ಚೇತನ ಭಾರ್ಗವ ಅವರು ಬರೆದ ಕವಿತೆ “ಮೂರು ಗಂಟಿನ ನಂಟು”

ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು ನೋವು ನಲಿವು ನೂರೆಂಟು ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು ಗಂಡು…

ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ “ಕೇಳುವರಾರು?”

ಬಡವನ ಒಡಲದನಿ ವರಸುವರಾರು ನೊಂದ ಜನರ ಕಂಬನಿ ಬರುವರು ಯಾರು ಎಂದು ಕಾಯ್ದೆವು ಇನಿತು ದಿನ ಬಂದರು ಬಹಳ ಜನ ಇಲ್ಲ…

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ “ನಲುಗಿದ ಹೆಣ್ಣಿನ ಅಂತರಾಳ”

ಓ.. ದೇವಾ.. ಎಲ್ಲವನ್ನು ನನ್ನಿಂದ ಕಸಿದುಕೊಂಡ ಮೇಲೆ ನನಗಾಗಿ ಉಳಿಸಿದ್ದಾದರೂ ಏನು..? ಬರೀ ಶೂನ್ಯ ನೋವುಗಳ ಹೊರತೂ ಅಷ್ಟು ಅವಸರವೇನಿತ್ತು..? ಆ…

ರವಿ ಅಗ್ರಹಾರ ಅವರು ಬರೆದ ಕವಿತೆ “ಕೃಷ್ಣ ಕಾಯ”

ಕಲ್ಪನೆಗೆ ಎಟುಕದ ಎತ್ತರ ಊಹೆಗೆ ನಿಲುಕದ ವಿಸ್ತಾರ ಬೆಳಕನ್ನು ಸೆಳೆವ ಚುಂಬಕ ಅಭೇಧ್ಯ ಕೃಷ್ಣ ಕಾಯ ವೇಷ ಕಳಚಿ ಅಸ್ತಿತ್ವ ಅಳೆಸಿ…

ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ “ಬಂಧನವಾಗದಿರಲಿ ಈ ಸಂಬಂಧ”

ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ…

ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ “ಮಹಿಳಾ ಮಣಿ”

ಹೆಣ್ಣು ಹೆಣ್ಣೆಂದರಷ್ಟೇ ಸಾಕೆ ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ ಮನೆಗೆ , ಮನಕ್ಕೆ ಬಂದೆ ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ ನವಮಾಸ ಹೊತ್ತೆ…

ಸಂತೋಷ್ ಟಿ ಅವರು ಬರೆದ ಕವಿತೆ “ಚಿರ -ಪರಿಚಿತರು”

ಜಾಣ ಕಣ್ಣೀದ್ದು ಚಾಳೀಸುಧಾರಿಗಳು ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು ವಾಕ್ ಸರಿಯಿದ್ದು ಮಾತಿನ ಚೌಕಸಿಗರು ನೋಡುತ್ತಿಲ್ಲ ನೊಂದು ಬೆಂದವರ ಬದುಕು…

ರಾಜೇಂದ್ರ ಹೆಗಡೆ ಹಾವೇರಿ ಅವರು ಬರೆದ ಕವಿತೆ “ಯಾರಿಗೆ ಫಲ”

ಬರೆದರೇನು ಫಲ ಬೆಳೆದರೇನು ಫಲ ಹಳ್ಳಿಗಳಿಂದ ತುಂಬಿ ತುಳುಕುವ ಭಾರತಾಂಬೆಯ ಮಡಿಲು ಅನ್ನದಾತ ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಕವಿತೆ “ಉತ್ಕ್ರಾಂತಿ”

ಮಾನವತೆಯ ಜಗದೆದೆಯಲ್ಲಿ ಸಮತೆ ಶೀಲ ಮತ್ತೆ ಕೊನರುವ ಕಾಲ ಮಾರ್ದನಿತ ಬಸವನ ನೀತಿ, ಪ್ರೇರಿಪ ಶರಣ ಗಣಕದು ಉತ್ಕ್ರಾಂತಿ. ಪೊಡವಿಗಂಟಿದ ಪೀಡೆ…

ಚೇತನ ಭಾರ್ಗವ ಅವರು ಬರೆದ ಕವಿತೆ “ನೆನಪುಗಳು”

ಕಡಲ ತೀರದ ತಂಪಾದ ಗಾಳಿ ಮನದಲಿ ತೂಗುತಿದೆ ಪ್ರೀತಿಯ ಜೋಕಾಲಿ ಸಂಜೆಯ ರಂಗು ತಂದಿದೆ ನಿನ್ನಯ ನೆನಪು ಕಾಡಿದೆ ಬಿಡದೆ ಮನವ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುಗಾದಿ ಜೊತೆಯಲ್ಲಿ’

  ಯುಗಾದಿ ಜೊತೆಯಲ್ಲಿ ಭಯಂಕರ ಬಿಸಿಲು ಬೋರವೆಲ್ ಬಾವಿಗಳಲ್ಲಿ ಬಿಗಿದಿರೆ ಗಂಟಲು ಆದರೂ, ಬಾಯಾರಿ ನರಳುವ ನರನ ಹೃದಯದಲಿ ಕೇಳುತ್ತಿದೆ ಚೈತ್ರೋದಯ?…

ವಿಶ್ವ ಕವಿತೆಗಳ ದಿನಕ್ಕೆ ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕವಿ ಮತ್ತು ಕವಿತೆ’

ಬರೆದುದೇ ಬರೆದುದು ಬರೆಬರೆದು ಘನಗಾಂಭೀರ್ಯಕ್ಕಾಯ್ತು ಸುಸ್ತು ಖಬರ್‌ದಾರ್ ನಿಂತುಕೊಳ್ಳಿ ಇನ್ನು ಸರದಿಸಾಲಿನಲ್ಲಿ ಮುಂದೆ ಎದೆಸೆಟೆಸಿ ಹೀಗೆ ಓದಿಕೊಳ್ಳಲು ಜ್ಞಾನಪೀಠಿಗಳನ್ನು ಬರೆಬರೆದು ಕಿವಿ…

ದೇವೇಂದ್ರ ಕಟ್ಟಿಮನಿ ಕಮಲಾಪುರ ಅವರು ಬರೆದ ಕವಿತೆ ‘ಟಿಕೆಟ್ ಬೇಕಿದೆ!’

ನನಗೂ ಕೂಡ ಟಿಕೆಟ್‌ ಬೇಕಿದೆ ! ತಕರಾರೇನಿಲ್ಲ, ನಾನು ಏನು ಕೇಳಿಲ್ಲ. ಹೊತ್ತು ಹೊತ್ತಿಗೆ ನೆತ್ತಿಯ ನೋಡಿ ಟೋಪಿ ಹಾಕುವೆ ಎಲ್ಲರಂತೇನಿಲ್ಲ…

ಸುವರ್ಣ ಕುಂಬಾರ ಯಲ್ಲಾಪುರ ಅವರು ಬರೆದ ಕವಿತೆ ‘ವೈರಾಗ್ಯದಲಿ ಅರಳುದ ಪ್ರೀತಿ’

  ನನಗೂ ಬಂತು ಇಂದು ವೈರಾಗ್ಯ ಆ ಮಹಾಯೋಗಿಯಲಿ ಅನುರಾಗ ಪ್ರೀತಿ ಮಾಡಲು ನಾ ಹೊರಟಿರುವೆ ಇದುವೆ ಸುಯೋಗ ನನ್ನ ಮತ್ತೆ…

ಗಂಗಾ ಚಕ್ರಸಾಲಿ ಅವರು ಬರೆದ ಕವಿತೆ ‘ಇನಿಯನೆ..’

ಮಾತಿನ ಮನೆ ಕಟ್ಟದೇ ಕಿರುಬೆರಳ ಸೋಕಿಸದೇ ಅರಿಯದಂತೆ ಎದುರಿಗೆ ಕುಳಿತುಬಿಡು ನಿನ್ನಲ್ಲೇ ಮಾತನಾಡುವೇ ಮೌನವಾಗಿ.. ದುಷ್ಯಂತನಿಗಾಗಿ ಶಕುಂತಲೆಯು ಮನದ ಚಿತ್ತವನ್ನಲ್ಲಿಟ್ಟಂತೆ ಎನ್ನ…

ಸತೀಶ್ ಗರಣಿ ಅವರು ಬರೆದ ಕವಿತೆ ‘ಮನಸೇ ಮರೀಚಿಕೆ’

ನನ್ನೆದೆಯ ಒರತೆ ಬರಡು ಮರುಭೂಮಿಯಲ್ಲಿ ಅಲ್ಲಲ್ಲಿ ಉಕ್ಕಿ ಮರೆಯಾಗುವ ಕೊಳದಿ ಬಳಲಿದ ಹಸಿರು ಬನದ ಅಂತ್ಯವಿಲ್ಲದ ಸಾಲು ಸಾಲು ಹೂಗಳು ನಿನ್ನದೋ…

ಸುವರ್ಣ ಕುಂಬಾರ ಅವರು ಬರೆದ ಕವಿತೆ ‘ಅಪ್ಪನಾದ ಅಮ್ಮ’

ಅಪ್ಪ ನಿಲುಕದ ಆಕಾಶ ನಾ ಕಣ್ಣ ಬಿಟ್ಟ ದಿನದಿಂದ ಕಾಣದ ಕೈಲಾಸ ಒಮ್ಮೆಯೂ ಬರಲಿಲ್ಲ ಮನದಲ್ಲಿ ಅಮ್ಮನ ವಿನಃ ಬೇರೆ ದೇವರು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಹೊಸ ದಿನ’

ಇಂದು ಹೊಸ ದಿನ ತಂದ ಸೂರ್ಯನು ಹೊಂಬೆಳಕಿನಲಿ ರಥವೇರಿ ಬಂದ ಹಕ್ಕಿಗಳು ಹಾಡಿದವು ನವಿಲುಗಳು ನರ್ತಿಸಿದವು ಕಾಡು ಕಣಿವೆಗಳಿಂದ ತಂಗಾಳಿ ಬೀಸಿ…

ಮೇಘ ರಾಮದಾಸ್ ಜಿ ಅವರು ಬರೆದ ಕವಿತೆ ‘ದೀಪದ ಬುಡ ಎಂದಿಗೂ ಕತ್ತಲಲ್ಲವೆ?’

ನಾನಂದುಕೊಂಡೆ, ದೀಪ ಬೆಳಕಿನ ಸಂಕೇತ ಕತ್ತಲದರ ವಿರೋಧಿಯಂತೆ. ನಾನಂದುಕೊಂಡೆ, ದೀಪ ದಾರಿ ತೋರುವ ಮಿಂಚು ಕಣ್ಣು ಕಟ್ಟುವ ಪರದೆಯಲ್ಲ ನಾನಂದುಕೊಂಡೆ, ದೀಪ…

ಕೆ.ಟಿ.ಮಲ್ಲಿಕಾರ್ಜುನಯ್ಯ ಅವರು ಬರೆದ ಕವಿತೆ ‘ಕನಸುಗಳು’

ಕನಸುಗಳ ಮಾರುಕಟ್ಟೆಯಲಿ ಕನಸುಗಳ ಮಾರಲು ಬಂದಿಹೆನು ಇಲ್ಲಿ ತರಹೇವಾರಿ ಕನಸುಗಳು ಲಭ್ಯ ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ.. ಸಾಮಾಜಿಕ, ರಾಜಕೀಯ, ಶೈಕ್ಷಣಿಕ,…

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ “ಬೈ 2 ಕಾಫಿ”

ಹೇಗೆ ಶುರು ಮಾಡಲಿ ಮೊದಲ ಸಾಲು ನನ್ನ ಒಳಗೆ, ಹೊರಗೆ ಚಳಿ ಕಾಡುತ್ತಿರಲು ಬಿಸಿ ಕಾಫಿಯ ಹಿಡಿದು ಕೈ ನಡುಗುತ್ತಿರಲು ನನ್ನ…

ಉತ್ತಮ ಎ ದೊಡ್ಮನಿ ಅವರು ಬರೆದ ಕವಿತೆ “ಹೌದು ಯಾರು? ನಾನು”

ಉಸಿರು ಗಟ್ಟುವ ವಾತಾವರಣದಲ್ಲಿ ಗಂಟಲು ಬಿಗಿ ಹಿಡಿದುಕೊಂಡು ಉಗುಳು ನುಂಗುತ್ತಿದ್ದೇನೆ ಬಂಧನವನ್ನು ದಾಟಿ ಬರಲು ಮನದ ಕನಸುಗಳ ಜೊತೆ ಆಗೊಮ್ಮೆ ಈಗೊಮ್ಮೆ …

ಹರೀಶ್ ಸಿಂಗ್ರಿಹಳ್ಳಿ ಅವರು ಬರೆದ ಹೊಸ ಕವಿತೆ ‘ಅವಳಿಗೆ ಮಾತ್ರ’

ಒಲೆ ಹಚ್ಚಿ ಚೆಂದದ ರಂಗೋಲಿ ಹಾಕಿ, ಬದುಕು ಹಸನುಗೊಳಿಸುತಾ ಸಾಗಿದರೂ ಅನುಮತಿ ಪಡೆಯಲೇ ಬೇಕು! ಕೂರಲು ಮಾತಾಡಲು ನೆರೆಮನೆಯ ಗೆಳತಿಯರೊಡನೆ ಹರಟೆಯೊಡೆಯಲು…

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಆಗಸ ಮತ್ತು ಅವಳು’

ಆಗಸಕ್ಕೆ ಏಣಿ ಹಾಕಬೇಡ ಆಗಾಗ ಕೇಳಿ ಬರುವ ಗೊಣಗಾಟ ಕಿವಿಗೊಡುವವಳಲ್ಲ ಅವಳು ಕನಸುಗಳಿಗೆಲ್ಲಿಯ ನಿರ್ಬಂಧ…!! ತನ್ನದೇ ಭಾವಪ್ರಪಂಚದಲ್ಲಿ ತಾನೇ ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ??…

ಡಾ|| ನೀತಾ ಕಲಗೊಂಡ ಅವರು ಬರೆದ ಕವಿತೆ ‘ಎಲ್ಲಿ ಹೋದೆ ಗುಬ್ಬಚ್ಚಿ?’

