ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ ಬರವಣಿಗೆ…

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿ…

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ ರಾಷ್ಟ್ರ…

2025ನೇ ಸಾಲಿನ ಮಕ್ಕಳ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿಯ ಕೊನೆಯ ಪಟ್ಟಿಯಲ್ಲಿ ಹಿರಿಯ ಲೇಖಕಿ, ಕನ್ನಡತಿ ಬಾನು ಮುಷ್ತಾಕ್ ಅವರ “ಹಾರ್ಟ್ ಲ್ಯಾಂಪ್” ಸಣ್ಣ ಕಥೆಗಳ ಪುಸ್ತಕ

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ ರೂಪ)…

ಸವಿರಾಜ್ ಆನಂದೂರು ಮತ್ತು ದಸ್ತಗೀರಸಾಬ್ ದಿನ್ನಿ ಅವರುಗಳಿಗೆ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ

ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತ ಪ್ರತಿಗೆ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನ

ಛಂದ ಪುಸ್ತಕ ಪ್ರಕಾಶನ ನಡೆಸುವ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರರಾದ ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತಪ್ರತಿ…

ಪ್ರೀತಿಗೆ ಈ ಪದಗಳು ಅನಿವಾರ್ಯವೇ? – ಲಿಖಿತ್ ಹೊನ್ನಾಪುರ

ಪ್ರೀತಿ ಎಂದರೆ “ಐ ಲವ್ ಯು” ಎಂಬ ಮೂರು ಶಬ್ದಗಳಲ್ಲ. ಅದಕ್ಕಿಂತ ಅದೆಷ್ಟೋ ಹೆಚ್ಚು, ಆಳವಾದ ಭಾವನೆ. ಯಾರೋ ನಿಮಗಾಗಿ ಶತಮೈಲುಗಳ…

ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ಕಟ್ಟೆ (ರಿ.) ಇವರಿಂದ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ

ದಿನಾಂಕ: 30/03/2025, ರವಿವಾರ, ಸಂಜೆ 6 ಗಂಟೆ ಆಶಯ ನುಡಿ: ಡಾ. ಬಸವರಾಜ ಸಾದರ ಲೇಖಕರು, ಬೆಂಗಳೂರು ವಿಷಯ: ಯುಗಾದಿಯ ಸಂದೇಶ…

ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರು ಮತ್ತು ಹಿರಿಯ ಕಥೆಗಾರರಾದ ಚನ್ನಪ್ಪ ಕಟ್ಟಿ ಅವರ “ಬೇರು ಚಿಗುರು” ಮತ್ತು “ರೂಟ್ಸ್ ಅಂಡ್ ಶೂಟ್ಸ್” ಪುಸ್ತಕಗಳ ಬಿಡುಗಡೆ.

ಎರಡು ಕವನ ಸಂಕಲನಗಳ ಲೋಕಾರ್ಪಣೆ: ದಿನಾಂಕ:  ಏಪ್ರಿಲ್ 5, 2025 ಶನಿವಾರ, ಸಂಜೆ: 5 ಗಂಟೆಗೆ ಅಧ್ಯಕ್ಷತೆ: • ನಾಡೋಜ ಪ್ರೊ.…

ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ

ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ೧೯೨೮ರ ಏಪ್ರಿಲ್ ೨ ರಂದು ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಲೋಣಿಯಲ್ಲಿ ಜನಿಸಿದ ಗುರುಲಿಂಗ…

ಮಾರ್ಚ್ 21ರಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ರೇವಣಸಿದ್ಧಪ್ಪ ಜಿ.ಆರ್. ಅವರಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರೇವಣಸಿದ್ಧಪ್ಪ ಜಿ.ಆರ್. ಅವರ “ಬಾಳ ನೌಕೆಗೆ ಬೆಳಕಿನ ದೀಪ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ. ೨೦೨೨ನೇ…

ಯುವ ವಿಮರ್ಶಕ ವಿನಯ ನಂದಿಹಾಳ ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ

ವಿನಯ್ ನಂದಿಹಾಳ್ ಅವರ “ಕಣ್ಣಂಚಿನ ಕಿಟಕಿ” ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ. ಇದರ…

ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025

ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಈ…

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ “ವಿದಿಶಾ ಪ್ರಹಸನ” ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ…

ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಏಷ್ಯಾದ ಅತಿದೊಡ್ಡ ಅಕ್ಷರಗಳ ಹಬ್ಬ “ಫೆಸ್ಟಿವಲ್ ಆಫ್ ಲೆಟರ್ಸ್” ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕನ್ನಡ ಸಾಹಿತಿಗಳು ಮತ್ತು ಕಾರ್ಯಕ್ರಮದ ಪಟ್ಟಿ.

1. ಕಾರ್ಯಕ್ರಮದ ಹೆಸರು: What We See, We Weave Magic: Multilingual Poetry Readings ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair:…

ಅರಳಿ ನೆರಳು ಕೃತಿ ಲೋಕಾರ್ಪಣೆ

ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ…

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು,…

ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ವಿಮರ್ಶಾ ಸಂಕಲನಕ್ಕೆ ೨೦೨೪ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ಕೃತಿಗೆ…

ಕನ್ನಡ ಸಾಹಿತ್ಯ ಸಮ್ಮೇಳನ 2024 ಮಂಡ್ಯ ಆಹ್ವಾನ ಪತ್ರಿಕೆ

ಡಿಸೆಂಬರ್ 8 ಭಾನುವಾರದಂದು ಬೆಂಗಳೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ಅನುಪಮಾ ನಿರಂಜನ ಮತ್ತು ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ ಕಾರ್ಯಕ್ರಮ.…

International Poetry Meet; About the Poets (The Poet’s Village: One World, Many Poets) Program

2024ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ವಿವಿಧ ಪ್ರಕಾರದ ಕೃತಿಗಳ ಆಹ್ವಾನ

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ. ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024″ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತ…

ಡಿಸೆಂಬರ್ 8ರಂದು ಬೆಂಗಳೂರಿನಲ್ಲಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಬದುಕು-ಬರಹ ರಾಜ್ಯಮಟ್ಟದ ವಿಚಾರ ಸಂಕಿರಣ | ಗಾಯನ | ಪುಸ್ತಕ ಬಿಡುಗಡೆ | ರಂಗ ಗೌರವ

Latest Update; International Poetry Meet; “The Poet’s Village” (One World, Many Poets)

Dear Poets, As per many poets’ requests, we have changed the timings a little bit; now…

2024ನೇ ಸಾಲಿನ ಮಿಂಚುಳ್ಳಿ ಸಾಹಿತ್ಯ ಮಾಸಿಕ ಸಂಚಿಕೆಗಳು

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಕೃತಿ ಲೋಕಾರ್ಪಣೆಗೊಂಡಿತು.

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟಿಸಿರುವ “ಇನ್ನು ಕೊಟ್ಟೆನಾದೊಡೆ”…

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ “ಬಿದಿರ ತಡಿಕೆ”, “ಮಳೆ ಪ್ರಬಂಧಗಳು”,…

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ೨೦೨೪ನೇ…

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ…

ಡಾ.ಎಮ್.ಜಿ. ಮಂಜುನಾಥ್ ಸೇರಿದಂತೆ ಹತ್ತು ಜನ ಸಾಧಕರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪ್ರಕಟ

ಹಿರಿಯ ಸಂಸ್ಕೃತಿ ಚಿಂತಕರಾದ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಐದು ಜನ ಸಾಧಕರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವರ್ಷದ ಗೌರವ ಪ್ರಶಸ್ತಿ ಪ್ರಕಟ

 

ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ ಸೇರಿದಂತೆ ಹಲವರಿಗೆ 2021ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಕಟ

ಅರುಣಾ ರಾವ್ ಬೆಂಗಳೂರು ಅವರು ಬರೆದ ಮಕ್ಕಳ ಕವಿತೆ “ಅಪ್ಪಾರಳ್ಳಿ ತಿಪ್ಪಣ್ಣ”

  ಅಪ್ಪಾರಳ್ಳಿ ತಿಪ್ಪಣ್ಣ ಕಸವನು ಬುಟ್ಟಿಗೆ ಹಾಕಣ್ಣ ಕಸವನು ಎಲ್ಲೆಂದರಲ್ಲಿ ಎಸೆದರೆ ಕಾಯಿಲೆ ಬರುವುದು ಕೇಳಣ್ಣ ಅಪ್ಪಾರಳ್ಳಿ ತಿಪ್ಪಣ್ಣ ಸೈಕಲ್‌ ನೀನು…

ಸಾಹಿತ್ಯ ವಿಭಾಗದಲ್ಲಿ ಬಿ.ಟಿ. ಲಲಿತಾ ನಾಯಕ್, ಬೈರಮಂಗಲ ರಾಮೇಗೌಡ ಮತ್ತು ಡಾ.ಎಮ್. ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು ಏಳು ಜನರಿಗೆ ೨೦೨೪ನೇ ಸಾಲಿನ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಸಾಹಿತ್ಯ ವಿಭಾಗ: 1. ಬಿ.ಟಿ. ಲಲಿತಾ ನಾಯಕ್ 2. ಅಲ್ಲಮಪ್ರಭು ಬೆಟ್ಟದೂರು 3. ಡಾ.ಎಮ್. ವೀರಪ್ಪ ಮೊಯ್ಲಿ 4. ಹನುಮಂತರಾವ್ ದೊಡ್ಡಮನಿ…

2024ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ರಾಜಶೇಖರ ಕುಕ್ಕುಂದಾ ಅವರ ‘ಬಿಸಿ ಬಿಸಿ ಬಾತು’ (ಮಕ್ಕಳ ಪದ್ಯಗಳು) ಕೃತಿ ಆಯ್ಕೆ

ಧಾರವಾಡದ ನಿವೃತ್ತ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಾದ ಜಿ. ಬಿ. ಹೊಂಬಳ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕಾರ್ಯ ನಿರ್ವಹಿಸುವಂತಹ ಕ್ರಿಯಾಶೀಲ…

2025ನೇ ಸಾಲಿನ ಈ ಹೊತ್ತಿಗೆ ಕಥಾ ಮತ್ತು ಕಾವ್ಯ ಪ್ರಶಸ್ತಿಗೆ ಹಸ್ತ ಪ್ರತಿಗಳ ಆಹ್ವಾನ

ಯುವಕವಿಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.

ಕವಿತೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2024. ಕಂದಾಯ ವಲಯಗಳು; ೧ ಬೆಂಗಳೂರು ವಲಯ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,…

ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ – ಮೇಘ ರಾಮದಾಸ್ ಜಿ

ಯುವಜನತೆ ಅತ್ಯಂತ ಕ್ರಿಯಾಶೀಲರು. ಅವರಲ್ಲಿ ಅಗಾಧವಾದ ಯೋಚನಾ ಶಕ್ತಿ ಇದೆ. ಎಲ್ಲೇ ಹೋದರು ಸಾಧಿಸಿ ತೋರಿಸುವ ಛಲ ಇರುವವರು. ತಮ್ಮ ಆಸಕ್ತಿಗೆ…

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ – ಮೇಘ ರಾಮದಾಸ್ ಜಿ

  ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನದಂದು ವಿಶ್ವದ  ಪ್ರಜಾಪ್ರಭುತ್ವ…

ಶಿವಮೊಗ್ಗ ಕರ್ನಾಟಕ ಸಂಘ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಈ ತಿಂಗಳ ಅತಿಥಿಯಾಗಿ ನಿವೃತ್ತ ಡಿ.ಜಿ.ಪಿ. ಮತ್ತು ಸಾಹಿತಿ ಶ್ರೀ ಡಿ.ವಿ. ಗುರುಪ್ರಸಾದ್

ಹಿರಿಯ ಸಾಹಿತಿ ಡಾ. ರಹಮತ್ ತರೀಕೆರೆ ಸೇರಿದಂತೆ ಒಟ್ಟು 12 ಜನರಿಗೆ ಶಿವಮೊಗ್ಗ ಕರ್ನಾಟಕ ಸಂಘ 2023ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆ.

  1 ಕುವೆಂಪು (ಕಾದಂಬರಿ) – ಕೊಳ್ಳ – ಡಾ ಕೆ.ಬಿ. ಪವಾರ 2 ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) –…

ಸುಪ್ರಸಿದ್ಧ ಕವಿಗಳು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ೭೦ನೇ ವರ್ಷದ ಜನ್ಮ ದಿನಾಚರಣೆ – ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸುಸ್ವಾಗತ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ 70 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ “ಮೂಡ್ನಾಕೂಡು ಚಿನ್ನಸ್ವಾಮಿ…

ಕನ್ನಡ ಸಂಶೋಧನ ಅಕಾಡೆಮಿ (ನೋ) ರಾಷ್ಟ್ರಮಟ್ಟದ ಬಹುಶಿಸ್ತೀಯ ಸಂಶೋಧನ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಅನ್ವೇಷಣೆ ಕನ್ನಡ ಸಂಶೋಧನ ಲೇಖನ ಸ್ಪರ್ಧೆ 2024 ಇದರಲ್ಲಿ ವಿಜೇತರಾದವರೆಲ್ಲರಿಗೂ ಮತ್ತು ಮಾರ್ಗದರ್ಶನ ಮಾಡಿದವರಿಗೂ ಅಭಿನಂದನೆಗಳು.

ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು – ಮೇಘ ರಾಮದಾಸ್ ಜಿ

ವನಿತಾ ಒಂದು ಪುಟ್ಟ ಹಳ್ಳಿಯ ಬಡ ದಲಿತ ಕುಟುಂಬದ ಹುಡುಗಿ. ತನ್ನೂರಿನ ಎಲ್ಲಾ ಅನುಕೂಲಸ್ಥ ಕುಟುಂಬದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು…

ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಶಿವಮೊಗ್ಗ ಕರ್ನಾಟಕ ಸಂಘ

ನವೆಂಬರ್ 8, 1930 ರಂದು ಸ್ಥಾಪನೆಯಾಗಿರುವ, ಸರಿ ಸುಮಾರು 95 ವರ್ಷಗಳ ಇತಿಹಾಸವಿರುವ ಶಿವಮೊಗ್ಗದ ಕರ್ನಾಟಕ ಸಂಘವು ಮಲೆನಾಡಿನ ಹೆಮ್ಮೆಯು ಹೌದು.…

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ/ಪ್ರಕಾಶನದ ಕಳೆದ 8 ವರ್ಷಗಳಿಂದ ಇದುವರೆಗಿನ ಕನ್ನಡದ/ಸಾಹಿತ್ಯದ ಕಾರ್ಯಚಟುವಟಿಕೆಗಳು:-

೧. 2017ರಲ್ಲಿ ಚೈತ್ರಾಕ್ಷಿ ರಂಗಭೂಮಿ ತಂಡದ ಮೂಲಕ ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನ. ೨. 2018ರಲ್ಲಿ 114ನೇ ಕುವೆಂಪು ಜನ್ಮದಿನಾಚರಣೆಯ…

ನವಿಲುಕಲ್ಲು ಗುಡ್ಡದ ಚಾರಣ – ಅಮರೇಗೌಡ ಪಾಟೀಲ ಜಾಲಿಹಾಳ

ನವಿಲುಕಲ್ಲು ಗುಡ್ಡ ಅದು ಮಾನ್ಯ ಕುವೆಂಪುರವರ ತಾಯಿಯ ತವರೂರು ಹಿರೇಕೊಡಿಗೆಗೆ ಸಮೀಪದ ನಿಸರ್ಗದ ಮಡಿಲು. ಅಲ್ಲಿ ಆಡಿ ಬೆಳೆದವರು ಮಾನ್ಯ ಕುವೆಂಪುರವರು.…

ಕನ್ನಡ ಸಾಹಿತ್ಯ ಕೃಷಿ ಕಾನನದ ಹೊಸ ಪ್ರೇಮಾಂಕುರ “ಗಜಲ್” – ದೇವೇಂದ್ರ ಕಟ್ಟಿಮನಿ

(ಕನ್ನಡದಲ್ಲಿ ಗಜಲ್ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ…

ಕ್ಲಿಕ್ ಟು ಪ್ರೋಗ್ರೆಸ್ : ಸುಸ್ಥಿರತೆಯೆಡೆಗೆ ಯುವ ಸಮುದಾಯ – ಮೇಘ ರಾಮದಾಸ್ ಜಿ

ಯುವ ಜನತೆ ದೇಶದ ಜನಶಕ್ತಿಯಾಗಿ ಮಾತ್ರವಲ್ಲದೆ, ಪ್ರಗತಿಯ ಹರಿಕಾರರಾಗಿ ತಮ್ಮ ಕಾಯಕ ಮಾಡುತ್ತಿದ್ದಾರೆ. ನಮ್ಮದು ಯುವ ರಾಷ್ಟ್ರ, 420 ಮಿಲಿಯನ್  ಜನಸಂಖ್ಯೆಯ…

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಆಹ್ವಾನಿಸಿದೆ.

ಯುವ ಲೇಖಕರ ವಯಸ್ಸು ಜನವರಿ 1, 2025 ರಂದು 35 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…

2025ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಆಹ್ವಾನಿಸಿದೆ.

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಜನವರಿ 1, 2019 ರಿಂದ ಡಿಸೆಂಬರ್ 31, 2023ರ ಒಳಗೆ ಪ್ರಕಟಿಸರಬೇಕು. ಅರ್ಜಿ ಸಲ್ಲಿಸಲು ಕೊನೆಯ…

ಕುಪ್ಪಳಿಯಲ್ಲೊಂದು ಕಲರವದ ಮಿಂಚುಳ್ಳಿ ಕಮ್ಮಟ – ಪಿ. ವೆಂಕಟೇಶ್ ಬಾಗಲವಾಡ

ಎಂದಿನಂತೆ ಹಾಗೆ ಮೊಬೈಲ್ನಲ್ಲಿ ಕಣ್ಣಾಡಿಸುವಾಗ ಯಾವುದೋ ಗುಂಪಿನಲ್ಲಿ ಮಿಂಚುಳ್ಳಿಯವರ ಕಮ್ಮಟದ ಬಗ್ಗೆ ಓದಿದೆ. ಅದೇ ತಾನೆ ವಾರದ ಹಿಂದೆ ರಾಯಚೂರು ಹತ್ತಿರ…

ನಾ ಕಂಡಂತೆ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 – ಶಂಕುಸುತ ಮಹಾದೇವ ರಾಯಚೂರು

ಮೊದಲನೆಯದಾಗಿ ಮಿಂಚುಳ್ಳಿ ಸಾಹಿತ್ಯ ಬಳಗದ ರೂವಾರಿಗಳಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ತಮ್ಮೀರ್ವರಿಗೂ ಮನದಾಳದ ಧನ್ಯವಾದಗಳ ಜೊತೆಗೆ ಅಭಿನಂದನೆಗಳು. 2024 ಆಗಸ್ಟ್…

ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 ಫೋಟೋ ಆಲ್ಬಮ್

ಸಾಹಿತ್ಯದ ಓದು, ಶ್ರದ್ಧೆ, ಶಿಸ್ತು, ಸಂಯಮ ಮತ್ತು ಸಂವಾದ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ. ಮೊದಲ ಕಮ್ಮಟದ ಅಭಿಪ್ರಾಯದಿಂದಾಗಿ ಈ ಬಾರಿ…

ರೇಖಾ ಪ್ರಕಾಶ್ ಅವರು ಬರೆದ ಶಿಶು ಕವಿತೆ “ಪುಟ್ಟನ ಪ್ರಶ್ನೆ”

ಅಮ್ಮ ಅಮ್ಮ ನನ್ನಮ್ಮ ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ ಇರುಳಲಿ ಹೊಳೆಯುವ ಶಶಿ ತಾರೆಗಳು ಹಗಲಲಿ ಕಾಣದೆ ಮರೆಯಾಗುವವು ಸೂರ್ಯನು ಅವರ…

ಉದ್ಯಮಶೀಲತೆ ಎಂಬ ಭರವಸೆ – ಮೇಘ ರಾಮದಾಸ್ ಜಿ

ಯುವ ಜನರು ರಾಷ್ಟ್ರದ ಭವಿಷ್ಯ ಕಟ್ಟುವವರು ಮತ್ತು ಅಭಿವೃದ್ಧಿಯ ರಾಯಭಾರಿಗಳು. ಒಂದು ದೇಶವು ಆರೋಗ್ಯಕರ ಯುವ ಸಮುದಾಯವನ್ನು ಹೊಂದಿದ್ದಾಗ, ಅಭಿವೃದ್ಧಿ ಮತ್ತು…

ಸಂಗೀತ ಮತ್ತು ಸಾಹಿತ್ಯ ಮಾತ್ರ ನಮ್ಮನ್ನು ಉನ್ನತೀಕರಿಸಬಲ್ಲದು – ಕೆ.ಎಸ್. ಈಶ್ವರಪ್ಪ

ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಮಾಧ್ಯಮವಿದೆಯೆಂದರೆ, ಅದು ಸಂಗೀತ ಮತ್ತು ಸಾಹಿತ್ಯ. ಇವೆರಡನ್ನೂ ಸಮೀಕರಿಸಿ ಇಂದು ಹೆಮ್ಮೆಯ ಗಾಯಕ ಶಂಕರ…

ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲ್ಯಗಳು – ಮೇಘ ರಾಮದಾಸ್ ಜಿ

ಭಾರತ ಯುವ ರಾಷ್ಟ್ರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 29ರಷ್ಟು ಅಂದರೆ ಪ್ರಸ್ತುತ 420 ದಶ ಲಕ್ಷ ಯುವ ಜನರು ಭಾರತದಲ್ಲಿದ್ದಾರೆ.…

ಅಂಚೆ ನಡೆದು ಬಂದ ದಾರಿ; ಒಂದು ನೆನಪು – ಉದಂತ ಶಿವಕುಮಾರ್

  “ಪೋಸ್ಟ್!” ಎಂಥ ಮಾಂತ್ರಿಕ ಶಕ್ತಿ ಇದೆ ಆ ಕೂಗಿನಲ್ಲಿ! ದೊಡ್ಡವರು, ಚಿಕ್ಕವರು, ಕಾತರದಿಂದ ಕಾಯುತ್ತಿದ್ದರು ಅಂಚೆಯವನು ತರುವ ಕಾಗದಕ್ಕಾಗಿ. ಅಂಚೆ,…

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದವರ ಪಟ್ಟಿ (ಕನ್ನಡ)

ವರ್ಷ ಕೃತಿ ಲೇಖಕರು 2011 Nelada Karuneya Dani (Poetry) Veeranna Madiwalara 2012 Jangama Fakeerana Jolige (Poetry) Arif…

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರಾಜ್ಯಮಟ್ಟದ ಎರಡು ದಿನಗಳ ಯುವ ಸಾಹಿತ್ಯ ಸಮಾವೇಶ

ಕವಿಗಳಾದ ಚನ್ನಪ್ಪ ಅಂಗಡಿ ಮತ್ತು ರವಿ ಹಂಪಿ ಅವರಿಗೆ 2024ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

ಕೃಷ್ಣಮೂರ್ತಿ ಬಿಳಿಗೆರೆ ಅವರ “ಛೂ ಮಂತ್ರಯ್ಯನ ಕಥೆಗಳು” ಮಕ್ಕಳ ಕಥೆಗಳಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ

ಶ್ರುತಿ ಬಿ.ಆರ್. ಅವರ “ಜೀರೋ ಬ್ಯಾಲೆನ್ಸ್” ಕವನ ಸಂಕಲನಕ್ಕೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

ಆಧುನಿಕ “ಕಾಮಿಡಿ”ಗಳ ಸೃಷ್ಟಿಕರ್ತ “ಮೋಲಿಯೇರ್” – ಉದಂತ ಶಿವಕುಮಾರ್

ಮೋಲಿಯೇರ್ ಫ್ರಾನ್ಸಿನ ಸುಪ್ರಸಿದ್ಧ ನಾಟಕಕಾರ. ಮೋಲಿಯೇರ್ ಎಂಬುದು ಅವನ ಪ್ರಸಿದ್ಧ ಸಂಕ್ಷಿಪ್ತ ನಾಮ. ಆತನ ನಿಜವಾದ ಹೆಸರು ಜೀನ್ ಬ್ಯಾಪ್ಟಿಸ್ಟ್ ಫೋಕಿಲಾನ್…

ಚೇತನ ಭಾರ್ಗವ ಅವರು ಬರೆದ ಕವಿತೆ “ಮೂರು ಗಂಟಿನ ನಂಟು”

ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು ನೋವು ನಲಿವು ನೂರೆಂಟು ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು ಗಂಡು…

ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ “ಕೇಳುವರಾರು?”

ಬಡವನ ಒಡಲದನಿ ವರಸುವರಾರು ನೊಂದ ಜನರ ಕಂಬನಿ ಬರುವರು ಯಾರು ಎಂದು ಕಾಯ್ದೆವು ಇನಿತು ದಿನ ಬಂದರು ಬಹಳ ಜನ ಇಲ್ಲ…

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ “ನಲುಗಿದ ಹೆಣ್ಣಿನ ಅಂತರಾಳ”

ಓ.. ದೇವಾ.. ಎಲ್ಲವನ್ನು ನನ್ನಿಂದ ಕಸಿದುಕೊಂಡ ಮೇಲೆ ನನಗಾಗಿ ಉಳಿಸಿದ್ದಾದರೂ ಏನು..? ಬರೀ ಶೂನ್ಯ ನೋವುಗಳ ಹೊರತೂ ಅಷ್ಟು ಅವಸರವೇನಿತ್ತು..? ಆ…

ರವಿ ಅಗ್ರಹಾರ ಅವರು ಬರೆದ ಕವಿತೆ “ಕೃಷ್ಣ ಕಾಯ”

ಕಲ್ಪನೆಗೆ ಎಟುಕದ ಎತ್ತರ ಊಹೆಗೆ ನಿಲುಕದ ವಿಸ್ತಾರ ಬೆಳಕನ್ನು ಸೆಳೆವ ಚುಂಬಕ ಅಭೇಧ್ಯ ಕೃಷ್ಣ ಕಾಯ ವೇಷ ಕಳಚಿ ಅಸ್ತಿತ್ವ ಅಳೆಸಿ…

ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ “ಬಂಧನವಾಗದಿರಲಿ ಈ ಸಂಬಂಧ”

ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ…

ಉತ್ತರ ಕರ್ನಾಟಕದಲ್ಲಿ ಕನ್ನಡ ರಂಗಭೂಮಿಗೆ ಗೌರವ ಸ್ಥಾನ ತಂದುಕೊಟ್ಟ ಮೊದಲಿಗ “ಶಿರಹಟ್ಟಿ ವೆಂಕೋಬರಾಯರು” – ಉದಂತ ಶಿವಕುಮಾರ್

“ಎಲ್ಲಿ ನೋಡಲು ಮರಾಠಿ ನಾಟಕಮಯಂ ತಾನಾಯ್ತು ಕರ್ನಾಟಕಂ” ಎಂದು ಧಾರವಾಡದ ಶಾಂತಕವಿ ಉದ್ಗರಿಸಿದರು. ಇದು ಕಳೆದ ಶತಮಾನದ ಅಂತ್ಯ ಭಾಗದಲ್ಲಿ ಉತ್ತರ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕಥೆ ‘ಭವಿಷ್ಯದ ಬೆಳಕು’

ಧನ್ ಧನ್ ಧನ್ ಎಂದು ಶಬ್ಧ ಬಂದ ದಿಕ್ಕಿಗೆ ಥಟ್ ಎಂದು ತಿರುಗಿ ಹಿಂದಕ್ಕೆ ಬಾಗದಿದ್ದರೆ ಕ್ಷಣದಲ್ಲಿ ಹೆಣವಾಗುತ್ತಿದ್ದ ಧರ್ಮ. ಕ್ಷಣಮಾತ್ರವೂ…

ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ “ಮಹಿಳಾ ಮಣಿ”

ಹೆಣ್ಣು ಹೆಣ್ಣೆಂದರಷ್ಟೇ ಸಾಕೆ ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ ಮನೆಗೆ , ಮನಕ್ಕೆ ಬಂದೆ ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ ನವಮಾಸ ಹೊತ್ತೆ…

ಸಂತೋಷ್ ಟಿ ಅವರು ಬರೆದ ಕವಿತೆ “ಚಿರ -ಪರಿಚಿತರು”

ಜಾಣ ಕಣ್ಣೀದ್ದು ಚಾಳೀಸುಧಾರಿಗಳು ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು ವಾಕ್ ಸರಿಯಿದ್ದು ಮಾತಿನ ಚೌಕಸಿಗರು ನೋಡುತ್ತಿಲ್ಲ ನೊಂದು ಬೆಂದವರ ಬದುಕು…

ಗೃಹಿಣಿಗೆ ಆದಾಯವೆಂದರೆ ಬರೀ ಹಣವೊಂದೆಯೇ…?! – ಅಚಲ ಬಿ ಹೆನ್ಲಿ

ಹೌದು, ಇಂತಹದ್ದೊಂದು ಪ್ರಶ್ನೆ ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬ ಗೃಹಿಣಿಯೂ ಕೇಳಿಕೊಂಡು ಅದಕ್ಕೆ ಸಮರ್ಪಕವಾದ ಉತ್ತರವನ್ನು ಕಂಡುಕೊಂಡರೆ, ಪ್ರಾಯಶಃ ಮದುವೆಯಾದ ನಂತರ ಅಥವಾ…

ರಾಜೇಂದ್ರ ಹೆಗಡೆ ಹಾವೇರಿ ಅವರು ಬರೆದ ಕವಿತೆ “ಯಾರಿಗೆ ಫಲ”

ಬರೆದರೇನು ಫಲ ಬೆಳೆದರೇನು ಫಲ ಹಳ್ಳಿಗಳಿಂದ ತುಂಬಿ ತುಳುಕುವ ಭಾರತಾಂಬೆಯ ಮಡಿಲು ಅನ್ನದಾತ ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ…

ಕನ್ನಡ ರಂಗಭೂಮಿಯನ್ನು ಬೆಳಗಿದ “ಗುಬ್ಬಿ ವೀರಣ್ಣ” – ಉದಂತ ಶಿವಕುಮಾರ್

ನಾಟಕರತ್ನ, ವಿನೋದ ರತ್ನಾಕರ, ವರ್ಷಟೈಲ್ ಕಾಮಿಡಿಯನ್, ಕರ್ನಾಟಕ ನಾಟಕ ಕಂಠೀರವ, ಕರ್ನಾಟಕಾಂಧ್ರ ನಾಟಕ ಸಾರ್ವಭೌಮ, ಮುಂತಾದವು ಗುಬ್ಬಿ ವೀರಣ್ಣನವರಿಗೆ ದೊರೆತಿದ್ದ ಬಿರುದುಗಳು;…

ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ – ಮೇಘ ರಾಮದಾಸ್ ಜಿ

ಶಿಕ್ಷಣ ನಮ್ಮಲ್ಲಿನ ಜ್ಞಾನವೇ ಹೊರತು ಹೊರಗಡೆಯಿಂದ ತುಂಬುವಂತಹ ವಸ್ತುವಲ್ಲ. ನಮ್ಮಲ್ಲಿನ ಜ್ಞಾನಕ್ಕೆ ಪುಷ್ಟಿ ತುಂಬುವ ಪ್ರಕ್ರಿಯೆಯೇ ಶಿಕ್ಷಣ. ಅಕ್ಷರಗಳನ್ನು ಕಲಿಸಿ, ಅವುಗಳನ್ನು…

2024ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪’ಕ್ಕಾಗಿ ಕನ್ನಡದ ಕವಿ/ಕವಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ…

ನಾಳೆ ಉಡುಪಿಯಲ್ಲಿ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ

ನಾಳೆ ಉಡುಪಿಯ ಯಕ್ಷಗಾನ ಕಲಾ ರಂಗ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ಸಂಜೆ ಸರಿಯಾಗಿ 5:30 ರಿಂದ ದಿ | ಮೇಟಿ…

ಸಂವಿಧಾನದಲ್ಲೂ ಅಡಕವಾದ ಬುದ್ಧನ ಮೈತ್ರಿಭಾವ – ಮೇಘ ರಾಮದಾಸ್‌ ಜಿ

’ಮನುಜ ಜಾತಿ ತಾನೊಂದೇ ವಲಂ’ ಎಂದು ಆದಿ ಕವಿ ಪಂಪ ಶತಮಾನಗಳ ಹಿಂದೆಯೇ ಹೇಳಿದ್ದಾರೆ. ನಾವು ಇಂದು ಮಾದರಿಗಳು ಎಂದು ಭಾವಿಸುವ…

ಕಥೆಗಾರರಾದ ಅನುಪಮಾ ಪ್ರಸಾದ್ ಅವರ “ಚೋದ್ಯ” ಕಥಾ ಸಂಕಲನಕ್ಕೆ ೨೦೨೩ನೇ ಸಾಲಿನ ಸಂಗಂ ಸಾಹಿತ್ಯ ಪುರಸ್ಕಾರ.

