ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

56 years ago
SHANKAR G

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಶಾಖೆ…

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

56 years ago

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು. ಹಳದಿ ಬಾಲವಿರಬೇಕು. ನಡಿಗೆ ಮೋಹಕವಾಗಿರಬೇಕು. ಒಂದೇ…

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

56 years ago

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ, ಪ್ರಯತ್ನ, ಕನಸುಗಳು, ಹೋರಾಟ – ಇವು…

ಜೂನ್ 2025 ಮಿಂಚುಳ್ಳಿ ಸಂಚಿಕೆ

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

56 years ago

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ ಕಲಹ. ಸರಿ ತಪ್ಪುಗಳ ಕಲಹ. ಯುದ್ಧದ…

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

56 years ago

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು ದಶಕಗಳಿಂದ ಶ್ರೀಮಂತಗೊಳಿಸುತ್ತಿರುವ ಒಂದು ರಂಗತಂಡ. ಭೌತಿಕವಾಗಿ…

ಮೇ 2025 ಮಿಂಚುಳ್ಳಿ ಸಂಚಿಕೆ

56 years ago

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

56 years ago

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ ಬರವಣಿಗೆ ಶುರು ಮಾಡಿದೆ. ಕಾಲೇಜು ದಿನದಲ್ಲಿ…

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

56 years ago

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿ “ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ"ಯನ್ನು…

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

56 years ago

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ…

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

56 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

56 years ago

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ ರೂಪ) ಶ್ರೀಮತಿ ಭಾಗ್ಯ ಗೌರೀಶ್‌ ಶಾಲೆಯಲ್ಲಿ…

ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತ ಪ್ರತಿಗೆ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನ

56 years ago

ಛಂದ ಪುಸ್ತಕ ಪ್ರಕಾಶನ ನಡೆಸುವ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರರಾದ ಗುರುರಾಜ ಕುಲಕರ್ಣಿ ಅವರ "Codeಗನ ಕಥೆಗಳು" ಹಸ್ತಪ್ರತಿ ಭಾಜನವಾಗಿದೆ. ಈ ಪ್ರಶಸ್ತಿಯು ಸಂಕಲನ…

ಪ್ರೀತಿಗೆ ಈ ಪದಗಳು ಅನಿವಾರ್ಯವೇ? – ಲಿಖಿತ್ ಹೊನ್ನಾಪುರ

56 years ago

ಪ್ರೀತಿ ಎಂದರೆ "ಐ ಲವ್ ಯು" ಎಂಬ ಮೂರು ಶಬ್ದಗಳಲ್ಲ. ಅದಕ್ಕಿಂತ ಅದೆಷ್ಟೋ ಹೆಚ್ಚು, ಆಳವಾದ ಭಾವನೆ. ಯಾರೋ ನಿಮಗಾಗಿ ಶತಮೈಲುಗಳ ದೂರ ಸಾಗಿಬಂದು ನಿಮ್ಮ ಮುಖದಲ್ಲಿ…

ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ಕಟ್ಟೆ (ರಿ.) ಇವರಿಂದ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ

56 years ago

ದಿನಾಂಕ: 30/03/2025, ರವಿವಾರ, ಸಂಜೆ 6 ಗಂಟೆ ಆಶಯ ನುಡಿ: ಡಾ. ಬಸವರಾಜ ಸಾದರ ಲೇಖಕರು, ಬೆಂಗಳೂರು ವಿಷಯ: ಯುಗಾದಿಯ ಸಂದೇಶ ಶ್ರೀ ಪುಟ್ಟು ಕುಲಕರ್ಣಿ ಲೇಖಕರು,…

ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರು ಮತ್ತು ಹಿರಿಯ ಕಥೆಗಾರರಾದ ಚನ್ನಪ್ಪ ಕಟ್ಟಿ ಅವರ “ಬೇರು ಚಿಗುರು” ಮತ್ತು “ರೂಟ್ಸ್ ಅಂಡ್ ಶೂಟ್ಸ್” ಪುಸ್ತಕಗಳ ಬಿಡುಗಡೆ.

56 years ago

ಎರಡು ಕವನ ಸಂಕಲನಗಳ ಲೋಕಾರ್ಪಣೆ: ದಿನಾಂಕ:  ಏಪ್ರಿಲ್ 5, 2025 ಶನಿವಾರ, ಸಂಜೆ: 5 ಗಂಟೆಗೆ ಅಧ್ಯಕ್ಷತೆ: • ನಾಡೋಜ ಪ್ರೊ. ಹಂಪನಾಗರಾಜಯ್ಯ ಹಿರಿಯ ಸಂಸ್ಕೃತಿ ಚಿಂತಕರು…

ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ

56 years ago

ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ೧೯೨೮ರ ಏಪ್ರಿಲ್ ೨ ರಂದು ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಲೋಣಿಯಲ್ಲಿ ಜನಿಸಿದ ಗುರುಲಿಂಗ ಕಾಪಸೆ ಅವರು, ಎಂ.ಎ. ಪಿಎಚ್.ಡಿ.,…

ರೇವಣಸಿದ್ಧಪ್ಪ ಜಿ.ಆರ್. ಅವರಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

56 years ago

ರೇವಣಸಿದ್ಧಪ್ಪ ಜಿ.ಆರ್. ಅವರ "ಬಾಳ ನೌಕೆಗೆ ಬೆಳಕಿನ ದೀಪ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ. ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ…

ಯುವ ವಿಮರ್ಶಕ ವಿನಯ ನಂದಿಹಾಳ ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ

56 years ago

ವಿನಯ್ ನಂದಿಹಾಳ್ ಅವರ "ಕಣ್ಣಂಚಿನ ಕಿಟಕಿ" ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ. ಇದರ ಜೊತೆಗೆ ಗೌರವ ಮತ್ತು ಸಾಹಿತ್ಯಶ್ರೀ…

ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025

56 years ago

ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಈ ಹೊತ್ತಿಗೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’…

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

56 years ago

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ "ವಿದಿಶಾ ಪ್ರಹಸನ" ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪ್ರಕಟವಾಗಿದೆ. ಮುಖ್ಯ ತೀರ್ಪುಗಾರರ…

ಅರಳಿ ನೆರಳು ಕೃತಿ ಲೋಕಾರ್ಪಣೆ

56 years ago

ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ನಿ) ಇವರ ಸಂಯುಕ್ತಾಶ್ರಯದಲ್ಲಿ ಕವಿ…

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

56 years ago

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಇದೆ ಮೊದಲಬಾರಿಗೆ ಸಾರ್ವಜನಿಕವಾಗಿ ಅರ್ಜಿಯನ್ನು…

ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ವಿಮರ್ಶಾ ಸಂಕಲನಕ್ಕೆ ೨೦೨೪ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

56 years ago

೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು" ಕೃತಿಗೆ ಸಂದಿದೆ. ಹಿರಿಯ ಸಾಹಿತಿ ಓ.ಎಲ್.…

ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

56 years ago

ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ ಕಾರ್ಯಕ್ರಮ. ಚಿಕ್ಕಮಗಳೂರಿನ ಕಡೆಯೋ, ಕೊಟ್ಟಿಗೆಹಾರದ ಕಡೆ…

2024ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ವಿವಿಧ ಪ್ರಕಾರದ ಕೃತಿಗಳ ಆಹ್ವಾನ

56 years ago

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ. ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ "ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024"ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತ ಲೇಖಕರು, ಪ್ರಕಾಶಕರು ಕಥೆ,  ಕವನ, …

Latest Update; International Poetry Meet; “The Poet’s Village” (One World, Many Poets)

56 years ago

Dear Poets, As per many poets' requests, we have changed the timings a little bit; now that could be convenient…

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಕೃತಿ ಲೋಕಾರ್ಪಣೆಗೊಂಡಿತು.