ನನ್ನ ಮನೆಯ ಸೂರಿನಡಿ ಬೆಚ್ಚನೆಯ ಸಂದಿನಲಿ ಹುಲ್ಲಕಡ್ಡಿಯ ತಂದು ಗೂಡು ಕಟ್ಟುವ ಗುಬ್ಬಚ್ಚಿ . ಅಂಗಳದ ಕಾಳುಗಳ ಹೆಕ್ಕಿ ತಿನ್ನುತ ಬಳಿಗೆ…

ತ್ರಿವೇಣಿ ಆರ್. ಹಾಲ್ಕರ್ ಅವರು ಬರೆದ ಕವಿತೆ ‘ಗೌರವದ ಬಳೆ’

ಸುಮ್ಮನಲ್ಲ ತೋಡುವ ಬಳೆ, ತಿಳಿ ನೀ ಹಿರಿದಿದೆ ಅದರ ಬೆಲೆ, ಹೀಯಾಳಿಸಿದರೆ ಸುರಿವುದು ಕಷ್ಟಗಳ ಸುರಿಮಳೆ. ಹೀಯಾಳಿಸಿ ಕಡೆಗಣಿಸಬೇಡ ನೀನದಕ್ಕೆ ಅಗೌರವ…

ಗೌತಮ್ ಹಾರೋಹಳ್ಳಿ ಅವರು ಬರೆದ ಕವಿತೆ ‘ನಾನೂ ಬರೆಯುತ್ತೇನೆ’

ಗಂಡು ಹೆಣ್ಣುಗಳೇ ನಿಮ್ಮ ತರಹ ನಾನೂ ಬರೆಯುತ್ತೇನೆ ಶತಶತಮಾನಗಳಿಂದ ನನ್ನೊಳಡಗಿದ ಕವಿತೆಗಳು ಹಾಳೆಯಲ್ಲಿ ಹರಿಯಲೇ ಇಲ್ಲ ನಿಮ್ಮಗಳ ಸ್ವರಮೇಳದಲ್ಲಿ ನನ್ನ ಹಾಡಿಗೆ…

ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಬರೆದ ಕವಿತೆ ‘ಕಳಪೆ ಡಾಂಬರು ರಸ್ತೆ’

ಎಂದೋ ಹಾಕಿದ ಡಾಂಬರಿನ ನಿಶಾನೆ ಉಳಿಸಿಕೊಂಡ ರಸ್ತೆಯಲ್ಲಿ ಮುರಿದು ಬಿದ್ದ ಸಂಬಂಧಗಳ ತೇಪೆ ಎದ್ದು ಕಾಣುತಿದೆ ಅಲ್ಲಲ್ಲಿ ಗುಂಡಿ ಗುದುಕಲು ಲೆಕ್ಕಿಸದೆ…

ಸಂತೋಷ್ ಟಿ ಅವರು ಬರೆದ ಕವಿತೆ ‘ಮಾತು ಮುತ್ತಿನ ಹಾಗೆ’

ಮಾತು ಮುತ್ತಿನ ಹಾಗೆ ತುಟಿಗಳ ಬಿರಿಯುವ ನಿನ್ನ ನಗೆಯ ಚುಂಬನ ಮೈ ನವಿರೇಳುವ ರೋಮಾಂಚನ ಪುಳಕಂತೆ ನೀ ದಂತದ ಬೊಂಬೆಯಂತೆ ರಂಜಿಸಿ…

ಮರುಳಸಿದ್ದಪ್ಪ ದೊಡ್ಡಮನಿ ಅವರು ಬರೆದ ಕವಿತೆ ‘ಬಯಕೆಗಳ ಬಂಧಿ’

ಒಲವ ಬಿತ್ತಿ ಎದೆಯ ತುಂಬಾ ಕನಸು ಹರವಿ ನನ್ನೆದೆಯ ಆಸರೆಗೆ ಕಾದು ಬಯಕೆಗಳ ಬಂಧನದಿ ಸುಂದರ ಕನಸುಗಳಿಗೆ ಜೀವ ತುಂಬಿ ನಗು…

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಒಲವೆಂದರೆ ಹಾಗೆ’

ಒಲವೆಂದರೆ ಹಾಗೆ… ಅರಳಿ ನಗುವ ಮೋಹಕ ಗುಲಾಬಿಯಂತೆ ತನ್ನ ಬಣ್ಣ ಮೃದು ದಳಗಳಿಂದಲೇ ಚಿತ್ತವ ಸೆಳೆಯುವಂತೆ, ಪ್ರೀತಿಯ ರಂಗು ಎಲ್ಲರ ಆಕರ್ಷಿಸುತ್ತದೆ.…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ದ್ರೌಪದಿಯ ಸ್ವಗತ’

ಗಂಡರೈವರಿಗೂ ಗಂಡೆದೆ ಇತ್ತು! ಜಗತ್ತೇ ಬಲ್ಲದದನು. ಬಿಟ್ಟರೆ ಎದೆಯನು ಸೀಳುವ ಕಲಿಗಳು ಚಿತ್ತವನರಿಯದೆ ತೆಪ್ಪಗೆ ಕೂತರು ದುರಾಳನೊಬ್ಬ ಮುಂದಲೆಗೆ ಕೈಯಿಟ್ಟು ಸೆಳೆದಾಗ…

ಸರೋಜಾನಂದನ ಅವರು ಬರೆದ ಕವಿತೆ ‘ಮುದುಕಿಯ ಬಯಕೆ’

ಹೊರೆಯಾಗಲೊಲ್ಲೆ ಬಾಳಿನಲಿ ಕೊನೆಯುಸಿರು ಕೈ ಬಿಡುವ ತನಕ ಸೆರೆಯಾಗಲೊಲ್ಲೆ ಋಣಗಳಲಿ ಎನುತಲಿದೆ ಜೀವನದ ತವಕ ಹರಸಿರಲು ಭಗವಂತ ಒಲವ ಹಂಚಿಹುದು ಮಡಿಲ…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ತಾಯ್ನೆಲದ ಬಿಕ್ಕಳಿಕೆಯಲಿ’

ದನಿ ಕ್ಷೀಣಿಸುತ್ತಿದೆ ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ ಗಾಳಿ ಉಪದೇಶಿಸುವ ಹೊತ್ತಲ್ಲಿ ದಾರಿಗೆ ಕತ್ತಲಾವರಿಸಿದೆ ದನಿ ಕ್ಷೀಣಿಸುತ್ತಿದೆ ದಿಕ್ಕೆಟ್ಟ ಉಸಿರಿಗೆ ಉಸಿರುಗಟ್ಟಿಸುವ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಬಹುಕೋಶದೊಳಗೆ ನೀ ಬಂದಾಗ’

ಏಕಾಂಗಿಯ ಸರಳತೆಯಲ್ಲಿ ಏಕಕೋಶವಾಗಿ ಕಾಮನ ಬಿಲ್ಲ ಬಣ್ಣಗಳ ರಂಗೇರಿಸಿ ಬಹುಮುಖವಾಗಿ ಛಾಪನ್ನು ಮೂಡಿಸಿದ ನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿ ಹಾರಾಡಿ,…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಹೆಣ್ಣಾಗಬೇಡ..’

ನನ್ನೊಡಲೊಳು ಚಿಗುರೊಡೆಯುತ್ತಿರುವ ಗರ್ಭವೇ ನೀ ಹೆಣ್ಣಾಗಿರಬೇಡ… ಭಾರತಾಂಭೆಯೇ ನಲಗುತ್ತಿರುವ ಈ ಘಳಿಗೆಯಲಿ ನೀ ಹೆಣ್ತನವ ತಾಳಬೇಡ ಕೂಸೇ.. ಮೊನ್ನೆ ಮೊನ್ನೆ ಮಣಿಪುರದಲಿ…

ಪರಶುರಾಮ್ ಎಸ್ ನಾಗೂರ್ ಅವರು ಬರೆದ ಕವಿತೆ ‘ದೇವನು ಹುಡುಗನಂತೆ’

ದೇವನು ಹುಡುಗನಂತೆ …… ಆಡಲು…. ಆಟಿಕೆ ಬೇಕಂತೆ ನಾನು ನೀನು ಆಟಿಕೆಯಂತೆ ಒಂದೊಂದು ಗೊಂಬೆಯೊಡನೆ ಒಂದೊಂದು ಆಟ ದಣಿವಾಗಿದೆ ಎಂದರು ಬಿಡನು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುದ್ಧ’

ಮತ್ತೆ ಮತ್ತೆ ಮೌನ ಮುರಿದು ಕೆಣಕದಿರು ನಿನಗಿದು ಕೊನೆಯೆಚ್ಚರಿಕೆ! ದುಡಿದು ಬಾಳಲಿ ಮೌನದಿ ಬದುಕು ಬಂಗಾರವಾಗಲಿ ಎಂದರೂ ಬಡಿದು ತಿನ್ನುವ ನಿಮ್ಮ…

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕಪ್ಪೆಗಳಿಗೌತಣ’

ಊರ ಸಣ್ಣಕೆರೆಯದು ತುಂಬಿತ್ತು ಕಪ್ಪೆಗಳೆಲ್ಲವು ಸೇರಿದವು ಕೆರೆಯಲ್ಲೀಜುತ, ಗ್ವಟರ್ – ಗ್ವಟರ್ ದನಿತೆಗೆದ್ಹಾಡುತ ನಲಿತಿದ್ವು ಕಪ್ಪೆಗಳಾಟವ ನೋಡುತ, ಶಾಲೆಯ ಚಿಣ್ಣರೆಲ್ಲ ಕುಣಿದಾಡಿದರು…

ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

ಈಗೀಗ ಅಪ್ಪ ಮೌನವನ್ನು ಹೊದ್ದುಕೊಂಡು ಧ್ಯಾನಿಯಾಗಿದ್ದಾನೆ ಥೇಟ್ ಬುದ್ದನಂತೆ ನೊಂದ ಬೆಂದ ಕಥೆಗಳನ್ನೆಲ್ಲಾ ತನ್ನೊಡಲ ಮನೆಯಲಿ ಕಾಪಿಟ್ಟುಕೊಂಡು ಮುಗುಳ್ನಗುತಿರುವನು ಮೊದಲೆಲ್ಲಾ ಹಾದಿ…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಹಗುರ ಮನ’

ಹಗುರಾಗೂ ಮನವೇ, ನೀ ಹಗುರವಾಗು, ಅಹಂ ಭಾರ ಕಳೆದು, ಎಲ್ಲರೊಳಗೊಂದಾಗು, ಮಣ್ಣಿಗಂಟಿದ ಹುಲ್ಲಾಗಬೇಡ ಮನವೇ, ಮಣ್ಣ ಕಳಚಿ, ನೀ ಹಗುರಾಗು ಮನವೇ…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ಅಪ್ಪ ಅಳುತ್ತಿದ್ದ!’

  ಅವ್ವ ಯಾವಾಗಲೂ ಹೇಳುತ್ತಿದ್ದಳು : “ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!” ನನಗದು ಅರ್ಥವಾಗಲಿಲ್ಲ, ಆತ ಬದುಕಿರುವವರೆಗೂ ! ಖರ್ಚಿಗೆ ಕಾಸು…

ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕಾಲಚಕ್ರ’

ಕತ್ತಲಾದರೆ ಯಾರಿಗ್ಯಾರು ಶಿವಾ ಎಡ ಬಲ ಬಲ ಎಡ ಅವರವರ ಮನೆಬಾಗಿಲು ಅವರವರಿಗೇ ಚಂದ ಎಲ್ಲಾ ಹಗಲುಗಳೂ ಹೀಗೇ ದಿನಾ ಸಾವ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಒಲವಿನ ಓಲೆ’

ಹದಿಹರೆಯದ ಬಯಕೆಗಳೇ ಪ್ರೀತಿಯೆಂದರು ಕೆಲವರು ಉಕ್ಕಿ ಬರುವ ಆಸೆಗಳೇ ಕನಸುಗಳಿಗೆ ಪ್ರೇರಣೆಯೆಂದರು. ಮುಸ್ಸಂಜೆಯ ಸೆಳೆತಕೆ ಮನಸೋತ ಮನಸಿಗೆ ಸೋಕಿದ ಗಾಳಿಯೂ ನಿನ್ನದೇ…

ಖಾದರ್ ಮುಲ್ಲಾ ಅವರು ಬರೆದ ಮಕ್ಕಳ ಕವಿತೆ “ಬಿಂಬ ಪ್ರತಿಬಿಂಬ”

ಪುಟ್ಟ ಗುಬ್ಬಿ, ಪುಟ್ಟ ಗುಬ್ಬಿ ನೋಡುವೆ ನೀ ಏನಲ್ಲಿ? ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ ಕೇಳು ನೀನಿಲ್ಲಿ, ನೋಡುತಿರುವೆ ಏಕೆ ನಿನ್ನದೇ ಬಿಂಬ,ಪ್ರತಿಬಿಂಬ…

ಶ್ರೀ ಎಂ ಎಚ್ ಲಷ್ಕರಿ ಅವರು ಬರೆದ ಕವಿತೆ ‘ಮರೆತು ಬಿಡು ಮರುಳಾ’

ಬಾಲ್ಯದಾ ಮರುಳ ಪೋರನು ನಾನು ಕಾಲದಾ ಹುಸಿ ದುಂಬಾಲಕೆ ಬಿದ್ದು ಬಾಲವನೆತ್ತಿ ಕರು ಪುಟಿದಂತಿತ್ತು ನಯನಗಳ ಹರುಳೊಂದು ನೆಟ್ಟಂತಿತ್ತು ಸ್ವರ ವ್ಯಂಜನಗಳೂ…

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಎದ್ದೇಳು ಮಾರಾಯ’

ಎದ್ದೇಳು ಮಾರಾಯ ಕಣ್ಣಿಗೆ ಕಪ್ಪುಕನಸುಗಳ ದಾಹವೇ! ಹೃದಯಕ್ಕೆ ಧರ್ಮದ ಜೂಜಾಟವೇ? ಹೆಜ್ಜೆಹೆಜ್ಜೆಗೂ ಒಳಕಣ್ಣ ತೆರೆದಿಡು ಎದ್ದೇಳು ಮಾರಾಯ ಅವರೇನು ಮಾಡುವರು! ಚಚ್ಚಿಬಿಡು…

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ ‘ಸಂಭಾಷಣೆ’

ಶುರುವಾಗಿದೆ ಮುಂಗಾರಿನ ಹನಿಗಳ ಪಯಣ ಬಿಸಿಯಾದ ನೆಲಕೆ ನೀಡಲು ತಂಪಿನ ಚುಂಬನ ಆ ಧಾರೆಗೆ ದಾರಿಯಲ್ಲಿ ಸಿಲುಕಿದೆ ಎರಡು ಮೌನ ಕೊಡೆಯಡಿಯಲ್ಲಿ…

ಲಕ್ಷ್ಮೀಪುರ ಜಿ ಶ್ರೀನಿವಾಸ ಅವರು ಬರೆದ ಕವಿತೆ ‘ಮನವು’

ಜನನ ಮರಣದ ನಡುವೆ ಜೀವನದ ಪಾರಮಾರ್ಥವ ಅರಿಯಲಾರದ ಅಂಧಕಾರ ಆವರಿಸಿ ಅಳಿಸುತಿದೆ ಮನವು || ಮಾನವೀಯ ಮೌಲ್ಯಗಳ ಮರೆತು ಮೆರೆಯುತಿದೆ ಮತಿಯು…

ಸವಿತಾಮುದ್ಗಲ್ ಗಂಗಾವತಿ ಅವರು ಬರೆದ ಕವಿತೆ ‘ಜೋಳದರೊಟ್ಟಿ’

  ಎರಿಹೊಲದಾಗ ಬಿತ್ತಿದಾರ ಮುಂಗಾರುಜೋಳ ಎಲ್ಲಡೆ ಹಚ್ಚಹಸಿರಿನಲ್ಲಿ ಕಂಗೊಳಿಸಿ ನಿಂತೈತೆ ಮುತ್ತಿನ ತೆನೆಗಳು ತೆನೆಬಾಗಿದ ಸಾಲುಗಳಲಿ ಅಡ್ಡಾಡಿ ಬರಲು ಹಿತವು ಉಪ್ಪುಪ್ಪು…

ಪ್ರೀತಿ ಕನ್ನಡತಿ ಅವರು ಬರೆದ ಕವಿತೆ ‘ನಗುವಿನ ಒಡತಿ’

ವಯಸ್ಸು ಮಾಗಿ ತನುವು ಬಾಗಿ ಕೂದಲೆಲ್ಲ ಬಿಳಿ ಮೋಡದಂತೆ ಹೊಳೆಯುತ್ತಿದೆ ಮಿರಿ ಮಿರಿಯಾಗಿ ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ ಕೋಲೊಂದೇ ಆಸರೆಯಾಗಿ ನಿಂತಿದೆ…

ಸರಸ್ವತಿ ವಿ.ಎಸ್. ಅಯೋನಿಜೆ ಅವರು ಬರೆದ ಕವಿತೆ ‘ಕಾಡಿದ ಕಂಗಳು’

ತನ್ನವಳ ನಯನ ಕವಿತಾ ದುಂದುಬಿಗೆ, ಮುಖಾರವಿಂದದೆ ಕಮಲದೆಸಳಂಥಾ ಅಕ್ಷಿಗಳೆಂಬ ಬಿಂಬ ಬಾವಿಯಲಿ, ಸನ್ಮೋಹನದಿಳಿದ ಅವಳ ಸೌಂದರ್ಯಕೆ ಶರಣಾದ ದಾಸ ಪದಪುಂಜಾಸ್ತ್ರದೆ, ಪ್ರಕೃತಿಯ…

ಅರವಿಂದ ಜಿ. ಜೋಷಿ ಮೈಸೂರು ಅವರು ಬರೆದ ಕವಿತೆ ‘ಓರ್ವ ವಿರಹಿಯ ಕೂಗು’

ಓ, ಎನ್ನ ಮನದನ್ನೆ… ಒಲವಿನ ನೋಟ ಬೀರಿ ನೀ, ಹೀಗೆ ಬಂದು ಹಾಗೆ ಹೋಗುವುದ್ಯಾತಕೆ? ಕುಗ್ಗಿದ ಮನವ ಅರಳಿಸಿ ಮತ್ತೆ ಗೆಲುವು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಕತ್ತಲೆಯ ಹಾಡು ಕೇಳುವರಾರು?’

ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ ಇಲ್ಲಿ ಇವರು ಹೆಸರು ಬದಲಿಸಲು…

ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಸಂಚಲನೆ’

ಅದುರ ಬೇಡ ಮನವೇ ನೀನು ಬಿಡದೀ ಮೋಹ ಜೀವ ನದಿ ಹಾಡು ಹರಿವ ತೊರೆಯಲಿ ಮಿಂದು ಬರುವ ಕಸವನು ದೂಡಿ ಕನುಸುಗಳ…

ಶ್ರೀಕಾಂತ ಮಡಿವಾಳ ಅವರು ಬರೆದ ಕವಿತೆ ‘ಮಳೆ-ಮನಸ್ಸು’

ಮನಸ್ಸಿನ ಗೂಡು ಮಳೆಯ ಹಾಡು ಸಂದ್ಯಾಕಾಲದಿ ಸುರಿವ ಮಳೆ ಹನಿ ಹನಿ ಜೋರಾಗಿ ಅಲ್ಲೆಲ್ಲಾ ನೀರಿನ ತೋಡು ಕಪ್ಪನೆಯ ಮುಗಿಲು ಭಯಾನಕ…

ಅನುಸೂಯ ಯತೀಶ್ ಅವರು ಬರೆದ ಕವಿತೆ ‘ಗುರುವಿನ ಪಾತ್ರ ಹಿರಿದು ಜಗದಲಿ’

ಗುರುವಿನ ಪಾತ್ರ ಹಿರಿದು ಜಗದಲಿ ಅಂಧಕಾರದ ಪರದೆಯ ತೆರೆಯಬೇಕು ಶಿಷ್ಯರಲಿ ಸಮಾಜದ ಅಂಕು ಡೊಂಕುಗಳನು ತಿದ್ದುತ ಮಾದರಿಯಾಗಬೇಕು ಸನ್ನಡತೆ ಸನ್ಮಾರ್ಗದಲಿ ದ್ವೇಷ…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಹರಿವ ನದಿ ತೀರದಲ್ಲಿ’

ಹರಿವ ನದಿ ತೀರದಲ್ಲಿ ಕಾದು ಕುಳಿತಿಹ ರಾಧೆ, ಕೃಷ್ಣನ ಮುರಳಿಯ ರಾಗಕ್ಕೆ, ಸೋತು ಮೈ ಮರೆತಳು ಅಲ್ಲೇ.. ಮಾಧವನ ಮುರಳಿಯ ಗಾನಕೆ,…

ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ನನ್ನರಸಿ’

ಕುಣಿಯುವಾಗ ಹೆಜ್ಜೆಗಳ ಲೆಕ್ಕ ಏತಕೆ ಮಣಿದಿರಲು ಒಲವಿಗೆ ಸಾಕ್ಷಿಯು ಬೇಕೆ ಋಣವಿರಲು ಭಾಗ್ಯದಿ ಅನುಮಾನವೇಕೆ ಹಣತೆಯಲಿ ಪ್ರೇಮದ ತೈಲವನು ಹಾಕೆ ಒಲವ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಆಸರೆ’

ಮಳೆಯೇ ಆಸರೆ ಪೈರಿಗೆ ಭುವಿಯ ಆಸರೆ ನದಿಗಳಿಗೆ ಬಳ್ಳಿಯ ಆಸರೆ ಹಣ್ಣಿಗೆ ಒಲವಿನ ಆಸರೆ ಹೆಣ್ಣಿಗೆ ಸುತ್ತಲೂ ಕವಚದಂತೆ ಕಾಯಲು ರಕ್ತ…

ಸುರೇಶ ತಂಗೋಡ ಅವರು ಬರೆದ ಕವಿತೆ ‘ಮಳೆ ಬರಬೇಕು’

ಇನ್ನೇನು ಜೂನ್ ತಿಂಗಳು ಬರುವ ಹೊತ್ತು, ಕಾದು ಹಂಚಾದ ಭೂವಿಗೆ ತಂಪೆರೆಯಲು, ಇಳೆಗೆ ಹಸಿರ ಕಳೆ ಕಟ್ಟಲು ಮಳೆ ಬರಬೇಕು. ವಂಡರಲಾದಂತಹ…

ಪ್ರಜ್ಞಾ ರವೀಶ್ ಅವರು ಬರೆದ ಕವಿತೆ ‘ಗುರು’

ಕತ್ತಲೆಂಬ ಅಂಧಕಾರವನ್ನು ದೂರ ಮಾಡಿ ಬೆಳಕಿನ ಸುಜ್ಞಾನ ದೀಪವನ್ನು ಕೃಪೆ ಮಾಡಿ ನಂಬಿ ಬಂದ ಶಿಷ್ಯರನು ಸತತವಾಗಿ ಕಾಪಾಡಿ ಸನ್ಮಾರ್ಗವನು ತೋರಿಸುವ…

ಸಂತೋಷ್ ಹೆಚ್ ಜಿ ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಅನ್ನದಾತ’

ಹರಿದ ಬಟ್ಟೆ ಹಸಿದ ಹೊಟ್ಟೆ ತಿಂಗಳಾದರೂ ತಂಗಳೇ ಮೃಷ್ಟಾನ್ನ ಜಗಕೆಲ್ಲ ಅನ್ನ ನೀಡುವವನಿತ ಹಿಡಿ ಅನ್ನಕ್ಕೆ ಪರದಾಡುವನೀತ ಇವ ನಮ್ಮ ರೈತ.…

ಶ್ರೇಯಸ್ ಪರಿಚರಣ್ ಅವರು ಬರೆದ ಕವಿತೆ ‘ಪರದೆಗಳು’

ಹಾಗೇ ನೋಡಿದ್ರೆ ತಕ್ಷಣ ಏನೂ ಗೊತ್ತಾಗೋಲ್ಲ- ಜರೂರು ಬೇಕು ಒಂದು ಸೂಕ್ಷ್ಮಾವಲೋಕನ ಒಂದು ಕನ್ನಡಕ + ಜೊತೆಗೆ ಅಂತರ್ದೃಷ್ಟಿಯು ಪ್ಲಸ್ಸು-ಮಜಬೂತಾದ ಜೀವನ-ದರ್ಶನವೂ…

ಗೌತಮ್ ಹಾರೋಹಳ್ಳಿ ಅವರು ಬರೆದ ಕವಿತೆ ‘ಕವಿತೆ ಹುಟ್ಟುವುದಿಲ್ಲ’

ಯಾರನ್ನಾದರು ಪ್ರೀತಿಸದಿದ್ದರೆ. ವಿರಹ ವೇದನೆಯಲ್ಲಿ ಬೇಯದಿದ್ದರೆ. ಮೋಹ, ಕಾಮಗಳಲ್ಲಿ ತೊಳಲದಿದ್ದರೆ ಕವಿತೆ ಹುಟ್ಟುವುದಿಲ್ಲ. ರೂಢಿಗತ ಹಾದಿಬಿಟ್ಟು ಹೊಸಹಾದಿ ಹುಡುಕದಿದ್ದರೆ. ನಿರ್ಲಿಪ್ತತೆಯಿಂದ ಜಾರಿ…

ಎನ್ ಆರ್ ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಅವರು ಬರೆದ ಕವಿತೆ ‘ಸಂಕರ’

ಉರಿಗಟ್ಟದಿದು ಪ್ರೇಮ ಉರಿಗೊಳಿಸುವ ತನಕ ಬರೀ ಭ್ರಾಂತು, ನಿಸ್ತಂತು ಅಗೋಚರವಿದು ಭಾವ ತಂತು ಮನಃಪಟಲದಿ ಹಂಚಿ ಅರಡಿದುದು ನೂರ್ಮಡಿಯಾಗುತ್ತಲೇ ಇದೆ ಬಂಧ.…

ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

ಇತಿಹಾಸದ ಪ್ರತಿಪುಟಗಳು ಸಾರಿ ಹೇಳಲು, ನಡೆಯುತ್ತಿದೆ ಪಿತೂರಿ ಸೂರ್ಯ ಚಂದ್ರರ ಸುಳ್ಳು ಕಥೆಗಳು ಹೇಳಲು, ನಡೆಯುತ್ತಿದೆ ಪಿತೂರಿ. || ಹರಿದ ಬೆವರಲ್ಲಿ…

ಶ್ರೀನಿವಾಸ್ ಕೆ. ಎಂ. ಅವರು ಬರೆದ ಕವಿತೆ ‘ಮಾತು ಮುಂದುವರೆದಿತ್ತು..’

ಮಾತು ಮುಂದುವರೆದಿತ್ತು.. ತಮ್ಮ ತಮ್ಮ ಪಾಡಿಗೆ ತಮ್ಮದೇ ಆಲೋಚನೆಯಲಿ ತಲ್ಲೀನ ಯಾರೋ ಕೂಗಿ ಕರೆದರು ನೀವು, ನೆನ್ನಯ ಪ್ರಶ್ನೆಗೆ ಉತ್ತರ ಸಿಕ್ಕಿತೆ…

ದೊಡ್ಡಬಸಪ್ಪ ಯಾದಗಿರಿ ಅವರು ಬರೆದ ಕವಿತೆ ‘ಮನದ ನೋವು’

ಜಾರಿ ಹೋದ ಮಧುರ ಬಯಕೆ ಹೃದಯ ನೆನೆದು ಹಾಡಿದೆ ನಿನ್ನ ಮನದ ನೋವನರಿತ ಕನಸಿಗಿಂದು ನೆನಪಿದೆ ಮನದ ಭಾವ ಮಿಲನದೊಳಗೆ ಕಳೆದ…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕವಿತೆ ‘ಧರೆ ಹತ್ತಿ ಉರಿದಡೆ’

ಓ ಮಳೆರಾಯ, ನೀನೆಲ್ಲಿ ಇರುವೆ…? ದೂರದ ಆಕಾಶದಲ್ಲಿ ಮೇಘರಾಜನೊಳಗೆ ಅವಿತು ಕುಳಿತಿರುವಿಯಾ…? ದೇವಲೋಕದ ಅಪ್ಸರೆಯರ ಚೆಲುವಿಗೆ ಮನಸೋತು ಅವರ ಬೆನ್ನತ್ತಿ ಓಡುತ್ತಿರುವಿಯಾ…?…

ಕೆ.ಮಹಾಂತೇಶ್ ಅವರು ಬರೆದ ಕವಿತೆ ‘ನನ್ನಪ್ಪ…’

ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ…

ಅಮುಭಾವಜೀವಿ ಮುಸ್ಟೂರು ಅವರು ಬರೆದ ಕವಿತೆ ‘ಆ ಋಣ’

ನೀನಿರುವವರೆಗೆನ್ನ ಗೆಲುವಿಗಿಲ್ಲ ಕೊರತೆ ನಿನ್ನ ಜೊತೆಯೆನಗೆ ನೀಡಿತು ಈ ಪೂಜ್ಯತೆ ನೀ ತೋರಿದೆಡೆ ನಡೆವುದೆನ್ನ ಗುರಿ ನೀನೆಳೆದ ಗೆರೆಯೇ ನನ್ನ ದಾರಿ…

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಗ್ರಂಥಾಲಯದಲ್ಲಿ ಒಂದು ದಿನ’

ಗ್ರಂಥಾಲಯಕ್ಕೆ ಹೋಗಿದ್ದೆ ನಾ ಇಂದು, ಅಲ್ಲೇ ಕಪಾಟಿನಲ್ಲಿ ಅವಿತು ಕುಳಿತಿದ್ದ ಪುಸ್ತಕಗಳು ಮಾತಾಡುತ್ತಿದ್ದವು ಒಂದಕ್ಕೊಂದು, ಪಿಸು ಪಿಸು ಗುಸು ಗುಸು ಅದನ್ನು…

ಶ್ರೀ ಎಂ. ಎಚ್. ಲಷ್ಕರಿ ಅವರು ಬರೆದ ಕವಿತೆ ‘ಮಡದಿಯ ಮನದಾಳ’

ಕಸಿ ವಿಸಿಗೊಂಡಾ ಹೆಂಡತಿ ಗಂಡ ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ ಹಸಿ ಬಿಸಿ ಉಂಡಾ ಇವ ಬಲು ಭಂಡಾ ಬಂಡಿಯ ಮೇಲೆ…

ಸರೋಜಾ ಶ್ರೀಕಾಂತ್ ಅಮಾತಿ ಕಲ್ಯಾಣ್ ಮುಂಬೈ ಅವರು ಬರೆದ ಕವಿತೆ ‘ಅವಳೆಂದರೆ!’

ಅವಳೆಂದರೆ ಭಾವನೆಗಳ ತೇರು ಪದಗಳಂದವ ಮುಡಿಸೊ ಸೊಗಸು ತಿಳಿವೆನೆಂದರೆ ಸಾಗರದಾಳದ ಮುತ್ತು ಒಲವಿನಂಗಳದ ಮೊಗ್ಗಿನ ಮನಸ್ಸು ಬೆರೆಯುವಳು ಮನದಾಳದಿ ಕುಳಿತು ಕಣ್ಮುಚ್ಚಿದರೂ…

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಸಂಘರ್ಷ ಏಕೆ?’