ಕೊನೆಯ ಹಂತದಲ್ಲಿ ಒಟ್ಟು ಐದು ಕಥಾಸಂಕಲನಗಳು ಸ್ಪರ್ಧೆಯಲ್ಲಿದ್ದವು. 1 ದಾರಿ ತಪ್ಪಿಸುವ ಗಿಡ: ಸ್ವಾಮಿ ಪೊನ್ನಾಚಿ 2 ಬುದ್ಧನ ಕಿವಿ: ದಯಾನಂದ…

‘ನನ್ನ ಗೋಪಾಲ’ ಮಕ್ಕಳ ನಾಟಕದ ಪ್ರದರ್ಶನ ದಿನಾಂಕ 12/05/2024 ಭಾನುವಾರ ಸಂಜೆ 6 ಗಂಟೆಗೆ

ಸಿವಗಂಗ ರಂಗಮಂದಿರದಲ್ಲಿ ನಡೆದ ‘ಬಣ್ಣದ ಬೇಸಿಗೆ – ಮಕ್ಕಳ ರಂಗ ಶಿಬಿರ ‘ದ ಸಮಾರೋಪ ಹಾಗೂ ನಿರ್ಮಲ ನಾದನ್ ಅವರು ನಿರ್ದೇಶಿಸಿರುವ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಕವಿತೆ “ಉತ್ಕ್ರಾಂತಿ”

ಮಾನವತೆಯ ಜಗದೆದೆಯಲ್ಲಿ ಸಮತೆ ಶೀಲ ಮತ್ತೆ ಕೊನರುವ ಕಾಲ ಮಾರ್ದನಿತ ಬಸವನ ನೀತಿ, ಪ್ರೇರಿಪ ಶರಣ ಗಣಕದು ಉತ್ಕ್ರಾಂತಿ. ಪೊಡವಿಗಂಟಿದ ಪೀಡೆ…

ಚೇತನ ಭಾರ್ಗವ ಅವರು ಬರೆದ ಕವಿತೆ “ನೆನಪುಗಳು”

ಕಡಲ ತೀರದ ತಂಪಾದ ಗಾಳಿ ಮನದಲಿ ತೂಗುತಿದೆ ಪ್ರೀತಿಯ ಜೋಕಾಲಿ ಸಂಜೆಯ ರಂಗು ತಂದಿದೆ ನಿನ್ನಯ ನೆನಪು ಕಾಡಿದೆ ಬಿಡದೆ ಮನವ…

ಮೇಘ ರಾಮದಾಸ್ ಜಿ ಅವರು ಬರೆದ ಲೇಖನ ‘ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ’

ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನದಲ್ಲಿ ಪ್ರಜೆಗಳ ವಾಕ್ ಸ್ವಾತಂತ್ರ್ಯಕ್ಕೆ ಮತ್ತು ಅಭಿವ್ಯಕ್ತಿ ಸ್ವತಂತ್ರಕ್ಕೆ ಬಹಳ ಮಹತ್ವ ನೀಡಲಾಗಿದೆ. ಪ್ರಜೆಗಳು ಆಡಳಿತ…

ಮಾನವತಾವಾದಿಯ ಜೀವಪರ ಕನಸು – ಮೇಘ ರಾಮದಾಸ್‌ ಜಿ

“ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು…

ಉತ್ತಮ ದೊಡ್ಡಮನಿ ಅವರ “ಬೆಳಕು” ಕಾದಂಬರಿ ಕುರಿತು ಪ್ರಖ್ಯಾತ ಕನ್ನಡದ ಕಾದಂಬರಿಕಾರ ಕುo. ವೀರಭದ್ರಪ್ಪನವರ ಮುನ್ನುಡಿ.

‘ಅಮೃತ ಬಳ್ಳಿಯ ಪೊದೆಯಂಥ ಕಾದಂಬರಿ-ಬೆಳಕು’ ಅಮೃತ ಬಳ್ಳಿಗಿಂತ ತುಸು ದಪ್ಪ, ವೀರ ಗಲ್ಲಿಗಿಂತ ತುಸು ಕುಳ್ಳಗಿರುವ ದೇಹದ ತುಂಬೆಲ್ಲ ಕುರುಚಲ ಕಾಡನ್ನು…

ಗೋವಿಂದರಾಜು ಪಟೇಲ್ ಅವರು ಬರೆದ ಲೇಖನ “ಯಗಾದಿಯ ವರ್ಷತೊಡಕಿಗೇ ಬಾಡೇ,…ಗಾಡು”

  ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ “ಯುಗಾದಿ ಹಬ್ಬ”. ಯುಗಾದಿ ಹಬ್ಬದಂದು ಮನೆಯ ಬಾಗಿಲುಗಳ ದ್ವಾರಗಳನ್ನು ಮಾವು ಬೇವುಗಳ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುಗಾದಿ ಜೊತೆಯಲ್ಲಿ’

  ಯುಗಾದಿ ಜೊತೆಯಲ್ಲಿ ಭಯಂಕರ ಬಿಸಿಲು ಬೋರವೆಲ್ ಬಾವಿಗಳಲ್ಲಿ ಬಿಗಿದಿರೆ ಗಂಟಲು ಆದರೂ, ಬಾಯಾರಿ ನರಳುವ ನರನ ಹೃದಯದಲಿ ಕೇಳುತ್ತಿದೆ ಚೈತ್ರೋದಯ?…

ವಿಶ್ವ ಕವಿತೆಗಳ ದಿನಕ್ಕೆ ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕವಿ ಮತ್ತು ಕವಿತೆ’

ಬರೆದುದೇ ಬರೆದುದು ಬರೆಬರೆದು ಘನಗಾಂಭೀರ್ಯಕ್ಕಾಯ್ತು ಸುಸ್ತು ಖಬರ್‌ದಾರ್ ನಿಂತುಕೊಳ್ಳಿ ಇನ್ನು ಸರದಿಸಾಲಿನಲ್ಲಿ ಮುಂದೆ ಎದೆಸೆಟೆಸಿ ಹೀಗೆ ಓದಿಕೊಳ್ಳಲು ಜ್ಞಾನಪೀಠಿಗಳನ್ನು ಬರೆಬರೆದು ಕಿವಿ…

ಬಿದಿರ ತಡಿಕೆ ಪ್ರಬಂಧಗಳ ಪುಸ್ತಕಕ್ಕೆ ಶ್ರೀನಿವಾಸ.ಪಾ.ನಾಯ್ಡು ಅವರು ಬರೆದ ವಿಮರ್ಶೆ

ಬಿದಿರ ತಡಿಕೆ (ಲಲಿತ ಪ್ರಬಂಧಗಳು) ಲೇಖಕರು :- ಡಾ.ಎಚ್.ಎಸ್.ಸತ್ಯನಾರಾಯಣ ಪ್ರಕಾಶಕರು :- ಮಿಂಚುಳ್ಳಿ ಪ್ರಕಾಶನ(೨೦೨೩)   ನಾಡಿನ ಪ್ರಖ್ಯಾತ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ…

ದೇವೇಂದ್ರ ಕಟ್ಟಿಮನಿ ಕಮಲಾಪುರ ಅವರು ಬರೆದ ಕವಿತೆ ‘ಟಿಕೆಟ್ ಬೇಕಿದೆ!’

ನನಗೂ ಕೂಡ ಟಿಕೆಟ್‌ ಬೇಕಿದೆ ! ತಕರಾರೇನಿಲ್ಲ, ನಾನು ಏನು ಕೇಳಿಲ್ಲ. ಹೊತ್ತು ಹೊತ್ತಿಗೆ ನೆತ್ತಿಯ ನೋಡಿ ಟೋಪಿ ಹಾಕುವೆ ಎಲ್ಲರಂತೇನಿಲ್ಲ…

ಹಿರಿಯ ಸಾಹಿತಿಗಳಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ

ಎಲ್ಲಾ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರ ಮಾಹಿತಿ ಇಲ್ಲಿದೆ.

ಹಿರಿಯ ಸಾಹಿತಿಗಳಾದ ಎಲ್.ಎನ್. ಮುಕುಂದರಾಜ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ

  ಎಲ್ಲಾ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರ ಮಾಹಿತಿ ಇಲ್ಲಿದೆ.

ಹಿರಿಯ ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ

ಎಲ್ಲಾ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರ ಮಾಹಿತಿ ಇಲ್ಲಿದೆ.

ಸುವರ್ಣ ಕುಂಬಾರ ಯಲ್ಲಾಪುರ ಅವರು ಬರೆದ ಕವಿತೆ ‘ವೈರಾಗ್ಯದಲಿ ಅರಳುದ ಪ್ರೀತಿ’

  ನನಗೂ ಬಂತು ಇಂದು ವೈರಾಗ್ಯ ಆ ಮಹಾಯೋಗಿಯಲಿ ಅನುರಾಗ ಪ್ರೀತಿ ಮಾಡಲು ನಾ ಹೊರಟಿರುವೆ ಇದುವೆ ಸುಯೋಗ ನನ್ನ ಮತ್ತೆ…

ಅನುವಾದಕ ಕೆ.ಕೆ. ಗಂಗಾಧರನ್ ಅವರ “ಮಲಯಾಳಂ ಕಥೆಗಳು” ಕೃತಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

ಹಿರಿಯ ಸಾಹಿತಿಗಳಾದ ಡಾ. ಎಮ್.ಎಸ್. ಆಶಾದೇವಿ, ಕೇಶವ ಮಳಗಿ ಮತ್ತು ಪ್ರೊ. ಎಸ್. ಸಿರಾಜ್ ಅಹಮದ್ ಅವರು ಕನ್ನಡ ವಿಭಾಗಕ್ಕೆ ಜ್ಯೂರಿಗಳಾಗಿದ್ದರು.…

ನಮ್ಮೊಡನೆ ಮಾತನಾಡುವಂತೆ ಕವಿತೆ ರಚಿಸಿದ “ರಾಬರ್ಟ್ ಲೀ ಫ್ರಾಸ್ಟ್” – ಉದಂತ ಶಿವಕುಮಾರ್

  ರಾಬರ್ಟ್ ಲೀ ಫ್ರಾಸ್ಟ್ ರಾಬರ್ಟ್ ಲೀ ಫ್ರಾಸ್ಟ್ ಚಿಕ್ಕಂದಿನಿಂದಲೇ ಪದ್ಯ ಬರೆಯುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗಲೇ ಅವನ ಪದ್ಯ ಶಾಲೆಯ ಪತ್ರಿಕೆಯಲ್ಲಿ…

ಗಂಗಾ ಚಕ್ರಸಾಲಿ ಅವರು ಬರೆದ ಕವಿತೆ ‘ಇನಿಯನೆ..’

ಮಾತಿನ ಮನೆ ಕಟ್ಟದೇ ಕಿರುಬೆರಳ ಸೋಕಿಸದೇ ಅರಿಯದಂತೆ ಎದುರಿಗೆ ಕುಳಿತುಬಿಡು ನಿನ್ನಲ್ಲೇ ಮಾತನಾಡುವೇ ಮೌನವಾಗಿ.. ದುಷ್ಯಂತನಿಗಾಗಿ ಶಕುಂತಲೆಯು ಮನದ ಚಿತ್ತವನ್ನಲ್ಲಿಟ್ಟಂತೆ ಎನ್ನ…

ಸತೀಶ್ ಗರಣಿ ಅವರು ಬರೆದ ಕವಿತೆ ‘ಮನಸೇ ಮರೀಚಿಕೆ’

ನನ್ನೆದೆಯ ಒರತೆ ಬರಡು ಮರುಭೂಮಿಯಲ್ಲಿ ಅಲ್ಲಲ್ಲಿ ಉಕ್ಕಿ ಮರೆಯಾಗುವ ಕೊಳದಿ ಬಳಲಿದ ಹಸಿರು ಬನದ ಅಂತ್ಯವಿಲ್ಲದ ಸಾಲು ಸಾಲು ಹೂಗಳು ನಿನ್ನದೋ…

ಸುವರ್ಣ ಕುಂಬಾರ ಅವರು ಬರೆದ ಕವಿತೆ ‘ಅಪ್ಪನಾದ ಅಮ್ಮ’

ಅಪ್ಪ ನಿಲುಕದ ಆಕಾಶ ನಾ ಕಣ್ಣ ಬಿಟ್ಟ ದಿನದಿಂದ ಕಾಣದ ಕೈಲಾಸ ಒಮ್ಮೆಯೂ ಬರಲಿಲ್ಲ ಮನದಲ್ಲಿ ಅಮ್ಮನ ವಿನಃ ಬೇರೆ ದೇವರು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಹೊಸ ದಿನ’

ಇಂದು ಹೊಸ ದಿನ ತಂದ ಸೂರ್ಯನು ಹೊಂಬೆಳಕಿನಲಿ ರಥವೇರಿ ಬಂದ ಹಕ್ಕಿಗಳು ಹಾಡಿದವು ನವಿಲುಗಳು ನರ್ತಿಸಿದವು ಕಾಡು ಕಣಿವೆಗಳಿಂದ ತಂಗಾಳಿ ಬೀಸಿ…

ಮೇಘ ರಾಮದಾಸ್ ಜಿ ಅವರು ಬರೆದ ಕವಿತೆ ‘ದೀಪದ ಬುಡ ಎಂದಿಗೂ ಕತ್ತಲಲ್ಲವೆ?’

ನಾನಂದುಕೊಂಡೆ, ದೀಪ ಬೆಳಕಿನ ಸಂಕೇತ ಕತ್ತಲದರ ವಿರೋಧಿಯಂತೆ. ನಾನಂದುಕೊಂಡೆ, ದೀಪ ದಾರಿ ತೋರುವ ಮಿಂಚು ಕಣ್ಣು ಕಟ್ಟುವ ಪರದೆಯಲ್ಲ ನಾನಂದುಕೊಂಡೆ, ದೀಪ…

ಕೆ.ಟಿ.ಮಲ್ಲಿಕಾರ್ಜುನಯ್ಯ ಅವರು ಬರೆದ ಕವಿತೆ ‘ಕನಸುಗಳು’

ಕನಸುಗಳ ಮಾರುಕಟ್ಟೆಯಲಿ ಕನಸುಗಳ ಮಾರಲು ಬಂದಿಹೆನು ಇಲ್ಲಿ ತರಹೇವಾರಿ ಕನಸುಗಳು ಲಭ್ಯ ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ.. ಸಾಮಾಜಿಕ, ರಾಜಕೀಯ, ಶೈಕ್ಷಣಿಕ,…

ನಾಟಕಕಾರ ಬೇಲೂರು ರಘುನಂದನ್ ಅವರಿಗೆ 2022ನೇ ಸಾಲಿನ ಪ್ರತಿಷ್ಠಿತ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ

ಕವಿ ಮತ್ತು ನಾಟಕಕಾರ ಬೇಲೂರು ರಘುನಂದನ್ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೊಡ ಮಾಡುವ 2022ನೇ ಸಾಲಿನ ಪ್ರತಿಷ್ಠಿತ ಬಿಸ್ಮಿಲ್ಲಾ…

2023ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆ

ವ್ಯಕ್ತಿಚಿತ್ರ ರಾಬರ್ಟ್ ಬಿಷಪ್ ಕಾಲ್ಡ್ ವೆಲ್ – ಸಂತೋಷ್ ಟಿ

ದ್ರಾವಿಡ ಭಾಷಾವಿಜ್ಞಾನದ ಪಿತಾಮಹ ಎಂದು ಅಭಿದಾನವನ್ನು ಹೊತ್ತ ಸರ್. ರಾಬರ್ಟ್ ಕಾಲ್ಡ್ ವೆಲ್ ದ್ರಾವಿಡ ಜನ ಸಮುದಾಯಗಳ ಸಾಂಸ್ಕೃತಿಕ ಪರಂಪರೆಯನ್ನು ತೌಲನಿಕವಾಗಿ…

ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನ ಪಡೆದ ಅಮೆರಿಕದ ಮೊಟ್ಟಮೊದಲ ಲೇಖಕ “ಸಿಂಕ್ಲೇರ್ ಲೂಯಿಸ್” – ಉದಂತ ಶಿವಕುಮಾರ್

ಮಿನ್ನೆ ಸೋಟಾ ಸಂಸ್ಥಾನದ ಸಾಕ್ ಸೆಂಟರ್ ಎಂಬಲ್ಲಿ ಸಿಂಕ್ಲೇರ್ ಲೂಯಿಸ್ 1885 ಫೆಬ್ರವರಿ 7ರಂದು ಜನಿಸಿದ. ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ.…

ಹಿರಿಯ ಸಾಹಿತಿಗಳಾದ ಬಸವರಾಜ ಕಲ್ಗುಡಿ ಅವರಿಗೆ “ಅಂಬಿಕಾತನಯದತ್ತ” ರಾಷ್ಟ್ರೀಯ ಪ್ರಶಸ್ತಿ.

ಹಿರಿಯ ಸಾಹಿತಿಗಳಾದ ಬಸವರಾಜ ಕಲ್ಗುಡಿ ಅವರಿಗೆ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ “ಅಂಬಿಕಾತನಯದತ್ತ” ರಾಷ್ಟ್ರೀಯ ಪ್ರಶಸ್ತಿ. ಪ್ರಶಸ್ತಿಯು 1 ಲಕ್ಷ…

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ “ಬೈ 2 ಕಾಫಿ”

ಹೇಗೆ ಶುರು ಮಾಡಲಿ ಮೊದಲ ಸಾಲು ನನ್ನ ಒಳಗೆ, ಹೊರಗೆ ಚಳಿ ಕಾಡುತ್ತಿರಲು ಬಿಸಿ ಕಾಫಿಯ ಹಿಡಿದು ಕೈ ನಡುಗುತ್ತಿರಲು ನನ್ನ…

ಕುವೆಂಪು ಸಾಹಿತ್ಯ ಓದಿದರೆ ಕನ್ನಡ ಸಾಹಿತ್ಯ ಓದಿದಂತೆ: ನಿಡಸಾಲೆ ಪುಟ್ಟಸ್ವಾಮಯ್ಯ

ಬೆಂಗಳೂರು ಗಿರಿನಗರದಲ್ಲಿ ಮೆದುಳು ಸಂಸ್ಥೆ ಪ್ರತಿಷ್ಠಾನದಿಂದ ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು…

ಉತ್ತಮ ಎ ದೊಡ್ಮನಿ ಅವರು ಬರೆದ ಕವಿತೆ “ಹೌದು ಯಾರು? ನಾನು”

ಉಸಿರು ಗಟ್ಟುವ ವಾತಾವರಣದಲ್ಲಿ ಗಂಟಲು ಬಿಗಿ ಹಿಡಿದುಕೊಂಡು ಉಗುಳು ನುಂಗುತ್ತಿದ್ದೇನೆ ಬಂಧನವನ್ನು ದಾಟಿ ಬರಲು ಮನದ ಕನಸುಗಳ ಜೊತೆ ಆಗೊಮ್ಮೆ ಈಗೊಮ್ಮೆ …

ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನಕ್ಕೆ 2024ರ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ಶ್ರೀ. ನಿಝಾಮ್ ಗೋಳಿಪಡ್ಪು ಅವರು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರು. ಅವಿಜ್ಞಾನಿ ಹೆಸರಲ್ಲಿ ಕವನಗಳನ್ನು…

2024ರ ಸಾಲಿನ ಕಡೆಂಗೋಡ್ಲು ಕಾವ್ಯಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ…

ಸಂಗಂ ಸಾಹಿತ್ಯ ಪುರಸ್ಕಾರ 2023 ಮೊದಲ ಶಾರ್ಟ್ ಲಿಸ್ಟ್

ಇಲ್ಲಿ ಅನುಕ್ರಮಣಿಕೆ ರಹಿತವಾಗಿ ಹೆಸರುಗಳನ್ನು ನೀಡಲಾಗಿದೆ. 1)ಪ್ರಜ್ಞಾ ಮತ್ತಿಹಳ್ಳಿ ಕೃತಿ: ಬಿಟ್ಟ ಸ್ಥಳ 2)ಕೃತಿ: ಬೆನ್ನೇರಿದ ಬಯಲು ಶಂಕರ ಸಿಹಿಮೊಗ್ಗೆ 3)…

ಹರೀಶ್ ಸಿಂಗ್ರಿಹಳ್ಳಿ ಅವರು ಬರೆದ ಹೊಸ ಕವಿತೆ ‘ಅವಳಿಗೆ ಮಾತ್ರ’

ಒಲೆ ಹಚ್ಚಿ ಚೆಂದದ ರಂಗೋಲಿ ಹಾಕಿ, ಬದುಕು ಹಸನುಗೊಳಿಸುತಾ ಸಾಗಿದರೂ ಅನುಮತಿ ಪಡೆಯಲೇ ಬೇಕು! ಕೂರಲು ಮಾತಾಡಲು ನೆರೆಮನೆಯ ಗೆಳತಿಯರೊಡನೆ ಹರಟೆಯೊಡೆಯಲು…

ಡಾ. ಬಸವರಾಜ ಸಾದರವರ ʼಸಖ್ಯದ ಆಖ್ಯಾನ…ʼ ಬೇಂದ್ರೆ ಕಾವ್ಯಾನುಸಂಧಾನ ಕೃತಿಗೆ ಚನ್ನಪ್ಪ ಅಂಗಡಿ ಅವರು ಬರೆದ ಮುನ್ನುಡಿ

ಬೆಂದ ಬದುಕಿನ ತಂಪನರಸುತ್ತ… ಎಲ್ಲ ದೃಷ್ಟಿಯಿಂದಲೂ ಹಿರಿಯರಾದವರು ತಮ್ಮ ಪುಸ್ತಕಕ್ಕೆ ಕಿರಿಯರ ಕಡೆಯಿಂದ ಮುನ್ನುಡಿ ಬರೆಸುವ ಸೋಜಿಗ ಕನ್ನಡ ಸಾಹಿತ್ಯ ಲೋಕದಲ್ಲಿ…

ಲಕ್ಷ್ಮೀಶ ತೋಳ್ಪಾಡಿ ಅವರ ‘ಭಾರತ ಯಾತ್ರೆ’ ಪ್ರಬಂಧಗಳ ಕೃತಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಈ ಹೊತ್ತಿಗೆಯಿಂದ, ನಾಟಕ ರಚನಾ ಕಮ್ಮಟ – 2024 ಜನವರಿ 26, 27 ಮತ್ತು 28

2024 ಜನವರಿ 26, 27 ಮತ್ತು 28 ರಂದು, ಬೆಳಗಾವಿಯಲ್ಲಿ ಈ ಹೊತ್ತಿಗೆಯ ‘ನಾಟಕ ರಚನಾ ಕಮ್ಮಟ’ ನಡೆಯಲಿದ್ದು, ಬೆಳಗಾವಿಯ ‘ನಮ್ಮವರೊಂದಿಗೆ’…

ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ.ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ” ಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತ…

ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2023 ಫೋಟೋ ಆಲ್ಬಮ್

ಉತ್ಸವ ರಾಕ್ ಗಾರ್ಡನ್ನಿನಲ್ಲಿ ‘ಕಾವ್ಯ ಕಂದೀಲು’ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಂಭ್ರಮ-೫೦ ಹೊತ್ತಿನ ಉತ್ಸವ ರಾಕ್ ಗಾರ್ಡನ್ ಸಮಿತಿ ವತಿಯಿಂದ ಹಾವೇರಿಯ ಉತ್ಸವ ರಾಕ್ ಗಾರ್ಡನ್ನಿನಲ್ಲಿ ಇದೆ ಡಿಸೆಂಬರ್ 3, 2023…

‘ವೈಚಾರಿಕತೆಯ ಪ್ರತಿಪಾದಕ ಕನಕ’ – ಅನುಸೂಯ ಯತೀಶ್

ಕನಕದಾಸ ಜಯಂತಿಯ ಶುಭಾಶಯಗಳು ಕನಕದಾಸರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಜಗತ್ತಿನ ಕಣ್ಣು ತೆರೆಸಲು ಶ್ರಮಿಸಿದ ದಾಸ ಶ್ರೇಷ್ಠರು. ಸಮಾಜದಲ್ಲಿ ಬೇರೂರಿದ್ದ…

ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2023 – ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಅಭಿಪ್ರಾಯಗಳು

ಯಾವುದೇ ಒಂದು ವಿಶ್ವವಿದ್ಯಾಲಯ ಮಾಡಬೇಕಾಗಿದ್ದಂತಹ ಜವಾಬ್ದಾರಿ ಕೆಲಸವನ್ನು ನಮ್ಮ ಎರಡು ದಿನಗಳ ಕಮ್ಮಟ ಮಾಡಿ ಮುಗಿಸಿದೆ. ಆಯೋಜಕರಿಗೆ ಧನ್ಯವಾದಗಳು. ಡಾ. ಜಗದೀಶ್…

ಕನ್ನಡ ಅನ್ನದ ಭಾಷೆಯಾಗಬೇಕು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅಗತ್ಯ – ನಂಜುಂಡಪ್ಪ. ವಿ

ನಂಜುಂಡಪ್ಪ. ವಿ, ಹಿರಿಯ ಪತ್ರಕರ್ತರು ಕಾಸ್ಮೋಪಾಲಿಟಿನ್ ನಗರ ಸಂಸ್ಕೃತಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ, ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಜೊತೆಗೆ…

‘ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ’ ಪುಸ್ತಕದ ಬಗ್ಗೆ ಲೇಖಕ ಉದಂತ ಶಿವಕುಮಾರ್ ಅವರು ಬರೆದ ವಿಮರ್ಶೆ

ಡಾ. ಶಿವರಾಜ್ ಬ್ಯಾಡರಹಳ್ಳಿ ರವರು ಬರೆದಿರುವ “ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ” ಕವನ ಸಂಕಲನದಲ್ಲಿ ಒಟ್ಟು 37 ಕವಿತೆಗಳಿವೆ. ಇದು ಇವರ ಮೊದಲ ಕವನ…

ಉದಂತ ಶಿವಕುಮಾರ್ ಅವರು ಬರೆದ ಲೇಖನ ‘ಧರ್ಮಕ್ಕೊಂದು ಧಾರ್ಮಿಕ ಸಾಹಿತ್ಯ, ತಿಳಿವುದೇನು?’

ಪ್ರಪಂಚದಲ್ಲಿ ಅನೇಕ ಧರ್ಮಗಳು ಹುಟ್ಟಿ ಬೆಳೆದಿವೆ. ಒಂದೊಂದು ಧರ್ಮಕ್ಕೆ ಸಂಬಂಧಿಸಿದಂತೆ ಪವಿತ್ರ ಗ್ರಂಥಗಳಿವೆ. ಮನುಷ್ಯನ ನಂಬಿಕೆಗಳನ್ನು, ದೇವರು ಮತ್ತು ಮಾನವ ಹಾಗೂ…

ಸಂತೋಷ್ ಟಿ ಅವರು ಬರೆದ ಲೇಖನ ‘ಕನ್ನಡ ಪರಿಚಾರಕನ ಕೊನೆಯ ದಿನ’

ಕಣ್ಣಾ ಮುಚ್ಚೇ ಕಾಡೇ ಗೂಡೇ ಉದ್ದಿನ ಮೂಟೇ ಹುರುಳಿ ಹೋಯ್ತು ನಮ್ಮಯ ಹಕ್ಕಿಯ ಹಕ್ಕಿಯ ನಿಮ್ಮಯ ಗೂಡಿಗೆ ಬಿಟ್ಟೇ ಬಿಟ್ಟೇವು ಮಕ್ಕಳು…

ಚೇತನ ಭಾರ್ಗವ ಅವರು ಬರೆದ ಕತೆ ‘ಜೀವ ಉಳಿಸಿದ ಸುಳ್ಳು’

ಸರಳಾ ಒಬ್ಬ ಮಧ್ಯ ವಯಸ್ಸಿನ ಗೃಹಿಣಿ. ಗಂಡ ರೋಷನ್ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ . ಮಗ ಮಗಳು ಇಬ್ಬರೂ ಕಾಲೇಜು…

ಅರ್ಚನ ಹೊನಲು ಅತ್ತಿಬೆಲೆ ಅವರು ಬರೆದ ವಿಮರ್ಶೆ ‘ಕನ್ನಡ ಲೇಖನ ರೂಪದಲ್ಲಿ ವಿಜ್ಞಾನದ ವಿಸ್ಮಯ’

ಪುಸ್ತಕದ ಹೆಸರು:- ‘ಸದ್ಧು! ಸಂಶೋಧನೆ ನಡೆಯುತ್ತಿದೆ’ ಲೇಖಕರು:- ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನವನ್ನು ಸರಳವಾಗಿ ಕನ್ನಡ ಲೇಖನಗಳ ಮೂಲಕ ಓದುಗರಿಗೆ ಪ್ರೇರಣೆಯಾದ ಪುಸ್ತಕ…

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಆಗಸ ಮತ್ತು ಅವಳು’

ಆಗಸಕ್ಕೆ ಏಣಿ ಹಾಕಬೇಡ ಆಗಾಗ ಕೇಳಿ ಬರುವ ಗೊಣಗಾಟ ಕಿವಿಗೊಡುವವಳಲ್ಲ ಅವಳು ಕನಸುಗಳಿಗೆಲ್ಲಿಯ ನಿರ್ಬಂಧ…!! ತನ್ನದೇ ಭಾವಪ್ರಪಂಚದಲ್ಲಿ ತಾನೇ ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ??…

ಡಾ|| ನೀತಾ ಕಲಗೊಂಡ ಅವರು ಬರೆದ ಕವಿತೆ ‘ಎಲ್ಲಿ ಹೋದೆ ಗುಬ್ಬಚ್ಚಿ?’

ನನ್ನ ಮನೆಯ ಸೂರಿನಡಿ ಬೆಚ್ಚನೆಯ ಸಂದಿನಲಿ ಹುಲ್ಲಕಡ್ಡಿಯ ತಂದು ಗೂಡು ಕಟ್ಟುವ ಗುಬ್ಬಚ್ಚಿ . ಅಂಗಳದ ಕಾಳುಗಳ ಹೆಕ್ಕಿ ತಿನ್ನುತ ಬಳಿಗೆ…

ತ್ರಿವೇಣಿ ಆರ್. ಹಾಲ್ಕರ್ ಅವರು ಬರೆದ ಕವಿತೆ ‘ಗೌರವದ ಬಳೆ’

ಸುಮ್ಮನಲ್ಲ ತೋಡುವ ಬಳೆ, ತಿಳಿ ನೀ ಹಿರಿದಿದೆ ಅದರ ಬೆಲೆ, ಹೀಯಾಳಿಸಿದರೆ ಸುರಿವುದು ಕಷ್ಟಗಳ ಸುರಿಮಳೆ. ಹೀಯಾಳಿಸಿ ಕಡೆಗಣಿಸಬೇಡ ನೀನದಕ್ಕೆ ಅಗೌರವ…

ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2023 ಆಹ್ವಾನ ಪತ್ರಿಕೆ

ಗೌತಮ್ ಹಾರೋಹಳ್ಳಿ ಅವರು ಬರೆದ ಕವಿತೆ ‘ನಾನೂ ಬರೆಯುತ್ತೇನೆ’

ಗಂಡು ಹೆಣ್ಣುಗಳೇ ನಿಮ್ಮ ತರಹ ನಾನೂ ಬರೆಯುತ್ತೇನೆ ಶತಶತಮಾನಗಳಿಂದ ನನ್ನೊಳಡಗಿದ ಕವಿತೆಗಳು ಹಾಳೆಯಲ್ಲಿ ಹರಿಯಲೇ ಇಲ್ಲ ನಿಮ್ಮಗಳ ಸ್ವರಮೇಳದಲ್ಲಿ ನನ್ನ ಹಾಡಿಗೆ…

ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಬರೆದ ಕವಿತೆ ‘ಕಳಪೆ ಡಾಂಬರು ರಸ್ತೆ’

ಎಂದೋ ಹಾಕಿದ ಡಾಂಬರಿನ ನಿಶಾನೆ ಉಳಿಸಿಕೊಂಡ ರಸ್ತೆಯಲ್ಲಿ ಮುರಿದು ಬಿದ್ದ ಸಂಬಂಧಗಳ ತೇಪೆ ಎದ್ದು ಕಾಣುತಿದೆ ಅಲ್ಲಲ್ಲಿ ಗುಂಡಿ ಗುದುಕಲು ಲೆಕ್ಕಿಸದೆ…

ಸಂತೋಷ್ ಟಿ ಅವರು ಬರೆದ ಕವಿತೆ ‘ಮಾತು ಮುತ್ತಿನ ಹಾಗೆ’

ಮಾತು ಮುತ್ತಿನ ಹಾಗೆ ತುಟಿಗಳ ಬಿರಿಯುವ ನಿನ್ನ ನಗೆಯ ಚುಂಬನ ಮೈ ನವಿರೇಳುವ ರೋಮಾಂಚನ ಪುಳಕಂತೆ ನೀ ದಂತದ ಬೊಂಬೆಯಂತೆ ರಂಜಿಸಿ…

ಮರುಳಸಿದ್ದಪ್ಪ ದೊಡ್ಡಮನಿ ಅವರು ಬರೆದ ಕವಿತೆ ‘ಬಯಕೆಗಳ ಬಂಧಿ’

ಒಲವ ಬಿತ್ತಿ ಎದೆಯ ತುಂಬಾ ಕನಸು ಹರವಿ ನನ್ನೆದೆಯ ಆಸರೆಗೆ ಕಾದು ಬಯಕೆಗಳ ಬಂಧನದಿ ಸುಂದರ ಕನಸುಗಳಿಗೆ ಜೀವ ತುಂಬಿ ನಗು…

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಒಲವೆಂದರೆ ಹಾಗೆ’

ಒಲವೆಂದರೆ ಹಾಗೆ… ಅರಳಿ ನಗುವ ಮೋಹಕ ಗುಲಾಬಿಯಂತೆ ತನ್ನ ಬಣ್ಣ ಮೃದು ದಳಗಳಿಂದಲೇ ಚಿತ್ತವ ಸೆಳೆಯುವಂತೆ, ಪ್ರೀತಿಯ ರಂಗು ಎಲ್ಲರ ಆಕರ್ಷಿಸುತ್ತದೆ.…

ರಾಘವೇಂದ್ರ ಮಂಗಳೂರು ಅವರು ಬರೆದ ಚುನಾವಣಾ ವಿಡಂಬನೆ ಬರಹ ‘ಕರ್ಮ ಮತ್ತು ಜಾತಕ ಫಲ’

  ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಇರುವ ‘ ಹೈ ಪ್ರೊಫೈಲ್ ‘ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರ ಆಶ್ರಮದಲ್ಲಿ ಒಂದು ಸಂಜೆ…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ದ್ರೌಪದಿಯ ಸ್ವಗತ’

ಗಂಡರೈವರಿಗೂ ಗಂಡೆದೆ ಇತ್ತು! ಜಗತ್ತೇ ಬಲ್ಲದದನು. ಬಿಟ್ಟರೆ ಎದೆಯನು ಸೀಳುವ ಕಲಿಗಳು ಚಿತ್ತವನರಿಯದೆ ತೆಪ್ಪಗೆ ಕೂತರು ದುರಾಳನೊಬ್ಬ ಮುಂದಲೆಗೆ ಕೈಯಿಟ್ಟು ಸೆಳೆದಾಗ…

ಸರೋಜಾನಂದನ ಅವರು ಬರೆದ ಕವಿತೆ ‘ಮುದುಕಿಯ ಬಯಕೆ’

ಹೊರೆಯಾಗಲೊಲ್ಲೆ ಬಾಳಿನಲಿ ಕೊನೆಯುಸಿರು ಕೈ ಬಿಡುವ ತನಕ ಸೆರೆಯಾಗಲೊಲ್ಲೆ ಋಣಗಳಲಿ ಎನುತಲಿದೆ ಜೀವನದ ತವಕ ಹರಸಿರಲು ಭಗವಂತ ಒಲವ ಹಂಚಿಹುದು ಮಡಿಲ…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ತಾಯ್ನೆಲದ ಬಿಕ್ಕಳಿಕೆಯಲಿ’

ದನಿ ಕ್ಷೀಣಿಸುತ್ತಿದೆ ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ ಗಾಳಿ ಉಪದೇಶಿಸುವ ಹೊತ್ತಲ್ಲಿ ದಾರಿಗೆ ಕತ್ತಲಾವರಿಸಿದೆ ದನಿ ಕ್ಷೀಣಿಸುತ್ತಿದೆ ದಿಕ್ಕೆಟ್ಟ ಉಸಿರಿಗೆ ಉಸಿರುಗಟ್ಟಿಸುವ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಬಹುಕೋಶದೊಳಗೆ ನೀ ಬಂದಾಗ’

ಏಕಾಂಗಿಯ ಸರಳತೆಯಲ್ಲಿ ಏಕಕೋಶವಾಗಿ ಕಾಮನ ಬಿಲ್ಲ ಬಣ್ಣಗಳ ರಂಗೇರಿಸಿ ಬಹುಮುಖವಾಗಿ ಛಾಪನ್ನು ಮೂಡಿಸಿದ ನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿ ಹಾರಾಡಿ,…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಹೆಣ್ಣಾಗಬೇಡ..’