56 years ago

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟಿಸಿರುವ "ಇನ್ನು ಕೊಟ್ಟೆನಾದೊಡೆ" ಕೃತಿಯು, ಕೊಪ್ಪಳ ವಿಶ್ವವಿದ್ಯಾಲದ ಕುಲಪತಿಗಳಾದ…

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

56 years ago

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ ಪ್ರಬಂಧಗಳು", "ಇರುವೆ ಮತ್ತು ಗೋಡೆ", "ಬೆನ್ನೇರಿದ…

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

56 years ago

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್.…

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

56 years ago

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ..…

ಅರುಣಾ ರಾವ್ ಬೆಂಗಳೂರು ಅವರು ಬರೆದ ಮಕ್ಕಳ ಕವಿತೆ “ಅಪ್ಪಾರಳ್ಳಿ ತಿಪ್ಪಣ್ಣ”

56 years ago

  ಅಪ್ಪಾರಳ್ಳಿ ತಿಪ್ಪಣ್ಣ ಕಸವನು ಬುಟ್ಟಿಗೆ ಹಾಕಣ್ಣ ಕಸವನು ಎಲ್ಲೆಂದರಲ್ಲಿ ಎಸೆದರೆ ಕಾಯಿಲೆ ಬರುವುದು ಕೇಳಣ್ಣ ಅಪ್ಪಾರಳ್ಳಿ ತಿಪ್ಪಣ್ಣ ಸೈಕಲ್‌ ನೀನು ಏರಣ್ಣ ಪೆಟ್ರೋಲ್‌ ವಾಹನ ಬಳಸಿದರೆ…

ಸಾಹಿತ್ಯ ವಿಭಾಗದಲ್ಲಿ ಬಿ.ಟಿ. ಲಲಿತಾ ನಾಯಕ್, ಬೈರಮಂಗಲ ರಾಮೇಗೌಡ ಮತ್ತು ಡಾ.ಎಮ್. ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು ಏಳು ಜನರಿಗೆ ೨೦೨೪ನೇ ಸಾಲಿನ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

56 years ago

ಸಾಹಿತ್ಯ ವಿಭಾಗ: 1. ಬಿ.ಟಿ. ಲಲಿತಾ ನಾಯಕ್ 2. ಅಲ್ಲಮಪ್ರಭು ಬೆಟ್ಟದೂರು 3. ಡಾ.ಎಮ್. ವೀರಪ್ಪ ಮೊಯ್ಲಿ 4. ಹನುಮಂತರಾವ್ ದೊಡ್ಡಮನಿ 5. ಡಾ. ಬಾಳಾಸಾಹೇಬ್ ಲೋಕಾಪುರ…

2024ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ರಾಜಶೇಖರ ಕುಕ್ಕುಂದಾ ಅವರ ‘ಬಿಸಿ ಬಿಸಿ ಬಾತು’ (ಮಕ್ಕಳ ಪದ್ಯಗಳು) ಕೃತಿ ಆಯ್ಕೆ

56 years ago

ಧಾರವಾಡದ ನಿವೃತ್ತ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಾದ ಜಿ. ಬಿ. ಹೊಂಬಳ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕಾರ್ಯ ನಿರ್ವಹಿಸುವಂತಹ ಕ್ರಿಯಾಶೀಲ ಉತ್ಸಾಹಿ ಲೇಖಕರ ಕೃತಿಗಳಿಗೆ  ಕೊಡಮಾಡುವ…

ಯುವಕವಿಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.

56 years ago

ಕವಿತೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2024. ಕಂದಾಯ ವಲಯಗಳು; ೧ ಬೆಂಗಳೂರು ವಲಯ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ,…

ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ – ಮೇಘ ರಾಮದಾಸ್ ಜಿ

56 years ago

ಯುವಜನತೆ ಅತ್ಯಂತ ಕ್ರಿಯಾಶೀಲರು. ಅವರಲ್ಲಿ ಅಗಾಧವಾದ ಯೋಚನಾ ಶಕ್ತಿ ಇದೆ. ಎಲ್ಲೇ ಹೋದರು ಸಾಧಿಸಿ ತೋರಿಸುವ ಛಲ ಇರುವವರು. ತಮ್ಮ ಆಸಕ್ತಿಗೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳಲು ತವಕಿಸುತ್ತಿರುವ…

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ – ಮೇಘ ರಾಮದಾಸ್ ಜಿ

56 years ago

  ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನದಂದು ವಿಶ್ವದ  ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಎಲ್ಲಾ ರಾಷ್ಟ್ರಗಳು…

ಹಿರಿಯ ಸಾಹಿತಿ ಡಾ. ರಹಮತ್ ತರೀಕೆರೆ ಸೇರಿದಂತೆ ಒಟ್ಟು 12 ಜನರಿಗೆ ಶಿವಮೊಗ್ಗ ಕರ್ನಾಟಕ ಸಂಘ 2023ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆ.

56 years ago

  1 ಕುವೆಂಪು (ಕಾದಂಬರಿ) - ಕೊಳ್ಳ - ಡಾ ಕೆ.ಬಿ. ಪವಾರ 2 ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) - ಎಂ. ಡಾಕ್ಯುಮೆಂಟ್ - ಶ್ರೀ…

ಸುಪ್ರಸಿದ್ಧ ಕವಿಗಳು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ೭೦ನೇ ವರ್ಷದ ಜನ್ಮ ದಿನಾಚರಣೆ – ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸುಸ್ವಾಗತ

56 years ago

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ 70 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ "ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾ ಸಮಿತಿ"ಯಿಂದ ಈ ಕಾರ್ಯಕ್ರಮವನ್ನು…

ಕನ್ನಡ ಸಂಶೋಧನ ಅಕಾಡೆಮಿ (ನೋ) ರಾಷ್ಟ್ರಮಟ್ಟದ ಬಹುಶಿಸ್ತೀಯ ಸಂಶೋಧನ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

56 years ago

ಅನ್ವೇಷಣೆ ಕನ್ನಡ ಸಂಶೋಧನ ಲೇಖನ ಸ್ಪರ್ಧೆ 2024 ಇದರಲ್ಲಿ ವಿಜೇತರಾದವರೆಲ್ಲರಿಗೂ ಮತ್ತು ಮಾರ್ಗದರ್ಶನ ಮಾಡಿದವರಿಗೂ ಅಭಿನಂದನೆಗಳು.

ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು – ಮೇಘ ರಾಮದಾಸ್ ಜಿ

56 years ago

ವನಿತಾ ಒಂದು ಪುಟ್ಟ ಹಳ್ಳಿಯ ಬಡ ದಲಿತ ಕುಟುಂಬದ ಹುಡುಗಿ. ತನ್ನೂರಿನ ಎಲ್ಲಾ ಅನುಕೂಲಸ್ಥ ಕುಟುಂಬದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ತಾನು ಓದಬೇಕು ಅಕ್ಷರಸ್ಥೆಯಾಗಬೇಕು…

ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಶಿವಮೊಗ್ಗ ಕರ್ನಾಟಕ ಸಂಘ

56 years ago

ನವೆಂಬರ್ 8, 1930 ರಂದು ಸ್ಥಾಪನೆಯಾಗಿರುವ, ಸರಿ ಸುಮಾರು 95 ವರ್ಷಗಳ ಇತಿಹಾಸವಿರುವ ಶಿವಮೊಗ್ಗದ ಕರ್ನಾಟಕ ಸಂಘವು ಮಲೆನಾಡಿನ ಹೆಮ್ಮೆಯು ಹೌದು. ಕರ್ನಾಟಕ ಏಕೀಕರಣದಿಂದ ಹಿಡಿದು ಮಲೆನಾಡಿನ…

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ/ಪ್ರಕಾಶನದ ಕಳೆದ 8 ವರ್ಷಗಳಿಂದ ಇದುವರೆಗಿನ ಕನ್ನಡದ/ಸಾಹಿತ್ಯದ ಕಾರ್ಯಚಟುವಟಿಕೆಗಳು:-

56 years ago

೧. 2017ರಲ್ಲಿ ಚೈತ್ರಾಕ್ಷಿ ರಂಗಭೂಮಿ ತಂಡದ ಮೂಲಕ ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನ. ೨. 2018ರಲ್ಲಿ 114ನೇ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಮನಸುಗಳ ಪ್ರತಿಷ್ಠಾನದೊಂದಿಗೆ…

ನವಿಲುಕಲ್ಲು ಗುಡ್ಡದ ಚಾರಣ – ಅಮರೇಗೌಡ ಪಾಟೀಲ ಜಾಲಿಹಾಳ

56 years ago

ನವಿಲುಕಲ್ಲು ಗುಡ್ಡ ಅದು ಮಾನ್ಯ ಕುವೆಂಪುರವರ ತಾಯಿಯ ತವರೂರು ಹಿರೇಕೊಡಿಗೆಗೆ ಸಮೀಪದ ನಿಸರ್ಗದ ಮಡಿಲು. ಅಲ್ಲಿ ಆಡಿ ಬೆಳೆದವರು ಮಾನ್ಯ ಕುವೆಂಪುರವರು. ಅಲ್ಲಿಗೆ ಸಮೀಪವಿರುವ ನವಿಲುಕಲ್ಲು ಪ್ರದೇಶ…