ಭತ್ತ ಬೆಳೆಯುವ ಭೂಮಿ , ನೀರಿಗೂ ಇರದ ಸಂಘರ್ಷ, ನಾಡಿನ ದೊರೆಗಳಿಗೇಕೆ; ಬೀಜ ಹಾಕಿ,ನೀರು ಹರಿಸಿ ಕೆಲಸ ಮಾಡಿದ ರೈತನಿಗೂ ಇರದ…

ವೈಲೆಟ್ ಪಿಂಟೋ ಅರಸೀಕೆರೆ ಅವರು ಬರೆದ ಕವಿತೆ ‘ಜೋಡಿ ಪಯಣ’

ಸಂಜೆ ಪಯಣದ ದಾರಿಯಲ್ಲಿ ಯಾರಿಲ್ಲದಿದ್ದರೂ ಜೊತೆಯಲ್ಲಿ ನಿನಗೆ ನಾನು ನನಗೆ ನೀನು ! ಮುಂದಿನ ದಾರಿ ಗೊತ್ತಿಲ್ಲ ಗುರಿಯೂ ತಿಳಿದಿಲ್ಲ ಪಯಣದುದ್ದಕ್ಕೂ…

ಕೆ. ಮಹಾಂತೇಶ್ ಅವರು ಬರೆದ ಕವಿತೆ ‘ನನ್ನಪ್ಪ’

ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ…

ಸಂತೋಷ್ ಟಿ ಅವರು ಬರೆದ ಕವಿತೆ ‘ನೀಲ ತಡಿಯಲಿ’

ಸಂಜೆ ಬಾನಿನ ಕೆಂಪು ನೇಸರ ನೀಲ ತಡಿಯಲಿ ಇಳಿಯುವಾಗ ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ ಎಳೆದರು ಬಾರದಾಗ ನೇಸರ ಮರು ಮಾತಿಲ್ಲದೆ…

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ ‘ಹೆಜ್ಜೆಯ ಗುರುತುಗಳು’

ಹೆಜ್ಜೆಯ ಜಾಡು ಹಿಡಿದು ನೀ ನಡೆದು ಬಂದುಬಿಡು ಅಲ್ಲಿ ನಿನಗಾಗಿ ಕಾದ ಹೃದಯವೊಂದಿಹುದು ಹೆಜ್ಜೆಯ ಗುರುತುಗಳೆಲ್ಲ ಅಳಿಸಿ ಹೋಗುವ ಮುನ್ನ ಸೇರಿಬಿಡು…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ಎದೆಗುಂಟ ಹಬ್ಬಿರೊ ಗೋರಿಗಳು’

ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ ಸದ್ದಡಗಿಸಿದ ಈ ಉಸಿರು ಹಾಗೆ ಇದೆ ಶಬ್ಧಗಳೆಲ್ಲ ಹಾರಾಡುತ್ತಿವೆ ಹಕ್ಕಿಗಳಂತೆ ಹುಟ್ಟು ಸಾವಿನ ನೆರಳಲ್ಲಿ ಗುದುಮುರುಗಿ…

ದೀಪಕ್ ಬೀರ ಪಡುಬಿದ್ರಿ ಅವರು ಬರೆದ ಕವಿತೆ ‘ರಹದಾರಿ’

ಅಲ್ಲೊಂದು ಕಟ್ಟಡ ಇಲ್ಲೊಂದು ಕಟ್ಟಡ ನಡುವೆ ಒಂದು ದಾರಿ ಅಂಚಿನಲ್ಲೊಂದು ಪುಸ್ತಕ ಭಂಡಾರ ದೂರದಲ್ಲೊಂದು ಘೋರಿ ದಾರಿ ಅಂತಿಂತದ್ದಲ್ಲ ಸಹಸ್ರ ಸಹಸ್ರ…

ಶ್ರೀಪ್ರಿಯಾ ಅವರು ಬರೆದ ಕವಿತೆ ‘ಅರಿತೋ, ಅರಿಯದೋ’

ಅರಿತೋ ಅರಿಯದೋ ನಾ ಮಾಡಿದೆ ನಿನ್ನ ಸ್ನೇಹಾ ತಿಳಿದೋ ತಿಳಿಯದೋ ನನ್ನ ಕಣ್ಣಲ್ಲಿ ನೀ ಚಿತ್ರಿಸಿ ಬಿಟ್ಟೆ ನಿನ್ನ ಒಲವ ನೇಹಾ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಪ್ರಶ್ನೆ’

ಕಿರುದೀಪವೊಂದ ಬೆಳಗಿ, ನನ್ನಿಂದಲೇ ಕತ್ತಲಳಿದು ಬೆಳಕು ಮೂಡಿತೆಂದು ಬೀಗುವ ಜನರ ಕಂಡು, ದಿನದ ಇಪ್ಪತ್ತನಾಲ್ಕು ಗಂಟೆ ನೀನೇ ಉರಿದು ಜಗವ ಬೆಳಗುವುದ…

ದರ್ಶಿನಿ ಪ್ರಸಾದ್ ವನಗೂರು ಅವರು ಬರೆದ ಕವಿತೆ ‘ವ್ಯಾಮೋಹ’

ನವಮಾಸ ನೋವುಂಡು ನಗುತಲೇ ಹೆತ್ತು ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ ಬಾಲ್ಯವ ವ್ಯಯಿಸದೆ ಸಾಗಿದ…

ಬಸವರಾಜ ಎಂ ಕಿರಣಗಿ ಅವರು ಬರೆದ ಕವಿತೆ ‘ಕೇಶಾಂಬರಿ’

ಉಡತಡಿಯಿಂದ ಉಡಿಯ ಜಾಡಿಸಿ ವಿವಸ್ತ್ರಳಾಗಿ.. ಅಕ್ಕ ದಿಗ್ಗನೆದ್ದು ಹೊರಟೆಬಿಟ್ಟಳು.! ಹತ್ತಿರದ ಗೊಮ್ಮಟನ ದಿಗಂಬರತೆ ಪ್ರಭಾವವೋ.. ಆತ್ಮ ಲಿಂಗಾತೀತ ಎಂಬ ಜ್ಞಾನದ ಅರಿವೋ..ಕಾಣೆ…

ಪುಷ್ಪಾ ರಾಠೋಡ ಅವರು ಬರೆದ ಕವಿತೆ ‘ಉಳಿದ ಮಾತು’

‘ ಮನವಿದು ರೌದ್ರವಾದಂತೆಲ್ಲ, ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ. ಮುಡಿದ ಸಿಂಧೂರ ಅವನಿಂದ ನೊಂದು ರುಧಿರದಂತೆ ಗೋಚರಿಸುತ್ತಿದೆ. ಮೂರುಗಂಟಿನ ನಂಟಿನಾಚೆಗೆ ಅಂಟದಿಹ‌ ಭಾವ…

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ದಾಳ’

ಯಾರೋ ಉರುಳಿಸಿದ ದಾಳಕೆ ಬಲಿಯಾಗದಿರು ಮರುಳೇ ಬೀಸಿ ಎಸೆದ ದಾರ ಸುತ್ತಿ ತಿರುಗಿಸಿತು ಗರಗರನೆ ಎತ್ತಿ ಅತೃಪ್ತ ಮನಸ್ಸುಗಳಿಗೆ ದಾಸನಾಗದಿರು ಆಯುಧವಾಗಿ…

ಉಮಾದೇವಿ ಬಾಗಲಕೋಟೆ ಅವರು ಬರೆದ ಎರಡು ಕವಿತೆಗಳು

1 ಕೊನೆಯಿರದ ಪ್ರಶ್ನೆ ಒಂದೊಮ್ಮೆ ಆಗಸದಿ ಸರಿರಾತ್ರಿ ಬಾನಿನಲಿ ಅರಳುತಿಹ ಬಾಲ್ಯದಲಿ ಎಣೆಸುತ್ತ ಕೇಳಿದೆ ಚುಕ್ಕೆಗಳೆಷ್ಟೊ? ಕಣ್ಣರಳಿಸಿ ಹುಬ್ಬೇರಿಸಿ ಮೈದಡವಿ ಕೈಹಿಡಿದು…

ಕೃಪಾನ್ ಶ್ರೀನಿವಾಸಪುರ ಅವರು ಬರೆದ ಕವಿತೆ ‘ನಾನು ಮತ್ತು ಮೊಬೈಲ್’

(1) ರಿಂಗಣಿಸುವಾಗ ಹುಡುಕಾಡುತ್ತದೆ ಕೈ ಜೇಬಿನಿಂದ ಬಾರದ ಶಬ್ದಕೆ! ಒಮ್ಮೆ ತಡವರಿಸಿ ಮೇಲೆ ಎಡ ಬಲ ಮುಟ್ಟಿ ಪುಸ್ತಕ ಹಿಡಿಯುವ ಕರದೊಳು…

ರವೀಂದ್ರ ಕುಮಾರ್ ಅವರು ಬರೆದ ಕವಿತೆ ‘ಅಮರವಿದು ಒಲವು’

ವರುಷಗಳಿಂದ ದೂಳು ಬಿದ್ದಿದ್ದ ಹೃದಯದ ಕೋಣೆಯನೊಮ್ಮೆ ತೆರೆದೆ ಅಲ್ಲಿ ಕಂಡದ್ದು ನೋವಿನ ಅಲೆದಾಟ ಅಸುನೀಗದೆ ನರಳುತಿಹ ವಿರಹದ ಚೀರಾಟ ಅಲ್ಲೆಲ್ಲೋ ಮೂಲೆಯಲ್ಲಿ…

ಡಾ. ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಅಪ್ಪ’

ಅಪ್ಪನ ಕೈಯ ಮ್ಯಾಲೆ ಎಷ್ಟೊಂದು ಬಾವಿ-ಕೆರೆ, ಒಡ್ಡು-ಬಾಂದಾರ್- ಗಳು ತಲೆ ಎತ್ತಿದವು! ಅಪ್ಪ ತೋಡಿದ ಬಾವಿ-ಕೆರೆ ಎಂದೂ ಬತ್ತಲಿಲ್ಲ ಹಾಕಿದ ಒಡ್ಡು-ಬಾಂದಾರ…

ಚನ್ನಪ್ಪ ಅಂಗಡಿ ಅವರು ಬರೆದ ಕವಿತೆ ‘ಹಾದಿಗಂಜಿ’

೧ ಇಡುವೆರಡು ಹೆಜ್ಜೆ ಬಗಲಲಗಲಿ ಹಾದಿಗೇಡಾಗುತಿದೆ ಬಾಳು ಹಾಡಹಗಲೆ ಹಾದಿಕಾರನಿಗೆ ಬೀದಿಯಲಿ ಮೋಕ್ಷ ಕದಕಿಂಡಿಯಲಿ ತೂರುವುದು ರೂಕ್ಷ ಹೆಜ್ಜೆಯೊಂದಿಗೆ ಹೆಜ್ಜೆ ಹಚ್ಚಿಕೊಂಡು…

ಪ್ರತುಮ್ ಸಾಗರ್ ಅವರು ಬರೆದ ಕವಿತೆ ‘ಅವ್ವ’

ನೀ ಊದಿದ್ದು ಒಲೆಯಲ್ಲಿದ್ದ ಬಡತನದ ಬೂದಿಯ ಬದುಕಿಗೆ ಬೆಳಕಾದ ಉರಿ ಕೆಂಡವಾ ನೀ ಇಂಗಿಸಿದ್ದು ಬೇಯಿಸಿದ್ದು ಗಂಜಿಯ ನೀರಲ್ಲ ಒಪ್ಪತ್ತಿನ ಕೂಳು…

ಅನಿತಾ ಪರಮೇಶ್ವರ್ ಹೊಸನಗರ ಅವರು ಬರೆದ ಕವಿತೆ ‘ಭಾವಗಳು ಭೋರ್ಗರೆದಿವೆ’

ಮನದ ತುಂಬಾ ಭಾವನೆಗಳು ಮಧು ತುಂಬಿದ ಜೇನಿನ ಕಡಲಾಗಿಹುದು.. ಪ್ರೀತಿಯಲಿ ಹೊಳೆಯು ತುಂಬಿರಲು ಉಕ್ಕಿ ಹರಿದಿದೆ ಭಾವಗಳು ಭೋರ್ಗರೆದು … ಕತ್ತಲು…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಕ್ಷಮಿಸಿ ಬಿಡೇ ಅಮ್ಮ’

ನನ್ನಮ್ಮನಿಗೆ ಅದೆಂಥದ್ದೂ…ಮರಳು ನಾ ಅವಳ ಬದುಕ ಬರಹವಾಗಿಸಬೇಕಂತೆ… ಬಯಲಾದ ಪದಗಳಲಿ ಅವಳು ಕುಣಿಯುತ್ತಾಳಂತೆ.. ಅವಳೆದುರಿಗೆ ನನ್ನದೊಂದೇ ಪ್ರಶ್ನೆ.. ಅಕ್ಷರಗಳಿಗೆ ನಿಲುಕದಂತೆ ಜೀವಿಸಿದ…

ನಾವೆಂಕಿ ಕೋಲಾರ ಅವರು ಬರೆದ ಕವಿತೆ ‘ಕಣ್ಮಣಿ’

ನನಗೆ ನಿನ್ನ ಹಾಗೆ ಬರೆಯಲು ಬರುವುದಿಲ್ಲ ನಿನ್ನ ಹಾಗೆ ಹಾಡಿ ನರ್ತಿಸಿ ನಟಿಸಲು ಬರುವುದಿಲ್ಲ ಮಾತನಾಡಲು ಮೊದಲೇ ಬರುವುದಿಲ್ಲ ಕಾವ್ಯಕಣ್ಮಣಿ –…

ಚೇತನ ಭಾರ್ಗವ ಅವರು ಬರೆದ ಕವಿತೆ ‘ಜಗದ ಬೆಳಕು’

ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ ಆಯಿತು…

ಶಾರದಾ ಶ್ರಾವಣಸಿಂಗ ರಜಪೂತ ಅವರು ಬರೆದ ಕವಿತೆ ‘ಮೌನದಿಂದ ಶಬ್ದದೆಡೆಗೆ..’

ಮೌನ ಹೆಜ್ಜೆ ಇಟ್ಟಿತು ಶಬ್ದದೆಡೆಗೆ ತನ್ನೋಡಲಾಳದ ಭಾವ ಹೆಕ್ಕಿ ತೆಗೆದು ಕಾಲಗರ್ಭದ ಕತ್ತಲೆಯಲಿ ಹೂತೋದ ಸತ್ಯಾಸತ್ಯತೆಗಳಿಗೆ ಕರಿ ಕಬ್ಬಿಣದ ಮುಖವಾಡ! ತೊಡಿಸಿದವರು…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಏನೆನ್ನಲಿ ಗೆಳೆಯ’

ಏನೆನ್ನಲಿ ಗೆಳೆಯ ನಿನ್ನ ಬಗ್ಗೆ, ಒಳ್ಳೆಯವನೆಂದೊ ಕೆಟ್ಟವನೆಂದೊ, ಬದುಕು ನಿನ್ನ ಒಳ್ಳೆಯತನವನ್ನು ಕಸಿಯಿತೆಂದೋ.. ನೀನು ಕತ್ತಲೆಯ ಕೆಳಗೆ ನಿಂತು, ಬೆಳಕಿನ ಪ್ರಪಂಚವನ್ನು…

ಶಾಂತಲಿಂಗ ಪಾಟೀಲ ಅವರು ಬರೆದ ಕವಿತೆ ‘ಏನು ಫಲ’

ಮೇದಿನಿಯನಿನಿಯನೇ,  ಮರೆತೆ ಏನು ನಿನ್ನ ನೀನು? ತನ್ನತನವ ಮರೆತರೇನು? ಭಿನ್ನ ಭಿನ್ನ ರೂಪ ತಾಳಿದರೇನು? ಸುರಿಯಲೊಲ್ಲದೆ ಸಾಗಿದರೇನು? ಕಿರಿದು ಹನಿಯ ಕಚಗುಳಿಯನಿಕ್ಕಿ,…

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಕರುಣೆಯಿಲ್ಲದ ಕಾಂಚಾಣ’

ಕರುಣೆಯಿಲ್ಲದ ಕಾಂಚಾಣ ಲೋಕವನಾಡಿಸುವುದೀ ಕಾಂಚಾಣ ನಗಿಸಿ ಅಳಿಸುವುದು ಜನರನ್ನ ದುಡಿಸಿ ದಂಡಿಸುವುದಿದರ ಗುಣ ಬಡವ ಬಲ್ಲಿದ ಭೇದವ ಬಿತ್ತುತ ಬಂಧಗಳಲಿ ಬಿರುಕು…