ನನ್ನೊಡಲೊಳು ಚಿಗುರೊಡೆಯುತ್ತಿರುವ ಗರ್ಭವೇ ನೀ ಹೆಣ್ಣಾಗಿರಬೇಡ… ಭಾರತಾಂಭೆಯೇ ನಲಗುತ್ತಿರುವ ಈ ಘಳಿಗೆಯಲಿ ನೀ ಹೆಣ್ತನವ ತಾಳಬೇಡ ಕೂಸೇ.. ಮೊನ್ನೆ ಮೊನ್ನೆ ಮಣಿಪುರದಲಿ…

ಸಾಮಾಜಿಕ ಸಂಕಟಗಳ ನಿವಾರಣೆಗಾಗಿ ಬುದ್ಧ ಬೆಳಕಿನ ಮದ್ದು – ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ

“ಒಮ್ಮೆ ಆರಂಭಿಸಿದ ಯುದ್ಧ ನಿಲ್ಲದೆ ನಿರಂತರವಾಗಿಬಿಡುತ್ತೆ.  ಕೊಂದವನನ್ನು ಕೊಲ್ಲಲು ಮತ್ತೊಬ್ಬನು ಹುಟ್ಟುತ್ತಾನೆ.  ಯುದ್ಧವೆಂದರೆ ಕಿಡಿಗೆ ಕಾಯುತ್ತಿರುವ ಕೆಂಡ.  ಯುದ್ಧವೆಂಬುದು ಗೆದ್ದವನನ್ನೂ ಸೋಲಿಸುತ್ತದೆ”. …

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥೆ ಮತ್ತು ಕಾವ್ಯ ಸಂಕಲನಗಳ ಹಸ್ತಪ್ರತಿ ಆಹ್ವಾನ

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಈ ಹೊತ್ತಿಗೆ ಸಂಸ್ಥೆ…

ಪರಶುರಾಮ್ ಎಸ್ ನಾಗೂರ್ ಅವರು ಬರೆದ ಕವಿತೆ ‘ದೇವನು ಹುಡುಗನಂತೆ’

ದೇವನು ಹುಡುಗನಂತೆ …… ಆಡಲು…. ಆಟಿಕೆ ಬೇಕಂತೆ ನಾನು ನೀನು ಆಟಿಕೆಯಂತೆ ಒಂದೊಂದು ಗೊಂಬೆಯೊಡನೆ ಒಂದೊಂದು ಆಟ ದಣಿವಾಗಿದೆ ಎಂದರು ಬಿಡನು…

ಅಳುತ್ತಾ ಹೋದ ಮುರವ ಉತ್ತು ಬಂದಾನೇ? – ಸೂರ್ಯಕೀರ್ತಿ

ಆಡೋ ವಯಸ್ಸಲ್ಲಿ ಗದ್ದೆ ಉಳೋದು,ಹುಲ್ಲು ಕೊಯ್ಯೋದು,ಬದ ಕಡಿಯೋದು,ಕೂಲಿ ನಾಲಿ ಮಾಡೋಕೆ ಹೋಗೋದು, ಕಣ ಮಾಡಿ ರೋಣು ಹೊಡೆಯೋದು,ಕಳೆ ಕಿತ್ತು ಗೊಬ್ಬರ ಗೊಡ್ಡು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುದ್ಧ’

ಮತ್ತೆ ಮತ್ತೆ ಮೌನ ಮುರಿದು ಕೆಣಕದಿರು ನಿನಗಿದು ಕೊನೆಯೆಚ್ಚರಿಕೆ! ದುಡಿದು ಬಾಳಲಿ ಮೌನದಿ ಬದುಕು ಬಂಗಾರವಾಗಲಿ ಎಂದರೂ ಬಡಿದು ತಿನ್ನುವ ನಿಮ್ಮ…

ವಿಶ್ವ ವಿಖ್ಯಾತ ಮೈಸೂರು ದಸರಾ 2023 ಕವಿಗೋಷ್ಠಿಗಳ ವೇಳಾಪಟ್ಟಿ

ಚಿಗುರು ಕವಿಗೋಷ್ಠಿ, ಹಾಸ್ಯ-ಚುಟುಕು ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಯುವ ಕವಿಗೋಷ್ಠಿ ಮತ್ತು ಪ್ರದಾನ ಕವಿಗೋಷ್ಠಿ ಸೇರಿದಂತೆ…

ವಿಶ್ವ ವಿಖ್ಯಾತ ಮೈಸೂರು ದಸರಾ 2023 ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ

ಮೈಸೂರು ದಸರಾ ಚಲನಚಿತ್ರೋತ್ಸವ 2023 ವೇಳಾಪಟ್ಟಿ

ವಿಶ್ವ ವಿಖ್ಯಾತ ದಸರಾ 2023 ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ

ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ ಮಾಡಿದ ಕವಿಗೋಷ್ಠಿಯ ವಿಶೇಷ ಅಧಿಕಾರಿ ಡಾ. ದಾಸೇಗೌಡ ಮತ್ತು ಕಾರ್ಯಾಧ್ಯಕ್ಷರಾದ ಶ್ರೀಮತಿ ವಿಜಕುಮಾರಿ…

ಶೋಭಾ ರಾಮಮೂರ್ತಿ ಅವರು ಬರೆದ ಕತೆ ‘ಬೇಲಿಯಾಚೆ ಇದೆ ಬದುಕು’

“ಲೇ ಜಾನಕಿ, ಕಾಫಿ ತೊಗೊಂಡ್ಬಾ.” ಗಂಡನ ಅಬ್ಬರದ ಧ್ವನಿ ಕೇಳುತ್ತಲೇ ಗಡಿಬಿಡಿಯಿಂದ ಕಾಫಿ ತಯಾರಿಸಿಕೊಂಡು, ಹಿತ್ತಾಳೆಯ ಲೋಟದಲ್ಲಿ ಕಾಫಿ ತಂದು ಪ್ರಭಾಕರನ…

ಮೈಸೂರು ದಸರಾ 2023ರ ಆಕರ್ಷಕ ಆಹ್ವಾನ ಪತ್ರಿಕೆಗಳು

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕಪ್ಪೆಗಳಿಗೌತಣ’

ಊರ ಸಣ್ಣಕೆರೆಯದು ತುಂಬಿತ್ತು ಕಪ್ಪೆಗಳೆಲ್ಲವು ಸೇರಿದವು ಕೆರೆಯಲ್ಲೀಜುತ, ಗ್ವಟರ್ – ಗ್ವಟರ್ ದನಿತೆಗೆದ್ಹಾಡುತ ನಲಿತಿದ್ವು ಕಪ್ಪೆಗಳಾಟವ ನೋಡುತ, ಶಾಲೆಯ ಚಿಣ್ಣರೆಲ್ಲ ಕುಣಿದಾಡಿದರು…

ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

ಈಗೀಗ ಅಪ್ಪ ಮೌನವನ್ನು ಹೊದ್ದುಕೊಂಡು ಧ್ಯಾನಿಯಾಗಿದ್ದಾನೆ ಥೇಟ್ ಬುದ್ದನಂತೆ ನೊಂದ ಬೆಂದ ಕಥೆಗಳನ್ನೆಲ್ಲಾ ತನ್ನೊಡಲ ಮನೆಯಲಿ ಕಾಪಿಟ್ಟುಕೊಂಡು ಮುಗುಳ್ನಗುತಿರುವನು ಮೊದಲೆಲ್ಲಾ ಹಾದಿ…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಹಗುರ ಮನ’

ಹಗುರಾಗೂ ಮನವೇ, ನೀ ಹಗುರವಾಗು, ಅಹಂ ಭಾರ ಕಳೆದು, ಎಲ್ಲರೊಳಗೊಂದಾಗು, ಮಣ್ಣಿಗಂಟಿದ ಹುಲ್ಲಾಗಬೇಡ ಮನವೇ, ಮಣ್ಣ ಕಳಚಿ, ನೀ ಹಗುರಾಗು ಮನವೇ…

ಅಚಲ ಬಿ ಹೆನ್ಲಿ ಅವರು ಬರೆದ ಲೇಖನ ‘ದೇಹವೇ ದೇಗುಲವಯ್ಯಾ..!’

ಮಾನವನ ಶರೀರ ಭೂಮಂಡಲದಷ್ಟೇ ನಿಗೂಢ. ಎಷ್ಟೇ ಕೆದಕಿದರೂ, ಎಷ್ಟೇ ಅದನ್ನು ಅರಿತರೂ ಮೊಗೆದಷ್ಟು ಒಂದಾದರೊಂದರ ಮೇಲೆ ಹೊಸ ವಿಷಯಗಳು ತಿಳಿಯುತ್ತಲೇ ಹೋಗುತ್ತವೆ.…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ಅಪ್ಪ ಅಳುತ್ತಿದ್ದ!’

  ಅವ್ವ ಯಾವಾಗಲೂ ಹೇಳುತ್ತಿದ್ದಳು : “ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!” ನನಗದು ಅರ್ಥವಾಗಲಿಲ್ಲ, ಆತ ಬದುಕಿರುವವರೆಗೂ ! ಖರ್ಚಿಗೆ ಕಾಸು…

ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕಾಲಚಕ್ರ’

ಕತ್ತಲಾದರೆ ಯಾರಿಗ್ಯಾರು ಶಿವಾ ಎಡ ಬಲ ಬಲ ಎಡ ಅವರವರ ಮನೆಬಾಗಿಲು ಅವರವರಿಗೇ ಚಂದ ಎಲ್ಲಾ ಹಗಲುಗಳೂ ಹೀಗೇ ದಿನಾ ಸಾವ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಒಲವಿನ ಓಲೆ’

ಹದಿಹರೆಯದ ಬಯಕೆಗಳೇ ಪ್ರೀತಿಯೆಂದರು ಕೆಲವರು ಉಕ್ಕಿ ಬರುವ ಆಸೆಗಳೇ ಕನಸುಗಳಿಗೆ ಪ್ರೇರಣೆಯೆಂದರು. ಮುಸ್ಸಂಜೆಯ ಸೆಳೆತಕೆ ಮನಸೋತ ಮನಸಿಗೆ ಸೋಕಿದ ಗಾಳಿಯೂ ನಿನ್ನದೇ…

ಗುರುಪ್ರಸಾದ್ ಕಂಟಲಗೆರೆ ನಿರೂಪಣೆಯ ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯನವರ ಆತ್ಮಕಥನ ‘ಅಂಗುಲಿಮಾಲ’ ಇದೇ 28ರಂದು ತುಮಕೂರಿನಲ್ಲಿ ಬಿಡುಗಡೆಯಾಗಲಿದೆ.

ಖಾದರ್ ಮುಲ್ಲಾ ಅವರು ಬರೆದ ಮಕ್ಕಳ ಕವಿತೆ “ಬಿಂಬ ಪ್ರತಿಬಿಂಬ”

ಪುಟ್ಟ ಗುಬ್ಬಿ, ಪುಟ್ಟ ಗುಬ್ಬಿ ನೋಡುವೆ ನೀ ಏನಲ್ಲಿ? ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ ಕೇಳು ನೀನಿಲ್ಲಿ, ನೋಡುತಿರುವೆ ಏಕೆ ನಿನ್ನದೇ ಬಿಂಬ,ಪ್ರತಿಬಿಂಬ…

ಶ್ರೀ ಎಂ ಎಚ್ ಲಷ್ಕರಿ ಅವರು ಬರೆದ ಕವಿತೆ ‘ಮರೆತು ಬಿಡು ಮರುಳಾ’

ಬಾಲ್ಯದಾ ಮರುಳ ಪೋರನು ನಾನು ಕಾಲದಾ ಹುಸಿ ದುಂಬಾಲಕೆ ಬಿದ್ದು ಬಾಲವನೆತ್ತಿ ಕರು ಪುಟಿದಂತಿತ್ತು ನಯನಗಳ ಹರುಳೊಂದು ನೆಟ್ಟಂತಿತ್ತು ಸ್ವರ ವ್ಯಂಜನಗಳೂ…

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಎದ್ದೇಳು ಮಾರಾಯ’

ಎದ್ದೇಳು ಮಾರಾಯ ಕಣ್ಣಿಗೆ ಕಪ್ಪುಕನಸುಗಳ ದಾಹವೇ! ಹೃದಯಕ್ಕೆ ಧರ್ಮದ ಜೂಜಾಟವೇ? ಹೆಜ್ಜೆಹೆಜ್ಜೆಗೂ ಒಳಕಣ್ಣ ತೆರೆದಿಡು ಎದ್ದೇಳು ಮಾರಾಯ ಅವರೇನು ಮಾಡುವರು! ಚಚ್ಚಿಬಿಡು…

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ ‘ಸಂಭಾಷಣೆ’

ಶುರುವಾಗಿದೆ ಮುಂಗಾರಿನ ಹನಿಗಳ ಪಯಣ ಬಿಸಿಯಾದ ನೆಲಕೆ ನೀಡಲು ತಂಪಿನ ಚುಂಬನ ಆ ಧಾರೆಗೆ ದಾರಿಯಲ್ಲಿ ಸಿಲುಕಿದೆ ಎರಡು ಮೌನ ಕೊಡೆಯಡಿಯಲ್ಲಿ…

ಲಕ್ಷ್ಮೀಪುರ ಜಿ ಶ್ರೀನಿವಾಸ ಅವರು ಬರೆದ ಕವಿತೆ ‘ಮನವು’

ಜನನ ಮರಣದ ನಡುವೆ ಜೀವನದ ಪಾರಮಾರ್ಥವ ಅರಿಯಲಾರದ ಅಂಧಕಾರ ಆವರಿಸಿ ಅಳಿಸುತಿದೆ ಮನವು || ಮಾನವೀಯ ಮೌಲ್ಯಗಳ ಮರೆತು ಮೆರೆಯುತಿದೆ ಮತಿಯು…

ಸವಿತಾಮುದ್ಗಲ್ ಗಂಗಾವತಿ ಅವರು ಬರೆದ ಕವಿತೆ ‘ಜೋಳದರೊಟ್ಟಿ’

  ಎರಿಹೊಲದಾಗ ಬಿತ್ತಿದಾರ ಮುಂಗಾರುಜೋಳ ಎಲ್ಲಡೆ ಹಚ್ಚಹಸಿರಿನಲ್ಲಿ ಕಂಗೊಳಿಸಿ ನಿಂತೈತೆ ಮುತ್ತಿನ ತೆನೆಗಳು ತೆನೆಬಾಗಿದ ಸಾಲುಗಳಲಿ ಅಡ್ಡಾಡಿ ಬರಲು ಹಿತವು ಉಪ್ಪುಪ್ಪು…

ಪ್ರೀತಿ ಕನ್ನಡತಿ ಅವರು ಬರೆದ ಕವಿತೆ ‘ನಗುವಿನ ಒಡತಿ’

ವಯಸ್ಸು ಮಾಗಿ ತನುವು ಬಾಗಿ ಕೂದಲೆಲ್ಲ ಬಿಳಿ ಮೋಡದಂತೆ ಹೊಳೆಯುತ್ತಿದೆ ಮಿರಿ ಮಿರಿಯಾಗಿ ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ ಕೋಲೊಂದೇ ಆಸರೆಯಾಗಿ ನಿಂತಿದೆ…

ಸರಸ್ವತಿ ವಿ.ಎಸ್. ಅಯೋನಿಜೆ ಅವರು ಬರೆದ ಕವಿತೆ ‘ಕಾಡಿದ ಕಂಗಳು’

ತನ್ನವಳ ನಯನ ಕವಿತಾ ದುಂದುಬಿಗೆ, ಮುಖಾರವಿಂದದೆ ಕಮಲದೆಸಳಂಥಾ ಅಕ್ಷಿಗಳೆಂಬ ಬಿಂಬ ಬಾವಿಯಲಿ, ಸನ್ಮೋಹನದಿಳಿದ ಅವಳ ಸೌಂದರ್ಯಕೆ ಶರಣಾದ ದಾಸ ಪದಪುಂಜಾಸ್ತ್ರದೆ, ಪ್ರಕೃತಿಯ…

ಅರವಿಂದ ಜಿ. ಜೋಷಿ ಮೈಸೂರು ಅವರು ಬರೆದ ಕವಿತೆ ‘ಓರ್ವ ವಿರಹಿಯ ಕೂಗು’

ಓ, ಎನ್ನ ಮನದನ್ನೆ… ಒಲವಿನ ನೋಟ ಬೀರಿ ನೀ, ಹೀಗೆ ಬಂದು ಹಾಗೆ ಹೋಗುವುದ್ಯಾತಕೆ? ಕುಗ್ಗಿದ ಮನವ ಅರಳಿಸಿ ಮತ್ತೆ ಗೆಲುವು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಕತ್ತಲೆಯ ಹಾಡು ಕೇಳುವರಾರು?’

ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ ಇಲ್ಲಿ ಇವರು ಹೆಸರು ಬದಲಿಸಲು…

ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಸಂಚಲನೆ’

ಅದುರ ಬೇಡ ಮನವೇ ನೀನು ಬಿಡದೀ ಮೋಹ ಜೀವ ನದಿ ಹಾಡು ಹರಿವ ತೊರೆಯಲಿ ಮಿಂದು ಬರುವ ಕಸವನು ದೂಡಿ ಕನುಸುಗಳ…

ಶ್ರೀಕಾಂತ ಮಡಿವಾಳ ಅವರು ಬರೆದ ಕವಿತೆ ‘ಮಳೆ-ಮನಸ್ಸು’

ಮನಸ್ಸಿನ ಗೂಡು ಮಳೆಯ ಹಾಡು ಸಂದ್ಯಾಕಾಲದಿ ಸುರಿವ ಮಳೆ ಹನಿ ಹನಿ ಜೋರಾಗಿ ಅಲ್ಲೆಲ್ಲಾ ನೀರಿನ ತೋಡು ಕಪ್ಪನೆಯ ಮುಗಿಲು ಭಯಾನಕ…

ಅಚ್ಚೇರು ಅಕ್ಕಿ ಗಂಡ! – ಸೂರ್ಯಕೀರ್ತಿ

ನಮ್ಮ ಮನೆ ತುಂಬಿದ ಕುಟುಂಬ, ಸುಮಾರು ಇಪ್ಪತ್ತು ಜನ ಗಿಜಿಗಿಜಿನೆ ಮಾತನಾಡಿಕೊಂಡು ಇರೋರು. ಹಾಗೆಯೇ ಮನೆಗೆಲಸ, ಗದ್ದೆ ಹೊಲದ ಕೆಲಸವನ್ನು ಕೂಡಾ…

ಕಥೆಗಿಣಿಚ – ಇದು ಕಥೆಗಳ ಚಿಂತನ-ಮಂಥನ

ದಿನಾಂಕ: ಅಕ್ಟೋಬರ್ 1, 2023, ಭಾನುವಾರ ಸಮಯ: ಸಂಜೆ 4 ರಿಂದ 7 ರವರೆಗೆ ಸ್ಥಳ: ಡಾಲೊರ್ಸ್ ಕಾಲೋನಿ, ಬೆಂಗಳೂರು

ಅಧಿನಾಯಕಿ : ಸ್ತ್ರೀ ಸಂವೇದನೆಯ ಏಕ ವ್ಯಕ್ತಿ ಪ್ರಯೋಗ – ನಂಜುಂಡಪ್ಪ ವಿ.

ಏಕ ವ್ಯಕ್ತಿ ನಾಟಕ: ಅಧಿನಾಯಕಿ ಪಾತ್ರಧಾರಿ: ಲಕ್ಷ್ಮಿ ಕಾರಂತ್ ಇದು ಆಧುನಿಕ ಮಹಿಳಾ ಕಾವ್ಯ. ಅನಾದಿ ಕಾಲದಿಂದಲೂ ಮಹಿಳೆಯರನ್ನು ನೋಡುವ, ಮಹಿಳೆಯರ…

ಅನುಸೂಯ ಯತೀಶ್ ಅವರು ಬರೆದ ಕವಿತೆ ‘ಗುರುವಿನ ಪಾತ್ರ ಹಿರಿದು ಜಗದಲಿ’

ಗುರುವಿನ ಪಾತ್ರ ಹಿರಿದು ಜಗದಲಿ ಅಂಧಕಾರದ ಪರದೆಯ ತೆರೆಯಬೇಕು ಶಿಷ್ಯರಲಿ ಸಮಾಜದ ಅಂಕು ಡೊಂಕುಗಳನು ತಿದ್ದುತ ಮಾದರಿಯಾಗಬೇಕು ಸನ್ನಡತೆ ಸನ್ಮಾರ್ಗದಲಿ ದ್ವೇಷ…

ಹರಿಶ್ಚಂದ್ರ ಕಾವ್ಯದಲ್ಲಿ ಧ್ಯಾನ ಮತ್ತು ಮೌನ – ಸುಮಾವೀಣಾ

ವೇದಪುರಾಣ ಸಾಹಿತ್ಯಗಳಲ್ಲಿ ನಿರಂತರ ವಸ್ತುವಾಗಿರುವ ಹರಿಶ್ಚಂದ್ರನ ಕಥೆ ಅತ್ಯಂತ ಪ್ರಾಚೀನವೂ ಜನಪ್ರಿಯವೂ ಹೌದು. ರಾಘವಾಂಕ ಇದನ್ನು ಸೊಗಸಾದ ನಾಟಕ ಕಾವ್ಯವನ್ನಾಗಿಸಿದ್ದಾನೆ. ಮೌಲ್ಯಗಳು…

ಸುಮಾವೀಣಾ ಅವರು ಬರೆದ ಲೇಖನ ‘ಚಂದ್ರಯಾನಾನಂತರ ರವಿಯಾನ’

ಅಮೆರಿಕಾ,ರಷ್ಯಾದಂತ ದೈತ್ಯರನ್ನು ಹಿಂದಿಕ್ಕಿ ಯಶಸ್ವಿ ಚಂದ್ರಯಾನವನ್ನು ಭಾರತೀಯ ಬಾಹ್ಯಾಕಾಶ ಸಮಸ್ಥೆ ಇಸ್ರೋ ಮಾಡಿ ಮುಗಿಸಿದೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ದುಡಿದ ಎಲ್ಲಾ ಮಹನೀಯರಿಗೆ…

ರಾಘವೇಂದ್ರ ಮಂಗಳೂರು ಅವರು ಬರೆದ ನ್ಯಾನೋ ಕಥೆಗಳು

ನಾಸ್ತಿಕ ==== ” ನಾನು ನಾಸ್ತಿಕ ಗೊತ್ತಾ?…” ಹೇಳಿದ ಆತ. “ಅಂದರೆ ದೈವ ಶಕ್ತಿಯನ್ನು ನಂಬುವುದಿಲ್ಲವೇ..?” ಕೇಳಿದೆ. ” ದೈವಶಕ್ತಿಗೆ ಕೂಡ…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಹರಿವ ನದಿ ತೀರದಲ್ಲಿ’

ಹರಿವ ನದಿ ತೀರದಲ್ಲಿ ಕಾದು ಕುಳಿತಿಹ ರಾಧೆ, ಕೃಷ್ಣನ ಮುರಳಿಯ ರಾಗಕ್ಕೆ, ಸೋತು ಮೈ ಮರೆತಳು ಅಲ್ಲೇ.. ಮಾಧವನ ಮುರಳಿಯ ಗಾನಕೆ,…

ಭುವನೇಶ್ವರಿ ರು. ಅಂಗಡಿ ಅವರು ಬರೆದ ಲೇಖನ ‘ಮಕ್ಕಳಿಗೊಂದು ತಾಯಿಯ ಪತ್ರ’

ಮುದ್ದು ಮಕ್ಕಳೇ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನಪಟ್ಟು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಮಗೆ ಮೊದಲನೆಯದಾಗಿ ಅಭಿನಂದನೆಗಳು. ನಿಮ್ಮ ಹಾಸ್ಟೆಲ್ ಜೀವನ ಸುಮಧುರವಾಗಿರಲಿ…

ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು ವೈ.ಕೆ.ಆರ್. – ಉದಂತ ಶಿವಕುಮಾರ್

ಕೃತಿ : ಜನಪರ ರಾಜಕಾರಣಿ ವೈ.ಕೆ. ರಾಮಯ್ಯ ಲೇಖಕರು: ಡಾ.ಹಿ.ಚಿ. ಬೋರಲಿಂಗಯ್ಯ ಬೆಲೆ: 180 ರೂಪಾಯಿ ಪ್ರಕಾಶಕರು: ವಿಕಸನ ಪ್ರಕಾಶನ ಡಾ.…

ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ನನ್ನರಸಿ’

ಕುಣಿಯುವಾಗ ಹೆಜ್ಜೆಗಳ ಲೆಕ್ಕ ಏತಕೆ ಮಣಿದಿರಲು ಒಲವಿಗೆ ಸಾಕ್ಷಿಯು ಬೇಕೆ ಋಣವಿರಲು ಭಾಗ್ಯದಿ ಅನುಮಾನವೇಕೆ ಹಣತೆಯಲಿ ಪ್ರೇಮದ ತೈಲವನು ಹಾಕೆ ಒಲವ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಆಸರೆ’

ಮಳೆಯೇ ಆಸರೆ ಪೈರಿಗೆ ಭುವಿಯ ಆಸರೆ ನದಿಗಳಿಗೆ ಬಳ್ಳಿಯ ಆಸರೆ ಹಣ್ಣಿಗೆ ಒಲವಿನ ಆಸರೆ ಹೆಣ್ಣಿಗೆ ಸುತ್ತಲೂ ಕವಚದಂತೆ ಕಾಯಲು ರಕ್ತ…

ಸುರೇಶ ತಂಗೋಡ ಅವರು ಬರೆದ ಕವಿತೆ ‘ಮಳೆ ಬರಬೇಕು’

ಇನ್ನೇನು ಜೂನ್ ತಿಂಗಳು ಬರುವ ಹೊತ್ತು, ಕಾದು ಹಂಚಾದ ಭೂವಿಗೆ ತಂಪೆರೆಯಲು, ಇಳೆಗೆ ಹಸಿರ ಕಳೆ ಕಟ್ಟಲು ಮಳೆ ಬರಬೇಕು. ವಂಡರಲಾದಂತಹ…

ಮಂಜುಳಾ ಗೌಡ ಕಾರವಾರ ಅವರು ಬರೆದ ಲೇಖನ ‘ಒಲವ ಧಾರೆ ಜಿನುಗುತಿರಲು…’

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಮಳೆ ಸುರಿದೀತು ಹೇಗೆ? ನೆಲಕ್ಕೆ ಹಸಿರು ಮೂಡೀತು ಹೇಗೆ?…

ಪ್ರಜ್ಞಾ ರವೀಶ್ ಅವರು ಬರೆದ ಕವಿತೆ ‘ಗುರು’

ಕತ್ತಲೆಂಬ ಅಂಧಕಾರವನ್ನು ದೂರ ಮಾಡಿ ಬೆಳಕಿನ ಸುಜ್ಞಾನ ದೀಪವನ್ನು ಕೃಪೆ ಮಾಡಿ ನಂಬಿ ಬಂದ ಶಿಷ್ಯರನು ಸತತವಾಗಿ ಕಾಪಾಡಿ ಸನ್ಮಾರ್ಗವನು ತೋರಿಸುವ…

ಸಂತೋಷ್ ಹೆಚ್ ಜಿ ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಅನ್ನದಾತ’

ಹರಿದ ಬಟ್ಟೆ ಹಸಿದ ಹೊಟ್ಟೆ ತಿಂಗಳಾದರೂ ತಂಗಳೇ ಮೃಷ್ಟಾನ್ನ ಜಗಕೆಲ್ಲ ಅನ್ನ ನೀಡುವವನಿತ ಹಿಡಿ ಅನ್ನಕ್ಕೆ ಪರದಾಡುವನೀತ ಇವ ನಮ್ಮ ರೈತ.…

ಅಚಲ ಬಿ ಹೆನ್ಲಿ ಅವರು ಬರೆದ ಲೇಖನ ‘ನಾವು, ಮಾತು ಮತ್ತು ಗಾದೆ ಮಾತು..!’

“ಮಾತೇ ಮುತ್ತು, ಮಾತೇ ಮೃತ್ಯು” ಎಂಬ ನಾಣ್ಣುಡಿಯಲ್ಲಿಯೇ ಮಾತು ಮನುಷ್ಯನಿಗೆ ಎಷ್ಟು ಮುಖ್ಯವೆಂದು ಗೊತ್ತಾಗಿಬಿಡುತ್ತದೆ. ಈ ಪ್ರಪಂಚದಲ್ಲಿ ಸರಿಯಾದ ಮಾತುಗಳನ್ನಾಡುವವ ಗೆಲ್ಲುತ್ತಾನೆ,…

ಶ್ರೇಯಸ್ ಪರಿಚರಣ್ ಅವರು ಬರೆದ ಕವಿತೆ ‘ಪರದೆಗಳು’

ಹಾಗೇ ನೋಡಿದ್ರೆ ತಕ್ಷಣ ಏನೂ ಗೊತ್ತಾಗೋಲ್ಲ- ಜರೂರು ಬೇಕು ಒಂದು ಸೂಕ್ಷ್ಮಾವಲೋಕನ ಒಂದು ಕನ್ನಡಕ + ಜೊತೆಗೆ ಅಂತರ್ದೃಷ್ಟಿಯು ಪ್ಲಸ್ಸು-ಮಜಬೂತಾದ ಜೀವನ-ದರ್ಶನವೂ…

ಸುಜಾತಾ ರವೀಶ್ ಅವರು ಬರೆದ ಲೇಖನ ‘ಸ್ವಾತಂತ್ರ್ಯೋತ್ಸವ _ಕಾವ್ಯ ದೃಷ್ಟಿ_ಸೃಷ್ಟಿ’

ಪ್ರತಿವರ್ಷ ಆಗಸ್ಟ್ ಹದಿನೈದರಂದು ಭಾರತದಲ್ಲಿ ಸ್ವಾತಂತ್ರ್ಯ ದಿನೋತ್ಸವ ಆಚರಿಸಲ್ಪಡುತ್ತದೆ.  ೧೫.೦೮.೧೯೪೭ ರಂದು ಬ್ರಿಟಿಷರ ಅಧಿಕಾರ ದಾಸ್ಯದಿಂದ ಹೊರಬಂದು ಸರ್ವತಂತ್ರಸ್ವತಂತ್ರ ವಾಗಿ ಹೊರಹೊಮ್ಮಿದ…

ಗೌತಮ್ ಹಾರೋಹಳ್ಳಿ ಅವರು ಬರೆದ ಕವಿತೆ ‘ಕವಿತೆ ಹುಟ್ಟುವುದಿಲ್ಲ’

ಯಾರನ್ನಾದರು ಪ್ರೀತಿಸದಿದ್ದರೆ. ವಿರಹ ವೇದನೆಯಲ್ಲಿ ಬೇಯದಿದ್ದರೆ. ಮೋಹ, ಕಾಮಗಳಲ್ಲಿ ತೊಳಲದಿದ್ದರೆ ಕವಿತೆ ಹುಟ್ಟುವುದಿಲ್ಲ. ರೂಢಿಗತ ಹಾದಿಬಿಟ್ಟು ಹೊಸಹಾದಿ ಹುಡುಕದಿದ್ದರೆ. ನಿರ್ಲಿಪ್ತತೆಯಿಂದ ಜಾರಿ…

ಎನ್ ಆರ್ ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಅವರು ಬರೆದ ಕವಿತೆ ‘ಸಂಕರ’

ಉರಿಗಟ್ಟದಿದು ಪ್ರೇಮ ಉರಿಗೊಳಿಸುವ ತನಕ ಬರೀ ಭ್ರಾಂತು, ನಿಸ್ತಂತು ಅಗೋಚರವಿದು ಭಾವ ತಂತು ಮನಃಪಟಲದಿ ಹಂಚಿ ಅರಡಿದುದು ನೂರ್ಮಡಿಯಾಗುತ್ತಲೇ ಇದೆ ಬಂಧ.…

ಹಿರಿಯ ಕಥೆಗಾರರಾದ ಡಾ. ಚನ್ನಪ್ಪ ಕಟ್ಟಿ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

ಮಿಂಚುಳ್ಳಿ ಸಂದರ್ಶನ: ಶಂಕರ್ ಸಿಹಿಮೊಗ್ಗೆ ಡಾ.ಚನ್ನಪ್ಪ ಕಟ್ಟಿ ಅವರ ಬದುಕು ಬರೆಹ: ಅಂದಿನ ಧಾರವಾಡ ಜಿಲ್ಲೆಯ, ಇಂದಿನ ಗದಗ ಜಿಲ್ಲೆಯ ರೋಣ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

ಇತಿಹಾಸದ ಪ್ರತಿಪುಟಗಳು ಸಾರಿ ಹೇಳಲು, ನಡೆಯುತ್ತಿದೆ ಪಿತೂರಿ ಸೂರ್ಯ ಚಂದ್ರರ ಸುಳ್ಳು ಕಥೆಗಳು ಹೇಳಲು, ನಡೆಯುತ್ತಿದೆ ಪಿತೂರಿ. || ಹರಿದ ಬೆವರಲ್ಲಿ…

ಶ್ರೀನಿವಾಸ್ ಕೆ. ಎಂ. ಅವರು ಬರೆದ ಕವಿತೆ ‘ಮಾತು ಮುಂದುವರೆದಿತ್ತು..’