ಕನ್ನಡ ಸಾಹಿತ್ಯ ಕೃಷಿ ಕಾನನದ ಹೊಸ ಪ್ರೇಮಾಂಕುರ “ಗಜಲ್” – ದೇವೇಂದ್ರ ಕಟ್ಟಿಮನಿ

56 years ago

(ಕನ್ನಡದಲ್ಲಿ ಗಜಲ್ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ ಕನ್ನಡ ಸಾಹಿತ್ಯದಲ್ಲಿ ಗಜಲನ ಹೊಸ…

ಕ್ಲಿಕ್ ಟು ಪ್ರೋಗ್ರೆಸ್ : ಸುಸ್ಥಿರತೆಯೆಡೆಗೆ ಯುವ ಸಮುದಾಯ – ಮೇಘ ರಾಮದಾಸ್ ಜಿ

56 years ago

ಯುವ ಜನತೆ ದೇಶದ ಜನಶಕ್ತಿಯಾಗಿ ಮಾತ್ರವಲ್ಲದೆ, ಪ್ರಗತಿಯ ಹರಿಕಾರರಾಗಿ ತಮ್ಮ ಕಾಯಕ ಮಾಡುತ್ತಿದ್ದಾರೆ. ನಮ್ಮದು ಯುವ ರಾಷ್ಟ್ರ, 420 ಮಿಲಿಯನ್  ಜನಸಂಖ್ಯೆಯ ಯುವಜನರನ್ನು ಹೊಂದಿರುವ ರಾಷ್ಟ್ರ. ಇಲ್ಲಿ…

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಆಹ್ವಾನಿಸಿದೆ.

56 years ago

ಯುವ ಲೇಖಕರ ವಯಸ್ಸು ಜನವರಿ 1, 2025 ರಂದು 35 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31, 2024 ಕೇಂದ್ರ…

2025ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಆಹ್ವಾನಿಸಿದೆ.

56 years ago

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಜನವರಿ 1, 2019 ರಿಂದ ಡಿಸೆಂಬರ್ 31, 2023ರ ಒಳಗೆ ಪ್ರಕಟಿಸರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 16, 2024…

ಕುಪ್ಪಳಿಯಲ್ಲೊಂದು ಕಲರವದ ಮಿಂಚುಳ್ಳಿ ಕಮ್ಮಟ – ಪಿ. ವೆಂಕಟೇಶ್ ಬಾಗಲವಾಡ

56 years ago

ಎಂದಿನಂತೆ ಹಾಗೆ ಮೊಬೈಲ್ನಲ್ಲಿ ಕಣ್ಣಾಡಿಸುವಾಗ ಯಾವುದೋ ಗುಂಪಿನಲ್ಲಿ ಮಿಂಚುಳ್ಳಿಯವರ ಕಮ್ಮಟದ ಬಗ್ಗೆ ಓದಿದೆ. ಅದೇ ತಾನೆ ವಾರದ ಹಿಂದೆ ರಾಯಚೂರು ಹತ್ತಿರ ಮಲಯಾಬಾದ ಗ್ರಾಮದಲ್ಲಿ ಕನ್ನಡ ಸಾಹಿತ್ಯ…

ನಾ ಕಂಡಂತೆ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 – ಶಂಕುಸುತ ಮಹಾದೇವ ರಾಯಚೂರು

56 years ago

ಮೊದಲನೆಯದಾಗಿ ಮಿಂಚುಳ್ಳಿ ಸಾಹಿತ್ಯ ಬಳಗದ ರೂವಾರಿಗಳಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ತಮ್ಮೀರ್ವರಿಗೂ ಮನದಾಳದ ಧನ್ಯವಾದಗಳ ಜೊತೆಗೆ ಅಭಿನಂದನೆಗಳು. 2024 ಆಗಸ್ಟ್ 10 ಮತ್ತು 11ನೆಯ ತಾರೀಕುಗಳು…

ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 ಫೋಟೋ ಆಲ್ಬಮ್

56 years ago

ಸಾಹಿತ್ಯದ ಓದು, ಶ್ರದ್ಧೆ, ಶಿಸ್ತು, ಸಂಯಮ ಮತ್ತು ಸಂವಾದ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ. ಮೊದಲ ಕಮ್ಮಟದ ಅಭಿಪ್ರಾಯದಿಂದಾಗಿ ಈ ಬಾರಿ ಬಂದ ಅರ್ಜಿಗಳ ಸಂಖ್ಯೆಯು ಹೆಚ್ಚಿತ್ತು.…

ರೇಖಾ ಪ್ರಕಾಶ್ ಅವರು ಬರೆದ ಶಿಶು ಕವಿತೆ “ಪುಟ್ಟನ ಪ್ರಶ್ನೆ”

56 years ago

ಅಮ್ಮ ಅಮ್ಮ ನನ್ನಮ್ಮ ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ ಇರುಳಲಿ ಹೊಳೆಯುವ ಶಶಿ ತಾರೆಗಳು ಹಗಲಲಿ ಕಾಣದೆ ಮರೆಯಾಗುವವು ಸೂರ್ಯನು ಅವರ ನುಂಗುವನಂತೆ! ಅಜ್ಜಿಯು ಹೇಳಿತು ಈ…

ಉದ್ಯಮಶೀಲತೆ ಎಂಬ ಭರವಸೆ – ಮೇಘ ರಾಮದಾಸ್ ಜಿ

56 years ago

ಯುವ ಜನರು ರಾಷ್ಟ್ರದ ಭವಿಷ್ಯ ಕಟ್ಟುವವರು ಮತ್ತು ಅಭಿವೃದ್ಧಿಯ ರಾಯಭಾರಿಗಳು. ಒಂದು ದೇಶವು ಆರೋಗ್ಯಕರ ಯುವ ಸಮುದಾಯವನ್ನು ಹೊಂದಿದ್ದಾಗ, ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ದೇಶವು ಮುನ್ನಡೆಯುವುದನ್ನು…

ಸಂಗೀತ ಮತ್ತು ಸಾಹಿತ್ಯ ಮಾತ್ರ ನಮ್ಮನ್ನು ಉನ್ನತೀಕರಿಸಬಲ್ಲದು – ಕೆ.ಎಸ್. ಈಶ್ವರಪ್ಪ

56 years ago

ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಮಾಧ್ಯಮವಿದೆಯೆಂದರೆ, ಅದು ಸಂಗೀತ ಮತ್ತು ಸಾಹಿತ್ಯ. ಇವೆರಡನ್ನೂ ಸಮೀಕರಿಸಿ ಇಂದು ಹೆಮ್ಮೆಯ ಗಾಯಕ ಶಂಕರ ಶಾನುಭೋಗ ಅವರು ನಾಡಿನಾದ್ಯಂತ "ಕಾವ್ಯ…

ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲ್ಯಗಳು – ಮೇಘ ರಾಮದಾಸ್ ಜಿ

56 years ago

ಭಾರತ ಯುವ ರಾಷ್ಟ್ರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 29ರಷ್ಟು ಅಂದರೆ ಪ್ರಸ್ತುತ 420 ದಶ ಲಕ್ಷ ಯುವ ಜನರು ಭಾರತದಲ್ಲಿದ್ದಾರೆ. ಈ ಎಲ್ಲ ಯುವಜನತೆಯು ಕೂಡ…

ಅಂಚೆ ನಡೆದು ಬಂದ ದಾರಿ; ಒಂದು ನೆನಪು – ಉದಂತ ಶಿವಕುಮಾರ್

56 years ago

  "ಪೋಸ್ಟ್!" ಎಂಥ ಮಾಂತ್ರಿಕ ಶಕ್ತಿ ಇದೆ ಆ ಕೂಗಿನಲ್ಲಿ! ದೊಡ್ಡವರು, ಚಿಕ್ಕವರು, ಕಾತರದಿಂದ ಕಾಯುತ್ತಿದ್ದರು ಅಂಚೆಯವನು ತರುವ ಕಾಗದಕ್ಕಾಗಿ. ಅಂಚೆ, ಹಂಸ ಎಂಬುದರ ತದ್ಭವ. ಹಂಸವನ್ನು…