ಚಿದಾನಂದ ಶಿ ಮಾಯಾಚಾರಿ ಅವರು ಬರೆದ ಕವಿತೆ ‘ದೇವರ ಚಿತ್ರ’

ಗೋಡೆಯ ಮೇಲಿನ ದೇವರ ಚಿತ್ರ ನಗುತಿದೆ ಎಂದಿನ ಹಾಗೇ ಇಂದು ನಕ್ಕರೂ ನಗುವದು ಅತ್ತರೂ ನಗುವದು ಅರಿಯೆನು ಏತಕೆ ಹೀಗಿದೆ ನಿರ್ಭಾವ…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಯೋಗ’

ಹುಟ್ಟೊಂದು ಸುಯೋಗ, ಬಾಲ್ಯದ ಆಟ ಪಾಠಗಳು ಸುಯೋಗ, ವಯಸ್ಕರಿಗೆ ಸಹಜ,ರೋಗದಭಿಯೋಗ, ರೋಗದ ತಡೆಗೆ,ಯೋಗದುಪಯೋಗ. ರೋಗ ನಿರೋಧಕ ಶಕ್ತಿಗೆ, ದೈಹಿಕ ಯೋಗ, ಮನಸು…

ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕವಿತೆ ‘ನಗರವಾಸಿಗಳು ನಾವು’

ನಗರ ವಾಸಿಗಳು ನಾವು ನಗೆಯನೇ ಮರೆತು ಹೊಗೆಯನು ಸೇವಿಸುತ ರೋಗಿಗಳಾಗಿ ಬದುಕುತಿಹೆವು ನಾವು. ನಗರ ವಾಸಿಗಳು ನಾವು ಹಗಲಿರುಳನೇ ಮರೆತು ಹಣ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಸುಮ್ಮನೆ ಸಾಯುವುದಷ್ಟೇ ನಮ್ಮ ಕೆಲಸ’

ಅಲ್ಲಿ ಅದರಾಚೆಗೆ ಹೂ ಅರಳಿ ನಗುತ್ತಿದೆ ಸುಮ ಬೀರಿ ಇಲ್ಲಿ ಇದರಾಚೆಗೆ ಕಣ್ಣು ಮೂಗು ಅರಳಿ ಸವಿಯುತ್ತಿದೆ ಸುಮ ಹೀರಿ ಕಪ್ಪಿಟ್ಟ…

ಬಡಿಗೇರ ಮೌನೇಶ್ ಹೊಸಪೇಟೆ ಅವರು ಬರೆದ ಕವಿತೆ ‘ಮರಳಿ ಬರಲಾರ ಅಪ್ಪ’

ಹಗಲಿಡೀ ಉರಿದು ಬೆಳಕ ಹೊತ್ತೊಯ್ದು ಮತ್ತೆ ಮರಳುವ ಸೂರ್ಯನ ಹಾಗೆ ಮರಳಿ ಬರಲಾರ ಅಪ್ಪ ನನ್ನ ಎಳೆಯ ಕಣ್ಣುಗಳಾಳದಲಿ ಚಿರ ನಿಂತು…

ಜಯಪ್ರಕಾಶ ಹಬ್ಬು ಶಿರಸಿ ಅವರು ಬರೆದ ಕವಿತೆ ‘ಕಲ್ಲು ಮಾತಾಡಿತು’

ಮಳೆಗಾಳಿ ಚಳಿಯೆನ್ನದೇ ಹಾಸುಲ್ಲಾಗಿ ಪವಡಿಸಿದ್ದೆ ನಾನು ಸಹ್ಯಾದ್ರಿಬೆಟ್ಟದಲಿ ಬೆಚ್ಚನೆಯ ತಾಣದಲಿ ಹುದುಗಿಕೊಂಡಿದ್ದೆ ಸುತ್ತೆಲ್ಲ ಕಾನು ಅನಾಮಿಕ ಶಿಲ್ಪಿಯೋರ್ವ ಬಂದನಲ್ಲಿ ಮುಟ್ಟಿ ಮುಟ್ಟಿ…

ಕೀರ್ತನ ಒಕ್ಕಲಿಗ ಬೆಂಬಳೂರು ಅವರು ಬರೆದ ಕವಿತೆ ‘ನನ್ನ ಅಮ್ಮ’

ಕೀರ್ತನ ಒಕ್ಕಲಿಗ ಬೆಂಬಳೂರು ನವಮಾಸ ಗರ್ಭದ ನೋವು ನುಂಗಿದವಳು ಉಸಿರಿಗೆ ಉಸಿರು ಬೆರೆಸಿ ಜೀವ ನೀಡಿದವಳು ತೊದಲು ನುಡಿಯ ಮೊದಲ ಪದವಾದವಳು…

ಪರಶುರಾಮ ಎಸ್ ನಾಗೂರ್ (ಜೊನ್ನವ) ಅವರು ಬರೆದ ಗಜಲ್

ಹೊಲದಲ್ಲಿ ಸುರಿದ ರೈತನ ಬೆವರ ಹನಿಗಿಂತ ಜಾಸ್ತಿ ಬೆಲೆ ದಲ್ಲಾಳಿ ಬಾಯಿಗೆ ಬಜಾರಿನಲ್ಲಿ ಅವಶ್ಯಕತೆಗಿಂತ ಆಸೆಯೆ ಜಾಸ್ತಿ ಕೊಳ್ಳುವರಿಗೆ ಬಜಾರಿನಲ್ಲಿ ಬಿತ್ತಿ…

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ಪಂಜರದ ಗಿಳಿ’

ಕೇಳದೆ ಈ ಒಂಟಿ ಮನಸಿನ ರೋಧನೆ ಅರಿಯದೆ ಸೋತು ಕುಳಿತಿಹ ಹೆಣ್ಣಿನ ವೇದನೆ ಪಂಜರದ ಕಂಬಿಯೊಳಗೆ ನಂಬಿಕೆ ಸತ್ತಿದೆ ಬೆಳಕು ಸುಳಿಯದೆ…

ಶ್ರೀನಿವಾಸ ಜಾಲವಾದಿ ಸುರಪುರ ಅವರು ಬರೆದ ಕವಿತೆ ‘ಅಪ್ಪ’

ಸ್ವಾಮಿರಾಚಾರ್ಯರೆಂಬೋ ಕಲ್ಪವೃಕ್ಷವೇ ನನ್ನಪ್ಪ ನನ್ನ ಗುರು ಪ್ರೀತಿ ವಾತ್ಸಲ್ಯದ ಬೇರು ಶಕುಂತಲಾ ತುಪ್ಪಸಕ್ರಿಯ ಪ್ರೀತಿಯ ಅಪ್ಪ ಎಲ್ಲರ ಮನದ ಆರಾಧ್ಯ ಮೂರುತಿ…

ಕವಿತ ವಿ. ಅವರು ಬರೆದ ಕವಿತೆ ‘ವರ್ಷಧಾರೆ’

ವರ್ಷಧಾರೆ ನಿನ್ನಿಂದ ಪುಳಕಿತಗೊಂಡಿದೆ ಈ ಧರೆ ಹರಿಯುತಿಹೆ ನೀ ಎಲ್ಲಿಗೆ ಒಂಚೂರು ನಿಲ್ಲದೆ ಎಲ್ಲವ ಹೊತ್ತೊಯ್ಯುತಿಹೆ ಏಕೆ ಒಮ್ಮೆಗೆ ಬಿಡುವಿಲ್ಲದೆ ಇಳೆಗೆ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. ||…

ನಿರಂಜನ ಕೇಶವ ನಾಯಕ ಅವರು ಬರೆದ ಕವಿತೆ ‘ಬಾಮಿಯನ ಬುದ್ಧ’

  ಜಗಕೆ ಆನಂದವ ಉಣಿಸಿದವನ ಉಳಿಸದಾಯ್ತು ಈ ಜಗತ್ತು ದ್ವೇಷದ ಕೂಪದೊಳಗೆ ಸಿದ್ಧಿಯು ಕೂಡ ಶವವಾಯ್ತು ಅವಸಾನ ಅವಕಾಶದ ಬೆನ್ನೇರಿ ಎದುರು…

ಪುನೀತ್‌ ತಥಾಗತ ಅವರು ಬರೆದ ಕವಿತೆ ‘ಅಮರ ಕಾವ್ಯ’

  ಕಿಲುಬಿಡಿದ ರಕ್ತದ ನಾಳದಲ್ಲೆಲ್ಲಾ ಧರ್ಮದ ದುರ್ನಾತ ಸೇರಿ ಗಲ್ಲಿಗಲ್ಲಿಗೆಲ್ಲ ಮೈಕು ಜಾಡಿಸಿ ವಯಸ್ಕರ ಬಣ್ಣವೆಲ್ಲ ಚರ್ಮದ ಸ್ಪರ್ಶಕ್ಕೆ ಆಲ ತುಂಬಿ…

ಸುರೇಶ್ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ಗುರು-ಮೇರು’

ನಾ ಕಂಡ ಕನಸಿಗೆ ಜೋಡಿ ಕಣ್ಣುಗಳಾಗುತ ಎತ್ತರದ ಗುರಿಗೆ ಏಣಿಯಾದವರೇ ನನ್ನ ಗುರುಗಳೇ ಸದ್ಗುರುಗಳೇ ಎರಗುವೆ ಶಿರಬಾಗಿ ಬಡತನದ ಭವಣೆಯ ಕ್ಷಣದಲ್ಲಿ…

ಅಚಲ ಬಿ ಹೆನ್ಲಿ ಅವರು ಬರೆದ ಕವಿತೆ ‘ಅಪ್ಪನ ಹೆಗಲು’

ಅಪ್ಪನ ಹೆಗಲು ಜೊತೆಗಿರಲು ಹಗಲು-ರಾತ್ರಿ ಮರುಕಳಿಸುತ್ತಿರಲು ನಿನ್ನ ಅಕ್ಕರೆಯೊಂದೇ ಸಾಕಲ್ಲವೇ… ಈ ಜಗವನ್ನು ಗೆಲ್ಲಲು..! ದೂರದಿ ಕೆಂಡದಂತೆ ಸುಡುವ ಸೂರ್ಯನಿರಲು, ರಕ್ಕಸದಂತೆ…

ಕಲ್ಲನಗೌಡ ಪಾಟೀಲ ಅವರು ಬರೆದ ಗಜಲ್

ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು…

ರಂಗನಾಥ ಕ ನಾ ದೇವರಹಳ್ಳಿ ಅವರು ಬರೆದ ಕವಿತೆ ‘ಬೆಳಕು ನಿಮ್ಮದೇ’

ಆಗಸವೇ ಮೋಡಗಳ ಬಾಡಿಗೆಗೆ ಪಡೆವಾಗ ನಾವಿರುವ ನೆಲವು ನಮ್ಮದೇನು, ಕಂತು ಕಂತಲಿ ಮಳೆಯ ಗಾಳಿ ಸುರಿಸುತಲಿರಲು ನಾನೊಬ್ಬ ನಿಜಬಾಡಿಗೆಯವನು ಆಸೆಗಳ ಆಮಿಷಕೆ…

ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ಸಂಜೆ ಮಲ್ಲಿಗೆ’

ಬಣ್ಣ ಬಣ್ಣದ ಸಂಜೆ ಮಲ್ಲಿಗೆ ಗಮನ ಸೆಳೆದಿದೆ ಇಂದು ಮೆಲ್ಲಗೆ ಕಂಪು ಸೂಸುತ ನಗೆಯ ಬೀರಿದೆ ತಂಪಿನಂಗಳದ ತುಂಬಾ ಹರಡಿದೆ ಬಾಡಿ…

ಪ್ರಜ್ಞಾ ರವೀಶ್ ಅವರು ಬರೆದ ಕವಿತೆ ‘ನಾಶ’

ನೀರ ಮೇಲಿನ ಗುಳ್ಳೆಯಂತಿನ ಬದುಕಿನಲಿ ನಿನ್ನ ಸ್ವಾರ್ಥಕ್ಕಾಗಿ ಕಾಡುಗಳ ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡ, ಅಣೆಕಟ್ಟು, ಬಂಗಲೆಗಳಲಿ ಸುಖವಾಗಿ ಜೀವಿಸಲು…

ಗೀತಾ ಜಿ ಹೆಗಡೆ ಕಲ್ಮನೆ ಅವರು ಬರೆದ ಕವಿತೆ ‘ಗೊತ್ತಿಲ್ಲದಂತೆ ಇದ್ದುಬಿಡಬೇಕು’

ಮೀಟರ್ ತಿರುಗಿಸುತ್ತ ಆಟೋದವನು ಕೇಳುತ್ತಾನೆ ಯಾವ ಕಡೆಗೆ ಹೋಗಬೇಕು ಹೇಳಿ ಸೈಡ್ ಮಿರರ್ ಸರಿಪಡಿಸಿಕೊಳ್ಳುತ್ತ ಕಿಕ್ ಹೊಡೆದು ಓಡಿಸುತ್ತಾನೆ ಗ್ರಾಹಕರನ್ನು ಗಮನಿಸುತ್ತ.…

ಸುರೇಶ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ನೇಸರ ಸೊಬಗು’

ಕತ್ತಲೋಡಿತು ಬೆಳಕು ಮೂಡಿತು ದಿನಪ ಮೂಡಿದ ಸೂಚನೆ ಮೃಗ ಖಗ ಸಕಲ ಕುಲಕೆ ಹೊಟ್ಟೆ ತುಂಬುವ ಯೋಚನೆ ರಂಗುರಂಗಿನ ಕಿರಣ ಹಾಸಿ…

ಪ್ರಥ್ವಿಶ್ ರಾವ್ ಅವರು ಬರೆದ ಕವಿತೆ ‘ಮರಳಿ ಸೇರಬೇಕು ನನ್ನೂರ’

ಮಣ್ಣಸೇರುವ ಮುನ್ನ ಸೇರಬೇಕು ನನ್ನೂರ ಸಾಕಾಗಿ ಹೋಗಿದೆ ಪರದೇಸಿ ಬದುಕಿನ ಭಾರ ದುಡಿಮೆಗಾಗಿ ತೊರೆದೆ ನಾ ಅಂದು ನನ್ನೋರ ನನ್ನೂರ! ನಗರ…

ಡಾ.ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಮಾಂಸದಂಗಡಿಯ ನವಿಲು ನೆನಪಿನಲ್ಲಿ’

ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ ಶತಮಾನದ ನೋವಿಗೆ ಮದ್ದು ಅರಿಯುವ ಗಳಿಗೆಯಲ್ಲಿ ಮುದಿ…

ಈರಪ್ಪ ಕಾಲೇಕಾಯಿ ಅವರು ಬರೆದ ಕವಿತೆ ‘ಇವರಂತಾಗಬೇಕು’

ಬಹುದಿನಗಳ ಆಸೆ ಸಿದ್ದಾರ್ಥನ ವಾಕ್ಯದಂತೆ ಆಸೆಗಳ ಆಸರೆಯಿಲ್ಲದೆ ಬದುಕಿನುದ್ದಕ್ಕೂ ಬದುಕಬೇಕೆನ್ನುವುದು! ಇತಿಹಾಸದ ಪುಟಗಳಲ್ಲುಳಿಯಬೇಕು ಯುದ್ಧ ಗೆದ್ದರು ಬಾಹುಬಲಿಯಂತೆ ತುಂಡು ಬಟ್ಟೆಯಿಲ್ಲದ ಜಾತಿ…

ಸಂತೋಷ್ ಹೆಚ್.ಜಿ. ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಮನ್ನಿಸು’