ಮಾತು ಮುಂದುವರೆದಿತ್ತು.. ತಮ್ಮ ತಮ್ಮ ಪಾಡಿಗೆ ತಮ್ಮದೇ ಆಲೋಚನೆಯಲಿ ತಲ್ಲೀನ ಯಾರೋ ಕೂಗಿ ಕರೆದರು ನೀವು, ನೆನ್ನಯ ಪ್ರಶ್ನೆಗೆ ಉತ್ತರ ಸಿಕ್ಕಿತೆ…

ಹಾಸ್ಟೆಲ್ ಅಂದ್ರ ಜೈಲಲ್ಲ, ಜೀವ್ನದ ಪಾಠ ಕಲಿಸೋ ಗುಡಿ – ಭುವನೇಶ್ವರಿ.ರು.ಅಂಗಡಿ

‘ಅಯ್ಯೋ! ಇರೋದೊಂದ್ ಮಗ ಅಲ್ಲಾ ನಿಂಗೆ? ಅವನ್ ಹಾಸ್ಟೆಲ್ ನ್ಯಾಗ ಓದಾಕ್ ಬಿಟ್ ನೀ ಹೆಂಗ್ ಇರ್ತಿ? ನಾ ಅಂತೂ ನನ್…

ದೊಡ್ಡಬಸಪ್ಪ ಯಾದಗಿರಿ ಅವರು ಬರೆದ ಕವಿತೆ ‘ಮನದ ನೋವು’

ಜಾರಿ ಹೋದ ಮಧುರ ಬಯಕೆ ಹೃದಯ ನೆನೆದು ಹಾಡಿದೆ ನಿನ್ನ ಮನದ ನೋವನರಿತ ಕನಸಿಗಿಂದು ನೆನಪಿದೆ ಮನದ ಭಾವ ಮಿಲನದೊಳಗೆ ಕಳೆದ…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಅರಿವೇ ಗುರು’

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು” ಎಂಬಂತೆ ಎಲ್ಲಾ ಮಕ್ಕಳಿಗೂ ಹೆತ್ತ ತಂದೆ ತಾಯಿಯೇ ಮೊದಲ ಗುರುವಿನ ಸ್ಥಾನವನ್ನು…

ಮೀನು ಕುಡಿದ ಕಡಲು ‘ನಮ್ಮೊಳಗಿನ ಭೂತ-ವರ್ತಮಾನಗಳನ್ನು ತೆರೆದಿಡುವ ಕವಿತೆಗಳು’ – ಉದಂತ ಶಿವಕುಮಾರ್

ಪುಸ್ತಕ: ಮೀನು ಕುಡಿದ ಕಡಲು ಕವಿ: ಸೂರ್ಯಕೀರ್ತಿ ಪ್ರಕಾಶನ: ಅಲ್ಲಮ ಪ್ರಕಾಶನ ಬೆಲೆ: 100 ರೂಪಾಯಿಗಳು ಪುಸ್ತಕ ಬೇಕಾದವರು ವಾಟ್ಸಪ್ಪ್ ಮಾಡಿ:…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕವಿತೆ ‘ಧರೆ ಹತ್ತಿ ಉರಿದಡೆ’

ಓ ಮಳೆರಾಯ, ನೀನೆಲ್ಲಿ ಇರುವೆ…? ದೂರದ ಆಕಾಶದಲ್ಲಿ ಮೇಘರಾಜನೊಳಗೆ ಅವಿತು ಕುಳಿತಿರುವಿಯಾ…? ದೇವಲೋಕದ ಅಪ್ಸರೆಯರ ಚೆಲುವಿಗೆ ಮನಸೋತು ಅವರ ಬೆನ್ನತ್ತಿ ಓಡುತ್ತಿರುವಿಯಾ…?…

ಕೆ.ಮಹಾಂತೇಶ್ ಅವರು ಬರೆದ ಕವಿತೆ ‘ನನ್ನಪ್ಪ…’

ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ…

ಮುಂಬಯಿ ಕನ್ನಡ ಪರಿಸರ – ವಿಮರ್ಶಕಿ ಅನುಸೂಯ ಯತೀಶ್

ಕರುನಾಡಿನಲ್ಲಿ ಕನ್ನಡ ಪಸರಿಸುತ್ತಿರುವುದು ನಮ್ಮ ನಾಡು ನುಡಿಗೆ  ಹೆಮ್ಮೆಯ ಸಂಗತಿ . ಕನ್ನಡ ಭಾಷೆ  ಕನ್ನಡಿಗರ ಉಸಿರು. ಅದು ಉಸಿರೊಳಗೆ ಬೆರೆತಿರುವ…

ಕಾಡುವ ಕಿರಂ 2023 – ನೆನಪಿನ ಪುಟಗಳು – ಫೋಟೋ ಆಲ್ಬಮ್

ದಿನಾಂಕ 07 ಆಗಸ್ಟ್ 2023 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಡುವ ಕಿರಂ 2023, ದಶಮಾನೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಇದೆ…

ಕಿರಂ ಎಂಬ ಸಾಹಿತ್ಯ ವಿಚಾರೋದ್ಧಾರಕ ಮತ್ತು ಕಾವ್ಯ ರೂಪಕ – ರಾಜ್ ಆಚಾರ್ಯ

ವಿದ್ವತ್ತು ಮತ್ತು ವಿಚಾರವಂತಿಕೆ ಎರೆಡನ್ನೂ ತಮ್ಮ ಬರಹಗಳ ಮೂಲಕ ಓದುಗರ ಭಾವ ಬುದ್ದಿಗಳಿಗೆ ಉಣಬಡಿಸಿದ ಬಾಣಸಿಗ ಕಿರಂ ಕನ್ನಡ ಕಾವ್ಯ ಪರಂಪರೆಯೊಂದಿಗಿನ…

ನಾಳೆ ಉಡುಪಿಯಲ್ಲಿ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಮತ್ತು ಕೇಶವ ಪ್ರಶಸ್ತಿ ಪ್ರದಾನ ಸಮಾರಂಭ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರು ಕೊಡಮಾಡುವ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಮತ್ತು ಕೇಶವ ಪ್ರಶಸ್ತಿ…

ನೂರು ಕವಿಗಳ ಅಭಿಪ್ರಾಯ: ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮ

ಜನ ಸಂಸ್ಕೃತಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನಾಡಿನ ಬಹುತೇಕ…

೨೦೨೩ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಗೆ ಪ್ರೊ. ನರೇಂದ್ರ ನಾಯಕ್ ಸೇರಿದಂತೆ ಒಟ್ಟು ಆರು ಜನ ವಿವಿಧ ಕ್ಷೇತ್ರಗಳ ಸಾಧಕರು ಆಯ್ಕೆ.

ಜನ ಸಂಸ್ಕೃತಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಕೊಡಮಾಡುವ ಕಿರಂ ನಾಗರಾಜ ಪ್ರಶಸ್ತಿಯನ್ನು…

ಅಮ್ಮು ರತನ್ ಶೆಟ್ಟಿ ಅವರು ಬರೆದ ಕತೆ ‘ಸೋತು ಗೆದ್ದವನು’

“ಮಿ.ರಾಕೇಶ್ ನೀವು ಒಳಗೆ ಹೋಗಬಹುದು” ಸ್ವಾಗತಕಾರಿಣಿ ಹೇಳಿದಾಗ , ಭಯ ಮಿಶ್ರಿತ ಧನಿಯಲ್ಲೇ ‘ಓಕೆ’ ಸೀದಾ ಕ್ಯಾಬಿನ್ ನತ್ತ ನಡೆದ. ಸುತ್ತಲೂ…

ಅಮುಭಾವಜೀವಿ ಮುಸ್ಟೂರು ಅವರು ಬರೆದ ಕವಿತೆ ‘ಆ ಋಣ’

ನೀನಿರುವವರೆಗೆನ್ನ ಗೆಲುವಿಗಿಲ್ಲ ಕೊರತೆ ನಿನ್ನ ಜೊತೆಯೆನಗೆ ನೀಡಿತು ಈ ಪೂಜ್ಯತೆ ನೀ ತೋರಿದೆಡೆ ನಡೆವುದೆನ್ನ ಗುರಿ ನೀನೆಳೆದ ಗೆರೆಯೇ ನನ್ನ ದಾರಿ…

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಗ್ರಂಥಾಲಯದಲ್ಲಿ ಒಂದು ದಿನ’

ಗ್ರಂಥಾಲಯಕ್ಕೆ ಹೋಗಿದ್ದೆ ನಾ ಇಂದು, ಅಲ್ಲೇ ಕಪಾಟಿನಲ್ಲಿ ಅವಿತು ಕುಳಿತಿದ್ದ ಪುಸ್ತಕಗಳು ಮಾತಾಡುತ್ತಿದ್ದವು ಒಂದಕ್ಕೊಂದು, ಪಿಸು ಪಿಸು ಗುಸು ಗುಸು ಅದನ್ನು…

ಮೃಗಶಿರಮಳೆಗೆ ಮಿಕ್ಕ ಎಳ್ಳು ಚೆಲ್ಲು – ಸೂರ್ಯಕೀರ್ತಿ

ರೋಹಿಣಿ ಮಳೆಯಾದ ನಂತರ ಮಿರುಗ, ಮಿರಗ, ಮಿರ್ಗ, ಮಿಕ್ಸರೆ, ಮೃಗೆ, ಮುರುಗಸಿರೆ ಮುಂತಾದ ರೀತಿಯಲ್ಲಿ ಕರೆಯುವ ಮೃಗಶಿರ ಮಳೆಯಿದು. ಗುಡುಗು ಸಿಡಿಲಿನೊಂದಿಗೆ…

ಶ್ರೀ ಎಂ. ಎಚ್. ಲಷ್ಕರಿ ಅವರು ಬರೆದ ಕವಿತೆ ‘ಮಡದಿಯ ಮನದಾಳ’

ಕಸಿ ವಿಸಿಗೊಂಡಾ ಹೆಂಡತಿ ಗಂಡ ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ ಹಸಿ ಬಿಸಿ ಉಂಡಾ ಇವ ಬಲು ಭಂಡಾ ಬಂಡಿಯ ಮೇಲೆ…

ಸರೋಜಾ ಶ್ರೀಕಾಂತ್ ಅಮಾತಿ ಕಲ್ಯಾಣ್ ಮುಂಬೈ ಅವರು ಬರೆದ ಕವಿತೆ ‘ಅವಳೆಂದರೆ!’

ಅವಳೆಂದರೆ ಭಾವನೆಗಳ ತೇರು ಪದಗಳಂದವ ಮುಡಿಸೊ ಸೊಗಸು ತಿಳಿವೆನೆಂದರೆ ಸಾಗರದಾಳದ ಮುತ್ತು ಒಲವಿನಂಗಳದ ಮೊಗ್ಗಿನ ಮನಸ್ಸು ಬೆರೆಯುವಳು ಮನದಾಳದಿ ಕುಳಿತು ಕಣ್ಮುಚ್ಚಿದರೂ…

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಸಂಘರ್ಷ ಏಕೆ?’

ಭತ್ತ ಬೆಳೆಯುವ ಭೂಮಿ , ನೀರಿಗೂ ಇರದ ಸಂಘರ್ಷ, ನಾಡಿನ ದೊರೆಗಳಿಗೇಕೆ; ಬೀಜ ಹಾಕಿ,ನೀರು ಹರಿಸಿ ಕೆಲಸ ಮಾಡಿದ ರೈತನಿಗೂ ಇರದ…

ಪ್ರಜ್ಞಾ ರವೀಶ್ ಅವರು ಬರೆದ ಲೇಖನ ‘ವಾರ್ತಾ ಮಾಧ್ಯಮಗಳು’

ಕಾಲ ಸರಿಯುತ್ತಾ ಹೋದಂತೆ ತಂತ್ರಜ್ಞಾನವು ಕೂಡ ಬದಲಾಗುತ್ತಾ ಹೋಗುತ್ತಿದೆ. ಅಂದಿನ ಕಾಲದಲ್ಲಿ ಟಿವಿ, ಫೋನ್, ವೃತ್ತ ಪತ್ರಿಕೆಗಳ ಮಾಧ್ಯಮಗಳು ಇಲ್ಲದೇ ಇದ್ದ…

ವೈಲೆಟ್ ಪಿಂಟೋ ಅರಸೀಕೆರೆ ಅವರು ಬರೆದ ಕವಿತೆ ‘ಜೋಡಿ ಪಯಣ’

ಸಂಜೆ ಪಯಣದ ದಾರಿಯಲ್ಲಿ ಯಾರಿಲ್ಲದಿದ್ದರೂ ಜೊತೆಯಲ್ಲಿ ನಿನಗೆ ನಾನು ನನಗೆ ನೀನು ! ಮುಂದಿನ ದಾರಿ ಗೊತ್ತಿಲ್ಲ ಗುರಿಯೂ ತಿಳಿದಿಲ್ಲ ಪಯಣದುದ್ದಕ್ಕೂ…

ಕೆ. ಮಹಾಂತೇಶ್ ಅವರು ಬರೆದ ಕವಿತೆ ‘ನನ್ನಪ್ಪ’

ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ…

ವಿಮರ್ಶಕರಾದ ಡಾ. ಎಚ್. ಎಸ್. ಸತ್ಯನಾರಾಯಣ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ ಡಾ. ಎಚ್. ಎಸ್. ಸತ್ಯನಾರಾಯಣ ಅವರ ಬದುಕು-ಬರೆಹ: ಡಾ. ಎಚ್. ಎಸ್. ಸತ್ಯನಾರಾಯಣ, ಚಿಕ್ಕಮಗಳೂರು (ಆಗಸ್ಟ್ ೦೧, ೧೯೬೯)…

ಸಂತೋಷ್ ಟಿ ಅವರು ಬರೆದ ಕವಿತೆ ‘ನೀಲ ತಡಿಯಲಿ’

ಸಂಜೆ ಬಾನಿನ ಕೆಂಪು ನೇಸರ ನೀಲ ತಡಿಯಲಿ ಇಳಿಯುವಾಗ ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ ಎಳೆದರು ಬಾರದಾಗ ನೇಸರ ಮರು ಮಾತಿಲ್ಲದೆ…

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ ‘ಹೆಜ್ಜೆಯ ಗುರುತುಗಳು’

ಹೆಜ್ಜೆಯ ಜಾಡು ಹಿಡಿದು ನೀ ನಡೆದು ಬಂದುಬಿಡು ಅಲ್ಲಿ ನಿನಗಾಗಿ ಕಾದ ಹೃದಯವೊಂದಿಹುದು ಹೆಜ್ಜೆಯ ಗುರುತುಗಳೆಲ್ಲ ಅಳಿಸಿ ಹೋಗುವ ಮುನ್ನ ಸೇರಿಬಿಡು…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ಎದೆಗುಂಟ ಹಬ್ಬಿರೊ ಗೋರಿಗಳು’

ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ ಸದ್ದಡಗಿಸಿದ ಈ ಉಸಿರು ಹಾಗೆ ಇದೆ ಶಬ್ಧಗಳೆಲ್ಲ ಹಾರಾಡುತ್ತಿವೆ ಹಕ್ಕಿಗಳಂತೆ ಹುಟ್ಟು ಸಾವಿನ ನೆರಳಲ್ಲಿ ಗುದುಮುರುಗಿ…

ದೀಪಕ್ ಬೀರ ಪಡುಬಿದ್ರಿ ಅವರು ಬರೆದ ಕವಿತೆ ‘ರಹದಾರಿ’

ಅಲ್ಲೊಂದು ಕಟ್ಟಡ ಇಲ್ಲೊಂದು ಕಟ್ಟಡ ನಡುವೆ ಒಂದು ದಾರಿ ಅಂಚಿನಲ್ಲೊಂದು ಪುಸ್ತಕ ಭಂಡಾರ ದೂರದಲ್ಲೊಂದು ಘೋರಿ ದಾರಿ ಅಂತಿಂತದ್ದಲ್ಲ ಸಹಸ್ರ ಸಹಸ್ರ…

ಶ್ರೀಪ್ರಿಯಾ ಅವರು ಬರೆದ ಕವಿತೆ ‘ಅರಿತೋ, ಅರಿಯದೋ’

ಅರಿತೋ ಅರಿಯದೋ ನಾ ಮಾಡಿದೆ ನಿನ್ನ ಸ್ನೇಹಾ ತಿಳಿದೋ ತಿಳಿಯದೋ ನನ್ನ ಕಣ್ಣಲ್ಲಿ ನೀ ಚಿತ್ರಿಸಿ ಬಿಟ್ಟೆ ನಿನ್ನ ಒಲವ ನೇಹಾ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಪ್ರಶ್ನೆ’

ಕಿರುದೀಪವೊಂದ ಬೆಳಗಿ, ನನ್ನಿಂದಲೇ ಕತ್ತಲಳಿದು ಬೆಳಕು ಮೂಡಿತೆಂದು ಬೀಗುವ ಜನರ ಕಂಡು, ದಿನದ ಇಪ್ಪತ್ತನಾಲ್ಕು ಗಂಟೆ ನೀನೇ ಉರಿದು ಜಗವ ಬೆಳಗುವುದ…

ದರ್ಶಿನಿ ಪ್ರಸಾದ್ ವನಗೂರು ಅವರು ಬರೆದ ಕವಿತೆ ‘ವ್ಯಾಮೋಹ’

ನವಮಾಸ ನೋವುಂಡು ನಗುತಲೇ ಹೆತ್ತು ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ ಬಾಲ್ಯವ ವ್ಯಯಿಸದೆ ಸಾಗಿದ…

ಬಸವರಾಜ ಎಂ ಕಿರಣಗಿ ಅವರು ಬರೆದ ಕವಿತೆ ‘ಕೇಶಾಂಬರಿ’

ಉಡತಡಿಯಿಂದ ಉಡಿಯ ಜಾಡಿಸಿ ವಿವಸ್ತ್ರಳಾಗಿ.. ಅಕ್ಕ ದಿಗ್ಗನೆದ್ದು ಹೊರಟೆಬಿಟ್ಟಳು.! ಹತ್ತಿರದ ಗೊಮ್ಮಟನ ದಿಗಂಬರತೆ ಪ್ರಭಾವವೋ.. ಆತ್ಮ ಲಿಂಗಾತೀತ ಎಂಬ ಜ್ಞಾನದ ಅರಿವೋ..ಕಾಣೆ…

ಪುಷ್ಪಾ ರಾಠೋಡ ಅವರು ಬರೆದ ಕವಿತೆ ‘ಉಳಿದ ಮಾತು’

‘ ಮನವಿದು ರೌದ್ರವಾದಂತೆಲ್ಲ, ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ. ಮುಡಿದ ಸಿಂಧೂರ ಅವನಿಂದ ನೊಂದು ರುಧಿರದಂತೆ ಗೋಚರಿಸುತ್ತಿದೆ. ಮೂರುಗಂಟಿನ ನಂಟಿನಾಚೆಗೆ ಅಂಟದಿಹ‌ ಭಾವ…

ಡಾ.ಸದಾಶಿವ ದೊಡಮನಿ ಅವರಿಗೆ ದ.ಸಾ.ಪ “ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ”

ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ, ಕವಿ ಡಾ.ಸದಾಶಿವ ದೊಡಮನಿ…

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ದಾಳ’

ಯಾರೋ ಉರುಳಿಸಿದ ದಾಳಕೆ ಬಲಿಯಾಗದಿರು ಮರುಳೇ ಬೀಸಿ ಎಸೆದ ದಾರ ಸುತ್ತಿ ತಿರುಗಿಸಿತು ಗರಗರನೆ ಎತ್ತಿ ಅತೃಪ್ತ ಮನಸ್ಸುಗಳಿಗೆ ದಾಸನಾಗದಿರು ಆಯುಧವಾಗಿ…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕತೆ ‘ಅವಿನಾಭಾವ’

“ಯುವ್ ಚೀಟ್! ಯುವ್ ಬ್ಲಡೀ ಸ್ಕೌಂಡ್ರೆಲ್! ಯುವ್ ಅನ್‌ಗ್ರೇಟ್‌ಫುಲ್ ಚಾಪ್! ಯುವ್ ಡರ್ಟಿ ಮ್ಯಾನ್! ಯುವ್ ಅನ್‌ಬಿಲಿವೇಬಲ್ ಮ್ಯಾನ್! ಯುವ್ ಸ್ಟುಪಿಡ್…

ಉಮಾದೇವಿ ಬಾಗಲಕೋಟೆ ಅವರು ಬರೆದ ಎರಡು ಕವಿತೆಗಳು

1 ಕೊನೆಯಿರದ ಪ್ರಶ್ನೆ ಒಂದೊಮ್ಮೆ ಆಗಸದಿ ಸರಿರಾತ್ರಿ ಬಾನಿನಲಿ ಅರಳುತಿಹ ಬಾಲ್ಯದಲಿ ಎಣೆಸುತ್ತ ಕೇಳಿದೆ ಚುಕ್ಕೆಗಳೆಷ್ಟೊ? ಕಣ್ಣರಳಿಸಿ ಹುಬ್ಬೇರಿಸಿ ಮೈದಡವಿ ಕೈಹಿಡಿದು…

ಗಿರಿಮನೆ ಶ್ಯಾಮರಾವ್ ಅವರ ‘ಮೂರು ತಲೆಮಾರು’ ಕೃತಿಯ ಬಗ್ಗೆ ಗೀತಾ ಬಾಲು ಅವರು ಬರೆದ ವಿಮರ್ಶೆ

ಕೃತಿ : #ಮೂರು_ತಲೆಮಾರು (ಭಾಗ – ೧೪ ) ಲೇಖಕ : #ಗಿರಿಮನೆ_ಶ್ಯಾಮರಾವ್ ಪ್ರಕಟಣೆ : #ಗಿರಿಮನೆ_ಪ್ರಕಾಶನ ಬೆಲೆ : ₹…

ಕೃಪಾನ್ ಶ್ರೀನಿವಾಸಪುರ ಅವರು ಬರೆದ ಕವಿತೆ ‘ನಾನು ಮತ್ತು ಮೊಬೈಲ್’

(1) ರಿಂಗಣಿಸುವಾಗ ಹುಡುಕಾಡುತ್ತದೆ ಕೈ ಜೇಬಿನಿಂದ ಬಾರದ ಶಬ್ದಕೆ! ಒಮ್ಮೆ ತಡವರಿಸಿ ಮೇಲೆ ಎಡ ಬಲ ಮುಟ್ಟಿ ಪುಸ್ತಕ ಹಿಡಿಯುವ ಕರದೊಳು…

ರವೀಂದ್ರ ಕುಮಾರ್ ಅವರು ಬರೆದ ಕವಿತೆ ‘ಅಮರವಿದು ಒಲವು’

ವರುಷಗಳಿಂದ ದೂಳು ಬಿದ್ದಿದ್ದ ಹೃದಯದ ಕೋಣೆಯನೊಮ್ಮೆ ತೆರೆದೆ ಅಲ್ಲಿ ಕಂಡದ್ದು ನೋವಿನ ಅಲೆದಾಟ ಅಸುನೀಗದೆ ನರಳುತಿಹ ವಿರಹದ ಚೀರಾಟ ಅಲ್ಲೆಲ್ಲೋ ಮೂಲೆಯಲ್ಲಿ…

ಡಾ. ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಅಪ್ಪ’

ಅಪ್ಪನ ಕೈಯ ಮ್ಯಾಲೆ ಎಷ್ಟೊಂದು ಬಾವಿ-ಕೆರೆ, ಒಡ್ಡು-ಬಾಂದಾರ್- ಗಳು ತಲೆ ಎತ್ತಿದವು! ಅಪ್ಪ ತೋಡಿದ ಬಾವಿ-ಕೆರೆ ಎಂದೂ ಬತ್ತಲಿಲ್ಲ ಹಾಕಿದ ಒಡ್ಡು-ಬಾಂದಾರ…

ಜ್ಯೋತಿ ಕುಮಾರ್.ಎಂ ಅವರು ಬರೆದ ಸಣ್ಣಕತೆ ‘ಕನವರಿಕೆ’

ಅವನು, ಅವಳ ಬರುವಿಕೆಗಾಗಿ, ತುಂಬ ಹೊತ್ತಿನಿಂದ ಕಾಯುತ್ತಿದ್ದ. ಚಡಪಡಿಕೆಯಿಂದಾಗಿ,ಶತಪಥ ತುಳಿಯುತ್ತಿದ್ದ. ಅವಳು ಬಂದ ಹಾಗೆ ಮಾಡುತ್ತಿದ್ದಳು,  ಆದರೆ ಬರುತ್ತಿರಲಿಲ್ಲ. ಕರೆದರೆ, “ಈಗ…

ಕನ್ನಡದ ಲೇಖಕಿಯರು ಧೈರ್ಯಶಾಲಿಗಳು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಮತ

ಬೆಂಗಳೂರು,ಜು-23 ಕರ್ನಾಟಕದಲ್ಲಿ ಅತ್ಯಂತ ಧೈರ್ಯಶಾಲಿ ಮಹಿಳಾ‌‌ ಲೇಖಕಿಯರ ಕೊರತೆ ಇಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ…

ಚನ್ನಪ್ಪ ಅಂಗಡಿ ಅವರು ಬರೆದ ಕವಿತೆ ‘ಹಾದಿಗಂಜಿ’

೧ ಇಡುವೆರಡು ಹೆಜ್ಜೆ ಬಗಲಲಗಲಿ ಹಾದಿಗೇಡಾಗುತಿದೆ ಬಾಳು ಹಾಡಹಗಲೆ ಹಾದಿಕಾರನಿಗೆ ಬೀದಿಯಲಿ ಮೋಕ್ಷ ಕದಕಿಂಡಿಯಲಿ ತೂರುವುದು ರೂಕ್ಷ ಹೆಜ್ಜೆಯೊಂದಿಗೆ ಹೆಜ್ಜೆ ಹಚ್ಚಿಕೊಂಡು…

ಸಾಹಿತಿಗಳಾದ ಪ್ರೊ. ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ ಪ್ರೊ. ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರ ಬದುಕು-ಬರೆಹ: ವಿಮರ್ಶಕ, ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ…

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವಾಗಲಿ..! – ವಿಜಯಲಕ್ಷ್ಮೀ ಹೊಸಪೇಟೆ

ಬಡವರ ಮಕ್ಕಳು ಶಿಕ್ಷಣ ಕಲಿಯುವ ಸರ್ಕಾರಿ ಶಾಲೆಗಳ ಸ್ಥಿತಿ ರಾಜ್ಯದಲ್ಲಿ ಅಯೋಮಯವಾಗಿದೆ. ಏಕೆಂದರೆ ಸರ್ಕಾರಿ ಶಾಲೆಗಳು ಎಂದಾಗಲೆಲ್ಲಾ ಜನರು ಭಾವಿಸುವುದು ಮುರಿದ…

ಪ್ರತುಮ್ ಸಾಗರ್ ಅವರು ಬರೆದ ಕವಿತೆ ‘ಅವ್ವ’

ನೀ ಊದಿದ್ದು ಒಲೆಯಲ್ಲಿದ್ದ ಬಡತನದ ಬೂದಿಯ ಬದುಕಿಗೆ ಬೆಳಕಾದ ಉರಿ ಕೆಂಡವಾ ನೀ ಇಂಗಿಸಿದ್ದು ಬೇಯಿಸಿದ್ದು ಗಂಜಿಯ ನೀರಲ್ಲ ಒಪ್ಪತ್ತಿನ ಕೂಳು…

ಅನಿತಾ ಪರಮೇಶ್ವರ್ ಹೊಸನಗರ ಅವರು ಬರೆದ ಕವಿತೆ ‘ಭಾವಗಳು ಭೋರ್ಗರೆದಿವೆ’

ಮನದ ತುಂಬಾ ಭಾವನೆಗಳು ಮಧು ತುಂಬಿದ ಜೇನಿನ ಕಡಲಾಗಿಹುದು.. ಪ್ರೀತಿಯಲಿ ಹೊಳೆಯು ತುಂಬಿರಲು ಉಕ್ಕಿ ಹರಿದಿದೆ ಭಾವಗಳು ಭೋರ್ಗರೆದು … ಕತ್ತಲು…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಕ್ಷಮಿಸಿ ಬಿಡೇ ಅಮ್ಮ’

ನನ್ನಮ್ಮನಿಗೆ ಅದೆಂಥದ್ದೂ…ಮರಳು ನಾ ಅವಳ ಬದುಕ ಬರಹವಾಗಿಸಬೇಕಂತೆ… ಬಯಲಾದ ಪದಗಳಲಿ ಅವಳು ಕುಣಿಯುತ್ತಾಳಂತೆ.. ಅವಳೆದುರಿಗೆ ನನ್ನದೊಂದೇ ಪ್ರಶ್ನೆ.. ಅಕ್ಷರಗಳಿಗೆ ನಿಲುಕದಂತೆ ಜೀವಿಸಿದ…

ನಾವೆಂಕಿ ಕೋಲಾರ ಅವರು ಬರೆದ ಕವಿತೆ ‘ಕಣ್ಮಣಿ’

ನನಗೆ ನಿನ್ನ ಹಾಗೆ ಬರೆಯಲು ಬರುವುದಿಲ್ಲ ನಿನ್ನ ಹಾಗೆ ಹಾಡಿ ನರ್ತಿಸಿ ನಟಿಸಲು ಬರುವುದಿಲ್ಲ ಮಾತನಾಡಲು ಮೊದಲೇ ಬರುವುದಿಲ್ಲ ಕಾವ್ಯಕಣ್ಮಣಿ –…

ಧೀರ್ಘ ಕಾಲದ ಕಥೆಗಳಾಗಿ ಉಳಿಯಬೇಕು : ಅಮರೇಶ ನುಗಡೋಣಿ

ಜಿಲ್ಲಾ ಕಸಾಪ ಕಥಾ ಕಮ್ಮಟ ರಾಯಚೂರು ಜು 16 ಕಥೆಗಳನ್ನು ಬರೆಯುವ ಮೊದಲು ಅದರ ಸಾರಾಂಶ ಅರಿತು, ಕೇಡುಗಳನ್ನು ವರ್ತಮಾನದ, ವಿದ್ಯಮಾನಗಳ…

ಚೇತನ ಭಾರ್ಗವ ಅವರು ಬರೆದ ಕವಿತೆ ‘ಜಗದ ಬೆಳಕು’

ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ ಆಯಿತು…

ಶಾರದಾ ಶ್ರಾವಣಸಿಂಗ ರಜಪೂತ ಅವರು ಬರೆದ ಕವಿತೆ ‘ಮೌನದಿಂದ ಶಬ್ದದೆಡೆಗೆ..’

ಮೌನ ಹೆಜ್ಜೆ ಇಟ್ಟಿತು ಶಬ್ದದೆಡೆಗೆ ತನ್ನೋಡಲಾಳದ ಭಾವ ಹೆಕ್ಕಿ ತೆಗೆದು ಕಾಲಗರ್ಭದ ಕತ್ತಲೆಯಲಿ ಹೂತೋದ ಸತ್ಯಾಸತ್ಯತೆಗಳಿಗೆ ಕರಿ ಕಬ್ಬಿಣದ ಮುಖವಾಡ! ತೊಡಿಸಿದವರು…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಏನೆನ್ನಲಿ ಗೆಳೆಯ’

ಏನೆನ್ನಲಿ ಗೆಳೆಯ ನಿನ್ನ ಬಗ್ಗೆ, ಒಳ್ಳೆಯವನೆಂದೊ ಕೆಟ್ಟವನೆಂದೊ, ಬದುಕು ನಿನ್ನ ಒಳ್ಳೆಯತನವನ್ನು ಕಸಿಯಿತೆಂದೋ.. ನೀನು ಕತ್ತಲೆಯ ಕೆಳಗೆ ನಿಂತು, ಬೆಳಕಿನ ಪ್ರಪಂಚವನ್ನು…

ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮ ಆಗಸ್ಟ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ!