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದವರ ಪಟ್ಟಿ (ಕನ್ನಡ)

56 years ago

ವರ್ಷ ಕೃತಿ ಲೇಖಕರು 2011 Nelada Karuneya Dani (Poetry) Veeranna Madiwalara 2012 Jangama Fakeerana Jolige (Poetry) Arif Raja 2013 Batavadeyagada Raseethi…

ಆಧುನಿಕ “ಕಾಮಿಡಿ”ಗಳ ಸೃಷ್ಟಿಕರ್ತ “ಮೋಲಿಯೇರ್” – ಉದಂತ ಶಿವಕುಮಾರ್

56 years ago

ಮೋಲಿಯೇರ್ ಫ್ರಾನ್ಸಿನ ಸುಪ್ರಸಿದ್ಧ ನಾಟಕಕಾರ. ಮೋಲಿಯೇರ್ ಎಂಬುದು ಅವನ ಪ್ರಸಿದ್ಧ ಸಂಕ್ಷಿಪ್ತ ನಾಮ. ಆತನ ನಿಜವಾದ ಹೆಸರು ಜೀನ್ ಬ್ಯಾಪ್ಟಿಸ್ಟ್ ಫೋಕಿಲಾನ್ ಮೋಲಿಯೇರ್. 1622 ರಲ್ಲಿ ಮೋಲಿಯೇರ್…

ಚೇತನ ಭಾರ್ಗವ ಅವರು ಬರೆದ ಕವಿತೆ “ಮೂರು ಗಂಟಿನ ನಂಟು”

56 years ago

ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು ನೋವು ನಲಿವು ನೂರೆಂಟು ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು ಗಂಡು ಕಟ್ಟುವನು ಹೆಣ್ಣಿಗೆ ಮೂರು ಗಂಟು…

ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ “ಕೇಳುವರಾರು?”

56 years ago

ಬಡವನ ಒಡಲದನಿ ವರಸುವರಾರು ನೊಂದ ಜನರ ಕಂಬನಿ ಬರುವರು ಯಾರು ಎಂದು ಕಾಯ್ದೆವು ಇನಿತು ದಿನ ಬಂದರು ಬಹಳ ಜನ ಇಲ್ಲ ಹೃದಯ ಕಿವಿ ಕಣ್ಣು ಉಂಡವರು…

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ “ನಲುಗಿದ ಹೆಣ್ಣಿನ ಅಂತರಾಳ”

56 years ago

ಓ.. ದೇವಾ.. ಎಲ್ಲವನ್ನು ನನ್ನಿಂದ ಕಸಿದುಕೊಂಡ ಮೇಲೆ ನನಗಾಗಿ ಉಳಿಸಿದ್ದಾದರೂ ಏನು..? ಬರೀ ಶೂನ್ಯ ನೋವುಗಳ ಹೊರತೂ ಅಷ್ಟು ಅವಸರವೇನಿತ್ತು..? ಆ ಜವರಾಯನಿಗೆ ಹೆತ್ತವರ ಮೇಲೆ ಕಣ್ಣು…

ರವಿ ಅಗ್ರಹಾರ ಅವರು ಬರೆದ ಕವಿತೆ “ಕೃಷ್ಣ ಕಾಯ”

56 years ago

ಕಲ್ಪನೆಗೆ ಎಟುಕದ ಎತ್ತರ ಊಹೆಗೆ ನಿಲುಕದ ವಿಸ್ತಾರ ಬೆಳಕನ್ನು ಸೆಳೆವ ಚುಂಬಕ ಅಭೇಧ್ಯ ಕೃಷ್ಣ ಕಾಯ ವೇಷ ಕಳಚಿ ಅಸ್ತಿತ್ವ ಅಳೆಸಿ ಕಾಯುತಿಹ ಶೃಷ್ಟಿಯ ಗರ್ಭಕ್ಕೆ ಹಿಂದಿರುಗುವ…

ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ “ಬಂಧನವಾಗದಿರಲಿ ಈ ಸಂಬಂಧ”

56 years ago

ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ ಬೆಲೆ. ತಾಯಿಗೆ ತಕ್ಕ ಮಗ,…

ಉತ್ತರ ಕರ್ನಾಟಕದಲ್ಲಿ ಕನ್ನಡ ರಂಗಭೂಮಿಗೆ ಗೌರವ ಸ್ಥಾನ ತಂದುಕೊಟ್ಟ ಮೊದಲಿಗ “ಶಿರಹಟ್ಟಿ ವೆಂಕೋಬರಾಯರು” – ಉದಂತ ಶಿವಕುಮಾರ್

56 years ago

"ಎಲ್ಲಿ ನೋಡಲು ಮರಾಠಿ ನಾಟಕಮಯಂ ತಾನಾಯ್ತು ಕರ್ನಾಟಕಂ" ಎಂದು ಧಾರವಾಡದ ಶಾಂತಕವಿ ಉದ್ಗರಿಸಿದರು. ಇದು ಕಳೆದ ಶತಮಾನದ ಅಂತ್ಯ ಭಾಗದಲ್ಲಿ ಉತ್ತರ ಕರ್ನಾಟಕದ ಪರಿಸ್ಥಿತಿ. ಅಂಥ ಪರಿಸ್ಥಿತಿಯಲ್ಲಿ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕಥೆ ‘ಭವಿಷ್ಯದ ಬೆಳಕು’

56 years ago

ಧನ್ ಧನ್ ಧನ್ ಎಂದು ಶಬ್ಧ ಬಂದ ದಿಕ್ಕಿಗೆ ಥಟ್ ಎಂದು ತಿರುಗಿ ಹಿಂದಕ್ಕೆ ಬಾಗದಿದ್ದರೆ ಕ್ಷಣದಲ್ಲಿ ಹೆಣವಾಗುತ್ತಿದ್ದ ಧರ್ಮ. ಕ್ಷಣಮಾತ್ರವೂ ಯೋಚಿಸದೇ "ಬದ್ಮಾಶ್" ಎಂದು ಬೈಯುತ್ತಾ…

ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ “ಮಹಿಳಾ ಮಣಿ”

56 years ago

ಹೆಣ್ಣು ಹೆಣ್ಣೆಂದರಷ್ಟೇ ಸಾಕೆ ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ ಮನೆಗೆ , ಮನಕ್ಕೆ ಬಂದೆ ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ ನವಮಾಸ ಹೊತ್ತೆ , ಹೆತ್ತು ಮರುಜನ್ಮ ಪಡೆದೆ…

ಸಂತೋಷ್ ಟಿ ಅವರು ಬರೆದ ಕವಿತೆ “ಚಿರ -ಪರಿಚಿತರು”

56 years ago

ಜಾಣ ಕಣ್ಣೀದ್ದು ಚಾಳೀಸುಧಾರಿಗಳು ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು ವಾಕ್ ಸರಿಯಿದ್ದು ಮಾತಿನ ಚೌಕಸಿಗರು ನೋಡುತ್ತಿಲ್ಲ ನೊಂದು ಬೆಂದವರ ಬದುಕು ಕೇಳುತ್ತಿಲ್ಲ ಕರುಳ ವೀಣೆಯ ಕೂಗು…

ಗೃಹಿಣಿಗೆ ಆದಾಯವೆಂದರೆ ಬರೀ ಹಣವೊಂದೆಯೇ…?! – ಅಚಲ ಬಿ ಹೆನ್ಲಿ

56 years ago

ಹೌದು, ಇಂತಹದ್ದೊಂದು ಪ್ರಶ್ನೆ ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬ ಗೃಹಿಣಿಯೂ ಕೇಳಿಕೊಂಡು ಅದಕ್ಕೆ ಸಮರ್ಪಕವಾದ ಉತ್ತರವನ್ನು ಕಂಡುಕೊಂಡರೆ, ಪ್ರಾಯಶಃ ಮದುವೆಯಾದ ನಂತರ ಅಥವಾ ಮಕ್ಕಳಾದ ನಂತರ ಮನೆಯ ಪರಿಸ್ಥಿತಿಗೋಸ್ಕರ…

