ಯುವಕವಿಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.

ಕವಿತೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2024.

ಕಂದಾಯ ವಲಯಗಳು;

೧ ಬೆಂಗಳೂರು ವಲಯ;
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು.

೨ ಮೈಸೂರು ವಲಯ;
ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ.

೩ ಕಲಬುರಗಿ ವಲಯ;
ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ.

೪ ಬೆಳಗಾವಿ ವಲಯ;
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ.

ಚಂದಾದಾರರಾಗಿ
ವಿಭಾಗ
5 ಪ್ರತಿಕ್ರಿಯೆಗಳು
Inline Feedbacks
View all comments
6vinbet
6 January 2026 04:20

6vinbet, okay, another site to explore. Gonna take a peek and see if anything catches my eye. I’d appreciate a wide variety of deposit options too. Time is of essence! Go to this link to quickly find: 6vinbet

yawin
31 December 2025 21:47

Alright folks, stumbled upon yawin. They seem to be focusing on game information and strategy stuff. Looks promising if you’re trying to up your game and strategize. Check out yawin for more!

pbv88asia
21 December 2025 05:19

PBV88asia, eh? Asia? Hmmm. Need to explore some eastern flavour. Trying it later. Have you check it? Find out at pbv88asia.

ರಘುನಾಥ ರೆಡ್ಡಿ
15 October 2024 19:20

ಹಾಳೆ ಅಂತಿದ್ದ ಜೀವನ ಪೆನ್ನೇ ನಮ್ಮ ಹಣೆಬರಹವಾಯಿತು ನೀರಿಗೆ ಬಿದ್ದ ಮೇಲೆ ಒದ್ದೆಯಾಗಿ ಮಣ್ಣು ಪಾಲಾಯಿತು !!!

ಸಂಗೀತ ಕಾಂಬ್ಳೆ ನೌಬಾದ ಬೀದರ
15 October 2024 11:16

ಒಳ್ಳೆಯ ಪ್ರಯತ್ನ ಹಾಗೂ ಸರೋವರ ಸಮಸ್ಯೆಗಳನ್ನು ಕುರಿತು ಬರೆಯುವ ಲೇಖನ ಜೀವನದ ಉದ್ದಕ್ಕೂ ಕಷ್ಟ ಸುಖ ಸಂತೋಷ ಸಂಭ್ರಮ ಇವೆಲ್ಲವನ್ನು ನಾವು ಅನುಭವಿಸಿದ ಕ್ಷಣಗಳಲ್ಲಿ ನಾವು ಬರೆಯುವ ಕವನ ನಮ್ಮ ಮನದ ಭಾವನೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಈ ಕಥೆ ಕವನ ಮನಸ್ಸಿನ ಒಂದು ನೆಮ್ಮದಿಯನ್ನ ಸೃಷ್ಟಿಸುತ್ತದೆ ಹಾಗೂ ಆ ಮನಸ್ಸಿನ ನೆಮ್ಮದಿಯಲ್ಲಿ ನಾವು ಪಟ್ಟ ಕಷ್ಟವನ್ನು ಕೊಂಚ ನೆನಪಿಗೆ ಕಳುಹಿಸಿಕೊಡುತ್ತದೆ

0
    0
    Your Cart
    Your cart is emptyReturn to Shop