ಜನ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಸಂಸ್ಥೆ ಮತ್ತು ಬೆಂಗಳೂರು ಆರ್ಟ್ ಫೌಂಡೇಷನ್ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮವು ಹತ್ತನೇ ವರ್ಷಕ್ಕೆ…

ಶಾಂತಲಿಂಗ ಪಾಟೀಲ ಅವರು ಬರೆದ ಕವಿತೆ ‘ಏನು ಫಲ’

ಮೇದಿನಿಯನಿನಿಯನೇ,  ಮರೆತೆ ಏನು ನಿನ್ನ ನೀನು? ತನ್ನತನವ ಮರೆತರೇನು? ಭಿನ್ನ ಭಿನ್ನ ರೂಪ ತಾಳಿದರೇನು? ಸುರಿಯಲೊಲ್ಲದೆ ಸಾಗಿದರೇನು? ಕಿರಿದು ಹನಿಯ ಕಚಗುಳಿಯನಿಕ್ಕಿ,…

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಕರುಣೆಯಿಲ್ಲದ ಕಾಂಚಾಣ’

ಕರುಣೆಯಿಲ್ಲದ ಕಾಂಚಾಣ ಲೋಕವನಾಡಿಸುವುದೀ ಕಾಂಚಾಣ ನಗಿಸಿ ಅಳಿಸುವುದು ಜನರನ್ನ ದುಡಿಸಿ ದಂಡಿಸುವುದಿದರ ಗುಣ ಬಡವ ಬಲ್ಲಿದ ಭೇದವ ಬಿತ್ತುತ ಬಂಧಗಳಲಿ ಬಿರುಕು…

ಚಿದಾನಂದ ಶಿ ಮಾಯಾಚಾರಿ ಅವರು ಬರೆದ ಕವಿತೆ ‘ದೇವರ ಚಿತ್ರ’

ಗೋಡೆಯ ಮೇಲಿನ ದೇವರ ಚಿತ್ರ ನಗುತಿದೆ ಎಂದಿನ ಹಾಗೇ ಇಂದು ನಕ್ಕರೂ ನಗುವದು ಅತ್ತರೂ ನಗುವದು ಅರಿಯೆನು ಏತಕೆ ಹೀಗಿದೆ ನಿರ್ಭಾವ…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಯೋಗ’

ಹುಟ್ಟೊಂದು ಸುಯೋಗ, ಬಾಲ್ಯದ ಆಟ ಪಾಠಗಳು ಸುಯೋಗ, ವಯಸ್ಕರಿಗೆ ಸಹಜ,ರೋಗದಭಿಯೋಗ, ರೋಗದ ತಡೆಗೆ,ಯೋಗದುಪಯೋಗ. ರೋಗ ನಿರೋಧಕ ಶಕ್ತಿಗೆ, ದೈಹಿಕ ಯೋಗ, ಮನಸು…

ಚೇತನ ಭಾರ್ಗವ ಅವರು ಬರೆದ ಲೇಖನ ‘ಯೋಗ’

ಯೋಗವು ಅತ್ಯಂತ ಪ್ರಾಚೀನವಾದುದು. ಇದಕ್ಕೆ 5000 ವರ್ಷಕ್ಕಿಂತಲೂ ಹಿಂದಿನ ಇತಿಹಾಸವಿದೆ. ಯೋಗವು ಋಗ್ವೇದದಲ್ಲಿ ಮಂತ್ರಗಳ ಮೂಲಕ ಪರಿಚಯಿಸಲ್ಪಟ್ಟಿದೆ. ಕತ್ತಲೆಯಿಂದ ಕೂಡಿದ್ದ ಜಗತ್ತಿಗೆ…

ಲೀಲಾವತಿ ವಿಜಯಕುಮಾರ ಹಗರಿಬೊಮ್ಮನಹಳ್ಳಿ ಅವರು ಬರೆದ ಲೇಖನ ‘ಕುಪ್ಪಳಿಯ ಕವಿಮನೆಯಲ್ಲೊಂದು ಸುತ್ತು’

“ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಕಲೆಯ ಬಲೆಯು”, ಎಂದು‌ ರಸ ಋಷಿ ಕುವೆಂಪು ಅವರು,ಹೊಯ್ಸಳರ ಸೂಕ್ಷ್ಮ ಕಲೆಗೆ…

ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕವಿತೆ ‘ನಗರವಾಸಿಗಳು ನಾವು’

ನಗರ ವಾಸಿಗಳು ನಾವು ನಗೆಯನೇ ಮರೆತು ಹೊಗೆಯನು ಸೇವಿಸುತ ರೋಗಿಗಳಾಗಿ ಬದುಕುತಿಹೆವು ನಾವು. ನಗರ ವಾಸಿಗಳು ನಾವು ಹಗಲಿರುಳನೇ ಮರೆತು ಹಣ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಸುಮ್ಮನೆ ಸಾಯುವುದಷ್ಟೇ ನಮ್ಮ ಕೆಲಸ’

ಅಲ್ಲಿ ಅದರಾಚೆಗೆ ಹೂ ಅರಳಿ ನಗುತ್ತಿದೆ ಸುಮ ಬೀರಿ ಇಲ್ಲಿ ಇದರಾಚೆಗೆ ಕಣ್ಣು ಮೂಗು ಅರಳಿ ಸವಿಯುತ್ತಿದೆ ಸುಮ ಹೀರಿ ಕಪ್ಪಿಟ್ಟ…

ದೀಡೆಕರೆ ಜಮೀನು ಕೃತಿ ಅವಲೋಕನ ಮತ್ತು ಸಂವಾದ

ಬಡಿಗೇರ ಮೌನೇಶ್ ಹೊಸಪೇಟೆ ಅವರು ಬರೆದ ಕವಿತೆ ‘ಮರಳಿ ಬರಲಾರ ಅಪ್ಪ’

ಹಗಲಿಡೀ ಉರಿದು ಬೆಳಕ ಹೊತ್ತೊಯ್ದು ಮತ್ತೆ ಮರಳುವ ಸೂರ್ಯನ ಹಾಗೆ ಮರಳಿ ಬರಲಾರ ಅಪ್ಪ ನನ್ನ ಎಳೆಯ ಕಣ್ಣುಗಳಾಳದಲಿ ಚಿರ ನಿಂತು…

ಜಯಪ್ರಕಾಶ ಹಬ್ಬು ಶಿರಸಿ ಅವರು ಬರೆದ ಕವಿತೆ ‘ಕಲ್ಲು ಮಾತಾಡಿತು’

ಮಳೆಗಾಳಿ ಚಳಿಯೆನ್ನದೇ ಹಾಸುಲ್ಲಾಗಿ ಪವಡಿಸಿದ್ದೆ ನಾನು ಸಹ್ಯಾದ್ರಿಬೆಟ್ಟದಲಿ ಬೆಚ್ಚನೆಯ ತಾಣದಲಿ ಹುದುಗಿಕೊಂಡಿದ್ದೆ ಸುತ್ತೆಲ್ಲ ಕಾನು ಅನಾಮಿಕ ಶಿಲ್ಪಿಯೋರ್ವ ಬಂದನಲ್ಲಿ ಮುಟ್ಟಿ ಮುಟ್ಟಿ…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಮಾಯವಾದ ಮುಂಗಾರು’

ಇನ್ನೂ ಮುಂಗಾರಿನ ಗುಡುಗಿಲ್ಲ, ಮಿಂಚು ಕಾಣಲೇ ಇಲ್ಲ. ಜೂನ್ ಹದಿನೈದು ಕಳೆದರೂ ಮಳೆರಾಯನ ಸುಳಿವಿಲ್ಲ, ಮುಂಗಾರಿನ ಆಗಮನ ಸರಿಯಾಗಿ ಆಗಲೇ ಇಲ್ಲ,…

ಮಂಜುಳಾ ಗೌಡ ಕಾರವಾರ ಅವರು ಬರೆದ ಲೇಖನ ‘ದುಃಖದಗ್ನಿಯ ದಾಟುವ ಕಲೆಯ ಕಲಿಯಿರಿ’

ಸುತ್ತ ನಾವಿರುವ ಪ್ರಕೃತಿಯನ್ನೊಮ್ಮೆ ಆಳವಾಗಿ ಅವಲೋಕಿಸಿದಾಗ ನಮಗೆ ಗೋಚರವಾಗುತ್ತದೆ ಅವುಗಳಿಂದ ನಾವು ಕಲಿಯಬೇಕಾದ ಹಲವು ವಿಷಯಗಳು, ಉದಯಿಸುವ ಸೂರ್ಯನ ಕಾರ್ಯ ತತ್ಪರತೆ,…

ಬೆದೆ ಹೊಲನ ಆದ್ರಿಮಳೆಗೆ ಬಿತ್ತೋ! – ಸೂರ್ಯಕೀರ್ತಿ

ಮೃಗಶಿರ ಮಳೆ ಮುಗಿದ ಮೇಲೆ ಆರಿದ್ರಮಳೆ ಶುರುವಾಗುತ್ತದೆ,ಇದು ಗುಡುಗು ಮಿಂಚು,ಸಿಡಿಲು ಯಾವುದನ್ನು ಮಾಡದೆ ಸಲೀಶಾಗಿ ಬಂದು ಮಳೆ ಹುಯ್ದು ಹೋಗುತ್ತದೆ. ನಮ್ಮ…

ಕೀರ್ತನ ಒಕ್ಕಲಿಗ ಬೆಂಬಳೂರು ಅವರು ಬರೆದ ಕವಿತೆ ‘ನನ್ನ ಅಮ್ಮ’

ಕೀರ್ತನ ಒಕ್ಕಲಿಗ ಬೆಂಬಳೂರು ನವಮಾಸ ಗರ್ಭದ ನೋವು ನುಂಗಿದವಳು ಉಸಿರಿಗೆ ಉಸಿರು ಬೆರೆಸಿ ಜೀವ ನೀಡಿದವಳು ತೊದಲು ನುಡಿಯ ಮೊದಲ ಪದವಾದವಳು…

ಪರಶುರಾಮ ಎಸ್ ನಾಗೂರ್ (ಜೊನ್ನವ) ಅವರು ಬರೆದ ಗಜಲ್

ಹೊಲದಲ್ಲಿ ಸುರಿದ ರೈತನ ಬೆವರ ಹನಿಗಿಂತ ಜಾಸ್ತಿ ಬೆಲೆ ದಲ್ಲಾಳಿ ಬಾಯಿಗೆ ಬಜಾರಿನಲ್ಲಿ ಅವಶ್ಯಕತೆಗಿಂತ ಆಸೆಯೆ ಜಾಸ್ತಿ ಕೊಳ್ಳುವರಿಗೆ ಬಜಾರಿನಲ್ಲಿ ಬಿತ್ತಿ…

ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕತೆ ‘ಹೆಣ್ಣೆಂದು ಹಳಿಯದಿರಿ’

ಸೀತಮ್ಮ ಮಗನ ಮನೆಗೆ ಬಂದು ಎರಡು ದಿನವೂ ಕಳೆದಿರಲಿಲ್ಲ, ಮೂರನೇಯ ದಿನವೇ ತಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ವಾಪಸ್ ಊರಿಗೆ ಹೋಗುವ…

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ಪಂಜರದ ಗಿಳಿ’

ಕೇಳದೆ ಈ ಒಂಟಿ ಮನಸಿನ ರೋಧನೆ ಅರಿಯದೆ ಸೋತು ಕುಳಿತಿಹ ಹೆಣ್ಣಿನ ವೇದನೆ ಪಂಜರದ ಕಂಬಿಯೊಳಗೆ ನಂಬಿಕೆ ಸತ್ತಿದೆ ಬೆಳಕು ಸುಳಿಯದೆ…

ಮಂಜುಳಾ ಪ್ರಸಾದ್ ಅವರು ಬರೆದ ಲೇಖನ ‘ಸ್ತ್ರೀ ಮತ್ತು ನಾಲ್ಕು ಹಂತಗಳ ಬದುಕು!’

ಲೇಖಕಿ ಮಂಜುಳಾ ಪ್ರಸಾದ್ ಸ್ತ್ರೀ ಎಂದರೆ ಸಮಾಜದ ಕಣ್ಣು. ಆಕೆ ಮಮತಾಮಯಿ, ತ್ಯಾಗಮಯಿ, ಸಹನಾಮೂರ್ತಿ, ದಯಾಮಯಿ ಎಲ್ಲವೂ ಹೌದು. ಅವಳು ಎಲ್ಲರನ್ನೂ…

ಸೌಮ್ಯ ಜೆ ರಾವ್ ಅವರು ಬರೆದ ಲೇಖನ ‘ಸ್ಪ್ರೇಯರಾಯಣ’

ಸಣ್ಣಂದಿನಿಂದಲೂ ಹಳ್ಳಿ ಮನೆ ತೋಟ, ಗದ್ದೆ, ಮರಗಿಡಗಳು,ಪ್ರಾಣಿ-ಪಕ್ಷಿಗಳ ಮಧ್ಯೆ ಅವುಗಳನ್ನು ನೋಡುತ್ತಾ ಬೆಳೆದಿರುವ ನನಗೆ ಪರಿಸರ ಪ್ರೇಮ ತಾನಾಗಿ ಬಂದಿರುವ ಬಳುವಳಿ.ಅದನ್ನು…

ಶ್ರೀನಿವಾಸ ಜಾಲವಾದಿ ಸುರಪುರ ಅವರು ಬರೆದ ಕವಿತೆ ‘ಅಪ್ಪ’

ಸ್ವಾಮಿರಾಚಾರ್ಯರೆಂಬೋ ಕಲ್ಪವೃಕ್ಷವೇ ನನ್ನಪ್ಪ ನನ್ನ ಗುರು ಪ್ರೀತಿ ವಾತ್ಸಲ್ಯದ ಬೇರು ಶಕುಂತಲಾ ತುಪ್ಪಸಕ್ರಿಯ ಪ್ರೀತಿಯ ಅಪ್ಪ ಎಲ್ಲರ ಮನದ ಆರಾಧ್ಯ ಮೂರುತಿ…

ರಾಘವೇಂದ್ರ ಪಟಗಾರ ಯಲ್ಲಾಪುರ ಅವರು ಬರೆದ ಕತೆ ‘ಒಂದು ಮೊಬೈಲ್ ಪುರಾಣ”

ಸುಕನ್ಯಾ ಹೆಸರಿಗೆ ತಕ್ಕಂತೆ ಸುಸಂಸ್ಕೃತಳು, ಚಂದದ ಚೆಲುವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡೊ ತರ ಇದ್ದವಳು. ಆದರೆ ತನ್ನ ಸೌಂದರ್ಯದ…

ಕವಿತ ವಿ. ಅವರು ಬರೆದ ಕವಿತೆ ‘ವರ್ಷಧಾರೆ’

ವರ್ಷಧಾರೆ ನಿನ್ನಿಂದ ಪುಳಕಿತಗೊಂಡಿದೆ ಈ ಧರೆ ಹರಿಯುತಿಹೆ ನೀ ಎಲ್ಲಿಗೆ ಒಂಚೂರು ನಿಲ್ಲದೆ ಎಲ್ಲವ ಹೊತ್ತೊಯ್ಯುತಿಹೆ ಏಕೆ ಒಮ್ಮೆಗೆ ಬಿಡುವಿಲ್ಲದೆ ಇಳೆಗೆ…

ಲೀಲಾವತಿ ವಿಜಯಕುಮಾರ ಅವರು ಬರೆದ ಲೇಖನ ‘ಮಣ್ಣೆತ್ತಿನ ಅಮವಾಸ್ಯೆ’

ಆಷಾಡ ಅಮವಾಸ್ಯೆ. ನಾವೆಲ್ಲಾ ಕರೆಯುವುದು,”ಮಣ್ಣೆತ್ತಿನ ಅಮವಾಸ್ಯೆ”ಎಂದು. ಜರಡಿ ಹಿಡಿದ ನುಣುಪಾದ ಮಣ್ಣಿನಿಂದ ತಿದ್ದಿ ತೀಡಿದ ಬಸವಣ್ಣನನ್ನು ಮಾಡಿ,ಕಡ್ಡಾಯವಾಗಿ ಮೇವು‌(ಇಲ್ಲಿ ಪೂಜೆಯಲ್ಲಿ ಜೋಳ)…

ಮಧುಕರ್ ಬಳ್ಕೂರು ಅವರು ಬರೆದ ಲೇಖನ ‘ಹೆಚ್ಚು ಸಮಯ ತೆಗೆದುಕೊಂಡಾಕ್ಷಣ ಒಳ್ಳೇ ನಿರ್ಧಾರಕ್ಕೆ ಬರ್ತಿವಿ ಅನ್ನೊ ಭ್ರಮೆ’

“ಯಾಕೋ ನೀನು ಬಹಳ ಆತುರ ಪಟ್ಟೆ. ಒಂದಷ್ಟು ದಿನ ವಿಚಾರ ಮಾಡಿ ನಿರ್ಧಾರಕ್ಕೆ ಬಂದಿದ್ರೆ ಚೆನ್ನಾಗಿರೋದು” ಹಾಗಂತ ಗೆಳೆಯ ಅನ್ನುತ್ತಾನೆ. ನಿಮಗೂ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. ||…

ನಿರಂಜನ ಕೇಶವ ನಾಯಕ ಅವರು ಬರೆದ ಕವಿತೆ ‘ಬಾಮಿಯನ ಬುದ್ಧ’

  ಜಗಕೆ ಆನಂದವ ಉಣಿಸಿದವನ ಉಳಿಸದಾಯ್ತು ಈ ಜಗತ್ತು ದ್ವೇಷದ ಕೂಪದೊಳಗೆ ಸಿದ್ಧಿಯು ಕೂಡ ಶವವಾಯ್ತು ಅವಸಾನ ಅವಕಾಶದ ಬೆನ್ನೇರಿ ಎದುರು…

ಪುನೀತ್‌ ತಥಾಗತ ಅವರು ಬರೆದ ಕವಿತೆ ‘ಅಮರ ಕಾವ್ಯ’

  ಕಿಲುಬಿಡಿದ ರಕ್ತದ ನಾಳದಲ್ಲೆಲ್ಲಾ ಧರ್ಮದ ದುರ್ನಾತ ಸೇರಿ ಗಲ್ಲಿಗಲ್ಲಿಗೆಲ್ಲ ಮೈಕು ಜಾಡಿಸಿ ವಯಸ್ಕರ ಬಣ್ಣವೆಲ್ಲ ಚರ್ಮದ ಸ್ಪರ್ಶಕ್ಕೆ ಆಲ ತುಂಬಿ…

ಜಿ. ಹರೀಶ್ ಬೇದ್ರೆ ಅವರು ಬರೆದ ಕತೆ ‘ಧನಿಷ್ಠ ಪಂಚಕ ನಕ್ಷತ್ರ’

ಕಥೆಗಾರ ಜಿ. ಹರೀಶ್ ಬೇದ್ರೆ ಸರ್ ನೀವು ಹೇಳೊ ದಿನಾಂಕ ಮತ್ತು ಸಮಯ ನೋಡಿದ್ರೆ, ನಿಮ್ಮ ತಾಯಿಯವರು ಹೋಗಿರುವುದು ಧನಿಷ್ಠ ಪಂಚಕ…

ಸುರೇಶ್ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ಗುರು-ಮೇರು’

ನಾ ಕಂಡ ಕನಸಿಗೆ ಜೋಡಿ ಕಣ್ಣುಗಳಾಗುತ ಎತ್ತರದ ಗುರಿಗೆ ಏಣಿಯಾದವರೇ ನನ್ನ ಗುರುಗಳೇ ಸದ್ಗುರುಗಳೇ ಎರಗುವೆ ಶಿರಬಾಗಿ ಬಡತನದ ಭವಣೆಯ ಕ್ಷಣದಲ್ಲಿ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಲೇಖನ ‘ಮಕ್ಕಳ ಮನಸ್ಥಿತಿ’

ಮಕ್ಕಳು ತುಂಬ ಸೂಕ್ಷ್ಮ ಮನಸ್ಥಿತಿಯವರು ಬೆಣ್ಣೆಯಂತೆ. ಅದು ಯಾವ ಆಕಾರ ಕೊಟ್ಟರೂ ಅದರಂತೆ ತಯಾರಾಗುತ್ತದೆ, ಅಂತೆಯೇ ಮಕ್ಕಳು ಕೂಡ ತಿಳಿಯಾದ ಮನಸ್ಥಿತಿಯವರು,…

ಹರ್ಷಿತ ಎಂ ಸಿದ್ದೇಶ್ ಅವರು ಬರೆದ ಕತೆ ‘ಸುಗುಣಾಳ ಮದುವೆ’

ಸುಗುಣ ಬಡಹುಡುಗಿ ಹೈಸ್ಕೂಲ್ ಅಲ್ಲಿ ಓದುತ್ತಿದ್ದಳು, ತುಂಬಾ ಬುದ್ದಿವಂತೆ ಅಲ್ಲದಿದ್ದರೂ ದಡ್ಡಿಯಂತೂ ಆಗಿರಲಿಲ್ಲ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದಳು,ಅವಳ ತಂದೆತಾಯಿ ಕೂಲಿ ಮಾಡಿ…

ಅಚಲ ಬಿ ಹೆನ್ಲಿ ಅವರು ಬರೆದ ಕವಿತೆ ‘ಅಪ್ಪನ ಹೆಗಲು’

ಅಪ್ಪನ ಹೆಗಲು ಜೊತೆಗಿರಲು ಹಗಲು-ರಾತ್ರಿ ಮರುಕಳಿಸುತ್ತಿರಲು ನಿನ್ನ ಅಕ್ಕರೆಯೊಂದೇ ಸಾಕಲ್ಲವೇ… ಈ ಜಗವನ್ನು ಗೆಲ್ಲಲು..! ದೂರದಿ ಕೆಂಡದಂತೆ ಸುಡುವ ಸೂರ್ಯನಿರಲು, ರಕ್ಕಸದಂತೆ…

ತಿಲಕಾ ನಾಗರಾಜ್ ಹಿರಿಯಡಕ ಅವರು ಬರೆದ ಕತೆ ‘ಕಡಲೂರಿನ ಗೆಳೆಯರು’

“ಮನಸ್ಸಿನ ತೊಳಲಾಟಗಳಿಗೆ ಸಾಂತ್ವಾನ ಸಿಗದೆ ಇಲ್ಲಿಂದ ಓಡಿ ಹೋಗಿದ್ದು ನಿಜ, ಆದ್ರೆ ಯಾರದ್ದೋ ತಲೆ ಉರುಳಿಸಿ ಇಲ್ಲಿಂದ ಓಡಿ ಹೋದೆ, ಅನ್ನೋ…

ನಾನು ಅವನಲ್ಲ ಅವಳು ಪುಸ್ತಕದ ಬಗ್ಗೆ ಪ್ರೀತಿಸಾನ್ವಿ ಅವರು ಬರೆದ ವಿಮರ್ಶೆ

ಪುಸ್ತಕ-ನಾನು ಅವನಲ್ಲ ಅವಳು(ಅನುವಾದಿತ) ಅನುವಾದಿತ ಲೇಖಕಿ- ಡಾ.ತಮಿಳ್ ಸೆಲ್ವಿ ಮೂಲ ಲೇಖಕಿ-ಲಿವಿಂಗ್ ಸ್ಮೈಲ್ ವಿದ್ಯಾ ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ನಾನು ಈ…

ಕಲ್ಲನಗೌಡ ಪಾಟೀಲ ಅವರು ಬರೆದ ಗಜಲ್

ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು…

ನಾಗರಾಜ ಕೋರಿ ಅವರು ಬರೆದ ಕತೆ ‘ಕೊನೆ ರಿಪೋಟ್’

ಕಥೆಗಾರ ನಾಗರಾಜ ಕೋರಿ ಅದು ಇಳಿಸಂಜೆ. ವಿಶ್ವವಿದ್ಯಾಲಯದ ಕ್ಯಾಂಪಸ್ಸು ಗಿಡಮರಗಳಿಂದ ಕಂಗೊಳಿಸುತಿತ್ತು. ಎಲ್ಲೆಲ್ಲೋ ಅಡವಿಅರಣ್ಯ ಸೇರಿದ ಹಕ್ಕಿಪಕ್ಕಿಗಳು ಬಂದು ಜಾತ್ರಿ ನಡೆಸಿದ್ದವು.…

ರಂಗನಾಥ ಕ ನಾ ದೇವರಹಳ್ಳಿ ಅವರು ಬರೆದ ಕವಿತೆ ‘ಬೆಳಕು ನಿಮ್ಮದೇ’

ಆಗಸವೇ ಮೋಡಗಳ ಬಾಡಿಗೆಗೆ ಪಡೆವಾಗ ನಾವಿರುವ ನೆಲವು ನಮ್ಮದೇನು, ಕಂತು ಕಂತಲಿ ಮಳೆಯ ಗಾಳಿ ಸುರಿಸುತಲಿರಲು ನಾನೊಬ್ಬ ನಿಜಬಾಡಿಗೆಯವನು ಆಸೆಗಳ ಆಮಿಷಕೆ…

ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ಸಂಜೆ ಮಲ್ಲಿಗೆ’

ಬಣ್ಣ ಬಣ್ಣದ ಸಂಜೆ ಮಲ್ಲಿಗೆ ಗಮನ ಸೆಳೆದಿದೆ ಇಂದು ಮೆಲ್ಲಗೆ ಕಂಪು ಸೂಸುತ ನಗೆಯ ಬೀರಿದೆ ತಂಪಿನಂಗಳದ ತುಂಬಾ ಹರಡಿದೆ ಬಾಡಿ…

ಸಿದ್ದನಗೌಡ ಬಿಜ್ಜೂರ ಮುದ್ದೇಬಿಹಾಳ ಅವರು ಬರೆದ ಮಕ್ಕಳ ಕತೆ ‘ಪಕ್ಷಿಶಿಲ್ಪ’

ಅಂದಿನ ಆ ಸಮಾರಂಭದಲ್ಲಿ ರಾಮರಾಯರನ್ನು ಗೌರವಿಸಿ ಸುಂದರ ಸ್ಮರಣಫಲಕ ಒಂದನ್ನು ನೀಡಿದ್ದರು. ಆ ಸ್ಮರಣಫಲಕದಲ್ಲಿ ಒಂದು ಪಕ್ಷಿಯ ಅದ್ಬುತ ಶಿಲ್ಪವಿತ್ತು, ರಾಮರಾಯರು…

ಸುಧಾಮೂರ್ತಿಯವರ ಋಣ ಕಾದಂಬರಿಗೆ, ಲೀಲಾವತಿ ವಿಜಯಕುಮಾರ ಅವರು ಬರೆದ ವಿಮರ್ಶೆ ‘ಸ್ತ್ರೀ ಪ್ರಧಾನ ಕಾದಂಬರಿ’

ಇತ್ತೀಚಿಗೆ ನಾನು ಓದುತ್ತಿರುವ ಅನೇಕ ಲೇಖನ,ಪುಸ್ತಕಗಳಲ್ಲಿ ಲೇಖಕಿ ಶ್ರೀಮತಿ ಸುಧಾಮೂರ್ತಿ ಕೃತಿಗಳೇ ಬಹುಪಾಲು.ಅವರ ಬಹುಪಾಲು ಕೃತಿಗಳು ಸಾಮಾಜಿಕ ಕಳಕಳಿಯ ಜೊತೆ,ಮಹಿಳೆಯರ ಬವಣೆಗಳ…

ಸುವರ್ಣಾ ಭಟ್ಟ ಶಿರಸಿ ಅವರು ಬರೆದ ಕತೆ ‘ವೃತ್ತಿ’

ರಜನಿ ಇಂದು ಭಾನುವಾರ. ಇವತ್ತಾದರೂ ಮನೆಯಲ್ಲಿ ಇದ್ದು ನನ್ನ ಜೊತೆ ದಿನ ಕಳೆಯ ಬಹುದಲ್ಲ ಮಗಳೇ, ಎಂದು ತಾಯಿ ಸರಸ್ವತಿಯವರು ಹೇಳಲು,…

ಪ್ರಜ್ಞಾ ರವೀಶ್ ಅವರು ಬರೆದ ಕವಿತೆ ‘ನಾಶ’

ನೀರ ಮೇಲಿನ ಗುಳ್ಳೆಯಂತಿನ ಬದುಕಿನಲಿ ನಿನ್ನ ಸ್ವಾರ್ಥಕ್ಕಾಗಿ ಕಾಡುಗಳ ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡ, ಅಣೆಕಟ್ಟು, ಬಂಗಲೆಗಳಲಿ ಸುಖವಾಗಿ ಜೀವಿಸಲು…

ಗೀತಾ ಜಿ ಹೆಗಡೆ ಕಲ್ಮನೆ ಅವರು ಬರೆದ ಕವಿತೆ ‘ಗೊತ್ತಿಲ್ಲದಂತೆ ಇದ್ದುಬಿಡಬೇಕು’

ಮೀಟರ್ ತಿರುಗಿಸುತ್ತ ಆಟೋದವನು ಕೇಳುತ್ತಾನೆ ಯಾವ ಕಡೆಗೆ ಹೋಗಬೇಕು ಹೇಳಿ ಸೈಡ್ ಮಿರರ್ ಸರಿಪಡಿಸಿಕೊಳ್ಳುತ್ತ ಕಿಕ್ ಹೊಡೆದು ಓಡಿಸುತ್ತಾನೆ ಗ್ರಾಹಕರನ್ನು ಗಮನಿಸುತ್ತ.…

ಸುರೇಶ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ನೇಸರ ಸೊಬಗು’

ಕತ್ತಲೋಡಿತು ಬೆಳಕು ಮೂಡಿತು ದಿನಪ ಮೂಡಿದ ಸೂಚನೆ ಮೃಗ ಖಗ ಸಕಲ ಕುಲಕೆ ಹೊಟ್ಟೆ ತುಂಬುವ ಯೋಚನೆ ರಂಗುರಂಗಿನ ಕಿರಣ ಹಾಸಿ…

ಚೇತನ ಭಾರ್ಗವ ಅವರು ಬರೆದ ಲೇಖನ ‘ಗೃಹಿಣಿಯ ಆದಾಯ’

“ಗೃಹಿಣಿ ಗೃಹಮುಚ್ಯತೆ” ಎಂಬ ಸಂಸ್ಕೃತ ನಾಣ್ಣುಡಿಯಂತೆ ಗೃಹಕ್ಕೆ ಗೃಹಿಣಿಯೇ ಭೂಷಣ. ಒಂದು ಮನೆ ಉತ್ತಮ ಗೃಹವೆನ್ನಿಸಿಕೊಳ್ಳಬೇಕಾದರೆ ಆ ಮನೆಯಲ್ಲಿ ಶಾಂತಿ, ನೆಮ್ಮದಿ,…

ಪ್ರಥ್ವಿಶ್ ರಾವ್ ಅವರು ಬರೆದ ಕವಿತೆ ‘ಮರಳಿ ಸೇರಬೇಕು ನನ್ನೂರ’

ಮಣ್ಣಸೇರುವ ಮುನ್ನ ಸೇರಬೇಕು ನನ್ನೂರ ಸಾಕಾಗಿ ಹೋಗಿದೆ ಪರದೇಸಿ ಬದುಕಿನ ಭಾರ ದುಡಿಮೆಗಾಗಿ ತೊರೆದೆ ನಾ ಅಂದು ನನ್ನೋರ ನನ್ನೂರ! ನಗರ…

ಡಾ.ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಮಾಂಸದಂಗಡಿಯ ನವಿಲು ನೆನಪಿನಲ್ಲಿ’

ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ ಶತಮಾನದ ನೋವಿಗೆ ಮದ್ದು ಅರಿಯುವ ಗಳಿಗೆಯಲ್ಲಿ ಮುದಿ…

ಈರಪ್ಪ ಕಾಲೇಕಾಯಿ ಅವರು ಬರೆದ ಕವಿತೆ ‘ಇವರಂತಾಗಬೇಕು’

ಬಹುದಿನಗಳ ಆಸೆ ಸಿದ್ದಾರ್ಥನ ವಾಕ್ಯದಂತೆ ಆಸೆಗಳ ಆಸರೆಯಿಲ್ಲದೆ ಬದುಕಿನುದ್ದಕ್ಕೂ ಬದುಕಬೇಕೆನ್ನುವುದು! ಇತಿಹಾಸದ ಪುಟಗಳಲ್ಲುಳಿಯಬೇಕು ಯುದ್ಧ ಗೆದ್ದರು ಬಾಹುಬಲಿಯಂತೆ ತುಂಡು ಬಟ್ಟೆಯಿಲ್ಲದ ಜಾತಿ…

ಕರ್ನಾಟಕ ಲೇಖಕಿಯರ ಸಂಘದಿಂದ ದತ್ತಿನಿಧಿ ಪುಸ್ತಕ ಬಹುಮಾನಗಳಿಗಾಗಿ, ಲೇಖಕಿಯರಿಂದ ಕೃತಿಗಳ ಆಹ್ವಾನ

ಗಮನಿಸಿ: ಕೃತಿಗಳನ್ನು ಕಳುಹಿಸುವವರು ಆಯಾ ವರ್ಷದಲ್ಲಿ ಪ್ರಕಟವಾದ ಪುಸ್ತಕಗಳನ್ನು ಕಳುಹಿಸಬೇಕು. ಉದಾಹರಣೆಗೆ: 2020 ಅಂತ ಇದ್ದರೆ 2020 ಜನವರಿಯಿಂದ ಡಿಸೆಂಬರ್ ವರೆಗೆ…

ಸಂತೋಷ್ ಹೆಚ್.ಜಿ. ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಮನ್ನಿಸು’

ಮನದಲ್ಲಿ ಮೂಡಿದ ಕಲಹ ತೊಲಗಲಿ, ನಿನ್ನ ಒಲವ ಹಾಡಿದ ಕಾವ್ಯವಿಲ್ಲ ಹನಿ ಕರಗಿ ನೀರಾಯಿತಲ್ಲ ಕಂಬನಿಧಾರೆ ಇದೇಕೆ ಒಲವೆಂಬ ಒಲವೇ ಮರಿಬೇಡ…

ದ್ವಾರನಕುಂಟೆ ಪಿ.ಚಿತ್ತಣ್ಣ ಅವರು ಬರೆದ ಕಥನ ಕವಿತೆ ‘ನವಿಲು ಕುಣಿದಾಗ’

ಅಯ್ಯೋ! ಭುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೆ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ…

ವಿಜಯ ಅಮೃತರಾಜ್ ಅವರು ಬರೆದ ಕವಿತೆ ‘ಮುಂಗಾರು’

ಏನೋ ತಕರಾರು ? ಮುಂಗಾರು ತಡವಾಯಿತು, ರೈತನಿಗೆ ಹದ ಹೊಲದ ಹೊಕ್ಕುಳಾಳದಿ ಬೀಜ ಬಿತ್ತುವ ತವಕ, ಭೂಮಿಗೆ ನೀರೆರದುಕೊಂಡು ಮೊಳಕೆ ಹೊಡೆದು…

ಶಾರದಾ ರಾಮಚಂದ್ರ ಅವರು ಬರೆದ ಕವಿತೆ ‘ಒಲವ ಲತೆ’

ಒಲವ ಬಳ್ಳಿಯು ನೀನು ನಿಂತಮರವದು ನಾನು ತಬ್ಬಿ ಹಬ್ಬುತಲಿ ನನ್ನ ಬದುಕ ಪೂರ್ಣತೆ ಗೊಳಿಸು.. ಬಿಡಿಸಿ ಚಾಚಿಹೆ ನಾನು ನನ್ನೆಲ್ಲ ತೋಳುಗಳ…

ಡಿ ಎಸ್ ರಾಮಸ್ವಾಮಿ ಅವರು ಬರೆದ ಕವಿತೆ

ಗೆ; ನೀನು ನಡೆಸಿಕೊಡಬಹುದಾದ ಒಂದು ಮಾತು ನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ. ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋ ವಿಶ್ವಾಸವೋ ಅಥವ ಹೇಳಲಾಗದ…

೨೦೨೩ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ

ಮಂಗಳೂರಿನ ಕಾಂತಾವರ ಕನ್ನಡ ಸಂಘವು ೨೦೨೩ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗು…

ದಾಕ್ಷಾಯಣಿ ಎಚ್.ಎನ್. ಶಿಕಾರಿಪುರ ಅವರು ಬರೆದ ಲೇಖನ ‘ಬಂಡಾಯದ ಗಟ್ಟಿ ದನಿ ಬರಗೂರು’

  ಬರಗೂರು ರಾಮಚಂದ್ರಪ್ಪ ಎಂದೊಡನೆ ಬಂಡಾಯದ ಸಾಹಿತಿಯಾಗಿ,ಬಂಡಾಯದ ಮಾತುಗಾರರಾಗಿ, ಕನ್ನಡ ಪರ ಚಳುವಳಿ ಹೋರಾಟಗಾರರಾಗಿ, ಶೋಷಣೆಯ ವಿರುದ್ಧದ ದನಿಯಾಗಿ ನಮ್ಮ ಮುಂದೆ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಕಲ್ಲು ಹಾದಿ’

ಎಲ್ಲೋ ಒಂದು ಕಡೆ ಗಟ್ಟಿಯಾಗಿ ನೆಲೆಯೂರಿದ್ದೆ ಸಿಡಿಮದ್ದುಗಳ ಸಿಡಿಸಿ ತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕು ಸಮತಟ್ಟಾದೆ ನಾಜೂಕುತನದಿ ಮನೆ, ಮಠ,ಮಸೀದಿಗಳ ನೆಲಹೊಕ್ಕಿದೆ…

ಶ್ರೀ ಎಮ್ ಎಚ್ ಲಷ್ಕರಿ ಅವರು ಬರೆದ ಲೇಖನ ‘ಬಹುವರ್ಗ ಬೋಧನೆ’