ರಾಜೇಂದ್ರ ಹೆಗಡೆ ಹಾವೇರಿ ಅವರು ಬರೆದ ಕವಿತೆ “ಯಾರಿಗೆ ಫಲ”

56 years ago

ಬರೆದರೇನು ಫಲ ಬೆಳೆದರೇನು ಫಲ ಹಳ್ಳಿಗಳಿಂದ ತುಂಬಿ ತುಳುಕುವ ಭಾರತಾಂಬೆಯ ಮಡಿಲು ಅನ್ನದಾತ ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ ಭಾವಚಿತ್ರಕ್ಕಾಗಿ ಕಾಯದ ಕಾಯಕ ಜೀವಿ…

ಕನ್ನಡ ರಂಗಭೂಮಿಯನ್ನು ಬೆಳಗಿದ “ಗುಬ್ಬಿ ವೀರಣ್ಣ” – ಉದಂತ ಶಿವಕುಮಾರ್

56 years ago

ನಾಟಕರತ್ನ, ವಿನೋದ ರತ್ನಾಕರ, ವರ್ಷಟೈಲ್ ಕಾಮಿಡಿಯನ್, ಕರ್ನಾಟಕ ನಾಟಕ ಕಂಠೀರವ, ಕರ್ನಾಟಕಾಂಧ್ರ ನಾಟಕ ಸಾರ್ವಭೌಮ, ಮುಂತಾದವು ಗುಬ್ಬಿ ವೀರಣ್ಣನವರಿಗೆ ದೊರೆತಿದ್ದ ಬಿರುದುಗಳು; ರಾಜರು, ಜನತೆ ಅವರಿಗೆ ತೋರಿದ…

ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ – ಮೇಘ ರಾಮದಾಸ್ ಜಿ

56 years ago

ಶಿಕ್ಷಣ ನಮ್ಮಲ್ಲಿನ ಜ್ಞಾನವೇ ಹೊರತು ಹೊರಗಡೆಯಿಂದ ತುಂಬುವಂತಹ ವಸ್ತುವಲ್ಲ. ನಮ್ಮಲ್ಲಿನ ಜ್ಞಾನಕ್ಕೆ ಪುಷ್ಟಿ ತುಂಬುವ ಪ್ರಕ್ರಿಯೆಯೇ ಶಿಕ್ಷಣ. ಅಕ್ಷರಗಳನ್ನು ಕಲಿಸಿ, ಅವುಗಳನ್ನು ಪೋಣಿಸಿ, ಪದ ರಚಿಸಿ ನಂತರ…

2024ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

56 years ago

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪'ಕ್ಕಾಗಿ ಕನ್ನಡದ ಕವಿ/ಕವಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು…

ನಾಳೆ ಉಡುಪಿಯಲ್ಲಿ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ

56 years ago

ನಾಳೆ ಉಡುಪಿಯ ಯಕ್ಷಗಾನ ಕಲಾ ರಂಗ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ಸಂಜೆ ಸರಿಯಾಗಿ 5:30 ರಿಂದ ದಿ | ಮೇಟಿ ಮುದಿಯಪ್ಪ ನೆನಪಿನ ಉಡುಪಿ ಜಿಲ್ಲಾಮಟ್ಟದ…

ಸಂವಿಧಾನದಲ್ಲೂ ಅಡಕವಾದ ಬುದ್ಧನ ಮೈತ್ರಿಭಾವ – ಮೇಘ ರಾಮದಾಸ್‌ ಜಿ

56 years ago

’ಮನುಜ ಜಾತಿ ತಾನೊಂದೇ ವಲಂ’ ಎಂದು ಆದಿ ಕವಿ ಪಂಪ ಶತಮಾನಗಳ ಹಿಂದೆಯೇ ಹೇಳಿದ್ದಾರೆ. ನಾವು ಇಂದು ಮಾದರಿಗಳು ಎಂದು ಭಾವಿಸುವ ಎಲ್ಲಾ ಮಾಹಾನ್‌ ವ್ಯಕ್ತಿಗಳೂ ಹೇಳಿರುವುದು…

ಕಥೆಗಾರರಾದ ಅನುಪಮಾ ಪ್ರಸಾದ್ ಅವರ “ಚೋದ್ಯ” ಕಥಾ ಸಂಕಲನಕ್ಕೆ ೨೦೨೩ನೇ ಸಾಲಿನ ಸಂಗಂ ಸಾಹಿತ್ಯ ಪುರಸ್ಕಾರ.

56 years ago

ಕೊನೆಯ ಹಂತದಲ್ಲಿ ಒಟ್ಟು ಐದು ಕಥಾಸಂಕಲನಗಳು ಸ್ಪರ್ಧೆಯಲ್ಲಿದ್ದವು. 1 ದಾರಿ ತಪ್ಪಿಸುವ ಗಿಡ: ಸ್ವಾಮಿ ಪೊನ್ನಾಚಿ 2 ಬುದ್ಧನ ಕಿವಿ: ದಯಾನಂದ 3 ಕಲ್ಲು ಹೂವಿನ ನೆರಳು:…

‘ನನ್ನ ಗೋಪಾಲ’ ಮಕ್ಕಳ ನಾಟಕದ ಪ್ರದರ್ಶನ ದಿನಾಂಕ 12/05/2024 ಭಾನುವಾರ ಸಂಜೆ 6 ಗಂಟೆಗೆ

56 years ago

ಸಿವಗಂಗ ರಂಗಮಂದಿರದಲ್ಲಿ ನಡೆದ 'ಬಣ್ಣದ ಬೇಸಿಗೆ - ಮಕ್ಕಳ ರಂಗ ಶಿಬಿರ 'ದ ಸಮಾರೋಪ ಹಾಗೂ ನಿರ್ಮಲ ನಾದನ್ ಅವರು ನಿರ್ದೇಶಿಸಿರುವ ಕುವೆಂಪು ಅವರ 'ನನ್ನ ಗೋಪಾಲ'…

ದೇವೇಂದ್ರ ಕಟ್ಟಿಮನಿ ಅವರು ಬರೆದ ಕವಿತೆ “ಉತ್ಕ್ರಾಂತಿ”

56 years ago

ಮಾನವತೆಯ ಜಗದೆದೆಯಲ್ಲಿ ಸಮತೆ ಶೀಲ ಮತ್ತೆ ಕೊನರುವ ಕಾಲ ಮಾರ್ದನಿತ ಬಸವನ ನೀತಿ, ಪ್ರೇರಿಪ ಶರಣ ಗಣಕದು ಉತ್ಕ್ರಾಂತಿ. ಪೊಡವಿಗಂಟಿದ ಪೀಡೆ ಕರಿ ಹರಿದ ಶರಣರು ಪೃಥ್ವಿ…

ಚೇತನ ಭಾರ್ಗವ ಅವರು ಬರೆದ ಕವಿತೆ “ನೆನಪುಗಳು”

56 years ago

ಕಡಲ ತೀರದ ತಂಪಾದ ಗಾಳಿ ಮನದಲಿ ತೂಗುತಿದೆ ಪ್ರೀತಿಯ ಜೋಕಾಲಿ ಸಂಜೆಯ ರಂಗು ತಂದಿದೆ ನಿನ್ನಯ ನೆನಪು ಕಾಡಿದೆ ಬಿಡದೆ ಮನವ ನಿನ್ನಯ ರೂಪ ಒನಪು ಭಾಸ್ಕರನು…

ಮೇಘ ರಾಮದಾಸ್ ಜಿ ಅವರು ಬರೆದ ಲೇಖನ ‘ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ’

56 years ago

ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನದಲ್ಲಿ ಪ್ರಜೆಗಳ ವಾಕ್ ಸ್ವಾತಂತ್ರ್ಯಕ್ಕೆ ಮತ್ತು ಅಭಿವ್ಯಕ್ತಿ ಸ್ವತಂತ್ರಕ್ಕೆ ಬಹಳ ಮಹತ್ವ ನೀಡಲಾಗಿದೆ. ಪ್ರಜೆಗಳು ಆಡಳಿತ ವ್ಯವಸ್ಥೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು…

ಮಾನವತಾವಾದಿಯ ಜೀವಪರ ಕನಸು – ಮೇಘ ರಾಮದಾಸ್‌ ಜಿ

56 years ago

“ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ”…

ಉತ್ತಮ ದೊಡ್ಡಮನಿ ಅವರ “ಬೆಳಕು” ಕಾದಂಬರಿ ಕುರಿತು ಪ್ರಖ್ಯಾತ ಕನ್ನಡದ ಕಾದಂಬರಿಕಾರ ಕುo. ವೀರಭದ್ರಪ್ಪನವರ ಮುನ್ನುಡಿ.