ಮನದಲ್ಲಿ ಮೂಡಿದ ಕಲಹ ತೊಲಗಲಿ, ನಿನ್ನ ಒಲವ ಹಾಡಿದ ಕಾವ್ಯವಿಲ್ಲ ಹನಿ ಕರಗಿ ನೀರಾಯಿತಲ್ಲ ಕಂಬನಿಧಾರೆ ಇದೇಕೆ ಒಲವೆಂಬ ಒಲವೇ ಮರಿಬೇಡ…

ದ್ವಾರನಕುಂಟೆ ಪಿ.ಚಿತ್ತಣ್ಣ ಅವರು ಬರೆದ ಕಥನ ಕವಿತೆ ‘ನವಿಲು ಕುಣಿದಾಗ’

ಅಯ್ಯೋ! ಭುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೆ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ…

ವಿಜಯ ಅಮೃತರಾಜ್ ಅವರು ಬರೆದ ಕವಿತೆ ‘ಮುಂಗಾರು’

ಏನೋ ತಕರಾರು ? ಮುಂಗಾರು ತಡವಾಯಿತು, ರೈತನಿಗೆ ಹದ ಹೊಲದ ಹೊಕ್ಕುಳಾಳದಿ ಬೀಜ ಬಿತ್ತುವ ತವಕ, ಭೂಮಿಗೆ ನೀರೆರದುಕೊಂಡು ಮೊಳಕೆ ಹೊಡೆದು…

ಶಾರದಾ ರಾಮಚಂದ್ರ ಅವರು ಬರೆದ ಕವಿತೆ ‘ಒಲವ ಲತೆ’

ಒಲವ ಬಳ್ಳಿಯು ನೀನು ನಿಂತಮರವದು ನಾನು ತಬ್ಬಿ ಹಬ್ಬುತಲಿ ನನ್ನ ಬದುಕ ಪೂರ್ಣತೆ ಗೊಳಿಸು.. ಬಿಡಿಸಿ ಚಾಚಿಹೆ ನಾನು ನನ್ನೆಲ್ಲ ತೋಳುಗಳ…

ಡಿ ಎಸ್ ರಾಮಸ್ವಾಮಿ ಅವರು ಬರೆದ ಕವಿತೆ

ಗೆ; ನೀನು ನಡೆಸಿಕೊಡಬಹುದಾದ ಒಂದು ಮಾತು ನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ. ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋ ವಿಶ್ವಾಸವೋ ಅಥವ ಹೇಳಲಾಗದ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಕಲ್ಲು ಹಾದಿ’

ಎಲ್ಲೋ ಒಂದು ಕಡೆ ಗಟ್ಟಿಯಾಗಿ ನೆಲೆಯೂರಿದ್ದೆ ಸಿಡಿಮದ್ದುಗಳ ಸಿಡಿಸಿ ತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕು ಸಮತಟ್ಟಾದೆ ನಾಜೂಕುತನದಿ ಮನೆ, ಮಠ,ಮಸೀದಿಗಳ ನೆಲಹೊಕ್ಕಿದೆ…

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ಮುನಿಯದಿರು ಬದುಕಿಗೆ’

ಯಾಕಿಷ್ಟು ನಿನಗೆ ಅವಸರ ಜೀವದ ಅಂತ್ಯಕೆ ಆತುರ ಯಾರ ಮೇಲೆ ಮುನಿಸು ಒಂದಿಷ್ಟು ಕಾಲ ನೆಲೆಸು ಕಹಿಯ ಕಾರಣ ಉಸುರದೆ ಮೌನದಿ…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಮುಸ್ಸಂಜೆ ಬಾನು’

ಬಾನಲ್ಲಿ ರವಿಯ ರಂಗಿನಾಟ ಬಾನಂಚಿನಲ್ಲಿ ಮೂಡಿದೆ ಬಣ್ಣಗಳ ಸವಿನೋಟ, ಬಾನಾಡಿಗಳ ಪಯಣ, ಹೊರಟಿದೆ ಗೂಡಿನತ್ತ. ನಿಶೆ ಮೂಡುತ್ತಿರುವ ಈ ಹೊತ್ತು, ಕ್ಷಣ…

ಶಿವಕೀರ್ತಿ ಅವರು ಬರೆದ ಕವಿತೆ ‘ಕಾಡು ಹೂವು’

ಕಾಡ ಹೂವು ನಾನು ನಾ ಹೂವು ಎಂದರೆ ಆಶ್ಚರ್ಯವೇನು!? ಮುದವಿಲ್ಲ ಎನಗೆ ಮಂದಾರದಂತೆ ಸುಗಂಧವಿಲ್ಲ ಮಲ್ಲಿಗೆಯಂತೆ ಹೆಣ್ಣಿನ ಮುಡಿಗು ಸೇರಲಾರೆ, ದೇವರ…

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಓ ಮಳೆಯೇ’

ಓ ಮಳೆಯೇ ನೀ ಸುರಿಯೇ.. ನಬೆಯ ಕಪ್ಪಾದ ಮೋಡದಿ, ಗುಡುಗು ಮಿಂಚಿನ ರೌದ್ರ ನತ೯ನದ, ದಶ೯ನವ ತೋರು ಇಳೆಯು ಬಿರು ಬಿಸಿಲಿಗೆ…

ಸತ್ಯಮಂಗಲ ಮಹಾದೇವ ಅವರು ಬರೆದ ಕವಿತೆ ‘ಮಹಾನಗರ’

1 ಇಲ್ಲಿ ಕೆಲಸವು ಮೈಮುರಿದು ಬಿದ್ದಿದೆ ದುಡಿದಷ್ಟು ಹೊಟ್ಟೆ ತುಂಬತ್ತದೆ ಬಣ್ಣ ಬಣ್ಣದ ಕನಸುಗಳು ಕಣ್ಣಿಗೆ ಹೂತೋಟಗಳಿಂದ ಬಣ್ಣ ಬಣ್ಣದ ಸೌಧಗಳಿಂದ…

ವಿದ್ಯಾ ಗಾಯತ್ರಿ ಜೋಶಿ ಅವರು ಬರೆದ ಕವಿತೆ ‘ನಿಗೂಢ ಸುಂದರಿ’

ಅವಳು ಸುಂದರಿ… ಬಳುಕುವ ವಯ್ಯಾರಿ ಕಣ್ಣ ನೋಟದಲ್ಲೇ ಕೊಂದು ಬಿಡುವಳಲ್ಲೆ? ಬಾರಿ ಬಾರಿ ಸತ್ತು ಮತ್ತೆ ಚೇತರಿಸಿ ಎದ್ದು ಅವಳಲ್ಲಿ ಯಾಚಿಸುವೆ…

ಮಂಜುಳಾ ಗೌಡ ಕಾರವಾರ ಅವರು ಬರೆದ ಗಜಲ್

ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ…

ಎ. ಎಸ್. ಮಕಾನದಾರ ಅವರು ಬರೆದ ಕವಿತೆ ‘ಹೇಗಾಗಬಲ್ಲ ಅವ ಗೆಣೇಕಾರ’

ರಾತ್ರಿ ಬೆಲೆಯ ಗುಣಿಸುವ ಗುಣಿಕಾರ ಹೇಗಾಗ ಬಲ್ಲ ಅವ ನನ್ನ ಗೆಣೆಕಾರ ? ಉಬ್ಬು ತಗ್ಗು ಮುಟ್ಟಿ ಸವರಿ ಕಚ್ಚಿ ಕಲೆ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಮುಖವಾಡ’

ದಾರಿಯಲ್ಲೊಂದು ಪರಿಚಿತ ಮುಖವ ಕಂಡು ನಾ ನಗಲು, ಮುಖಗಂಟಿಕ್ಕಿ ನಡೆವ ಅವರು ಹೀಗೇಕೆಂದು ನಾ ಪೆಚ್ಚಾಗುತ್ತೇನೆ. ಮತ್ತೊಂದು ಮುಖ ಎದುರಾಗೆ, ನಾ…

ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಪ್ರಕೃತಿ ಹಾಗೂ ನೆರಳು’

ನೆರಳಾಗಿ ಬದುಕೆಂದು ಹಾರೈಸಿದಾ ದೇವ ಬದಕು ನೆರಳಾಗಿಸುವ ಕಾಯಕವು ನನದಾಯ್ತು ಗಿಡವಾಗಿ ಬೆಳೆದೆ ಮುಗುದ ಮಗುವಿನಂತೆ ಮರವಾಗಿ ಬೆಳೆದೆ ಶ್ರೀರಾಮನಂತೆ ವರವಾಗಿ…

ನೂರಅಹ್ಮದ ನಾಗನೂರ ಅವರು ಬರೆದ ಗಜಲ್

ಆ ಕನಸು ಈ ದೀಪ ಇಲ್ಲಿಯೇ ಉರಿಯುತಿರಲಿ ಪ್ರೀತಿಯ ಪ್ರಣಾಳಿಕೆಯಿದು ಇಲ್ಲಿಯೇ ಬಿಡುಗಡೆಗೊಳ್ಳಲಿ ನೀನು ಸದಾ ಸಂಧಿಸುತಿರು ಬಿಸಿಲು ಕಿರಣಗಳನಪ್ಪಿ ಮೋಡಮೇಣದ…

ವಿಷ್ಣು ಆರ್. ನಾಯ್ಕ ಅವರು ಬರೆದ ಕವಿತೆ ‘ಸಾಧನೆಯ ದಾರಿ’

ಏಳು.. ಎದ್ದೇಳು ಚಾತಕ ಪಕ್ಷಿ ಮೊದಲ ಮಳೆ ಹನಿಗೆ ಬಾಯ್ದೆರೆದು ಜಾಡ್ಯಗಳ ಕಿತ್ತೆಸೆದು ಪುಚ್ಚ ಬಿಚ್ಚು ಗರಿಗರಿಯ ಗೂಡು ಬಿಟ್ಟು ಕನಸುಗಳ…

ನಾರಾಯಣಸ್ವಾಮಿ .ವಿ ಮಾಲೂರು ಅವರು ಬರೆದ ಗಜಲ್

ಕಿತ್ತೋದ ಚಪ್ಪಲಿಯನು ತಂದು ಹೊಲಿ ಎಂದ ಸೆವೆದೋದ ಬೂಟನು ಎಸೆದು ಹೊಲಿ ಎಂದ ದಾರ ಖಾಲಿಯಾಗಿದೆ ಸ್ವಾಮಿ ತರುವೆ ಎಂದಾಗ ನಿನ್ನ…

ಲಕ್ಷ್ಮೀದೇವಿ ಪತ್ತಾರ ಗಂಗಾವತಿ ಅವರು ಬರೆದ ಕವಿತೆ ‘ಬಂಧಿ’

ಬೆನ್ನು ಹತ್ತಿವೆ ನೆನಪುಗಳ ನೆರಳು ನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುವೆ ನಾನು ಮತ್ತೆ ಆಶೆಗಳ ಬಿಸಿಲ್ಗುದುರೆ ಓಡುತ್ತಿದೆ ಮುಂದೆ ಮುಂದೆ ಬಂಗಾರದ…

ಪರಶುರಾಮ್ ಎಸ್. ನಾಗೂರು ಅವರು ಬರೆದ ಕವಿತೆ ‘ಮುದಿ ನದಿ’

ನದಿ ನಡುವಲ್ಲೊಂದು ಕಲ್ಲುಗುಂಡು ಕುಳಿತಾವದರ ಮೇಲೆ ಬೆಳ್ಳಕ್ಕಿ ಹಿಂಡು ಬೇಸಿಗೆಯ ಮುದಿ ನದಿಗೆ ಮುತ್ತಿದೆ ಬೆಸ್ತರ ದಂಡು ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ…

ಜ್ಯೋತಿ ಕುಮಾರ್ ಎಂ. ಅವರು ಬರೆದ ಕವಿತೆ ‘ಹೇಗೆ ಸಾಧ್ಯ?’

ಬರವಣಿಗೆಗೂ ಬೇಲಿ ಹಾಕಿರುವಾಗ ಬರೆದಿದ್ದೆಲ್ಲ ನಿಜವಾಗಲು ಹೇಗೆ ಸಾಧ್ಯ? ಕಣ್ಣಿಗೆ ಹಳದಿ ಪೊರೆ ಕವಿದಿರುವಾಗ ನೋಡಿದ್ದೆಲ್ಲ ಸತ್ಯವಾಗಲು ಹೇಗೆ ಸಾಧ್ಯ? ಮನದಲ್ಲೊಂದು…

ಚಂದ್ರಗೌಡ ಕುಲಕರ್ಣಿ ಅವರು ಬರೆದ ಕವಿತೆ ‘ಅಮೃತ ಸುಧೆಯ ಮಣ್ಣು’

ಜೀವಿಯ ಉಸಿರಿಗೆ ಹಸಿರನು ತುಂಬುವ ಅಮೃತ ಸುಧೆಯೆ ಮಣ್ಣು! ಪ್ರಕೃತಿ ಮಾತೆಯು ಲೋಕಕೆ ನೀಡಿದ ಜಡಚೇತನಗಳ ಕಣ್ಣು! ಅನಂತ ಗರ್ಭದ ಕಣಕಣದಲ್ಲು…

ಮಂಜುಳಾ ಪ್ರಸಾದ್ ಅವರು ಬರೆದ ಕವಿತೆ ‘ಅಂತರಾಳ’

ಲೋಕದ ದೃಷ್ಟಿಯಲಿ ನನ್ನ ಮನಸೊಂದು ವಿಶಾಲ ಸಾಗರ, ಅದರ ಅಡಿಯ ಅಂತರಾಳದಿ ಸಹಸ್ರ ಭಾವನೆಗಳ ಸಂಚಾರ, ಆದರೂ ಆ ಅಂತರಾಳದ ಬಗ್ಗೆ…

ಕುಮಾರಿ ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಕವಿತೆಯೆಂದರೆ..’

ಕವಿತೆಯೆಂದರೆ; ಮುಂಜಾನೆ ಕಿಟಕಿಯ ತೂರಿ, ಗಲ್ಲಕ್ಕೆ ಮೆಲ್ಲನೆ ಮುತ್ತಿಡುವ ಶರತ್ಕಾಲದ ಗಾಳಿ. ಕವಿತೆಯೆಂದರೆ; ಮುಗಿಲಾಳದ ಹನಿಸಿಡಿದು, ಹಠಾತ್ತನೆ ಇಳೆಗೊಲಿದು, ಶುಭ್ರ ಮಜ್ಜನಗೈಯ್ಯುವ…

ಕವಿತಾ ಹೆಗಡೆ ಅಭಯಂ ಅವರು ಬರೆದ ಕವಿತೆ ‘ಈ ಮಣ್ಣಿನ ಸೊಕ್ಕೆ!’