“ಒಂದೇ ಅವಧಿಯಲ್ಲಿ ವಿವಿಧ ವಯೋಮಾನದ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ತರಗತಿಗಳ ಮಕ್ಕಳನ್ನು ಒಂದೇ ಅಥವಾ ವಿವಿಧ ವಿಷಯಗಳನ್ನು ಒಬ್ಬನೇ ಶಿಕ್ಷಕ…

ಸಾಹಿತಿಗಳಾದ ಟಿ. ಯಲ್ಲಪ್ಪ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ ಟಿ. ಯಲ್ಲಪ್ಪ ಅವರ ಬದುಕು-ಬರೆಹ: ತಾಯಪ್ಪ ಯಲ್ಲಪ್ಪ ಇವರು ೨.೧೦.೧೯೭೦ ರಂದು ಜನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ…

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ಮುನಿಯದಿರು ಬದುಕಿಗೆ’

ಯಾಕಿಷ್ಟು ನಿನಗೆ ಅವಸರ ಜೀವದ ಅಂತ್ಯಕೆ ಆತುರ ಯಾರ ಮೇಲೆ ಮುನಿಸು ಒಂದಿಷ್ಟು ಕಾಲ ನೆಲೆಸು ಕಹಿಯ ಕಾರಣ ಉಸುರದೆ ಮೌನದಿ…

ವಿಜಯಲಕ್ಷ್ಮಿ ಹೊಸಪೇಟೆ ಅವರು ಬರೆದ ಲೇಖನ ‘ಸಿದ್ಧಿ ಜನಾಂಗ ಜೀವನ’

ಸಿದ್ದಿ ಜನಾಂಗ ಕರ್ನಾಟಕದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲೊಂದು. ಆಪ್ರಿಕಾ ಮೂಲದ ಇವರು ಪೋರ್ಚುಗೀಸರ ಗುಲಾಮರಾಗಿ ಭಾರತವನ್ನು ಪ್ರವೇಶಿಸಿದರು. ಅರಣ್ಯ ಪ್ರದೇಶದಲ್ಲಿ ಬದುಕುವುದನ್ನೇ…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಮುಸ್ಸಂಜೆ ಬಾನು’

ಬಾನಲ್ಲಿ ರವಿಯ ರಂಗಿನಾಟ ಬಾನಂಚಿನಲ್ಲಿ ಮೂಡಿದೆ ಬಣ್ಣಗಳ ಸವಿನೋಟ, ಬಾನಾಡಿಗಳ ಪಯಣ, ಹೊರಟಿದೆ ಗೂಡಿನತ್ತ. ನಿಶೆ ಮೂಡುತ್ತಿರುವ ಈ ಹೊತ್ತು, ಕ್ಷಣ…

ವೈಲೆಟ್ ಪಿಂಟೋ ಅವರು ಬರೆದ ಲೇಖನ ‘ಅವಕಾಶಗಳೆಂಬ ಆಕಾಶ’

ಬದುಕು ಅವಕಾಶಗಳ ಸಂತೆ ! ಇಲ್ಲಿ ಅವಕಾಶಗಳನ್ನು ಕೊಡುವ, ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ ನಿರಂತರ ! ಅವಕಾಶಗಳು ಲಭಿಸುವುದು ಅದೃಷ್ಠದಿಂದ ಎಂದಾದರೆ, ಅದು…

ದೇಸಿತನದಲಿ ಗ್ರಾಮ್ಯ ಬದುಕಿನ ಸಂವೇದನೆಗಳ ಅನುಸಂದಾನ – ವಿಮರ್ಶಕಿ ಅನುಸೂಯ ಯತೀಶ್

ಮಲ್ಲಿಕಾರ್ಜುನ ಶೆಲ್ಲಿಕೇರಿ’ ಅವರು ‘ದೀಡೆಕರೆ ಜಮೀನು’ ಕಥಾಸಂಕಲನದ ಮೂಲಕ ಕನ್ನಡ ಕಥಾ ಲೋಕ ಪ್ರವೇಶಿಸಿ ಉತ್ತಮ ಕಥೆಗಾರ ಎಂಬ ಭರವಸೆಯನ್ನು ಹುಟ್ಟು…

2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಕಟ

  ಯುವ ಕಥೆಗಾರ ಮಂಜುನಾಯಕ ಚಳ್ಳೂರು ಅವರ ‘ಫೂ ಮತ್ತು ಇತರ ಕಥೆಗಳು’ ಕಥಾ ಸಂಕಲನ ಆಯ್ಕೆ.   ಶ್ರುತಿ ಬಿ.ಆರ್. ಅವರ…

ಶಿವಕೀರ್ತಿ ಅವರು ಬರೆದ ಕವಿತೆ ‘ಕಾಡು ಹೂವು’

ಕಾಡ ಹೂವು ನಾನು ನಾ ಹೂವು ಎಂದರೆ ಆಶ್ಚರ್ಯವೇನು!? ಮುದವಿಲ್ಲ ಎನಗೆ ಮಂದಾರದಂತೆ ಸುಗಂಧವಿಲ್ಲ ಮಲ್ಲಿಗೆಯಂತೆ ಹೆಣ್ಣಿನ ಮುಡಿಗು ಸೇರಲಾರೆ, ದೇವರ…

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕೆಂಬೆಳಗಿನ ಮೂಡಣದಲಿ’

ಕೆಂಬೆಳಗಿನ ಮೂಡಣದಲಿ ಕಂಡ ರವಿಯ ಚಿತ್ರಿಕೆ ಕಾಲ್ಚೆಂಡಿನ ರೂಪತಾಳಿ ಬರುವುದೇನು? ಸ್ನಾನಕೆ ||ಪ|| ಅರಬ್ಬೀ ಸಮುದ್ರ ತಟದಿ ಉಡುಪಿ ‘ಮಲ್ಪೆಬಂದರು’ ಮೀನುಗಾರಿಕೆಗೆ…

ಕಿರಣ್ ಶಿವಪುರ ಹೊಳಲ್ಕೆರೆ ಅವರು ಬರೆದ ಕತೆ ‘ನನಗೂ ಹಸಿವಿದೆ…ಚೂರು ಅನ್ನ ಕೊಡಿ..!’

ದೃಶ್ಯ – ೧ ಕಾಲುಗಳಿಲ್ಲದ ಹೆಳವನೊಬ್ಬ ತನ್ನ ಊರುಗೋಲಿನ ಸಹಾಯದಿಂದ ಅವಸರವಸರವಾಗಿ ಕುಂಟುತ್ತಾ ಬರುತ್ತಿದ್ದ…. ದೃಶ್ಯ – ೨ ಗೂನು ಬೆನ್ನಿನ…

ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಬರೆದ ಪ್ರಬಂಧ ‘ಪೇಪರಿನವರ ಪುರಾಣ’

ಪ್ರಬಂಧದ ಶೀ಼ರ್ಷಿಕೆ ನೋಡಿದ ಕೂಡಲೇ ಪೇಪರಿನವರು ಎಂದೊಡನೆ ಎಲ್ಲರ ಮನಸ್ಸಿನಲ್ಲಿ ಮೂಡಿಬರುವುದು ಪ್ರಪಂಚದ ದಶ ದಿಕ್ಕುಗಳಿಂದಲೂ ಮಾಹಿತಿಯನ್ನು ಕಲೆ ಹಾಕಿ ಅದನ್ನು…

ಸುಮಾವೀಣಾ ಹಾಸನ ಅವರು ಬರೆದ ಲೇಖನ ‘ಮುದ ನೀಡುವ ಮುಂಗಾರು’

ಹೊಸ ಮಳೆ ಬಾನಿನ ಬಿಸಿಲ ಧಗೆಗೆ ಬಾಯಾರಿದ ಭೂಮಿಗೆ ಮಳೆ ಬಂದಿತೆಂದರೆ ಅದೇನೋ ಖುಷಿ ಘನರೂಪಿ ಮೋಡಗಳು ಹನಿಯಾಗಿ ಇಳೆಗಿಳಿಯುತ್ತಿದ್ದರೆ ಮೈಮನ…

ಶಾಂತಲಿಂಗ ಪಾಟೀಲ ಅವರು ಬರೆದ ಅನುಭವ ಕಥನ “ಅನ್ಸರ್ ಮಾ”

ಅಡ್ಡಲಾಗಿ ಹಾಸಲಾದ ಎರಡು ಎಳೆ ದಾರದ ಮಧ್ಯೆ ಒಂದು ಪ್ರಣತೆ ಇಟ್ಟು ಅದನ್ನು ಬೆಳಗಿ ಎರಡು ಧೂಪದ ಕಡ್ಡಿಯನ್ನು ಹೊತ್ತಿಸಿ ಪ್ರಣತೆಗೆ…

ಮೂರು ದಿನಗಳ ರಾಷ್ಟ್ರ ಮಟ್ಟದ ‘ಬುದ್ಧ, ಬಸವ, ಗಾಂಧಿ ಸಮನ್ವಯ ತತ್ವಗಳು’ ಕಾರ್ಯಾಗಾರ

ಆತ್ಮಿಯರೇ, ಸಂತ ಫ್ರಾನ್ಸಿಸ್ ಕಾಲೇಜು ಕೋರಮಂಗಲ, ಬೆಂಗಳೂರು, ಕನ್ನಡ ವಿಭಾಗ ಮತ್ತು ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ-ಕನ್ನಡ ವಿಭಾಗ ಹಾಗೂ ಕರ್ನಾಟಕ…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕತೆ ‘ಆಸ್ತಿ’

“ಯಾಕ್ರೀ ಒಂಥರ ಇದ್ದೀರಲ್ಲ…? ಆರಾಮ ಇದ್ದೀರಿ ತಾನೇ…?” “ನಾನು ನಿನ್ಗೆ ಒಂಥರ ಕಾಣಾಕತ್ತಿನೇನು? ಆರಾಮಾಗೇ ಇದ್ದೀನಿ ನೇತ್ರಾ.” “ಯಾಕೋ ಒಂಥರ ಡಲ್ಲಾಗಿ…

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಓ ಮಳೆಯೇ’

ಓ ಮಳೆಯೇ ನೀ ಸುರಿಯೇ.. ನಬೆಯ ಕಪ್ಪಾದ ಮೋಡದಿ, ಗುಡುಗು ಮಿಂಚಿನ ರೌದ್ರ ನತ೯ನದ, ದಶ೯ನವ ತೋರು ಇಳೆಯು ಬಿರು ಬಿಸಿಲಿಗೆ…

ಸುಜಾತಾ ರವೀಶ್ ಅವರು ಬರೆದ ಅನುಭವ ಕಥನ ‘ಬೆಳದಿಂಗಳೂಟ’

ಹೆಸರು ಕೇಳಿದರೆ ಮನಸ್ಸು ಅಯಾಚಿತವಾಗಿ ಬಾಲ್ಯದ ನೆನಪುಗಳ ದಿಬ್ಬಣಕ್ಕೆ ಕರೆದೊಯ್ದುಬಿಡುತ್ತದೆ. ಚಿಕ್ಕಂದಿನಲ್ಲಿ ರಜೆಯ ದಿನಗಳು ಬಂದಾಗ ಮನೆಗೆ ನೆಂಟರು ಬಂದಾಗ ಮಧ್ಯೆ…

ಸತ್ಯಮಂಗಲ ಮಹಾದೇವ ಅವರು ಬರೆದ ಕವಿತೆ ‘ಮಹಾನಗರ’

1 ಇಲ್ಲಿ ಕೆಲಸವು ಮೈಮುರಿದು ಬಿದ್ದಿದೆ ದುಡಿದಷ್ಟು ಹೊಟ್ಟೆ ತುಂಬತ್ತದೆ ಬಣ್ಣ ಬಣ್ಣದ ಕನಸುಗಳು ಕಣ್ಣಿಗೆ ಹೂತೋಟಗಳಿಂದ ಬಣ್ಣ ಬಣ್ಣದ ಸೌಧಗಳಿಂದ…

ವಿದ್ಯಾ ಗಾಯತ್ರಿ ಜೋಶಿ ಅವರು ಬರೆದ ಕವಿತೆ ‘ನಿಗೂಢ ಸುಂದರಿ’

ಅವಳು ಸುಂದರಿ… ಬಳುಕುವ ವಯ್ಯಾರಿ ಕಣ್ಣ ನೋಟದಲ್ಲೇ ಕೊಂದು ಬಿಡುವಳಲ್ಲೆ? ಬಾರಿ ಬಾರಿ ಸತ್ತು ಮತ್ತೆ ಚೇತರಿಸಿ ಎದ್ದು ಅವಳಲ್ಲಿ ಯಾಚಿಸುವೆ…

ಡಿ.ಎ. ರಾಘವೇಂದ್ರ ರಾವ್ ಅವರು ಬರೆದ ಕತೆ ‘ರತ್ನ’

“ಅಭಿನಂದನೆಗಳು ಮಿಸ್ಟರ್ ಧನುಸ್ಸ್” ಎಂದು ಕೈ ಕುಲುಕಿದರು, ‘ವಿಜಯ ಕೇಸರಿ’ ಪತ್ರಿಕೆಯ ಸಂಪಾದಕರಾದ ಕೇಸರಿ ಶರ್ಮರವರು. “ಧನ್ಯವಾದಗಳು ಸಾರ್ ” ಎಂದೆ…

ಮಂಜುಳಾ ಗೌಡ ಕಾರವಾರ ಅವರು ಬರೆದ ಗಜಲ್

ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ…

ಕೀರ್ತನ ವಕ್ಕಲಿಗ ಬೆಂಬಳೂರು ಅವರ ಚೊಚ್ಚಲ ಬರೆಹ ‘ನನ್ನ ನಡಿಗೆ, ಶಿರಾಡಿ ಘಾಟಿನ ಕಡೆಗೆ’

ಮೊದಲ ಪಯಣದ, ಮೊದಲ ಅನುಭವ ಕೊಡಗಿನ ಹುಡುಗಿಯಾದ ನಾನು, ನನ್ನ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯತ್ತ ಪಯಣ ಬೆಳೆಸಿರುವೆ. ಅಷ್ಟು ದೂರದ…

ಎ. ಎಸ್. ಮಕಾನದಾರ ಅವರು ಬರೆದ ಕವಿತೆ ‘ಹೇಗಾಗಬಲ್ಲ ಅವ ಗೆಣೇಕಾರ’

ರಾತ್ರಿ ಬೆಲೆಯ ಗುಣಿಸುವ ಗುಣಿಕಾರ ಹೇಗಾಗ ಬಲ್ಲ ಅವ ನನ್ನ ಗೆಣೆಕಾರ ? ಉಬ್ಬು ತಗ್ಗು ಮುಟ್ಟಿ ಸವರಿ ಕಚ್ಚಿ ಕಲೆ…

ಸವಿತಾ ಮುದ್ಗಲ್ ಅವರು ಬರೆದ ಲೇಖನ ‘ಅಪ್ಪಂದಿರ ದಿನ’

ಜವಾಬ್ದಾರಿಯೊತ್ತ ಪ್ರತಿಯೊಬ್ಬ ತಂದೆ ಸ್ಥಾನದಲ್ಲಿರುವವರಿಗೆ “ಅಪ್ಪಂದಿರ ದಿನದ ವಿಶೇಷ ಅಭಿನಂದನೆಗಳು”. ಪ್ರಪಂಚಕ್ಕೆ ಜೀವವೊಂದು ಕಾಲಿಡಲು ಅಪ್ಪ,ಅಮ್ಮ ಇಬ್ಬರು ಇರಬೇಕು. ಉಸಿರು ನೀಡಲು…

ಹಿರಿಯ ಸಾಹಿತಿಗಳಾದ ಎಂ.ಆರ್. ಕಮಲ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ..

ಸಂದರ್ಶನ: ಸೂರ್ಯಕೀರ್ತಿ ಎಂ.ಆರ್.ಕಮಲ ಅವರ ಬದುಕು-ಬರೆಹ: ಪೂರ್ಣ ಹೆಸರು: ಮೇಟಿಕುರ್ಕೆ ರಾಮಸ್ವಾಮಿ ಕಮಲ ವೃತ್ತಿ: ಕನ್ನಡ ಪ್ರಾಧ್ಯಾಪಕರು ೧೯೫೯ರಲ್ಲಿ ಹುಟ್ಟಿದ ಎಂ.ಆರ್.ಕಮಲ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಮುಖವಾಡ’

ದಾರಿಯಲ್ಲೊಂದು ಪರಿಚಿತ ಮುಖವ ಕಂಡು ನಾ ನಗಲು, ಮುಖಗಂಟಿಕ್ಕಿ ನಡೆವ ಅವರು ಹೀಗೇಕೆಂದು ನಾ ಪೆಚ್ಚಾಗುತ್ತೇನೆ. ಮತ್ತೊಂದು ಮುಖ ಎದುರಾಗೆ, ನಾ…

ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಪ್ರಕೃತಿ ಹಾಗೂ ನೆರಳು’

ನೆರಳಾಗಿ ಬದುಕೆಂದು ಹಾರೈಸಿದಾ ದೇವ ಬದಕು ನೆರಳಾಗಿಸುವ ಕಾಯಕವು ನನದಾಯ್ತು ಗಿಡವಾಗಿ ಬೆಳೆದೆ ಮುಗುದ ಮಗುವಿನಂತೆ ಮರವಾಗಿ ಬೆಳೆದೆ ಶ್ರೀರಾಮನಂತೆ ವರವಾಗಿ…

ನೂರಅಹ್ಮದ ನಾಗನೂರ ಅವರು ಬರೆದ ಗಜಲ್

ಆ ಕನಸು ಈ ದೀಪ ಇಲ್ಲಿಯೇ ಉರಿಯುತಿರಲಿ ಪ್ರೀತಿಯ ಪ್ರಣಾಳಿಕೆಯಿದು ಇಲ್ಲಿಯೇ ಬಿಡುಗಡೆಗೊಳ್ಳಲಿ ನೀನು ಸದಾ ಸಂಧಿಸುತಿರು ಬಿಸಿಲು ಕಿರಣಗಳನಪ್ಪಿ ಮೋಡಮೇಣದ…

ವಿಷ್ಣು ಆರ್. ನಾಯ್ಕ ಅವರು ಬರೆದ ಕವಿತೆ ‘ಸಾಧನೆಯ ದಾರಿ’

ಏಳು.. ಎದ್ದೇಳು ಚಾತಕ ಪಕ್ಷಿ ಮೊದಲ ಮಳೆ ಹನಿಗೆ ಬಾಯ್ದೆರೆದು ಜಾಡ್ಯಗಳ ಕಿತ್ತೆಸೆದು ಪುಚ್ಚ ಬಿಚ್ಚು ಗರಿಗರಿಯ ಗೂಡು ಬಿಟ್ಟು ಕನಸುಗಳ…

ಮಲ್ಲಿಕಾರ್ಜುನ ಕೊಳ್ಳುರ ಅವರು ‘ಡೇಟಾ ದೇವರು ಬಂದಾಯ್ತು’ ಪುಸ್ತಕದ ಬಗ್ಗೆ ಬರೆದ ವಿಮರ್ಶೆ

  ಡೇಟಾ ಮತ್ತು ಮಾನವರ ಸಂಬಂಧ ಸಮೀಪ ಇದ್ದರು ಬಹಳ ದೂರ. ಗುರುರಾಜ್ ಅವರು ಬರೆದಿರುವ ಡೇಟಾ ದೇವರು ಬಂದಾಯ್ತು ಎಂಬ…

ನೀರುನಾಯಿಗಳಿಗೆ ನೆಲೆಯಾಗುವವೇ ಹಾವೇರಿ ಜಿಲ್ಲೆಯ ನದಿಪಾತ್ರಗಳು.. – ಮಾಲತೇಶ ಅಂಗೂರ

ವನ್ಯಜೀವಿ ಛಾಯಾಗ್ರಾಹಕ, ಲೇಖಕ  ಮಾಲತೇಶ ಅಂಗೂರ ಅವರು ತೆಗೆದ ಫೋಟೋ ಇತ್ತೀಚಿನ ದಿನಗಳಲ್ಲಿ ಹಾವೇರಿಜಿಲ್ಲೆಯ ತುಂಗಭದ್ರಾ ಹಾಗೂ ವರದಾನದಿಯಪಾತ್ರದಲ್ಲಿ “ನೀರುನಾಯಿ”ಗಳು ಹೆಚ್ಚಾಗಿ…

ನಾರಾಯಣಸ್ವಾಮಿ .ವಿ ಮಾಲೂರು ಅವರು ಬರೆದ ಗಜಲ್

ಕಿತ್ತೋದ ಚಪ್ಪಲಿಯನು ತಂದು ಹೊಲಿ ಎಂದ ಸೆವೆದೋದ ಬೂಟನು ಎಸೆದು ಹೊಲಿ ಎಂದ ದಾರ ಖಾಲಿಯಾಗಿದೆ ಸ್ವಾಮಿ ತರುವೆ ಎಂದಾಗ ನಿನ್ನ…

ಲಕ್ಷ್ಮೀದೇವಿ ಪತ್ತಾರ ಗಂಗಾವತಿ ಅವರು ಬರೆದ ಕವಿತೆ ‘ಬಂಧಿ’

ಬೆನ್ನು ಹತ್ತಿವೆ ನೆನಪುಗಳ ನೆರಳು ನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುವೆ ನಾನು ಮತ್ತೆ ಆಶೆಗಳ ಬಿಸಿಲ್ಗುದುರೆ ಓಡುತ್ತಿದೆ ಮುಂದೆ ಮುಂದೆ ಬಂಗಾರದ…

ಪು.ತಿ. ನರಸಿಂಹಾಚಾರ್ಯ ಅವರ ಕಾವ್ಯದ ಬಗ್ಗೆ, ಸಂತೋಷ್ ಟಿ ಅವರು ಮಾಡಿರುವ ವಿಶ್ಲೇಷಣೆ

ಭಾರತೀಯ ಕಲಾ ಲೋಕದ ಚಿಂತನೆಯಲ್ಲಿ ಆನಂದಾನೂಭೂತಿಯ ಕಾವ್ಯನ್ವೇಷಣೆಯಲ್ಲಿ ಭಾಗವತ ಪ್ರಜ್ಞೆಯನ್ನು ಹರಿಸಿದ ಕವಿ ಪು.ತಿ ನರಸಿಂಹಾಚಾರ್ಯ. ನವೋದಯದ ನವಿರಾದ ಭಾವಗಳ ಶೈಲಿಯಲ್ಲಿ…

ಈ ಭಾನುವಾರದ ಸಂದರ್ಶನದಲ್ಲಿ ಹಿರಿಯ ಸಾಹಿತಿಗಳಾದ ಎಂ.ಆರ್. ಕಮಲ

ಅಣ್ಣ-ತಮ್ಮ ಮಳೆಗಳು ಪುನರ್ವಸು ಹಾಗೂ ಪುಷ್ಯ! – ಸೂರ್ಯಕೀರ್ತಿ

ಬೆಳ್ ಬೆಳ್ಗೆಯೇ ಆಷಾಢದ ಮಳೆ ತೂತಾದ ಆಕಾಶದಿಂದ ‘ಜುಳ್’ನೆ ಸುರಿಯುತ್ತಲೇ ಇತ್ತು. ಹದವಾಗಿದ್ದ ಹೊಲ ಗದ್ದೆಗಳು ಮತ್ತೆ ನೀರು ತುಂಬಿಸಿಕೊಂಡು ಕಾಳುಕಡ್ಡಿ…

ಪರಶುರಾಮ್ ಎಸ್. ನಾಗೂರು ಅವರು ಬರೆದ ಕವಿತೆ ‘ಮುದಿ ನದಿ’

ನದಿ ನಡುವಲ್ಲೊಂದು ಕಲ್ಲುಗುಂಡು ಕುಳಿತಾವದರ ಮೇಲೆ ಬೆಳ್ಳಕ್ಕಿ ಹಿಂಡು ಬೇಸಿಗೆಯ ಮುದಿ ನದಿಗೆ ಮುತ್ತಿದೆ ಬೆಸ್ತರ ದಂಡು ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ…

ಅಚಲ ಬಿ ಹೆನ್ಲಿ ಅವರು ಬರೆದ ಮಕ್ಕಳ ಎರಡು ಕವಿತೆಗಳು

1 ಪುಟ್ಟನ ಆಲೋಚನೆ ಪುಟ್ಟ ಕಂದ ಗೀರಿದ ಗೋಡೆಯ ಮೇಲೊಂದು ಉದ್ದವಾದ ಗೆರೆ ಅಮ್ಮ ಬಂದೇಟಿಗೆ ಜಾಗ ಕಿತ್ತ ಮೆಲ್ಲನೇ…! ಬಂದು…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಸಮಯದ ಮಹತ್ವ’

ಸಮಯ ಯಾರಿಗೂ ಯಾವುದಕ್ಕೂ ಕಾಯುವುದಿಲ್ಲ, ನನ್ನ ಸಮಯ ಬರುತ್ತದೆ, ಎಂದು ಕಾಯುತ್ತಾ ಕುಳಿತರೆ, ಸಮಯ ಕಳೆದು ಹೋಗುತ್ತದೆ. ಅದಕ್ಕೆ ಸಮಯದ ಹಿಂದೆ…

ಜ್ಯೋತಿ ಕುಮಾರ್ ಎಂ. ಅವರು ಬರೆದ ಕವಿತೆ ‘ಹೇಗೆ ಸಾಧ್ಯ?’

ಬರವಣಿಗೆಗೂ ಬೇಲಿ ಹಾಕಿರುವಾಗ ಬರೆದಿದ್ದೆಲ್ಲ ನಿಜವಾಗಲು ಹೇಗೆ ಸಾಧ್ಯ? ಕಣ್ಣಿಗೆ ಹಳದಿ ಪೊರೆ ಕವಿದಿರುವಾಗ ನೋಡಿದ್ದೆಲ್ಲ ಸತ್ಯವಾಗಲು ಹೇಗೆ ಸಾಧ್ಯ? ಮನದಲ್ಲೊಂದು…

ಚೇತನ ಭಾರ್ಗವ ಅವರು ಬರೆದ ಲೇಖನ ‘ಬಾಲ್ಯದ ನೆನಪು’

  ಬಾಲ್ಯವೆಂಬುದು ಒಂದು ಮಧುರವಾದ ಸವಿನೆನಪು. ಪ್ರತಿಯೊಬ್ಬ ವ್ಯಕ್ತಿಗೂ ಬಾಲ್ಯವೆಂಬುದು ತಮ್ಮ ಜೀವನದ ಮೊದಲ ಹಂತ. ಬಾಲ್ಯಾವಸ್ಥೆಯಲ್ಲಿ ನಮಗೆ ಯಾವುದೇ ತೆರನಾದ…

ಭುವನೇಶ್ವರಿ ರು. ಅಂಗಡಿ ಅವರು ಬರೆದ ಲೇಖನ ‘ನಮ್ ಸರ್ಕಾರಿ ಸಾಲಿ ಹುಡುಗ್ರು ನಿಜವಾಗ್ಲೂ ಗ್ರೇಟ್ ಕಣ್ರೀ..’

ನಾನ್ ಇವತ್ ಹೇಳೋಕ್ ಹೊರಟಿದ್ದು ಯಾರೋ ಕಣ್ಣಿಗೆ ಕಾಣದೇ ಇರುವ ಪರಿಚಯಾನೇ ಇರದೇ ಇರೋ ಮಹಾನ್ ಸಾಧಕರ ಸ್ಟೋರಿ ಅಲ್ಲ. ನಮ್…

ಕನ್ನಡ ಹಬ್ಬಕ್ಕಾಗಿ ವೀರಲೋಕದಿಂದ ಬೆರಳಚ್ಚು ಪ್ರತಿಗಳ ಆಹ್ವಾನ

2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2023’ ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಐವತ್ತರ ಒಳಗಿರುವ ಸ್ವರಚಿತ…

ಆರ್. ಪವನ್‌ಕುಮಾರ್ ಶ್ರೀರಂಗಪಟ್ಟಣ ಅವರು ಬರೆದ ಕತೆ ‘ರಾಮಿ’

ಊರು ಇನ್ನೂ ನಿದ್ದೆಯ ಮಂಪರಿನಲ್ಲಿತ್ತು. ಆಗಾಲೇ ರಾಮಿ ಕೊಲೆಯಾದ ಸುದ್ದಿ ಬೀದಿಗಳಲ್ಲಿ ಓಡಾಡುತ್ತಿತ್ತು. ಯಾರ ಮನೆ ಕದ ತೆರೆದರು ಅದೇ ಮಾತು.…

ಚಂದ್ರಗೌಡ ಕುಲಕರ್ಣಿ ಅವರು ಬರೆದ ಕವಿತೆ ‘ಅಮೃತ ಸುಧೆಯ ಮಣ್ಣು’

ಜೀವಿಯ ಉಸಿರಿಗೆ ಹಸಿರನು ತುಂಬುವ ಅಮೃತ ಸುಧೆಯೆ ಮಣ್ಣು! ಪ್ರಕೃತಿ ಮಾತೆಯು ಲೋಕಕೆ ನೀಡಿದ ಜಡಚೇತನಗಳ ಕಣ್ಣು! ಅನಂತ ಗರ್ಭದ ಕಣಕಣದಲ್ಲು…

ಮಂಜುಳಾ ಪ್ರಸಾದ್ ಅವರು ಬರೆದ ಕವಿತೆ ‘ಅಂತರಾಳ’

ಲೋಕದ ದೃಷ್ಟಿಯಲಿ ನನ್ನ ಮನಸೊಂದು ವಿಶಾಲ ಸಾಗರ, ಅದರ ಅಡಿಯ ಅಂತರಾಳದಿ ಸಹಸ್ರ ಭಾವನೆಗಳ ಸಂಚಾರ, ಆದರೂ ಆ ಅಂತರಾಳದ ಬಗ್ಗೆ…

ಕುಮಾರಿ ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಕವಿತೆಯೆಂದರೆ..’

ಕವಿತೆಯೆಂದರೆ; ಮುಂಜಾನೆ ಕಿಟಕಿಯ ತೂರಿ, ಗಲ್ಲಕ್ಕೆ ಮೆಲ್ಲನೆ ಮುತ್ತಿಡುವ ಶರತ್ಕಾಲದ ಗಾಳಿ. ಕವಿತೆಯೆಂದರೆ; ಮುಗಿಲಾಳದ ಹನಿಸಿಡಿದು, ಹಠಾತ್ತನೆ ಇಳೆಗೊಲಿದು, ಶುಭ್ರ ಮಜ್ಜನಗೈಯ್ಯುವ…

ಕವಿತಾ ಹೆಗಡೆ ಅಭಯಂ ಅವರು ಬರೆದ ಕವಿತೆ ‘ಈ ಮಣ್ಣಿನ ಸೊಕ್ಕೆ!’

ಅರೆ ಕ್ಷಣ ಇವಳ ಮೇಲೆ ಕುಳಿತರೂ ಸಾಕು ಅರಿವೆ ತುಂಬ ಅರಳುವ ಚಿತ್ತಾರ ಮೊದಲ ಪ್ರೇಮಿ ಎದೆಯಲ್ಲಿ ಕೊರೆದಿಟ್ಟು ಹೋದ ಗಾಯದ…

ಶ್ರೀ ಎಂ ಎಚ್ ಲಷ್ಕರಿ ಅವರು ಬರೆದ ಲೇಖನ ‘ಇರುವೆ ಹೊತ್ತ ಭಾರ’

ಇದು ಕಥೆಯಲ್ಲ ; ಹಕೀಕತ್ತು ಬಡತನದ ಬೇಗೆಯಲ್ಲಿ ಬೆಂದು , ಇಲಾಖೆ ಕೊಟ್ಟ ಸಮವಸ್ತ್ರ ಧರಿಸಿ , ಬಹುದಿನಗಳಿಂದ ತಲೆಗೆ ಎಣ್ಣೆಯೂ…

ಬಸವರಾಜ ಕಿರಣಗಿ ಇಂಡಿ ಅವರು ಬರೆದ ‘ಕಂಗ್ಲಿಷ್ ಹನಿಗಳು’

earth-ಹೀನ —————— ಮಾನವೀಯತೆ ಇಲ್ಲದ ಭೂಮಿಯ ಮೇಲಿನ ಬದುಕು..!   sun-ಮಾರ್ಗ —————— ಭೇದವಿಲ್ಲದೆ ಬೆಳಕ ನೀಡುವ ಸೂರ್ಯನ ಸಂದೇಶ..!  …

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಅಹಂ ಕಾಯ’

ಅಹಂಕಾರದ ಮಾಯೆ ಈ ಕಾಯ, ಗತ್ತಿಂದ ಬೀಗ ಬೇಡ,ತಾತ್ಕಾಲಿಕ ಈ ಕಾಯ, ಅತಿ ಸೂಕ್ಷ್ಮ,ನಿಗೂಢ ಮಣ್ಣ ಈ ಕಾಯ. ಮಣ್ಣ ಧೂಳು…

ದ್ವಾರನಕುಂಟೆ ಪಿ ಚಿತ್ತಣ್ಣ ಅವರು ಬರೆದ ಕವಿತೆ ‘ಸಾಲುಹನಿಗಳ ದಾರಿ’

ಮಳೆ ಹನಿಯ ಜಾಡಿನಲಿ ಹೆಜ್ಜೆಯ ಗುರುತುಗಳು ಕೆನ್ನೆಯ ಮೇಲೆ. ಅವಳು ಬಹು ಮಾಗಿದ್ದಾಳೆ ಒಳಗೊಳಗೆ ಅದಕ್ಕೆ ಮೌನವಾಗಿದ್ದಾಳೆ. ಕೊಂಚ ನಗುವುದಕ್ಕೂ ಮುನ್ನ…

ಈ ವಾರದ ಸಂದರ್ಶನದಲ್ಲಿ ಲೇಖಕಿ, ವಿಮರ್ಶಕಿ ಎಲ್.ಜಿ. ಮೀರಾ ನಮ್ಮೊಂದಿಗೆ..