56 years ago

'ಅಮೃತ ಬಳ್ಳಿಯ ಪೊದೆಯಂಥ ಕಾದಂಬರಿ-ಬೆಳಕು' ಅಮೃತ ಬಳ್ಳಿಗಿಂತ ತುಸು ದಪ್ಪ, ವೀರ ಗಲ್ಲಿಗಿಂತ ತುಸು ಕುಳ್ಳಗಿರುವ ದೇಹದ ತುಂಬೆಲ್ಲ ಕುರುಚಲ ಕಾಡನ್ನು ಮುಡಿದಿರುವ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ…

ಗೋವಿಂದರಾಜು ಪಟೇಲ್ ಅವರು ಬರೆದ ಲೇಖನ “ಯಗಾದಿಯ ವರ್ಷತೊಡಕಿಗೇ ಬಾಡೇ,…ಗಾಡು”

56 years ago

  ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ "ಯುಗಾದಿ ಹಬ್ಬ". ಯುಗಾದಿ ಹಬ್ಬದಂದು ಮನೆಯ ಬಾಗಿಲುಗಳ ದ್ವಾರಗಳನ್ನು ಮಾವು ಬೇವುಗಳ ತಳಿರು ತೋರಣಗಳಿಂದ ಅಲಂಕರಿಸಿ, ಅಭ್ಯಂಜನ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುಗಾದಿ ಜೊತೆಯಲ್ಲಿ’

56 years ago

  ಯುಗಾದಿ ಜೊತೆಯಲ್ಲಿ ಭಯಂಕರ ಬಿಸಿಲು ಬೋರವೆಲ್ ಬಾವಿಗಳಲ್ಲಿ ಬಿಗಿದಿರೆ ಗಂಟಲು ಆದರೂ, ಬಾಯಾರಿ ನರಳುವ ನರನ ಹೃದಯದಲಿ ಕೇಳುತ್ತಿದೆ ಚೈತ್ರೋದಯ? ಯುಗಾದಿ ಜೊತೆಯಲ್ಲಿ ಚುನಾವಣೆಯ ಯುದ್ಧ…

ವಿಶ್ವ ಕವಿತೆಗಳ ದಿನಕ್ಕೆ ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕವಿ ಮತ್ತು ಕವಿತೆ’

56 years ago

ಬರೆದುದೇ ಬರೆದುದು ಬರೆಬರೆದು ಘನಗಾಂಭೀರ್ಯಕ್ಕಾಯ್ತು ಸುಸ್ತು ಖಬರ್‌ದಾರ್ ನಿಂತುಕೊಳ್ಳಿ ಇನ್ನು ಸರದಿಸಾಲಿನಲ್ಲಿ ಮುಂದೆ ಎದೆಸೆಟೆಸಿ ಹೀಗೆ ಓದಿಕೊಳ್ಳಲು ಜ್ಞಾನಪೀಠಿಗಳನ್ನು ಬರೆಬರೆದು ಕಿವಿ ಕಳೆದುಕೊಂಡನಲ್ಲ ಕವಿ ಕಿವಿ ಕವಿ…

ಬಿದಿರ ತಡಿಕೆ ಪ್ರಬಂಧಗಳ ಪುಸ್ತಕಕ್ಕೆ ಶ್ರೀನಿವಾಸ.ಪಾ.ನಾಯ್ಡು ಅವರು ಬರೆದ ವಿಮರ್ಶೆ

56 years ago

ಬಿದಿರ ತಡಿಕೆ (ಲಲಿತ ಪ್ರಬಂಧಗಳು) ಲೇಖಕರು :- ಡಾ.ಎಚ್.ಎಸ್.ಸತ್ಯನಾರಾಯಣ ಪ್ರಕಾಶಕರು :- ಮಿಂಚುಳ್ಳಿ ಪ್ರಕಾಶನ(೨೦೨೩)   ನಾಡಿನ ಪ್ರಖ್ಯಾತ ವಿಮರ್ಶಕರಾದ ಡಾ.ಎಚ್.ಎಸ್.ಸತ್ಯನಾರಾಯಣ ಸರ್‌ರವರ ಹೊಸ ಪುಸ್ತಕ "ಬಿದಿರ…

ದೇವೇಂದ್ರ ಕಟ್ಟಿಮನಿ ಕಮಲಾಪುರ ಅವರು ಬರೆದ ಕವಿತೆ ‘ಟಿಕೆಟ್ ಬೇಕಿದೆ!’

56 years ago

ನನಗೂ ಕೂಡ ಟಿಕೆಟ್‌ ಬೇಕಿದೆ ! ತಕರಾರೇನಿಲ್ಲ, ನಾನು ಏನು ಕೇಳಿಲ್ಲ. ಹೊತ್ತು ಹೊತ್ತಿಗೆ ನೆತ್ತಿಯ ನೋಡಿ ಟೋಪಿ ಹಾಕುವೆ ಎಲ್ಲರಂತೇನಿಲ್ಲ ! ಬಡವರ ಓಟಿಗೆ ಬೆಲೆಯನು…

ಹಿರಿಯ ಸಾಹಿತಿಗಳಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ

56 years ago

ಎಲ್ಲಾ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರ ಮಾಹಿತಿ ಇಲ್ಲಿದೆ.

ಹಿರಿಯ ಸಾಹಿತಿಗಳಾದ ಎಲ್.ಎನ್. ಮುಕುಂದರಾಜ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ

56 years ago

  ಎಲ್ಲಾ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರ ಮಾಹಿತಿ ಇಲ್ಲಿದೆ.

ಹಿರಿಯ ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ

56 years ago

ಎಲ್ಲಾ ಅಕಾಡೆಮಿಗಳಿಗೆ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರ ಮಾಹಿತಿ ಇಲ್ಲಿದೆ.

ಸುವರ್ಣ ಕುಂಬಾರ ಯಲ್ಲಾಪುರ ಅವರು ಬರೆದ ಕವಿತೆ ‘ವೈರಾಗ್ಯದಲಿ ಅರಳುದ ಪ್ರೀತಿ’

56 years ago

  ನನಗೂ ಬಂತು ಇಂದು ವೈರಾಗ್ಯ ಆ ಮಹಾಯೋಗಿಯಲಿ ಅನುರಾಗ ಪ್ರೀತಿ ಮಾಡಲು ನಾ ಹೊರಟಿರುವೆ ಇದುವೆ ಸುಯೋಗ ನನ್ನ ಮತ್ತೆ ಮಹಾದೇವನ ನಡುವೇ ಈ ಭೂಲೋಕದ…

ಅನುವಾದಕ ಕೆ.ಕೆ. ಗಂಗಾಧರನ್ ಅವರ “ಮಲಯಾಳಂ ಕಥೆಗಳು” ಕೃತಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

56 years ago

ಹಿರಿಯ ಸಾಹಿತಿಗಳಾದ ಡಾ. ಎಮ್.ಎಸ್. ಆಶಾದೇವಿ, ಕೇಶವ ಮಳಗಿ ಮತ್ತು ಪ್ರೊ. ಎಸ್. ಸಿರಾಜ್ ಅಹಮದ್ ಅವರು ಕನ್ನಡ ವಿಭಾಗಕ್ಕೆ ಜ್ಯೂರಿಗಳಾಗಿದ್ದರು. ೨೦೨೩ನೇ ಸಾಲಿನ ಕೇಂದ್ರ ಸಾಹಿತ್ಯ…

ನಮ್ಮೊಡನೆ ಮಾತನಾಡುವಂತೆ ಕವಿತೆ ರಚಿಸಿದ “ರಾಬರ್ಟ್ ಲೀ ಫ್ರಾಸ್ಟ್” – ಉದಂತ ಶಿವಕುಮಾರ್

56 years ago

  ರಾಬರ್ಟ್ ಲೀ ಫ್ರಾಸ್ಟ್ ರಾಬರ್ಟ್ ಲೀ ಫ್ರಾಸ್ಟ್ ಚಿಕ್ಕಂದಿನಿಂದಲೇ ಪದ್ಯ ಬರೆಯುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗಲೇ ಅವನ ಪದ್ಯ ಶಾಲೆಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಕಂಡು ಅವನಿಗೆ…

ಗಂಗಾ ಚಕ್ರಸಾಲಿ ಅವರು ಬರೆದ ಕವಿತೆ ‘ಇನಿಯನೆ..’