ಅರೆ ಕ್ಷಣ ಇವಳ ಮೇಲೆ ಕುಳಿತರೂ ಸಾಕು ಅರಿವೆ ತುಂಬ ಅರಳುವ ಚಿತ್ತಾರ ಮೊದಲ ಪ್ರೇಮಿ ಎದೆಯಲ್ಲಿ ಕೊರೆದಿಟ್ಟು ಹೋದ ಗಾಯದ…

ಬಸವರಾಜ ಕಿರಣಗಿ ಇಂಡಿ ಅವರು ಬರೆದ ‘ಕಂಗ್ಲಿಷ್ ಹನಿಗಳು’

earth-ಹೀನ —————— ಮಾನವೀಯತೆ ಇಲ್ಲದ ಭೂಮಿಯ ಮೇಲಿನ ಬದುಕು..!   sun-ಮಾರ್ಗ —————— ಭೇದವಿಲ್ಲದೆ ಬೆಳಕ ನೀಡುವ ಸೂರ್ಯನ ಸಂದೇಶ..!  …

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಅಹಂ ಕಾಯ’

ಅಹಂಕಾರದ ಮಾಯೆ ಈ ಕಾಯ, ಗತ್ತಿಂದ ಬೀಗ ಬೇಡ,ತಾತ್ಕಾಲಿಕ ಈ ಕಾಯ, ಅತಿ ಸೂಕ್ಷ್ಮ,ನಿಗೂಢ ಮಣ್ಣ ಈ ಕಾಯ. ಮಣ್ಣ ಧೂಳು…

ದ್ವಾರನಕುಂಟೆ ಪಿ ಚಿತ್ತಣ್ಣ ಅವರು ಬರೆದ ಕವಿತೆ ‘ಸಾಲುಹನಿಗಳ ದಾರಿ’

ಮಳೆ ಹನಿಯ ಜಾಡಿನಲಿ ಹೆಜ್ಜೆಯ ಗುರುತುಗಳು ಕೆನ್ನೆಯ ಮೇಲೆ. ಅವಳು ಬಹು ಮಾಗಿದ್ದಾಳೆ ಒಳಗೊಳಗೆ ಅದಕ್ಕೆ ಮೌನವಾಗಿದ್ದಾಳೆ. ಕೊಂಚ ನಗುವುದಕ್ಕೂ ಮುನ್ನ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಖಗದ ತುಡಿತ’

ಸಾಲು ಮರವು ಸಾಲದಾಗಿದೆ ನಾಕು ದಿಕ್ಕಿಗೂ ಒಣಮರವೇ ಭಾಗವಾಗಿದೆ ಹೆಜ್ಜೆ ಹೆಜ್ಜೆಗೂ ಚಿಗುರ ಒಗರ ಸವಿದುಕೊಂಡು ಲಾಲಿ ಹಾಡಿದೆ ದೂರಮರದ ಸವಿಯನುಂಡು…

ಶಾರದಾಸಿಂಗ್ ಶ್ರಾವಣಸಿಂಗ್ ರಜಪೂತ ಅವರು ಬರೆದ ಕವಿತೆ ‘ನಾಳೆಗಳು ನಮ್ಮವು!’

ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು ನೆನಪುಗಳ ಗೋರಿ ಮೇಲೆ ನಿರ್ಮಿಸು ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ ಏಕೆಂದರೆ ಕಳೆದದ್ದು ನಮ್ಮದಲ್ಲ; ನಾಳೆಗಳು…

ಸಂತೋಷ್ ಟಿ ಅವರು ಬರೆದ ಕವಿತೆ ‘ನಿನ್ನ ಮೋಹದ ಕೆಂಡರಾಶಿ’

ನಿನ್ನ ಮೋಹದ ಕೆಂಡರಾಶಿಯ ಮೇಲೆ ನಿಲ್ಲಿಸಿ ಸುಡುವುದೆಂದು ಕೇಳಿದರೆ ಏನು ಹೇಳಲಿ ನಾನು ದಹಿಸುವುದಾದರೆ ದಹಿಸಿ ಬಿಡು ಒಮ್ಮೆ ಸುಟ್ಟು ಬೂದಿಯಾಗುತ್ತೇನೆ…

ಡಾ.ವೈ.ಎಂ.ಯಾಕೊಳ್ಳಿ ಅವರು ಬರೆದ ಕವಿತೆ ‘ಗುರಿಯಿಲ್ಲದ ದಾರಿಯಲ್ಲಿ’

ನಡೆಯುತ್ತಿದ್ದೇನೆ ಗುರಿ ಇರದ ದಾರಿಯಲ್ಲಿ ಈಗ ನಡೆಯೂ ಬೇಸರವಾಗಿದೆ ಸೋಲು ನಡೆವ ಕಾಲಿಗೆ ಹೊರತು ಹೋಗುವ ದಾರಿಗಲ್ಲ ಅವರು ತಮ್ಮ ಗೆಲವಿನ…

ಎಸ್.ಪಿ. ಮಹದೇವ ಹೇರಂಬ ಅವರು ಬರೆದ ಕವಿತೆ ‘ಮನುಜ ಕುಲ’

ಕುಲವಾವುದಾದರೇನು ಮನವ ಅರಿತರೇ ಸಾಕು ಮಾನವೀಯತೆಯ ನೆಲೆಯಲ್ಲಿ ನಾವಿರಬೇಕು ಕುಲದಗೊಡವೆಯು ಬೇಡ ಕಲ್ಮಶದ ಕಸವ ಎಸೆದು ಕಾಯಕದ ಎದೆಯಬೆಸೆದು ಕದವ ತೆರೆಯಲೇಬೇಕು…

ಡಾ.ರತ್ನಾಕರ ಸಿ ಕುನುಗೋಡು ಅವರು ಬರೆದ ಕವಿತೆ ‘ನೋವುಂಡ ಪದಗಳು’

ಸುಟ್ಟ ಬೂದಿಯಲ್ಲಿ ಹುಟ್ಟಿದ ಕವಿತೆಗಳು ತೊಟ್ಟು ಕಳಚಿ ತೊಟ್ಟು ಬಣ್ಣಬಣ್ಣದ ರೆಕ್ಕೆ ನಿರ್ದಿಗಂತ ಏರುತಿಹವು ಮೃಷ್ಟಾನ್ನ ಮುಷ್ಟಿಯಲ್ಲಿ ಮೊಗ್ಗಾದ ಕವಿತೆಗಳು ರತ್ನಗಂಬಳಿಹೊದ್ದು…

ರಾಹುಲ್ ಸರೋದೆ ಅವರು ಬರೆದ ಕವಿತೆ ‘ಏನಾದರು ಕೊಡಿ?’

ಸ್ವಾಮ್ಯಾರಾsss ಊಟಮಾಡಿ ಮೂರು ದಿನಾತು ಬೇಡಿ ಕಾಡಿದೆ ಅವರಿವರ ಒಂದು ತುತ್ತು ಅನ್ನ ಸಿಗದಾತು… ಏನಾದರು ಕೊಡಿ ? ಬಡಪಾಯಿಯ ಹೊಟ್ಟೆಗೆ.…

ಜಬೀವುಲ್ಲಾ ಎಂ. ಅಸದ್ ಅವರು ಬರೆದ ಕವಿತೆ ‘ನಾನೊಮ್ಮೆ ಮಹಾವೃಕ್ಷವಾಗಿದ್ದೆ’

ಅಂದು… ಒಂದು ಸಣ್ಣ ಬೀಜವಾಗಿ ಮಣ್ಣಿನ ಕಣಕಣಕಣಗಳ ನಡುವೆ ಅಡಗಿ ಕಾಲಾಂತರದಿ ಧ್ಯಾನಿಸಿ ಮುಗಿಲ ಮೇಘ ತುಡಿದು ಹನಿಹನಿದು ಮಳೆಯಾಗಿ ಇಳೆಗೆ…

ಕೆ. ಪಿ. ಮಹಾದೇವಿ ಅರಸೀಕೆರೆ ಅವರು ಬರೆದ ಕವಿತೆ ‘ಮುಂಗಾರ ಕನಸು’

ಮಿಕ್ಕಿದ್ದನ್ನೆಲ್ಲಾ ಮೃಗಶಿರಕ್ಕೆ ಬಿತ್ತಿ, ಹಸನಾದ ಮೇಲೆ ಭರಣಿ ತುಂಬದ ಮುಂಗಾರ ಕನಸುಗಳು… ಆರ್ಭಟಿಸುವ ಆರಿದ್ರಕ್ಕೆ ಕಂಪಿಸುತ್ತಾ, ಹಿಂಗಾರ ಕನಸುಗಳ ಮೂಟೆಯನು ಬಿತ್ತನೆಗೆ…

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಬಯಲಲ್ಲಿ ಬಿದ್ದ ಬಣ್ಣ’

ಸಿಟ್ಟುಸುಣ್ಣ ಬಯಸಿ ಬಂದು ನಾಲಿಗೆಗೆ ತಗುಲಿ ಸುಟ್ಟು ಕೊಂಡಿದೆ ಜಗಳಕ್ಕಿಳಿದ ಅಹಂಕಾರವೆಲ್ಲ ಹರಿದು ಬಂದು ರುಚಿ ಇಲ್ಲದ ಸತ್ಯವ ಬೇಯಿಸಿಕೊಂಡಿದೆ ಬಯಲಲ್ಲಿ…

ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಬರೆದ ಕವಿತೆ ‘ವಿಪರ್ಯಾಸ’

ಕಣ್ಣೀರು ಹಾಕುವ ಮೊಸಳೆಗಳು ಹೆಗಲು ಏರಿ ಹಾರಿವೆ ಬಾನೆತ್ತರ ಬಾಯಲ್ಲಿ ಪಾಸಿಟಿವ್ ಬೆಣ್ಣೆ ಹಿಡಿದ ಗೋಸುಂಬೆಗಳು ಮಿಂಚಿವೆ ಮಿರಮಿರ ಗುಂಪಿಗೆ ಸೇರದ…

ಅಭಿಷೇಕ ಬಳೆ ಮಸರಕಲ್ ಅವರು ಬರೆದ ‘ಗಜಲ್’

ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ ಸಂಜೆಯ ತಂಗಾಳಿಗೆ…

ಮಂಜುಳಾ ಜಿ. ಎಸ್. ಪ್ರಸಾದ್ ಅವರು ಬರೆದ ಎರಡು ಕವಿತೆಗಳು

1) ನೆಪ..! ನೆಪಗಳೇ ಹಾಗೆ.. ಹೊಳೆಯಲ್ಲಿ ಮುಳುಗುವವನಿಗೆ ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ! ನೆಪಗಳೇ ಹಾಗೆ.. ಬರುವುದು ಭೀಕರ ಬರಗಾಲದಲ್ಲಿ…

ಪ್ರಕಾಶ ರಾಜಗೋಳಿ ಅವರು ಬರೆದ ಕವಿತೆ ‘ಅಂದಿನಿಂದ ಇಂದಿನವರೆಗೆ’

ನೋಡಿದ್ದೀರಿ ನೀವು, ಬ್ರಿಟಿಷರ ದುರಾಡಳಿತ,ಕಿಂಗ್ ಜಾರ್ಜರ ರಾಜಪ್ರಭುತ್ವ ನೋಡಿದಿರಲ್ಲ ನೆಹರುನಿಂದ ಮೋದಿವರೆಗೆ ಸ್ವರಾಜ್ಯ, ಪ್ರಜಾಪ್ರಭುತ್ವ ಅಂದು ಹೇಳದಿದ್ರೆ “ಕಿಂಗ್ ಇಸ್ ಗಾಡ್”…

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಬರೆದ ಕವಿತೆ ‘ಎದೆಯೊಳಗಿನ ನದಿ’

ಸಿಕ್ಕಾಪಟ್ಟೆ ಇದ್ದವು ಮಾತುಗಳು ಎಷ್ಟೆಂದರೆ ಸಂಖ್ಯೆಯಲ್ಲಿ ಎಣಿಸಲಾಗದಷ್ಟು ಆಕಾಶದ ನಕ್ಷತ್ರಗಳನ್ನಾದರೂ ಎಣಿಸಬಹುದು ಎದೆಯ ಮಾತುಗಳನ್ನಲ್ಲ ಎದೆಯೊಳಗೆ ಅಡ್ಡಾಡಿದವು ತುಂಬಿಕೊಂಡವು ನದಿಯಂತೆ ಸಂಯಮದ…

ರವಿಕುಮಾರ ಜಾಧವ ಅವರು ಬರೆದ ಕವಿತೆ ‘ಮಾತೃತ್ವ ಪ್ರೇಮ’

ನನ್ನೊಳಗಿನ ಜಡಗೊಂಡ ಕತ್ತಲನ್ನು ಕದಲಿಸುವ, ಪ್ರೀತಿ ಪ್ರೇಮದ ಮೋಹದ ಬೆಳಕನ್ನು ನಿಂದಿಸುವ, ಜೀವಂತ ಪ್ರೇಮವನ್ನು ಹದಗೆಡಿಸುವ ಸಂಬಂಧ, ಅವ್ವನ ಇರುವಿಕೆಯ ಹೆಣ್ತನವನ್ನು…

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ರಾಧೆಗೊಂದು ಪ್ರಶ್ನೆ!’

ಇಂದೇಕೋ.. ನನ್ನಲ್ಲಿ ನೀನು, ನಿನ್ನಲ್ಲಿ ನಾನು ಬೆರೆತಿದ್ದರೂ ಬೇರೆಯಾಗಲು ಜೀವ ತಲ್ಲಣಿಸಿದೆ. ದೂರಮಾಡದೆ ನಿನ್ನ ಹಾಗೆಯೇ ತಬ್ಬಿರಲು ಈ ಸಂಜೆಯ ಮಬ್ಬು…

ಷಣ್ಮುಖಾರಾಧ್ಯ ಕೆ ಪಿ ಅವರು ಬರೆದ ಕವಿತೆ ‘ಸ್ಥಿತ ಪ್ರಜ್ಞ’

ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ ದೂರದಿಂದ…

ಲಕ್ಷ್ಮಿ ಕಿಶೋರ್ ಅರಸ್ ಅವರು ಬರೆದ ಕವಿತೆ ‘ಕರುಣೆಯ ಕೊಳ’

ಪ್ರಭುತ್ವದ ಕಾಲದಲ್ಲಿತ್ತು ನನಗೆ ವೈಭವ ಮಳೆ ಸುರಿದು ಉಕ್ಕುತ್ತಿತ್ತು ನನ್ನ ಒಡಲು ಶುದ್ಧವಾಗಿ ನಾನು ಎಲ್ಲರ ಮನೇಸೇರುತ್ತಿದ್ದೆ ಊರಿನ ಆರೋಗ್ಯದ ಮೂಲವಾಗಿದ್ದೆ.…

ಗೀತಾ ಹೆಗಡೆ ದೊಡ್ಮನೆ ಅವರು ಬರೆದ ಕವಿತೆ ‘ತಾವು ಹುಡುಕುವ ಹಾದಿ’

ಕವನ ನನ್ನದಾಗಿತ್ತೆಂದು ಬೀಗುವಾಗ ತಿಳಿದಿರಲಿಲ್ಲ ಅದು- ನನ್ನದಾಗಿತ್ತೆಂದು? ಮುತ್ತಜ್ಜನ ಅಜ್ಜ ಕಾಳುಣಿಸಿ ಪೊರೆದ ಅಕ್ಷರದ ಹಕ್ಕಿ ಓಲೆಗರಿ ಕೆದರುತ್ತ ಹಾರಿ ಹಾರಿ…

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಬಾಳಲಿ ಭರವಸೆಯಿಡು’

ಮತ್ತೆ ಮತ್ತೆ ನೀ ಅತ್ತು ಕೊರಗದಿರು ಬಾಳಲಿ ಭರವಸೆಯಿಡು ಮನವೆ ಬತ್ತಿದ ಕೆರೆಯಲು ನೀರು ತುಂಬುವುದು ಎಂಬ ಸತ್ಯವ ನೀ ಅರಿ…

ಹರೀಶ ಕೋಳಗುಂದ ಅವರು ಬರೆದ ಕವಿತೆ ‘ಮಾಯಾ ಪೆಟ್ಟಿಗೆ’

ಆಕಾಶದ ತಿರುಗಣೆಯಲ್ಲಿ ಚಂದ್ರನ ಟಾರ್ಚಿನ ಕಣ್ಬೆಳಕು ಕಾಲನ ಕಾಲಿಗೆ ಕಡೆಗೀಲಾಗಿದೆ ಆಟೋಂಬಾಂಬಿನ ತಿದಿಮುರುಕು ಕಾಡಿನ ಕುಸುಮದ ಎದೆಯೂ ಕಲ್ಲು ಮಂಚದ ಮೇಗಡೆ…