ಸಂದರ್ಶನ: ಸೂರ್ಯಕೀರ್ತಿ ಎಲ್.ಜಿ.ಮೀರಾ ಅವರ ಬದುಕು-ಬರೆಹ: ಪೂರ್ಣ ಹೆಸರು: ಲಕ್ಷಣಸಂದ್ರ ಗುರುರಾಜರಾವ್ ಮೀರಾ ವೃತ್ತಿ: ಕನ್ನಡ ಪ್ರಾಧ್ಯಾಪಕರು, ಮಹಾರಾಣಿ ವಿಜ್ಞಾನ ಕಾಲೇಜು,…

ಈ ಭಾನುವಾರದ ಅತಿಥಿಯಾಗಿ ಲೇಖಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಖಗದ ತುಡಿತ’

ಸಾಲು ಮರವು ಸಾಲದಾಗಿದೆ ನಾಕು ದಿಕ್ಕಿಗೂ ಒಣಮರವೇ ಭಾಗವಾಗಿದೆ ಹೆಜ್ಜೆ ಹೆಜ್ಜೆಗೂ ಚಿಗುರ ಒಗರ ಸವಿದುಕೊಂಡು ಲಾಲಿ ಹಾಡಿದೆ ದೂರಮರದ ಸವಿಯನುಂಡು…

ಸುಮಾವೀಣಾ ಅವರು ಬರೆದ ಪ್ರಬಂಧ ‘ಶೀತದ ಸಮರ ಸಿಂಬಳನಾದ’

ಶೀತಲ ಸಮರ ಪದ ಎಲ್ಲರಿಗೂ ಪರಿಚಿತವೆ ಹಾಗಂತ ಇದು ಇತಿಹಾಸದ ಶೀತಲ ಸಮರವಲ್ಲ ಅದೇ….. ಮಳೆಗಾಲದಲ್ಲಿ ಹವಾಮಾನ ವೈಪರೀತ್ಯವಾದಾಗ ನಾವು ಕಷಾಯ,…

ಶಾರದಾಸಿಂಗ್ ಶ್ರಾವಣಸಿಂಗ್ ರಜಪೂತ ಅವರು ಬರೆದ ಕವಿತೆ ‘ನಾಳೆಗಳು ನಮ್ಮವು!’

ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು ನೆನಪುಗಳ ಗೋರಿ ಮೇಲೆ ನಿರ್ಮಿಸು ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ ಏಕೆಂದರೆ ಕಳೆದದ್ದು ನಮ್ಮದಲ್ಲ; ನಾಳೆಗಳು…

ಸಿದ್ದನಗೌಡ ಬಿಜ್ಜೂರ. ಸರೂರ ಅವರು ಬರೆದ ಮಕ್ಕಳ ಕವಿತೆ ‘ಬೇಸಿಗೆ ಕಾಲ ಕಷ್ಟ ಕಷ್ಟ’

ಬೇಸಿಗೆ ಕಾಲ ಕಷ್ಟ ಕಷ್ಟ ಬಿಳಿ ಬಟ್ಟೆ ತೊಡಬೇಕು ಬೇಸಿಗೆ ಕಾಲ ಕಷ್ಟ ಕಷ್ಟ ಬಹಳ ನೀರು ಕುಡಿಬೇಕು ಬೇಸಿಗೆ ಕಾಲ…

ಸದಾನಂದ ಗಂಗನಬೀಡು ಅವರು ಬರೆದ ಕತೆ ‘ನಾಲೆ’

ಮುಂಗಾರು ಮಳೆ ಅಬ್ಬರಿಸಿ ಧರೆಗಿಳಿಯುತ್ತಿತ್ತು. ನೆಹರೂ ನಗರ ಹಾಗೂ ಸರಸ್ವತಿಪುರವನ್ನು ವಿಭಜಿಸಿದ್ದ ನಾಲೆ ಮಳೆಯ ರಭಸಕ್ಕೆ ಉಕ್ಕೇರಿ ರಸ್ತೆಯ ಮೇಲೆ ಮಳೆ…

ಸಂತೋಷ್ ಟಿ ಅವರು ಬರೆದ ಕವಿತೆ ‘ನಿನ್ನ ಮೋಹದ ಕೆಂಡರಾಶಿ’

ನಿನ್ನ ಮೋಹದ ಕೆಂಡರಾಶಿಯ ಮೇಲೆ ನಿಲ್ಲಿಸಿ ಸುಡುವುದೆಂದು ಕೇಳಿದರೆ ಏನು ಹೇಳಲಿ ನಾನು ದಹಿಸುವುದಾದರೆ ದಹಿಸಿ ಬಿಡು ಒಮ್ಮೆ ಸುಟ್ಟು ಬೂದಿಯಾಗುತ್ತೇನೆ…

ಚಂದ್ರಗೌಡ ಕುಲಕರ್ಣಿ ಅವರು ಬರೆದ ಮಕ್ಕಳ ಕವಿತೆ ‘ಪಂಚ ತಂತ್ರದ ಪ್ರಶ್ನೆ’

  ಗಾಳಿ ಬಂದರೆ ಮಣ್ಣಿನ ಹೆಂಟೆ ತರಗೆಲೆ ಮೇಲೆ ಕುಳಿತು ! ಜೀವದ ಗೆಳೆಯನ ರಕ್ಷಿಸುತಿದ್ದಿತು ಅನುಪಮ ಪ್ರೀತಿಗೆ ಸೋತು !…

ಡಾ.ವೈ.ಎಂ.ಯಾಕೊಳ್ಳಿ ಅವರು ಬರೆದ ಕವಿತೆ ‘ಗುರಿಯಿಲ್ಲದ ದಾರಿಯಲ್ಲಿ’

ನಡೆಯುತ್ತಿದ್ದೇನೆ ಗುರಿ ಇರದ ದಾರಿಯಲ್ಲಿ ಈಗ ನಡೆಯೂ ಬೇಸರವಾಗಿದೆ ಸೋಲು ನಡೆವ ಕಾಲಿಗೆ ಹೊರತು ಹೋಗುವ ದಾರಿಗಲ್ಲ ಅವರು ತಮ್ಮ ಗೆಲವಿನ…

ಎಸ್.ಪಿ. ಮಹದೇವ ಹೇರಂಬ ಅವರು ಬರೆದ ಕವಿತೆ ‘ಮನುಜ ಕುಲ’

ಕುಲವಾವುದಾದರೇನು ಮನವ ಅರಿತರೇ ಸಾಕು ಮಾನವೀಯತೆಯ ನೆಲೆಯಲ್ಲಿ ನಾವಿರಬೇಕು ಕುಲದಗೊಡವೆಯು ಬೇಡ ಕಲ್ಮಶದ ಕಸವ ಎಸೆದು ಕಾಯಕದ ಎದೆಯಬೆಸೆದು ಕದವ ತೆರೆಯಲೇಬೇಕು…

ಡಾ.ರತ್ನಾಕರ ಸಿ ಕುನುಗೋಡು ಅವರು ಬರೆದ ಕವಿತೆ ‘ನೋವುಂಡ ಪದಗಳು’

ಸುಟ್ಟ ಬೂದಿಯಲ್ಲಿ ಹುಟ್ಟಿದ ಕವಿತೆಗಳು ತೊಟ್ಟು ಕಳಚಿ ತೊಟ್ಟು ಬಣ್ಣಬಣ್ಣದ ರೆಕ್ಕೆ ನಿರ್ದಿಗಂತ ಏರುತಿಹವು ಮೃಷ್ಟಾನ್ನ ಮುಷ್ಟಿಯಲ್ಲಿ ಮೊಗ್ಗಾದ ಕವಿತೆಗಳು ರತ್ನಗಂಬಳಿಹೊದ್ದು…

ಡಾ.ಎಚ್.ಎಸ್. ಸತ್ಯನಾರಾಯಣ ಅವರು ಬರೆದ ವಿಮರ್ಶೆ ‘ಟ್ರಂಕು ತಟ್ಟೆ ಓದಿದಾಗ’

ಗುರುಪ್ರಸಾದ್ ಕಂಟಲಗೆರೆಯವರ ‘ಟ್ರಂಕು ತಟ್ಟೆ’ ಎಂಬ ಹಾಸ್ಟೆಲ್ ಅನುಭವದ ಕಥನ ಇತ್ತೀಚಿನ ಮುಖ್ಯ ಕೃತಿಗಳಲ್ಲೊಂದು. ದಟ್ಟವಾದ ತಾಜ ಮಾದರಿಯ ಅನುಭವಗಳಿಗೆ ಅಕ್ಷರದ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕತೆ ‘ಫಾತಿಮಾ ಮತ್ತು ಇತರ ಗೋರಿಗಳು’

ಕರ್ಕಶವಾದ ಧ್ವನಿಯೊಂದು ,ತಲೆಯ ಮೇಲೆ ಮೊಟಕುತ್ತಾ.. “ನೀರವ ರಾತ್ರಿಯಲ್ಲೇಕೆ ಮುಸು ಮುಸು ಮುಸಲಧಾರೆ. ನಡೆ ಎದ್ದು. ನಾವೀಗ ವಾಯುವಿಹಾರ ಮಾಡುವ ಸಮಯ.…

ರಾಹುಲ್ ಸರೋದೆ ಅವರು ಬರೆದ ಕವಿತೆ ‘ಏನಾದರು ಕೊಡಿ?’

ಸ್ವಾಮ್ಯಾರಾsss ಊಟಮಾಡಿ ಮೂರು ದಿನಾತು ಬೇಡಿ ಕಾಡಿದೆ ಅವರಿವರ ಒಂದು ತುತ್ತು ಅನ್ನ ಸಿಗದಾತು… ಏನಾದರು ಕೊಡಿ ? ಬಡಪಾಯಿಯ ಹೊಟ್ಟೆಗೆ.…

ಮಾಸ್ತಿ ಎಂಬ ಹಿರಿಯಜ್ಜ – ಡಾ.ಎಚ್.ಎಸ್. ಸತ್ಯನಾರಾಯಣ

ಮಾಸ್ತಿಯವರನ್ನು ನೆನೆಯುವುದೆಂದರೆ ಕನ್ನಡದ ಸಂಸ್ಕೃತಿಯು ರೂಪಿಸಿದ ಮಹಾಪುರುಷನೊಬ್ಬನನ್ನು ನೆನಪು ಮಾಡಿಕೊಂಡಂತೆ. ಜೂನ್ ೬ ಅವರು ಹುಟ್ಟಿದ ದಿನವೂ ಹೌದು, ತೀರಿಕೊಂಡ ದಿನವೂ…

ಜಬೀವುಲ್ಲಾ ಎಂ. ಅಸದ್ ಅವರು ಬರೆದ ಕವಿತೆ ‘ನಾನೊಮ್ಮೆ ಮಹಾವೃಕ್ಷವಾಗಿದ್ದೆ’

ಅಂದು… ಒಂದು ಸಣ್ಣ ಬೀಜವಾಗಿ ಮಣ್ಣಿನ ಕಣಕಣಕಣಗಳ ನಡುವೆ ಅಡಗಿ ಕಾಲಾಂತರದಿ ಧ್ಯಾನಿಸಿ ಮುಗಿಲ ಮೇಘ ತುಡಿದು ಹನಿಹನಿದು ಮಳೆಯಾಗಿ ಇಳೆಗೆ…

ಕೆ. ಪಿ. ಮಹಾದೇವಿ ಅರಸೀಕೆರೆ ಅವರು ಬರೆದ ಕವಿತೆ ‘ಮುಂಗಾರ ಕನಸು’

ಮಿಕ್ಕಿದ್ದನ್ನೆಲ್ಲಾ ಮೃಗಶಿರಕ್ಕೆ ಬಿತ್ತಿ, ಹಸನಾದ ಮೇಲೆ ಭರಣಿ ತುಂಬದ ಮುಂಗಾರ ಕನಸುಗಳು… ಆರ್ಭಟಿಸುವ ಆರಿದ್ರಕ್ಕೆ ಕಂಪಿಸುತ್ತಾ, ಹಿಂಗಾರ ಕನಸುಗಳ ಮೂಟೆಯನು ಬಿತ್ತನೆಗೆ…

‘ಹಾಲಕ್ಕಿಯ ನೈಟಿಂಗೇಲ್’ ಸುಕ್ರಜ್ಜಿಯೊಂದಿಗೆ ಮಾತು-ಕಥೆ – ರೇಣುಕಾ ಹನ್ನುರ್

ಸುಕ್ರಜ್ಜಿಯೊಂದಿಗೆ ಮಾತುಕತೆಯಲ್ಲಿ ವಿದ್ಯಾರ್ಥಿಗಳು.. ಕಲಿಕೆಯ ಹಂತದಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಭಾಗವಾಗಿ ನಾವು ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಭೇಟಿಕೊಟ್ಟಿದ್ದೆವು. ಅಲ್ಲಿ…

ಸಾಹಿತಿಗಳಾದ ಜ. ನಾ. ತೇಜಶ್ರೀ ಅವರೊಂದಿಗೆ ಮಿಂಚುಳ್ಳಿ ವಿಶೇಷ ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ ಜ.ನಾ. ತೇಜಶ್ರೀ ಅವರ ಬದುಕು-ಬರೆಹ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಯವರೊಂದಿಗೆ.. ಜ.ನಾ.ತೇಜಶ್ರೀಯವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ…

ಸಿ. ಎಸ್. ಭೀಮರಾಯ (ಸಿಎಸ್ಬಿ) ಅವರು ಬರೆದ ವಿಮರ್ಶೆ ‘ಕಾಂತಾಮಣಿಯ ಕನಸುಗಳು: ಕೌಟುಂಬಿಕ ದೃಷ್ಟಿಕೋನದ ಕಥೆಗಳು’

ಕಾಂತಾಮಣಿಯ ಕನಸುಗಳು: ಕೌಟುಂಬಿಕ ದೃಷ್ಟಿಕೋನದ ಕಥೆಗಳು ಕಾಂತಾಮಣಿಯ ಕನಸುಗಳು ಲೇ: ಪ್ರೊ. ಕೃಷ್ಣ ನಾಯಕ ಪುಟ:೯೬, ಬೆಲೆ:೧೦೦/- ಪ್ರಕಾಶನ: ಕನ್ನಡನಾಡು ಲೇಖಕರು…

ಸುವರ್ಣಾ ಭಟ್ಟ ಅವರು ಬರೆದ ಕತೆ ‘ಮದುವೆ ಮತ್ತು ಹೊಂದಾಣಿಕೆ’

ಮನೆಯ ಕರೆಗಂಟೆಯ ಸದ್ದಾದಾಗ ಅಡುಗೆ ಮನೆಯಲ್ಲಿದ್ದ ಜನನಿ, ಬೆಳಿಗ್ಗೆ ಬೆಳಿಗ್ಗೆ ಯಾರು ? ಬಂದಿರಬಹುದು! ಎಂದು ಯೋಚಿಸುತ್ತಾ! ಹೊರಗಡೆ ಬಂದು ಬಾಗಿಲು…

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಬಯಲಲ್ಲಿ ಬಿದ್ದ ಬಣ್ಣ’

ಸಿಟ್ಟುಸುಣ್ಣ ಬಯಸಿ ಬಂದು ನಾಲಿಗೆಗೆ ತಗುಲಿ ಸುಟ್ಟು ಕೊಂಡಿದೆ ಜಗಳಕ್ಕಿಳಿದ ಅಹಂಕಾರವೆಲ್ಲ ಹರಿದು ಬಂದು ರುಚಿ ಇಲ್ಲದ ಸತ್ಯವ ಬೇಯಿಸಿಕೊಂಡಿದೆ ಬಯಲಲ್ಲಿ…

ಶೋಭಾ ರಾಮಮೂರ್ತಿ ಅವರು ಬರೆದ ಲೇಖನ ‘ಒಲವಿನೋಲೆ ಅಂದು-ಇಂದು’

‘ಪಲ್ ಪಲ್ ದಿಲ್ ಕೇ ಸಾಥ್ ತುಮ್ ರಹತೀ ಹೋ…’ ಚಲನಚಿತ್ರದಲ್ಲಿ ನಾಯಕ ಬರೆದ ಪತ್ರಗಳನ್ನೋದುತ್ತಾ…ನಾಯಕಿ ತನ್ನ ಇರುವನ್ನೇ ಮರೆತು ಪ್ರೇಮಲೋಕದಲ್ಲಿ…

ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಬರೆದ ಕವಿತೆ ‘ವಿಪರ್ಯಾಸ’

ಕಣ್ಣೀರು ಹಾಕುವ ಮೊಸಳೆಗಳು ಹೆಗಲು ಏರಿ ಹಾರಿವೆ ಬಾನೆತ್ತರ ಬಾಯಲ್ಲಿ ಪಾಸಿಟಿವ್ ಬೆಣ್ಣೆ ಹಿಡಿದ ಗೋಸುಂಬೆಗಳು ಮಿಂಚಿವೆ ಮಿರಮಿರ ಗುಂಪಿಗೆ ಸೇರದ…

ಅಭಿಷೇಕ ಬಳೆ ಮಸರಕಲ್ ಅವರು ಬರೆದ ‘ಗಜಲ್’

ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ ಸಂಜೆಯ ತಂಗಾಳಿಗೆ…

ವಿಶ್ವ ಪರಿಸರ ದಿನ – ಅತಿಥಿಯಾಗಿ ಸಾಲುಮರದ ತಿಮ್ಮಕ್ಕನವರು..

ವಿಶ್ವ ಪರಿಸರ ದಿನದ ಅಂಗವಾಗಿ ಸಂತ ಫ್ರಾನ್ಸಿಸ್ ಕಾಲೇಜು ಕೋರಮಂಗಲ ಬೆಂಗಳೂರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಈ ಕಾರ್ಯಕ್ರಮವನ್ನು…

ಮಂಜುಳಾ ಜಿ. ಎಸ್. ಪ್ರಸಾದ್ ಅವರು ಬರೆದ ಎರಡು ಕವಿತೆಗಳು

1) ನೆಪ..! ನೆಪಗಳೇ ಹಾಗೆ.. ಹೊಳೆಯಲ್ಲಿ ಮುಳುಗುವವನಿಗೆ ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ! ನೆಪಗಳೇ ಹಾಗೆ.. ಬರುವುದು ಭೀಕರ ಬರಗಾಲದಲ್ಲಿ…

ಮನೋಜ್. ಎನ್. ಜವಳಿ ಅವರು ಬರೆದ ಕತೆ ‘ಬೈಕಿನ ಭೂತ’

ಕಾವೇರಿ ಕಲ್ಲೇಶನಿಗೆ “ರೀ ಆ ಸುಬ್ಬಣ್ಣನ ಕಥೆ ಏನ್ರೀ ಮಾಡಿದ್ರಿ? ಕೊಟ್ಟಿರೋ ದುಡ್ಡು ಕೇಳಿದ್ರಾ ಇಲ್ಲಾ ?” ಎಂದಳು.  “ಏ ನಾನು…

ಈ ಭಾನುವಾರದ ಅತಿಥಿಯಾಗಿ ಹಿರಿಯ ಸಾಹಿತಿಗಳಾದ ಜ. ನಾ. ತೇಜಶ್ರೀ

ಇ-ಮೇಲ್: editor@minchulli.com ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟ ಮತ್ತು ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. Email: editor@minchulli.com Website: https://minchulli.com Link: https://minchulli.com/visheshasandarshana/ Facebook…

ಪ್ರಕಾಶ ರಾಜಗೋಳಿ ಅವರು ಬರೆದ ಕವಿತೆ ‘ಅಂದಿನಿಂದ ಇಂದಿನವರೆಗೆ’

ನೋಡಿದ್ದೀರಿ ನೀವು, ಬ್ರಿಟಿಷರ ದುರಾಡಳಿತ,ಕಿಂಗ್ ಜಾರ್ಜರ ರಾಜಪ್ರಭುತ್ವ ನೋಡಿದಿರಲ್ಲ ನೆಹರುನಿಂದ ಮೋದಿವರೆಗೆ ಸ್ವರಾಜ್ಯ, ಪ್ರಜಾಪ್ರಭುತ್ವ ಅಂದು ಹೇಳದಿದ್ರೆ “ಕಿಂಗ್ ಇಸ್ ಗಾಡ್”…

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಬರೆದ ಕವಿತೆ ‘ಎದೆಯೊಳಗಿನ ನದಿ’

ಸಿಕ್ಕಾಪಟ್ಟೆ ಇದ್ದವು ಮಾತುಗಳು ಎಷ್ಟೆಂದರೆ ಸಂಖ್ಯೆಯಲ್ಲಿ ಎಣಿಸಲಾಗದಷ್ಟು ಆಕಾಶದ ನಕ್ಷತ್ರಗಳನ್ನಾದರೂ ಎಣಿಸಬಹುದು ಎದೆಯ ಮಾತುಗಳನ್ನಲ್ಲ ಎದೆಯೊಳಗೆ ಅಡ್ಡಾಡಿದವು ತುಂಬಿಕೊಂಡವು ನದಿಯಂತೆ ಸಂಯಮದ…

ರವಿಕುಮಾರ ಜಾಧವ ಅವರು ಬರೆದ ಕವಿತೆ ‘ಮಾತೃತ್ವ ಪ್ರೇಮ’

ನನ್ನೊಳಗಿನ ಜಡಗೊಂಡ ಕತ್ತಲನ್ನು ಕದಲಿಸುವ, ಪ್ರೀತಿ ಪ್ರೇಮದ ಮೋಹದ ಬೆಳಕನ್ನು ನಿಂದಿಸುವ, ಜೀವಂತ ಪ್ರೇಮವನ್ನು ಹದಗೆಡಿಸುವ ಸಂಬಂಧ, ಅವ್ವನ ಇರುವಿಕೆಯ ಹೆಣ್ತನವನ್ನು…

ಊದು ದಾಸಯ್ಯ ನಿನ್ನ ಶಂಖ ಜಾಗಟೆಯ! – ಸೂರ್ಯಕೀರ್ತಿ

ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ ‘ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ’ ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ…

ಕೌಂಡಿನ್ಯ ಕೊಡ್ಲುತೋಟ ಅವರು ಬರೆದ ಕತೆ ‘ನಿರ್ಬಾಧ್ಯ’

“ಚಿನ್ನದ್ ತಟ್ಟೆ ಮಾಡೋ ಅಕ್ಕಸಾಲಿಗೆ ಅದ್ರಲ್ ಉಣ್ಣೋ ಭಾಗ್ಯ ದಕ್ಕೋದುಂಟೇನು ಗೋವಿಂದಣ್ಣಾ?” ಲಚ್ಚನ ಈ ಮಾತಿನಲ್ಲಿ ದಶಮಾನಗಳಿಂದ ಹುದುಗಿದ್ದ ನೋವಿನ ಗುರುತು…

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ರಾಧೆಗೊಂದು ಪ್ರಶ್ನೆ!’

ಇಂದೇಕೋ.. ನನ್ನಲ್ಲಿ ನೀನು, ನಿನ್ನಲ್ಲಿ ನಾನು ಬೆರೆತಿದ್ದರೂ ಬೇರೆಯಾಗಲು ಜೀವ ತಲ್ಲಣಿಸಿದೆ. ದೂರಮಾಡದೆ ನಿನ್ನ ಹಾಗೆಯೇ ತಬ್ಬಿರಲು ಈ ಸಂಜೆಯ ಮಬ್ಬು…

ಅಚಲ ಬಿ ಹೆನ್ಲಿ ಅವರು ಬರೆದ ಲೇಖನ ‘ಗಿಫ್ಟ್ ಸೆಲೆಕ್ಷನ್ ಎಂಬ ಮಾಯಾಲೋಕ’

ಈಗಂತೂ ಎಲ್ಲಿ ನೋಡಿದರೂ ಗಿಫ್ಟ್ಗಳದ್ದೇ ಹವಾ ಎನ್ನಬಹುದು. ಮದುವೆ, ಮುಂಜಿ, ಹುಟ್ಟುಹಬ್ಬ, ಗೃಹಪ್ರವೇಶ, ಹಬ್ಬ ಹರಿದಿನ ಹೀಗೆ… ಒಂದೇ ಎರಡೇ ಗಿಫ್ಟ್…

‘ನೆರಳಿಗಂಟಿದ ನೆನಪು’ ಪುಸ್ತಕದ ಬಗ್ಗೆ ಅಬ್ದುಲ್ ಹೈ.ತೋರಣಗಲ್ಲು ಅವರು ಬರೆದ ವಿಮರ್ಶೆ

ವಿನಯ ಮತ್ತು ವಿವೇಕವನ್ನ ಮೈಗೂಡಿಸಿಕೊಂಡ ಗಜಲ್ಕಾರ ಗಜಲ್ ಸಂಕಲನ : ‘ನೆರಳಿಗಂಟಿದ ನೆನಪು’ ಕವಿ : ಶಿವಕುಮಾರ ಕರನಂದಿ ಬೆಲೆ :…

ಉದಯಭಾನು ಉನ್ನತ ಅಧ್ಯಯನ ಕೇಂದ್ರದಿಂದ ‘ಶಾಸ್ತ್ರೀಯ ಕನ್ನಡ ಡಿಪ್ಲೊಮಾ ತರಗತಿಗೆ’ ಅರ್ಜಿ ಆಹ್ವಾನ

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಮೇ ಫ್ಲವರ್ ಎಂದರೆ..’

  ಮೇ ತಿಂಗಳು ಎಂದರೆ ಮರೆಯಲಾಗದಂತಹ ನೂರಾರು ನೆನಪುಗಳ ಸಾಲು, ಶಾಲೆಗೆ ರಜೆ.. ತೋಟ ಕಾಡು ಬೆಟ್ಟ ಗುಡ್ಡಗಳಲ್ಲಿ ಸುತ್ತಾಟ, ಹರಿವ…

ನಿರಂಜನ ಕೇಶವ ನಾಯಕ ಅವರು ಬರೆದ ಮಕ್ಕಳ ಕತೆ ‘ಪುಟ್ಟ ಮತ್ತು ಗಾಂಧಿ’

ಆ ದಿನ ನಾಗರ ಪಂಚಮಿಯ ಸಂಭ್ರಮ. ಪುಟ್ಟನ ಮನೆಯಲ್ಲಿ ಸಡಗರ ಮನೆಮಾಡಿತ್ತು. ಪುಟ್ಟನ ಅಮ್ಮ ಬೇಗ ಎದ್ದು ಪೂಜೆಗೆ ಎಲ್ಲವನ್ನು ಸಜ್ಜು…

ಚೇತನ ಭಾರ್ಗವ ಅವರು ಬರೆದ ಲೇಖನ ‘ತಾಯ್ತನದ ಸವಿ’

ತಾಯ್ತನ ಎಂಬುದು ಹೆಣ್ಣಿಗೆ ಭಗವಂತ ನೀಡಿರುವ ಒಂದು ವರ. ಪ್ರತಿಯೊಂದು ಹೆಣ್ಣಿಗೆ ತಾಯ್ತನ ತನ್ನೊಳಗೆ ಇರುತ್ತದೆ. ಅವಳು ತಾಯಿಯಾದಾಗ ಆ ತಾಯ್ತನಕ್ಕೆ…

ಷಣ್ಮುಖಾರಾಧ್ಯ ಕೆ ಪಿ ಅವರು ಬರೆದ ಕವಿತೆ ‘ಸ್ಥಿತ ಪ್ರಜ್ಞ’

ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ ದೂರದಿಂದ…

ಲಕ್ಷ್ಮಿ ಕಿಶೋರ್ ಅರಸ್ ಅವರು ಬರೆದ ಕವಿತೆ ‘ಕರುಣೆಯ ಕೊಳ’

ಪ್ರಭುತ್ವದ ಕಾಲದಲ್ಲಿತ್ತು ನನಗೆ ವೈಭವ ಮಳೆ ಸುರಿದು ಉಕ್ಕುತ್ತಿತ್ತು ನನ್ನ ಒಡಲು ಶುದ್ಧವಾಗಿ ನಾನು ಎಲ್ಲರ ಮನೇಸೇರುತ್ತಿದ್ದೆ ಊರಿನ ಆರೋಗ್ಯದ ಮೂಲವಾಗಿದ್ದೆ.…

ಹಿರಿಯ ಸಾಹಿತಿಗಳಾದ ವೈದೇಹಿ ಅವರೊಂದಿಗೆ ಮಿಂಚುಳ್ಳಿ ವಿಶೇಷ ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ                             …

ಮಿಂಚುಳ್ಳಿ ಪಬ್ಲಿಕೇಷನ್ನಿನ ಹೊಸ ಪುಸ್ತಕ ‘Love is a Divine Fragrance’

‘Love is a Divine Fragrance’ An anthology of world poetry in gender issues. Publisher: Minchulli Publications…

‘ಕಾಡು-ಮೇಡು’ ಕೃತಿಯ ಬಗ್ಗೆ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಬರೆದಿರುವ ಟಿಪ್ಪಣಿ

‘ಕಾಡು-ಮೇಡು’ ಲೇಖನಗಳು ಲೇಖಕರು: ಮಾಲತೇಶ ಅಂಗೂರ ಪುಟ: ೧೩೫, ಬೆಲೆ: ೨೫೦/ ರೂ ಪ್ರಕಾಶಕ: ಶ್ರಮಿಕ ಪ್ರಕಾಶನ , ಕೂಲಿಯವರ ಓಣಿ,…

ಪ್ರಭುರಾಜ ಅರಣಕಲ್ ಅವರು ಬರೆದ ‘ಮಕ್ಕಳ ಮೂರು ಪದ್ಯಗಳು’

(೧) ಗುಂಡನ ಅಂಗಡಿ ಊರಮುಂದಿನ ಶಾಲೆಯ ಎದುರು ಗುಂಡ ಅಂಗಡಿ ತೆರೆದಿದ್ದ ಅಂಗಡಿ ಮುಂದೆ ದೊಡ್ಡದೊಂದು ಬೋರ್ಡು ನೇತುಹಾಕಿದ್ದ “ನಗದಿ ಪ್ರೇಮ…

ಗೀತಾ ಹೆಗಡೆ ದೊಡ್ಮನೆ ಅವರು ಬರೆದ ಕವಿತೆ ‘ತಾವು ಹುಡುಕುವ ಹಾದಿ’

ಕವನ ನನ್ನದಾಗಿತ್ತೆಂದು ಬೀಗುವಾಗ ತಿಳಿದಿರಲಿಲ್ಲ ಅದು- ನನ್ನದಾಗಿತ್ತೆಂದು? ಮುತ್ತಜ್ಜನ ಅಜ್ಜ ಕಾಳುಣಿಸಿ ಪೊರೆದ ಅಕ್ಷರದ ಹಕ್ಕಿ ಓಲೆಗರಿ ಕೆದರುತ್ತ ಹಾರಿ ಹಾರಿ…

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಬಾಳಲಿ ಭರವಸೆಯಿಡು’

ಮತ್ತೆ ಮತ್ತೆ ನೀ ಅತ್ತು ಕೊರಗದಿರು ಬಾಳಲಿ ಭರವಸೆಯಿಡು ಮನವೆ ಬತ್ತಿದ ಕೆರೆಯಲು ನೀರು ತುಂಬುವುದು ಎಂಬ ಸತ್ಯವ ನೀ ಅರಿ…

ತಿಲಕಾ ನಾಗರಾಜ್ ಹಿರಿಯಡಕ ಅವರು ಬರೆದ ಕತೆ ‘ನಿನ್ನೆ ನಿನ್ನೆಗೆ..’

ಚಪ್ಪಾಳೆಯ ಸದ್ದು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿತ್ತು. ಆ ಚಪ್ಪಾಳೆಯಲ್ಲಿ ನನ್ನವರು ಅಂದುಕೊಂಡ ಯಾರ ಕೈಗಳೂ ಜತೆಯಾಗಿಲ್ಲ ಎಂದುಕೊಂಡಾಗ ಎದೆಯೊಳಗೆಲ್ಲಾ ಸಂಕಟವಾಗಿತ್ತು. ಸಾಧನೆಯ…

ಹರೀಶ ಕೋಳಗುಂದ ಅವರು ಬರೆದ ಕವಿತೆ ‘ಮಾಯಾ ಪೆಟ್ಟಿಗೆ’

ಆಕಾಶದ ತಿರುಗಣೆಯಲ್ಲಿ ಚಂದ್ರನ ಟಾರ್ಚಿನ ಕಣ್ಬೆಳಕು ಕಾಲನ ಕಾಲಿಗೆ ಕಡೆಗೀಲಾಗಿದೆ ಆಟೋಂಬಾಂಬಿನ ತಿದಿಮುರುಕು ಕಾಡಿನ ಕುಸುಮದ ಎದೆಯೂ ಕಲ್ಲು ಮಂಚದ ಮೇಗಡೆ…

ಶಾರದ ಎಸ್ ಬೆಳ್ಳಿ ಅವರು ಬರೆದ ಕವಿತೆ ‘ಅರೆ-ಬರೆ’

ಹರಿದ ಮಾಸಲು ಅಂಗಿ ಮೊಣಕಾಲ್ಮೇಲಿನ ತುಂಡು ಚಡ್ಡಿ ಹೆಗಲ ಮೇಲಿನ ಚೀಲದಿಂದ ಇಣುಕುತ್ತಿದ್ದ ಹಳೆಯ ಪೇಪರ್, ಪ್ಲಾಸ್ಟಿಕ್ಕಿನ ಬಾಟಲಿಗಳು. ಹಗಲೆಲ್ಲಾ ಅಲೆದಲೆದು…

ಸಂಧ್ಯಾ ಶ್ಯಾಮ ಭಟ್ ಮುಂಡತ್ತಜೆ ಅವರು ಬರೆದ ಲೇಖನ ‘ಬದಲಾವಣೆ ಜಗದ ನಿಯಮ’

ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿಯೇ ಬದಲಾವಣೆ ಕಾಣಿಸುತ್ತದೆ. ಆಯಾಯ ಋತುಗಳಿಗೆ ನಿಸರ್ಗವು ಬದಲಾಗುತ್ತಾ ಇರುವುದು ನಮಗೆ ತಿಳಿದ ವಿಚಾರವೇ ಆಗಿದೆ. ಶಿಶಿರ ಋತುವಿನಲ್ಲಿ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಸಟ್ಟುಗ’

ಒಲೆಯ ಮೇಲಿರಿಸಿ ಬೇಳೆಯ ಬೇಯಿಸುವ ಪಾತ್ರೆಯೊಳಗಿನ ಸಟ್ಟುಗದಂತೆ ನಾವು ಈ ಬದುಕಲಿರಬೇಕು! ಒಲೆಯ ಕೆಳಗಿರುವ ಉರಿಗೆ, ಬೇಳೆಯು ತಾ ಉಕ್ಕುವುದ ತಡೆವ…

ಮಂಜುಳಾ ಜಿ ಎಸ್ ಪ್ರಸಾದ್ ಅವರು ಬರೆದ ಲೇಖನ ‘ಬದುಕಿನ ಕೊಳೆ’

ಬದುಕು ಒಬ್ಬರಿಗೆ ಒಂದೊಂದು ತರಹ. ಈ ಜಗದೊಳಗೆ ಎಷ್ಟು ಪ್ರಭೇದಗಳಿವೆಯೋ, ಆ ಪ್ರಭೇದಗಳಲ್ಲಿ ಎಷ್ಟು ವರ್ಗಗಳಿವೆಯೋ, ಆವರ್ಗಗಳಲ್ಲಿ ಎಷ್ಟು ಸಂಕುಲಗಳಿವೆಯೋ, ಆ…

ಶ್ವೇತಾ ಎಂ ಯು ಮಂಡ್ಯ ಅವರು ಬರೆದ ಕವಿತೆ ‘ದ್ವೇಷ’

ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನು ಉಳಿದಿಲ್ಲ ಆಸೆಗಣ್ಣುಗಳಲ್ಲಿ ನೀವೆನ್ನ ತುಂಬಿ…

ಕೆ.ಮಹಾಲಿಂಗಯ್ಯ ಅವರು ಬರೆದ ಕವಿತೆ ‘ಮರೆಯೋಣ ಕೆಡುಕು’

ಕೊರಗುವುದು ಏಕೋ ಪ್ರೀತಿಯ ಗೆಳೆಯ ಸಂಕಷ್ಟದಿಂದ ನೋಯುವುದು ಹೃದಯ! ನಾವಂದು ಕೊಂಡಂತೆ ಆಗಿಲ್ಲ  ಎಂದು ನರಳುವುದು ಏಕೆ ಅರಿಯೋ ಬಂಧು ದೈವದ…

‘ಮರೆಯಾದ ಕನ್ನಡದ ವಿನಯ ವಿಮರ್ಶಕ ಜಿ.ಎಚ್. ನಾಯಕ’ – ಡಾ.ಎಚ್.ಎಸ್. ಸತ್ಯನಾರಾಯಣ

ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು ಜಿ.ಎಚ್. ನಾಯಕರು ನಿಧನರಾಗಿದ್ದಾರೆ. ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತ ಈ ಬರೆಹದ ನೆನಪನ್ನು ಅರ್ಪಿಸುವೆ. “ವಿನಯ ವಿಮರ್ಶೆಗೆ…

ಜಿ ಎಚ್ ನಾಯಕ ಎಂದೇ ಪ್ರಸಿದ್ಧರಾಗಿರುವ ಕನ್ನಡದ ಹಿರಿಯ ವಿಮರ್ಶಕ ಪ್ರೊ. ಗೋವಿಂದರಾಯ ಹಮ್ಮಣ್ಣ ನಾಯಕ ಇನ್ನಿಲ್ಲ.