56 years ago

ಮಾತಿನ ಮನೆ ಕಟ್ಟದೇ ಕಿರುಬೆರಳ ಸೋಕಿಸದೇ ಅರಿಯದಂತೆ ಎದುರಿಗೆ ಕುಳಿತುಬಿಡು ನಿನ್ನಲ್ಲೇ ಮಾತನಾಡುವೇ ಮೌನವಾಗಿ.. ದುಷ್ಯಂತನಿಗಾಗಿ ಶಕುಂತಲೆಯು ಮನದ ಚಿತ್ತವನ್ನಲ್ಲಿಟ್ಟಂತೆ ಎನ್ನ ಮನವೆಲ್ಲ ನಿನ್ನಲ್ಲಿರುವಾಗ ಕೇಳದೇ ಸುಳಿದುಬಿಡು…

ಸತೀಶ್ ಗರಣಿ ಅವರು ಬರೆದ ಕವಿತೆ ‘ಮನಸೇ ಮರೀಚಿಕೆ’

56 years ago

ನನ್ನೆದೆಯ ಒರತೆ ಬರಡು ಮರುಭೂಮಿಯಲ್ಲಿ ಅಲ್ಲಲ್ಲಿ ಉಕ್ಕಿ ಮರೆಯಾಗುವ ಕೊಳದಿ ಬಳಲಿದ ಹಸಿರು ಬನದ ಅಂತ್ಯವಿಲ್ಲದ ಸಾಲು ಸಾಲು ಹೂಗಳು ನಿನ್ನದೋ ಬಾಗಿದ ಎಳಸುಪ್ರಾಯ.. ಗೀಚಲು ಬಲು…

ಸುವರ್ಣ ಕುಂಬಾರ ಅವರು ಬರೆದ ಕವಿತೆ ‘ಅಪ್ಪನಾದ ಅಮ್ಮ’

56 years ago

ಅಪ್ಪ ನಿಲುಕದ ಆಕಾಶ ನಾ ಕಣ್ಣ ಬಿಟ್ಟ ದಿನದಿಂದ ಕಾಣದ ಕೈಲಾಸ ಒಮ್ಮೆಯೂ ಬರಲಿಲ್ಲ ಮನದಲ್ಲಿ ಅಮ್ಮನ ವಿನಃ ಬೇರೆ ದೇವರು ತಪ್ಪು ನನ್ನದಲ್ಲಾ ತಪ್ಪು ಅಮ್ಮನದಲ್ಲಾ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಹೊಸ ದಿನ’

56 years ago

ಇಂದು ಹೊಸ ದಿನ ತಂದ ಸೂರ್ಯನು ಹೊಂಬೆಳಕಿನಲಿ ರಥವೇರಿ ಬಂದ ಹಕ್ಕಿಗಳು ಹಾಡಿದವು ನವಿಲುಗಳು ನರ್ತಿಸಿದವು ಕಾಡು ಕಣಿವೆಗಳಿಂದ ತಂಗಾಳಿ ಬೀಸಿ ಬಂದವು ಮಿಂದು ಮಡಿಯಲ್ಲಿ ಮನೆ…

ಮೇಘ ರಾಮದಾಸ್ ಜಿ ಅವರು ಬರೆದ ಕವಿತೆ ‘ದೀಪದ ಬುಡ ಎಂದಿಗೂ ಕತ್ತಲಲ್ಲವೆ?’

56 years ago

ನಾನಂದುಕೊಂಡೆ, ದೀಪ ಬೆಳಕಿನ ಸಂಕೇತ ಕತ್ತಲದರ ವಿರೋಧಿಯಂತೆ. ನಾನಂದುಕೊಂಡೆ, ದೀಪ ದಾರಿ ತೋರುವ ಮಿಂಚು ಕಣ್ಣು ಕಟ್ಟುವ ಪರದೆಯಲ್ಲ ನಾನಂದುಕೊಂಡೆ, ದೀಪ ಪತಂಗಗಳ ಸೆಳೆಯುವ ಅಪ್ಸರೆ ಸುಡುವ…

ಕೆ.ಟಿ.ಮಲ್ಲಿಕಾರ್ಜುನಯ್ಯ ಅವರು ಬರೆದ ಕವಿತೆ ‘ಕನಸುಗಳು’

56 years ago

ಕನಸುಗಳ ಮಾರುಕಟ್ಟೆಯಲಿ ಕನಸುಗಳ ಮಾರಲು ಬಂದಿಹೆನು ಇಲ್ಲಿ ತರಹೇವಾರಿ ಕನಸುಗಳು ಲಭ್ಯ ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ.. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ.... ಯಾರಿಗೆ ಯಾವುದು…

ನಾಟಕಕಾರ ಬೇಲೂರು ರಘುನಂದನ್ ಅವರಿಗೆ 2022ನೇ ಸಾಲಿನ ಪ್ರತಿಷ್ಠಿತ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ

56 years ago

ಕವಿ ಮತ್ತು ನಾಟಕಕಾರ ಬೇಲೂರು ರಘುನಂದನ್ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೊಡ ಮಾಡುವ 2022ನೇ ಸಾಲಿನ ಪ್ರತಿಷ್ಠಿತ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.…

ವ್ಯಕ್ತಿಚಿತ್ರ ರಾಬರ್ಟ್ ಬಿಷಪ್ ಕಾಲ್ಡ್ ವೆಲ್ – ಸಂತೋಷ್ ಟಿ

56 years ago

ದ್ರಾವಿಡ ಭಾಷಾವಿಜ್ಞಾನದ ಪಿತಾಮಹ ಎಂದು ಅಭಿದಾನವನ್ನು ಹೊತ್ತ ಸರ್. ರಾಬರ್ಟ್ ಕಾಲ್ಡ್ ವೆಲ್ ದ್ರಾವಿಡ ಜನ ಸಮುದಾಯಗಳ ಸಾಂಸ್ಕೃತಿಕ ಪರಂಪರೆಯನ್ನು ತೌಲನಿಕವಾಗಿ ಅಮೂಲಗ್ರವಾಗಿ ಅಧ್ಯಯನ ಮಾಡಿದರು. ಒಬ್ಬ…

ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನ ಪಡೆದ ಅಮೆರಿಕದ ಮೊಟ್ಟಮೊದಲ ಲೇಖಕ “ಸಿಂಕ್ಲೇರ್ ಲೂಯಿಸ್” – ಉದಂತ ಶಿವಕುಮಾರ್

56 years ago

ಮಿನ್ನೆ ಸೋಟಾ ಸಂಸ್ಥಾನದ ಸಾಕ್ ಸೆಂಟರ್ ಎಂಬಲ್ಲಿ ಸಿಂಕ್ಲೇರ್ ಲೂಯಿಸ್ 1885 ಫೆಬ್ರವರಿ 7ರಂದು ಜನಿಸಿದ. ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ. ಸದಾ ಏಕಾಂತವನ್ನು ಬಯಸುತ್ತಿದ್ದ ಈತ…

ಹಿರಿಯ ಸಾಹಿತಿಗಳಾದ ಬಸವರಾಜ ಕಲ್ಗುಡಿ ಅವರಿಗೆ “ಅಂಬಿಕಾತನಯದತ್ತ” ರಾಷ್ಟ್ರೀಯ ಪ್ರಶಸ್ತಿ.