ಶಾರದ ಎಸ್ ಬೆಳ್ಳಿ ಅವರು ಬರೆದ ಕವಿತೆ ‘ಅರೆ-ಬರೆ’

ಹರಿದ ಮಾಸಲು ಅಂಗಿ ಮೊಣಕಾಲ್ಮೇಲಿನ ತುಂಡು ಚಡ್ಡಿ ಹೆಗಲ ಮೇಲಿನ ಚೀಲದಿಂದ ಇಣುಕುತ್ತಿದ್ದ ಹಳೆಯ ಪೇಪರ್, ಪ್ಲಾಸ್ಟಿಕ್ಕಿನ ಬಾಟಲಿಗಳು. ಹಗಲೆಲ್ಲಾ ಅಲೆದಲೆದು…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಸಟ್ಟುಗ’

ಒಲೆಯ ಮೇಲಿರಿಸಿ ಬೇಳೆಯ ಬೇಯಿಸುವ ಪಾತ್ರೆಯೊಳಗಿನ ಸಟ್ಟುಗದಂತೆ ನಾವು ಈ ಬದುಕಲಿರಬೇಕು! ಒಲೆಯ ಕೆಳಗಿರುವ ಉರಿಗೆ, ಬೇಳೆಯು ತಾ ಉಕ್ಕುವುದ ತಡೆವ…

ಶ್ವೇತಾ ಎಂ ಯು ಮಂಡ್ಯ ಅವರು ಬರೆದ ಕವಿತೆ ‘ದ್ವೇಷ’

ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನು ಉಳಿದಿಲ್ಲ ಆಸೆಗಣ್ಣುಗಳಲ್ಲಿ ನೀವೆನ್ನ ತುಂಬಿ…

ಕೆ.ಮಹಾಲಿಂಗಯ್ಯ ಅವರು ಬರೆದ ಕವಿತೆ ‘ಮರೆಯೋಣ ಕೆಡುಕು’

ಕೊರಗುವುದು ಏಕೋ ಪ್ರೀತಿಯ ಗೆಳೆಯ ಸಂಕಷ್ಟದಿಂದ ನೋಯುವುದು ಹೃದಯ! ನಾವಂದು ಕೊಂಡಂತೆ ಆಗಿಲ್ಲ  ಎಂದು ನರಳುವುದು ಏಕೆ ಅರಿಯೋ ಬಂಧು ದೈವದ…

ಎನ್ ನಂಜುಂಡಸ್ವಾಮಿ ಅವರು ಬರೆದ ಕವಿತೆ ‘ಹೀಗೊಂದು ಪಶ್ಚಾತಾಪ’

ಭ್ರಮಾಧೀನ ಕನಸುಗಳ ಬೆನ್ನೇರಿ ಹೊರಟ ಆ ದಿನಗಳ ಸಂಭ್ರಮವೇನು? ಜಗವನೆ ಜಯಿಸಬಲ್ಲೆನೆಂಬ ಕೆಟ್ಟ ಆತ್ಮವಿಶ್ವಾಸದಲಿ ಹೊರಟು ಸಿಕ್ಕದಾರಿಯಲಿ ನೂಕಿ ತಳ್ಳಿದ ಪುರಾತನ…

ಬಿ.ಟಿ.ನಾಯಕ್ ಅವರು ಬರೆದ ಕವಿತೆ ‘ಸಂಗಾತಿಯ ಮನ’

ಸಂಗಾತಿ ಮನ ಅರಿಯುವುದು ಅವಳಾಳ ಸಂಗತಿ ಅರಿತ ಮೇಲೆ, ಸಂಗದಿ ಸಂಗಾತಿ ಮನವರಿತರೆ ಸಾರ ಅರಿಯುವುದು ಆ ಮೇಲೆ, ಭಂಗದೀ ಸಂಗಾತಿ…

ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಉಳಿದು ಬಿಡೋಣ’

  ಒಲವಾಗಿಯೇ ಉಳಿದು ಬಿಡೋಣ ನೀಲ್ಬಾನು ಮತ್ತು ಹಕ್ಕಿಗಳಂತೆ ಬುವಿಯೊಡಲಿಗೆ ತಂಪೆರೆವ ವೃಷ್ಟಿಯಂತೆ ಭಾನ್ಕಿರಣಕೆ ಮುಗುಳ್ನಗುವ ಕಮಲೆಯಂತೆ ಒಲವಾಗಿಯೇ ಉಳಿದು ಬಿಡೋಣ…

ಸುಕನ್ಯಾ ಶಿಶಿರ್ ಅವರು ಬರೆದ ಕವಿತೆ ‘ಅವಳು’

ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ ಹೊರಬರಲು ಹವಣಿಸುವ ಕಣ್ಣೀರ ರೆಪ್ಪೆಯೊಳಗೇ ತಡೆದಿದ್ದಾಳೆ ಬಹಳ ಮಾಗಿದ್ದಾಳೆ ಅವಳು….! ಮನದ…

ಪ್ರೊ. ಸಿದ್ದು ಸಾವಳಸಂಗ ಅವರು ಬರೆದ ‘ಹನಿಗವನಗಳು’

ಮದುವೆ ————- ಒಪ್ಪಿ ಮದುವೆಯಾದವರಿಗಿಂತಲೂ ತಪ್ಪಿ ಮದುವೆಯಾದವರೆ ಜಾಸ್ತಿ !! ಸಂತೋಷ ———— ಬಟ್ಟೆಯನು ಕೊಂಡಂತೆ ಅರಿವೆಯಂಗಡಿಯಲಿ ಸಂತೋಷ ಕೊಳ್ಳಲಾಗದು !!…

ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರು ಬರೆದ ಕವಿತೆ ‘ಒಂಟಿ ಯಾನದ ಸರಕು..’

  ಗೌಜು ಗದ್ದಲವ ಸೀಳಿದ ನಿಶ್ಯಬ್ದ ‘ಮೌನ’ ಹಾದಿಯಾಗಿ ಮಲಗಿದೆ ತನ್ನೆದೆಗೆ ತಾ ಸಾಕ್ಷಿಯಾಗಿ ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು ಕಣ್ಣಿಗಂಟಿದ…

ಪ್ರಕಾಶ್ ಬಾಳೆಗೆರೆ ಅವರು ಬರೆದ ಕವಿತೆ ‘ಕೊರಗು’

ಭಾವದ ಹಂಗಿನಲ್ಲಿ ಸಿಕ್ಕಿಕೊಂಡ ನನಗೆ ನಿನ್ನ ನೆನಪುಗಳು ಉಸಿರುಕಟ್ಟಿಸುತ್ತಿತ್ತು. ಕಾದ ಕಾವಲಿಯ ಮೇಲೆ ಕುಳಿತ ಅನುಭವ. ಹುಚ್ಚೆದ್ದು ಕುಣಿವ ಕಾಮನೆಗಳು ಮನದ…

ವಿಜಯಲಕ್ಷ್ಮೀ ಸತ್ಯಮೂರ್ತಿ ಅವರು ಬರೆದ ಕವಿತೆ ‘ರಂಗಾದ ಜಗತ್ತು’

ಒಮ್ಮೊಮ್ಮೆ ನೀನು ಹಿಮಪಾತದಂತೆ ಗೋಚರಿಸುತ್ತಿ, ಒಮ್ಮೊಮ್ಮೆ ಜ್ವಾಲಾಮುಖಿಯಂತೆ ಏಕೆಂದು ಅರಿಯುವ ಹಠ ನನಗಿಲ್ಲ ಹಿಮ ಹಾಗೂ ಬೆಂಕಿ ಎರಡನ್ನೂ ನನ್ನ ಮೇಲೆ…

ಮಹಾದೇವ ಹಳ್ಳಿ ಚಿಕ್ಕಸೂಗೂರು ಅವರು ಬರೆದ ಕವಿತೆ ‘ವೇಶ್ಯೆಯಿವಳಲ್ಲ’

ಮುಪ್ಪಾದ ತಂದೆ ತಾಯಿಯ ತುತ್ತಿನ ಚೀಲ ತುಂಬಿಸಲು ಮೈ ಮಾರಿಕೊಂಡವಳನು ಕರೆಯದಿರಿ ವೇಶ್ಯೆಯಂದು….! ಅಸಹಾಯಕ ತಂಗಿ ತಮ್ಮಂದಿರನು ವಿದ್ಯಾವಂತರನ್ನಾಗಿಸಲು ಬೆತ್ತಲಾದವಳ ಕರೆಯದಿರಿ…

ಡಾ. ಸುರೇಶ ನೆಗಳಗುಳಿ ಅವರು ಬರೆದ ಕವಿತೆ ‘ಒಕ್ಕೊರಲ ಕರೆ’

ಈಗ ಎಲ್ಲಾ ಕಡೆ ಬಿಸಿಲು ರಣರಣ ಬಿಸಿ ಬಹಳಷ್ಟು ಖಾರ ಮತ ದಾನದ್ದೂ ಕೂಡಾ ತಂಪಿಲ್ಲ ಕಂಪಿಲ್ಲ ಕೆಂಪಾಗಿದೆ ಎಲ್ಲಾ ಮುಖ…

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಫಲಿತಾಂಶ’

ಮಾತಿನ ಮಂಟಪ ಕಟ್ಟಿ ಭರವಸೆಗಳ ಗೋಪುರ ಕುಟ್ಟಿ ಹಣದ ಮಳೆಯ , ಮದ್ಯದ ಹೊಳೆಯ ಕರುನಾಡಲಿ ಮೌನದಿ ಹರಿಸಿ; ಎದುರಾಳಿಗೆ ಜಾತೀಯ…

ಪುಷ್ಪಾ ನಾಗತಿಹಳ್ಳಿ ಅವರು ಬರೆದ ಕವಿತೆ ‘ಕ್ಷಮಯಾಧರಿತ್ರಿ’

ಇಲ್ಲಿ ಏನೇ ಮಾಡಿದರೂ ಜಯಿಸಬಹುದು.. ಇಲ್ಲಿ ನ್ಯಾಯ ಅನ್ಯಾಯಗಳ ತೂಗುವ ತಕ್ಕಡಿ ಬೇಕಿಲ್ಲ.. ತೂಕದ ಬಟ್ಟುಗಳಲ್ಲಿ ಅಂಕಿಗಳೇ ಇಲ್ಲ.. ತಕ್ಕಡಿ ಹಿಡಿದವನ…

ಅಂಜನ್ ಕುಮಾರ್ ಅಪ್ಪಣ್ಣನಹಳ್ಳಿ ಅವರು ಬರೆದ ಕವಿತೆ ‘ಕಾಸಿನ ಬೀಗ’

ಮನದ ನೋವಿಗೆ ಮಸಣದ ಮೌನವು ಕೂಗಿದೆ ಕನಸಿನ ಬಾಗಿಲಿಗೆ ಕಾಸಿನ ಬೀಗವು ತೂಗಿದೇ ಆಸೆ ಕರಗಿರಲು ಕನಸು ಕಾದಿರಲು ಮನಸಲಿ ನಿನ್ನಯ…

ಹರೀಶ್ ಎಸ್. ಅವರು ಬರೆದ ಕವಿತೆ ‘ಪ್ರೇಮ ಸಾಂಗತ್ಯ’

ನನಗೆ ಸಾಯುವುದಕ್ಕೆ ಇಷ್ಷವೇ‌‌‌ ನಿನ್ನ ಪ್ರೇಮದ ಮಡಿಲಲ್ಲಿ ಮಾತ್ರ! ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ! ನನಗೆ ಸಾಯುವುದಕ್ಕೆ ಇಷ್ಟವೇ ನಿನ್ನ ಅಂಗಾಲಿನ ನೋವಿಗೆ…

ವಿಶಾಲ್ ಮ್ಯಾಸರ್ ಅವರು ಬರೆದ ಕವಿತೆ ‘ಮೂರು ತಲೆಮಾರು ಮತ್ತು ಬದುಕ ಬಂಡಿ’

ಸುತ್ತುತ್ತವೆ ಗಾಲಿಗಳು ಕಾಲ ಬದಲಾದಂತೆ ಇಲ್ಲಾ ಬದಲಾಗುತ್ತವೆ ಕಾಲಗಳು ಗಾಲಿ ತಿರುಗಿದಂತೆ ಅಡ್ಡಗಾಲು ಹೊಡೆಯುತ್ತಾ ಸೀಟು ಏರುವ ಸೈಕಲ್ಲು ಕಿರ್ ಕಿಟಾರ್…

ಅಮ್ಮಂದಿರ ದಿನದ ವಿಶೇಷತೆಗೆ ಮೃಣಾಲಿನಿ ಅವರು ಬರೆದ ಕವಿತೆ ‘ಅವ್ವ’

ಅವ್ವ ಕರುಳ ಬಳ್ಳಿಯನ್ನು ತನ್ನ ಜೀವಕ್ಕಿಂತ ಹೆಚ್ಚಿನ ಕಕ್ಕುಲಾತಿಯನ್ನು ಕೊಟ್ಟು, ಪೋಶಿಸಿ, ಪ್ರೀತಿಸಿ ತನ್ನ ಉಸಿರನ ಕೊನೆಯವರೆಗೂ ಬಿಟ್ಟು ಕೊಡದ ಕೊರಗಿ,…

ಅನಿಲ್ ಕುಮಾರ್ ಎನ್. ಅವರ ‘ಕಾಡುವ ಗುರಿ’ ಕವಿತೆ

ಕಾಡುವ ಗುರಿಯ ಸೇರಲು ಬಯಸಿದೆ, ಕತ್ತಲ ರಾತ್ರಿಯಲಿ. ಎತ್ತ ನೋಡಿದರು ನೀರು, ದಾರಿ ತೋಚದು. ಎಷ್ಟು ಹೊತ್ತು ಕಾದು ಕೂರಲಿ, ದಾರಿ…

ಜಬೀವುಲ್ಲಾ ಎಂ. ಅಸದ್ ಅವರ ಕವಿತೆ ‘ನೀ ಬಂದದ್ದು ಒಳ್ಳೆಯದಾಯಿತು’

ಬಾ ಒಳಗೆ, ……………………. ಈ ಏಕಾಂತ, ಕಾಡುವ ಒಂಟಿತನ, ತೀರದ ಬೇಸರ ಸಾಕಾಗಿತ್ತು ಈ ಮೌನ ಅಸಹನೀಯವಾಗಿತ್ತು ನೀ ಬಂದದ್ದು ಒಳ್ಳೆಯದಾಯಿತು…

ಹೇಮಲತಾ ಮೂರ್ತಿ ಅವರ ‘ಕಳೆದು ಹೋದ ಕವಿತೆ!’

                               …

ಶಂಕರ್ ಸಿಹಿಮೊಗ್ಗೆ ಅವರು ಬರೆದ ಕವಿತೆ ‘ಇರುವೆ ಮತ್ತು ಗೋಡೆ’

ಹೊತ್ತು ಹೊತ್ತಿಗೆ ಗಸ್ತಿನ ಕೆಲಸವ ಹೊತ್ತು ಶಿಸ್ತಿನ ಸಿಪಾಯಿಯಂತೆ ನಡೆಯುತ್ತೇನೆ ಹೊರಳುತ್ತೇನೆ ಏಳುತ್ತೇನೆ ಬೀಳುತ್ತೇನೆ ಕುಣಿಯುತ್ತೇನೆ ಒಮ್ಮೊಮ್ಮೆ ಹಿಂದಿನವರನ್ನು ಮತ್ತೊಮ್ಮೆ ಮುಂದಿನವರನ್ನು…

0
    0
    Your Cart
    Your cart is emptyReturn to Shop