1935 ಸೆಪ್ಟಂಬರ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ…

‘ಮನದೊಳಗಿನ ತಲ್ಲಣಗಳೇ ಕಾವ್ಯವಾಗಿದೆ’ – ನಾರಾಯಣಸ್ವಾಮಿ .ವಿ ಕೋಲಾರ

  ಕೃತಿ: ನಾವಿಬ್ಬರೇ ಗುಬ್ಬಿ ಲೇಖಕರು: ವಿಕ್ರಮ ಬಿ ಕೆ ಪ್ರಕಾಶಕರು :ತ್ರಿಲೋಕ ಬರಹ ಬೆಲೆ:ನೂರು ರೂಪಾಯಿಗಳು ಕವಿತೆ ಎಲ್ಲರೂ ಬರೆಯಬಹುದು…

ಜ್ಯೋತಿ ಕುಮಾರ್ ಎಂ. ಅವರು ಬರೆದ ಕತೆ ‘ಹೆಂಡತಿಗೊಂದು ಪತ್ರ’

ಪ್ರಿಯತಮೆಯಂತಹ ಹೆಂಡತಿಗೆ, ಎಲ್ಲಿದ್ದೀರಾ? ಎಲ್ಲೋ ಇರ್ತಿರಾ ಬಿಡಿ. ಚೆನ್ನಾಗಿದ್ದೀರಾ? ಅಯ್ಯೋ! ಇದೆಂತಹ ಪೆದ್ದು ಪ್ರಶ್ನೆ, ಚೆನ್ನಾಗಿರ ಬೇಕು ಅಂತಾನೆ ಅಲ್ವಾ ಇಷ್ಟೆಲ್ಲಾ…

ಈ ಭಾನುವಾರದ ಅತಿಥಿಯಾಗಿ ಹಿರಿಯ ಸಾಹಿತಿಗಳಾದ ವೈದೇಹಿ

ಇ-ಮೇಲ್: editor@minchulli.com ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟ ಮತ್ತು ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. Email: editor@minchulli.com Website: https://minchulli.com Link:…

ಎನ್ ನಂಜುಂಡಸ್ವಾಮಿ ಅವರು ಬರೆದ ಕವಿತೆ ‘ಹೀಗೊಂದು ಪಶ್ಚಾತಾಪ’

ಭ್ರಮಾಧೀನ ಕನಸುಗಳ ಬೆನ್ನೇರಿ ಹೊರಟ ಆ ದಿನಗಳ ಸಂಭ್ರಮವೇನು? ಜಗವನೆ ಜಯಿಸಬಲ್ಲೆನೆಂಬ ಕೆಟ್ಟ ಆತ್ಮವಿಶ್ವಾಸದಲಿ ಹೊರಟು ಸಿಕ್ಕದಾರಿಯಲಿ ನೂಕಿ ತಳ್ಳಿದ ಪುರಾತನ…

ಬಿ.ಟಿ.ನಾಯಕ್ ಅವರು ಬರೆದ ಕವಿತೆ ‘ಸಂಗಾತಿಯ ಮನ’

ಸಂಗಾತಿ ಮನ ಅರಿಯುವುದು ಅವಳಾಳ ಸಂಗತಿ ಅರಿತ ಮೇಲೆ, ಸಂಗದಿ ಸಂಗಾತಿ ಮನವರಿತರೆ ಸಾರ ಅರಿಯುವುದು ಆ ಮೇಲೆ, ಭಂಗದೀ ಸಂಗಾತಿ…

ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಉಳಿದು ಬಿಡೋಣ’

  ಒಲವಾಗಿಯೇ ಉಳಿದು ಬಿಡೋಣ ನೀಲ್ಬಾನು ಮತ್ತು ಹಕ್ಕಿಗಳಂತೆ ಬುವಿಯೊಡಲಿಗೆ ತಂಪೆರೆವ ವೃಷ್ಟಿಯಂತೆ ಭಾನ್ಕಿರಣಕೆ ಮುಗುಳ್ನಗುವ ಕಮಲೆಯಂತೆ ಒಲವಾಗಿಯೇ ಉಳಿದು ಬಿಡೋಣ…

ಸುಕನ್ಯಾ ಶಿಶಿರ್ ಅವರು ಬರೆದ ಕವಿತೆ ‘ಅವಳು’

ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ ಹೊರಬರಲು ಹವಣಿಸುವ ಕಣ್ಣೀರ ರೆಪ್ಪೆಯೊಳಗೇ ತಡೆದಿದ್ದಾಳೆ ಬಹಳ ಮಾಗಿದ್ದಾಳೆ ಅವಳು….! ಮನದ…

ಪ್ರೊ. ಸಿದ್ದು ಸಾವಳಸಂಗ ಅವರು ಬರೆದ ‘ಹನಿಗವನಗಳು’

ಮದುವೆ ————- ಒಪ್ಪಿ ಮದುವೆಯಾದವರಿಗಿಂತಲೂ ತಪ್ಪಿ ಮದುವೆಯಾದವರೆ ಜಾಸ್ತಿ !! ಸಂತೋಷ ———— ಬಟ್ಟೆಯನು ಕೊಂಡಂತೆ ಅರಿವೆಯಂಗಡಿಯಲಿ ಸಂತೋಷ ಕೊಳ್ಳಲಾಗದು !!…

ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರು ಬರೆದ ಕವಿತೆ ‘ಒಂಟಿ ಯಾನದ ಸರಕು..’

  ಗೌಜು ಗದ್ದಲವ ಸೀಳಿದ ನಿಶ್ಯಬ್ದ ‘ಮೌನ’ ಹಾದಿಯಾಗಿ ಮಲಗಿದೆ ತನ್ನೆದೆಗೆ ತಾ ಸಾಕ್ಷಿಯಾಗಿ ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು ಕಣ್ಣಿಗಂಟಿದ…

ಪ್ರಕಾಶ್ ಬಾಳೆಗೆರೆ ಅವರು ಬರೆದ ಕವಿತೆ ‘ಕೊರಗು’

ಭಾವದ ಹಂಗಿನಲ್ಲಿ ಸಿಕ್ಕಿಕೊಂಡ ನನಗೆ ನಿನ್ನ ನೆನಪುಗಳು ಉಸಿರುಕಟ್ಟಿಸುತ್ತಿತ್ತು. ಕಾದ ಕಾವಲಿಯ ಮೇಲೆ ಕುಳಿತ ಅನುಭವ. ಹುಚ್ಚೆದ್ದು ಕುಣಿವ ಕಾಮನೆಗಳು ಮನದ…

‘ಮಕ್ಕಳ ಕಲಿಕಾ ಒತ್ತಡ ತಗ್ಗಿಸುವ ಪೊಪೆಟ್ ಶೋ’ – ಶ್ರೀ ಎಂ ಎಚ್ ಲಷ್ಕರಿ

ಶ್ರೀ ಎಂ ಎಚ್ ಲಷ್ಕರಿ ತರಬೇತಿಯಲ್ಲಿ ಪೊಪ್ಪೆಟ್ ಶೋ ವೀಕ್ಷಿಸುತ್ತಿರುವ ಮಕ್ಕಳು  ಲೇಖಕರು ನಲಿ ಕಲಿ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು…

ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಅವರೊಂದಿಗೆ ಮಿಂಚುಳ್ಳಿ ವಿಶೇಷ  ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ ಎಚ್.ಎಸ್.ಶಿವಪ್ರಕಾಶ್ ಬದುಕು-ಬರೆಹ: ಪೂರ್ಣ ಹೆಸರು: ಹುಲಕುಂಟೇಮಠ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ ವೃತ್ತಿ: ಕವಿ, ಸಂಪಾದಕ, ಅನುವಾದಕ, ಪ್ರೊಫೆಸರ್, ಬರ್ಲಿನ್…

ದಿವ್ಯಾ ಪೈ ಅವರು ಬರೆದ ಪ್ರಬಂಧ ‘ಸಂತೆಯೊಳಗೊಂದು ಗಂಟೆ’

“ಬಂಗಾರಿ…ಈಗ ಬರ್ತೀನಿ ಕಣೇ… ಬಾಗಿಲು ಹಾಕಿಕೋ ” ಅಂದಾಗ ಮಗಳು ” ಮಮ್ಮಾ… ಎಷ್ಟು ಸರಿ ಹೇಳ್ತಿನಿ ನಿಂಗೆ …ನೀನು ಸಂತೆಗೆ…

ಗಿರಿಜಾಶಂಕರ್ ಜಿ ಎಸ್ ಇಡೇಹಳ್ಳಿ ಅವರು ಬರೆದ ಲೇಖನ ‘ಮಕ್ಕಳಿಗೆ ಬೇಕಿರುವುದು ಬದುಕಿನ ಪಾಠ’

ಕಳೆದ ಕೆಲವು ತಿಂಗಳಿಂದ ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಮಕ್ಕಳ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಶಿಕ್ಷಣ ಮತ್ತು ಸಮಾಜದಲ್ಲಿ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳು…

ಸಂತ ಫ್ರಾನ್ಸಿಸ್ ಕಾಲೇಜು ವಿದ್ಯಾರ್ಥಿಗಳಿಗೆ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಿದೆ.

ವಿಜಯ ಕರ್ನಾಟಕ ಮತ್ತು ಕನ್ನಡ ಚಿನ್ನುಡಿ ಸಂಘದ ಸಹಯೋಗದೊಂದಿಗೆ ಸಂತ ಫ್ರಾನ್ಸಿಸ್ ಕಾಲೇಜು ವಿದ್ಯಾರ್ಥಿಗಳಿಗೆ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಿದೆ.

‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ನಿಲುವು’

ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಶನ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣ.

9ನೇ ಮೇ ಸಾಹಿತ್ಯ ಮೇಳ

ವಿಜಯಪುರದಲ್ಲಿ ನಡೆಯಲಿರುವ 2023ರ 9ನೇ ಮೇ ಸಾಹಿತ್ಯ ಮೇಳದ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ.

ಮಿಂಚುಳ್ಳಿ ವಿಶೇಷ ಸಂದರ್ಶನ

ಪ್ರತಿ ಭಾನುವಾರ ಕನ್ನಡದ ಹಿರಿಯ ಸಾಹಿತಿಗಳ ಸಂದರ್ಶನಗಳನ್ನು ಸೂರ್ಯಕೀರ್ತಿ ಅವರು ನಡೆಸಿಕೊಡಲಿದ್ದಾರೆ. ತಪ್ಪದೇ ಮಿಂಚುಳ್ಳಿ ವಿಶೇಷ ಸಂದರ್ಶನಗಳನ್ನು ಓದಿ.

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕತೆ ‘ಜಾತಕ’

ಆಕಾಶದಲ್ಲಿ ಯಾರೋ ಬಣ್ಣದೋಕುಳಿ ಆಡುತ್ತಿರುವಂತೆ ಭಾಸವಾಗುತ್ತಿತ್ತು. ಸೂರ್ಯ ತನ್ನನ್ನು ತಾನು ರಕ್ಷಿಸಲೆಂದು ನಿಧಾನವಾಗಿ ಮುಳುಗಲು ಅಣಿಯಾಗುತ್ತಿದ್ದರೂ ಕೆಂಬಣ್ಣದಿಂದ ಯಾರೋ ಅವನ ಮೂತಿ…

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು! – ಸೂರ್ಯಕೀರ್ತಿ

ಶ್ರಾವಣದ ಮಳೆ ಕೈಬಿಡದೆ ಸುರಿಯುತ್ತಲೇ ಇತ್ತು,ಮನೆಯ ಅಂಗಳವೆಲ್ಲ ಕೆಸರಾಗಿ;ಕೈಗೆ ಬಾಯಿಗೆ ಏನಾದರೂ ಖಾರದ ಪದಾರ್ಥಗಳು ಸಿಕ್ಕರೆ ಸಾಕು ಎನ್ನುವ ಮನೋಭಾವನೆಗೆ ತಂದುನಿಲ್ಲಿಸಿತ್ತು.…

ವಿಜಯಲಕ್ಷ್ಮೀ ಸತ್ಯಮೂರ್ತಿ ಅವರು ಬರೆದ ಕವಿತೆ ‘ರಂಗಾದ ಜಗತ್ತು’

ಒಮ್ಮೊಮ್ಮೆ ನೀನು ಹಿಮಪಾತದಂತೆ ಗೋಚರಿಸುತ್ತಿ, ಒಮ್ಮೊಮ್ಮೆ ಜ್ವಾಲಾಮುಖಿಯಂತೆ ಏಕೆಂದು ಅರಿಯುವ ಹಠ ನನಗಿಲ್ಲ ಹಿಮ ಹಾಗೂ ಬೆಂಕಿ ಎರಡನ್ನೂ ನನ್ನ ಮೇಲೆ…

ಈ ದಶಕದ ಸಮಕಾಲೀನ ಸಾಹಿತ್ಯ ಪರಂಪರೆ! – ಶಂಕರ್ ಸಿಹಿಮೊಗ್ಗೆ

ಕುಪ್ಪಳಿಯಲ್ಲಿ ನಡೆದ ಕಾಜಾಣ ಕಾವ್ಯ ಕಮ್ಮಟ ‘ಸಾಹಿತ್ಯದ ಉದ್ದೇಶ ರಕ್ತವನ್ನು ಶಾಹಿಯನ್ನಾಗಿ ಮಾಡುವುದು’, ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಷ್ ಕವಿಗಳಲ್ಲಿ ಒಬ್ಬರಾದ…

ಮಹಾದೇವ ಹಳ್ಳಿ ಚಿಕ್ಕಸೂಗೂರು ಅವರು ಬರೆದ ಕವಿತೆ ‘ವೇಶ್ಯೆಯಿವಳಲ್ಲ’

ಮುಪ್ಪಾದ ತಂದೆ ತಾಯಿಯ ತುತ್ತಿನ ಚೀಲ ತುಂಬಿಸಲು ಮೈ ಮಾರಿಕೊಂಡವಳನು ಕರೆಯದಿರಿ ವೇಶ್ಯೆಯಂದು….! ಅಸಹಾಯಕ ತಂಗಿ ತಮ್ಮಂದಿರನು ವಿದ್ಯಾವಂತರನ್ನಾಗಿಸಲು ಬೆತ್ತಲಾದವಳ ಕರೆಯದಿರಿ…

ಪಾಲಾರ್ ಚಲನಚಿತ್ರದ ಬಗ್ಗೆ ಪೂಜಾ ಎಸ್ ಕಲಬುರಗಿ ಅವರು ಬರೆದ ಸಿನಿಮಾ ವಿಮರ್ಶೆ

ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಬಂದ ಸಾಮಾಜಿಕ ಸಮಸ್ಯೆಯನ್ನು ತೋರಿಸುವ ಚಿತ್ರ ಪಾಲಾರ್. ಇದರ ಕತೆಯ ರಚನೆ ಜತೆಗೆ ಸಿನಿಮಾವನ್ನು ನಿರ್ದೇಶಿಸಿದವರು…

ಡಾ. ಸುರೇಶ ನೆಗಳಗುಳಿ ಅವರು ಬರೆದ ಕವಿತೆ ‘ಒಕ್ಕೊರಲ ಕರೆ’

ಈಗ ಎಲ್ಲಾ ಕಡೆ ಬಿಸಿಲು ರಣರಣ ಬಿಸಿ ಬಹಳಷ್ಟು ಖಾರ ಮತ ದಾನದ್ದೂ ಕೂಡಾ ತಂಪಿಲ್ಲ ಕಂಪಿಲ್ಲ ಕೆಂಪಾಗಿದೆ ಎಲ್ಲಾ ಮುಖ…

ಅನುಸೂಯ ಯತೀಶ್ ಅವರು ಬರೆದ ವಿಮರ್ಶೆ ‘ಎದೆಯ ಭಾವ ಕವಿತೆಗಳಾದಾಗ’

ಪುಸ್ತಕ: ಈ ಮಳೆಗಾಲ ನಮ್ಮದಲ್ಲ ಕವಿ: ಚಲಂ ಹಾಡ್ಲಹಳ್ಳಿ ಪ್ರಕಾಶನ: ಹಾಡ್ಲಹಳ್ಳಿ ಪಬ್ಲಿಕೇಷನ್ ಬೆಲೆ: ೧೨೦ ಪುಟಗಳು: ೧೨೦ ಹುಟ್ಟು ಮತ್ತು…

ಜಿ. ಹರೀಶ್ ಬೇದ್ರೆ ಅವರು ಬರೆದ ಕತೆ ‘ತೊಲಗಬಾರದೆ..’

ನೀನು ನಮ್ಮ ಮರ್ಯಾದೆ ತೆಗೆಯಲೆಂದೇ ಹುಟ್ಟಿದ್ದೀಯ ಎಂದು ತಂದೆ ಹೇಳಿದ ಪ್ರತಿಬಾರಿಯೂ ಅಕ್ಷರನಿಗೆ ಇನ್ನಿಲ್ಲದ ನೋವಾಗುತ್ತಿತ್ತು. ಆದರೆ ಏನು ಮಾಡಬೇಕು ಎಂದು…

ಮೀನು ಕುಡಿದ ಕಡಲು

ಮೀನು ಕುಡಿದ ಕಡಲು ಅಲ್ಲಮ ಪ್ರಕಾಶನ ಕೊಡಮಾಡುವ ‘ಅಲ್ಲಮ ಕಾವ್ಯ ಪುರಸ್ಕಾರ’ ಪಡೆದ ಕವಿ ಸೂರ್ಯಕೀರ್ತಿಯವರ ಹೊಸ ಪುಸ್ತಕ. ಪ್ರಕಾಶನ: ಅಲ್ಲಮ…

ಕಿರಂ ಹೊಸ ಕವಿತೆ 2023

ಮಿಂಚುಳ್ಳಿ ಪ್ರಕಾಶನದ ಹೊಸ ಪುಸ್ತಕ ‘ಕಿರಂ ಹೊಸ ಕವಿತೆ 2023 ‘. ರಾಜ್ಯದ ಕವಿಗಳ ಕವಿತೆಗಳ ಸಂಗ್ರಹ, ಸಂಪಾದಕರು, ಶಂಕರ್ ಸಿಹಿಮೊಗ್ಗೆ,…

ಪ್ರೇಮ ದೈವಿಕ ಪರಿಮಳ

ಕವಿ ಸೂರ್ಯಕೀರ್ತಿಯವರ ಹೊಸ ಪುಸ್ತಕ ‘ಪ್ರೇಮ ದೈವಿಕ ಪರಿಮಳ’ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಬೆಲೆ: 100

‘ಫೋಟೋ’ ಸಿನಿಮಾದ ಬಗ್ಗೆ ರೇಣುಕಾ ಹನ್ನುರ್ ಅವರು ಬರೆದ ಸಿನಿಮಾ ವಿಮರ್ಶೆ

ಕಟುಸತ್ಯವನ್ನು ಅನಾವರಣಗೊಳಿಸಿದ ಫೋಟೋ ಜೈ ಭೀಮ, ವಕೀಲ್ ಸಾಬನಂತಹ ಇನ್ನು ಮುಂತಾದ ಸಿನಿಮಾಗಳನ್ನು ನೋಡಿದಾಗ, ಕಾಡೋದು ಒಂದೇ ಒಂದು ಪ್ರಶ್ನೆ. ಯಾಕೆ…

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಫಲಿತಾಂಶ’

ಮಾತಿನ ಮಂಟಪ ಕಟ್ಟಿ ಭರವಸೆಗಳ ಗೋಪುರ ಕುಟ್ಟಿ ಹಣದ ಮಳೆಯ , ಮದ್ಯದ ಹೊಳೆಯ ಕರುನಾಡಲಿ ಮೌನದಿ ಹರಿಸಿ; ಎದುರಾಳಿಗೆ ಜಾತೀಯ…

ಗೊರೂರು ಶಿವೇಶ್ ಅವರು ಬರೆದ ಸುಲಲಿತ ಪ್ರಬಂಧ ‘ಪಿ .ಆರ್.ಓ ಡೈರಿಯಲ್ಲೊಂದು ಪುಟ’

ಪ್ರತಿ ವರ್ಷ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಸರ್ಕಾರಿ ನೌಕರರು ಅದರಲ್ಲೂ ಅಧ್ಯಾಪಕ ವೃಂದದವರು ಮತ್ತೊಂದು ಹಬ್ಬಕ್ಕೆ ಸಜ್ಜಾಗಲೇಬೇಕು. ಅದುವೇ ಚುನಾವಣಾ ಹಬ್ಬ.…

ಪುಷ್ಪಾ ನಾಗತಿಹಳ್ಳಿ ಅವರು ಬರೆದ ಕವಿತೆ ‘ಕ್ಷಮಯಾಧರಿತ್ರಿ’

ಇಲ್ಲಿ ಏನೇ ಮಾಡಿದರೂ ಜಯಿಸಬಹುದು.. ಇಲ್ಲಿ ನ್ಯಾಯ ಅನ್ಯಾಯಗಳ ತೂಗುವ ತಕ್ಕಡಿ ಬೇಕಿಲ್ಲ.. ತೂಕದ ಬಟ್ಟುಗಳಲ್ಲಿ ಅಂಕಿಗಳೇ ಇಲ್ಲ.. ತಕ್ಕಡಿ ಹಿಡಿದವನ…

ಅಂಜನ್ ಕುಮಾರ್ ಅಪ್ಪಣ್ಣನಹಳ್ಳಿ ಅವರು ಬರೆದ ಕವಿತೆ ‘ಕಾಸಿನ ಬೀಗ’

ಮನದ ನೋವಿಗೆ ಮಸಣದ ಮೌನವು ಕೂಗಿದೆ ಕನಸಿನ ಬಾಗಿಲಿಗೆ ಕಾಸಿನ ಬೀಗವು ತೂಗಿದೇ ಆಸೆ ಕರಗಿರಲು ಕನಸು ಕಾದಿರಲು ಮನಸಲಿ ನಿನ್ನಯ…

ಹರೀಶ್ ಎಸ್. ಅವರು ಬರೆದ ಕವಿತೆ ‘ಪ್ರೇಮ ಸಾಂಗತ್ಯ’

ನನಗೆ ಸಾಯುವುದಕ್ಕೆ ಇಷ್ಷವೇ‌‌‌ ನಿನ್ನ ಪ್ರೇಮದ ಮಡಿಲಲ್ಲಿ ಮಾತ್ರ! ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ! ನನಗೆ ಸಾಯುವುದಕ್ಕೆ ಇಷ್ಟವೇ ನಿನ್ನ ಅಂಗಾಲಿನ ನೋವಿಗೆ…

ವಿಶಾಲ್ ಮ್ಯಾಸರ್ ಅವರು ಬರೆದ ಕವಿತೆ ‘ಮೂರು ತಲೆಮಾರು ಮತ್ತು ಬದುಕ ಬಂಡಿ’

ಸುತ್ತುತ್ತವೆ ಗಾಲಿಗಳು ಕಾಲ ಬದಲಾದಂತೆ ಇಲ್ಲಾ ಬದಲಾಗುತ್ತವೆ ಕಾಲಗಳು ಗಾಲಿ ತಿರುಗಿದಂತೆ ಅಡ್ಡಗಾಲು ಹೊಡೆಯುತ್ತಾ ಸೀಟು ಏರುವ ಸೈಕಲ್ಲು ಕಿರ್ ಕಿಟಾರ್…

ಅಮ್ಮಂದಿರ ದಿನದ ವಿಶೇಷತೆಗೆ ಮೃಣಾಲಿನಿ ಅವರು ಬರೆದ ಕವಿತೆ ‘ಅವ್ವ’

ಅವ್ವ ಕರುಳ ಬಳ್ಳಿಯನ್ನು ತನ್ನ ಜೀವಕ್ಕಿಂತ ಹೆಚ್ಚಿನ ಕಕ್ಕುಲಾತಿಯನ್ನು ಕೊಟ್ಟು, ಪೋಶಿಸಿ, ಪ್ರೀತಿಸಿ ತನ್ನ ಉಸಿರನ ಕೊನೆಯವರೆಗೂ ಬಿಟ್ಟು ಕೊಡದ ಕೊರಗಿ,…

ಕೊಟ್ರೇಶ್ ಅರಸೀಕೆರೆಯವರು, ಶ್ರೀದೇವಿ ಕಳಸದ ಅವರ ‘ಯಂಕ್ ಪೋಸ್ಟ್’ ಪುಸ್ತಕದ ಬಗ್ಗೆ ಬರೆದಿರುವ ‘ಒಂದು ಕೃತಿ ಟಿಪ್ಪಣಿ’

ಕೃತಿ: ಯಂಕ್ ಪೋಸ್ಟ್ ಲೇಖಕಿ: ಶ್ರೀದೇವಿ ಕಳಸದ ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ ಬೆಲೆ:140 ಪುಟ: 112 ಈ ಕೃತಿಯನ್ನು…

ರಾಜೇಂದ್ರ ಕುಮಾರ್ ಅವರ ಕಿರುಕಥೆ ‘ದೇವರು, ದೇವರು,ದೇವರು’

ಒಂದು ಕುಟುಂಬ, ಎಲ್ಲಾ ದೇವಾಲಯಗಳ ದರ್ಶನ ಮಾಡಿಬರಲು ಬಾಡಿಗೆಗೆ ಒಂದು ಟ್ಯಾಕ್ಸಿಕಾರು ಮಾಡಿಕೊಂಡು ಪ್ರವಾಸ ಹೊರಟರು, ತಂದೆ-ತಾಯಿ ಜೊತೆಗೆ ಒಂದು ಹಾಲುಗಲ್ಲದ…

ಅನಿಲ್ ಕುಮಾರ್ ಎನ್. ಅವರ ‘ಕಾಡುವ ಗುರಿ’ ಕವಿತೆ

ಕಾಡುವ ಗುರಿಯ ಸೇರಲು ಬಯಸಿದೆ, ಕತ್ತಲ ರಾತ್ರಿಯಲಿ. ಎತ್ತ ನೋಡಿದರು ನೀರು, ದಾರಿ ತೋಚದು. ಎಷ್ಟು ಹೊತ್ತು ಕಾದು ಕೂರಲಿ, ದಾರಿ…

ಇದುವರೆಗೂ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದವರ ವಿವರ

1979ರಿಂದ 2023ರವರೆಗೂ, ರಾಷ್ಟಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರು ಕೊಡಮಾಡುವ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು  ಪಡೆದವರ ವಿವರ.…

ಡಿ.ಎಮ್.ನದಾಫ್ ಅವರ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಳು’ ಲೇಖನ

    “ಅಮರನಾದ  ಗುಲಾಮನಾಗುವದಕ್ಕಿಂತ ವಿನಾಶವಾಗುವ ಸ್ವತಂತ್ರ ವ್ಯಕ್ತಿಯಾಗುವುದು ಮೇಲು”                  …

ಜಬೀವುಲ್ಲಾ ಎಂ. ಅಸದ್ ಅವರ ಕವಿತೆ ‘ನೀ ಬಂದದ್ದು ಒಳ್ಳೆಯದಾಯಿತು’

ಬಾ ಒಳಗೆ, ……………………. ಈ ಏಕಾಂತ, ಕಾಡುವ ಒಂಟಿತನ, ತೀರದ ಬೇಸರ ಸಾಕಾಗಿತ್ತು ಈ ಮೌನ ಅಸಹನೀಯವಾಗಿತ್ತು ನೀ ಬಂದದ್ದು ಒಳ್ಳೆಯದಾಯಿತು…

ಹೇಮಲತಾ ಮೂರ್ತಿ ಅವರ ‘ಕಳೆದು ಹೋದ ಕವಿತೆ!’

                               …

ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೨ನೆಯ ಸಾಲಿನ ವಿವಿಧ  ದತ್ತಿ ಪ್ರಶಸ್ತಿಗಳಿಗೆ  ಪುಸ್ತಕಗಳ ಆಹ್ವಾನ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ  ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದೆ.೨೦೨೨ ಜನವರಿ ೧…

ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿ ಮುಳ್ಳು’ ಕೃತಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ

ಹಾಡ್ಲಹಳ್ಳಿ ಪ್ರಕಾಶನ ಪ್ರಕಟಿಸಿರುವ ದಯಾ ಗಂಗನಘಟ್ಟ ಅವರ ಉಪ್ಪುಚ್ಚಿ ಮುಳ್ಳು ಕೃತಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ…

ಆರಿದ್ರ ಇಲ್ಲಂದ್ರೆ ದರಿದ್ರ! – ಸೂರ್ಯಕೀರ್ತಿ

  ಎಲ್ಲ ಮಳೆಗಳು ಗುಡುಗು,ಸಿಡಿಲು,ಮಿಂಚಿನೊಂದಿಗೆ ಬಂದರೆ ಈ ಮಳೆ ಏನೂ ಸದ್ದು ಮಾಡದೆ ಬಂದು ಸುರಿದು ಹೋಗುತ್ತದೆ. ಯಾವ ಗುಡುಗು,ಸಿಡಿಲು,ಮಿಂಚು ಕೂಡ…

ನಾಟಕ | ಹೆಣದ ಬಟ್ಟೆ | ನಿರ್ದೇಶನ | ಸೂರ್ಯಕೀರ್ತಿ |

ಅನಿಮಲ್ ಫಾರ್ಮ್ | ನಿರ್ದೇಶನ ಸೂರ್ಯಕೀರ್ತಿ

ಸೂರ್ಯಕೀರ್ತಿ (Suryakeerthy)

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ,ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು…

ಶಂಕರ್ ಸಿಹಿಮೊಗ್ಗೆ (Shankar Sihimogge)

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ…

ನಾಟಕ | ಜಲಗಾರ | ರಚನೆ | ಕುವೆಂಪು | ಚೈತ್ರಾಕ್ಷಿ ರಂಗಭೂಮಿ |ನಿರ್ದೇಶನ| ಸೂರ್ಯಕೀರ್ತಿ

ಕಳೆದು ಹೋದ ಕೊಳಲಿನ ಅಂತರಂಗದ ಧ್ಯಾನ : ಶಂಕರ್ ಸಿಹಿಮೊಗ್ಗೆ

‘ಗಜಲ್ ಒಂದು ಕೊಳಲಿನಂತೆ, ಬದುಕಿನ ಜಂಜಾಟಗಳಲ್ಲಿ ಎಲ್ಲಿಯೋ ಕಳೆದು ಹೋಗಿದ್ದ ಆ ಕೊಳಲನ್ನು ಕವಿ ಮತ್ತೆ ಇನ್ನೆಲ್ಲಿಂದಲೋ ಹುಡುಕಿಕೊಳ್ಳುತ್ತಾನೆ ಮತ್ತು ಹೀಗೆ…

ಶಂಕರ್ ಸಿಹಿಮೊಗ್ಗೆ ಅವರು ಬರೆದ ಕತೆ ‘ದೇವರ ಕಾಡು’

‘ದೇವರ ಕಾಡಿನ ಜೀವ ಏದುಸಿರು ಬಿಡುತೈತೆ, ನರಮನುಷ್ಯರ ಜೀವಕ್ಕೆ ಮುಂದೆ ಕೇಡು ಕಾದೈತೆ’ ಬಾಯೊಳಗೆ ಪದ ಕಟ್ಟಿಕೊಂಡು, ಕಣ್ಣೊಳಗೆ ಶತಶತಮಾನದ ಕೋಪ…

ಶಂಕರ್ ಸಿಹಿಮೊಗ್ಗೆ ಅವರು ಬರೆದ ಕವಿತೆ ‘ಇರುವೆ ಮತ್ತು ಗೋಡೆ’

ಹೊತ್ತು ಹೊತ್ತಿಗೆ ಗಸ್ತಿನ ಕೆಲಸವ ಹೊತ್ತು ಶಿಸ್ತಿನ ಸಿಪಾಯಿಯಂತೆ ನಡೆಯುತ್ತೇನೆ ಹೊರಳುತ್ತೇನೆ ಏಳುತ್ತೇನೆ ಬೀಳುತ್ತೇನೆ ಕುಣಿಯುತ್ತೇನೆ ಒಮ್ಮೊಮ್ಮೆ ಹಿಂದಿನವರನ್ನು ಮತ್ತೊಮ್ಮೆ ಮುಂದಿನವರನ್ನು…

0
    0
    Your Cart
    Your cart is emptyReturn to Shop