56 years ago

ಹಿರಿಯ ಸಾಹಿತಿಗಳಾದ ಬಸವರಾಜ ಕಲ್ಗುಡಿ ಅವರಿಗೆ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ "ಅಂಬಿಕಾತನಯದತ್ತ" ರಾಷ್ಟ್ರೀಯ ಪ್ರಶಸ್ತಿ. ಪ್ರಶಸ್ತಿಯು 1 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.…

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ “ಬೈ 2 ಕಾಫಿ”

56 years ago

ಹೇಗೆ ಶುರು ಮಾಡಲಿ ಮೊದಲ ಸಾಲು ನನ್ನ ಒಳಗೆ, ಹೊರಗೆ ಚಳಿ ಕಾಡುತ್ತಿರಲು ಬಿಸಿ ಕಾಫಿಯ ಹಿಡಿದು ಕೈ ನಡುಗುತ್ತಿರಲು ನನ್ನ ಮುಂದೆ ಕುಳಿತ ಆ ನಗು…

ಕುವೆಂಪು ಸಾಹಿತ್ಯ ಓದಿದರೆ ಕನ್ನಡ ಸಾಹಿತ್ಯ ಓದಿದಂತೆ: ನಿಡಸಾಲೆ ಪುಟ್ಟಸ್ವಾಮಯ್ಯ

56 years ago

ಬೆಂಗಳೂರು ಗಿರಿನಗರದಲ್ಲಿ ಮೆದುಳು ಸಂಸ್ಥೆ ಪ್ರತಿಷ್ಠಾನದಿಂದ ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರುಗಳ ಸಂಘದ ಅಧ್ಯಕ್ಷರಾದ ನಿಡಸಾಲೆ…

ಉತ್ತಮ ಎ ದೊಡ್ಮನಿ ಅವರು ಬರೆದ ಕವಿತೆ “ಹೌದು ಯಾರು? ನಾನು”

56 years ago

ಉಸಿರು ಗಟ್ಟುವ ವಾತಾವರಣದಲ್ಲಿ ಗಂಟಲು ಬಿಗಿ ಹಿಡಿದುಕೊಂಡು ಉಗುಳು ನುಂಗುತ್ತಿದ್ದೇನೆ ಬಂಧನವನ್ನು ದಾಟಿ ಬರಲು ಮನದ ಕನಸುಗಳ ಜೊತೆ ಆಗೊಮ್ಮೆ ಈಗೊಮ್ಮೆ  ಹೊಗಳುವರು ಸೃಷ್ಟಿಗೆ ಕಾರಣ, ನೀನಿಲ್ಲದೆ…

ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನಕ್ಕೆ 2024ರ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’

56 years ago

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ಶ್ರೀ. ನಿಝಾಮ್ ಗೋಳಿಪಡ್ಪು ಅವರು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರು. ಅವಿಜ್ಞಾನಿ ಹೆಸರಲ್ಲಿ ಕವನಗಳನ್ನು ರಚಿಸಿರುವ ನಿಝಾಮ್ ಗೋಳಿಪಡ್ಪು ಅವರು…

2024ರ ಸಾಲಿನ ಕಡೆಂಗೋಡ್ಲು ಕಾವ್ಯಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

56 years ago

ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ…

ಸಂಗಂ ಸಾಹಿತ್ಯ ಪುರಸ್ಕಾರ 2023 ಮೊದಲ ಶಾರ್ಟ್ ಲಿಸ್ಟ್

56 years ago

ಇಲ್ಲಿ ಅನುಕ್ರಮಣಿಕೆ ರಹಿತವಾಗಿ ಹೆಸರುಗಳನ್ನು ನೀಡಲಾಗಿದೆ. 1)ಪ್ರಜ್ಞಾ ಮತ್ತಿಹಳ್ಳಿ ಕೃತಿ: ಬಿಟ್ಟ ಸ್ಥಳ 2)ಕೃತಿ: ಬೆನ್ನೇರಿದ ಬಯಲು ಶಂಕರ ಸಿಹಿಮೊಗ್ಗೆ 3) ಸಂಪತ್ ಸಿರಿಮನೆ ಕೃತಿ: ಲೆಟ್ಸ್…

ಹರೀಶ್ ಸಿಂಗ್ರಿಹಳ್ಳಿ ಅವರು ಬರೆದ ಹೊಸ ಕವಿತೆ ‘ಅವಳಿಗೆ ಮಾತ್ರ’

56 years ago

ಒಲೆ ಹಚ್ಚಿ ಚೆಂದದ ರಂಗೋಲಿ ಹಾಕಿ, ಬದುಕು ಹಸನುಗೊಳಿಸುತಾ ಸಾಗಿದರೂ ಅನುಮತಿ ಪಡೆಯಲೇ ಬೇಕು! ಕೂರಲು ಮಾತಾಡಲು ನೆರೆಮನೆಯ ಗೆಳತಿಯರೊಡನೆ ಹರಟೆಯೊಡೆಯಲು ಅನುಮತಿ ಪಡೆಯಲೇ ಬೇಕು! ಮನೆಯೆಲ್ಲಾ…

ಡಾ. ಬಸವರಾಜ ಸಾದರವರ ʼಸಖ್ಯದ ಆಖ್ಯಾನ…ʼ ಬೇಂದ್ರೆ ಕಾವ್ಯಾನುಸಂಧಾನ ಕೃತಿಗೆ ಚನ್ನಪ್ಪ ಅಂಗಡಿ ಅವರು ಬರೆದ ಮುನ್ನುಡಿ

56 years ago

ಬೆಂದ ಬದುಕಿನ ತಂಪನರಸುತ್ತ… ಎಲ್ಲ ದೃಷ್ಟಿಯಿಂದಲೂ ಹಿರಿಯರಾದವರು ತಮ್ಮ ಪುಸ್ತಕಕ್ಕೆ ಕಿರಿಯರ ಕಡೆಯಿಂದ ಮುನ್ನುಡಿ ಬರೆಸುವ ಸೋಜಿಗ ಕನ್ನಡ ಸಾಹಿತ್ಯ ಲೋಕದಲ್ಲಿ ಆವಾಗಾವಾಗ ನಡೆದಿದೆ. ಇದು ಹಿರಿಯರ…

ಈ ಹೊತ್ತಿಗೆಯಿಂದ, ನಾಟಕ ರಚನಾ ಕಮ್ಮಟ – 2024 ಜನವರಿ 26, 27 ಮತ್ತು 28

56 years ago

2024 ಜನವರಿ 26, 27 ಮತ್ತು 28 ರಂದು, ಬೆಳಗಾವಿಯಲ್ಲಿ ಈ ಹೊತ್ತಿಗೆಯ 'ನಾಟಕ ರಚನಾ ಕಮ್ಮಟ' ನಡೆಯಲಿದ್ದು, ಬೆಳಗಾವಿಯ 'ನಮ್ಮವರೊಂದಿಗೆ' ಬಳಗವು ಸಹಯೋಗ ನೀಡಲಿದೆ. ಈ…

ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

56 years ago

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ.ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ "ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ" ಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತ ಲೇಖಕರು,ಪ್ರಕಾಶಕರು ಕಥೆ, ಕವನ, ಕಾದಂಬರಿ…

ಉತ್ಸವ ರಾಕ್ ಗಾರ್ಡನ್ನಿನಲ್ಲಿ ‘ಕಾವ್ಯ ಕಂದೀಲು’ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

56 years ago

ಕರ್ನಾಟಕ ಸಂಭ್ರಮ-೫೦ ಹೊತ್ತಿನ ಉತ್ಸವ ರಾಕ್ ಗಾರ್ಡನ್ ಸಮಿತಿ ವತಿಯಿಂದ ಹಾವೇರಿಯ ಉತ್ಸವ ರಾಕ್ ಗಾರ್ಡನ್ನಿನಲ್ಲಿ ಇದೆ ಡಿಸೆಂಬರ್ 3, 2023 ಭಾನುವಾರದಂದು 'ಕಾವ್ಯ ಕಂದೀಲು' ರಾಜ್ಯಮಟ್ಟದ…

‘ವೈಚಾರಿಕತೆಯ ಪ್ರತಿಪಾದಕ ಕನಕ’ – ಅನುಸೂಯ ಯತೀಶ್

56 years ago

ಕನಕದಾಸ ಜಯಂತಿಯ ಶುಭಾಶಯಗಳು ಕನಕದಾಸರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಜಗತ್ತಿನ ಕಣ್ಣು ತೆರೆಸಲು ಶ್ರಮಿಸಿದ ದಾಸ ಶ್ರೇಷ್ಠರು. ಸಮಾಜದಲ್ಲಿ ಬೇರೂರಿದ್ದ ಸಾಂಸ್ಕೃತಿಕ ಅಸಮಾನತೆಯ ವಿರುದ್ಧ ಸಿಡಿದೆದ್ದು…

ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2023 – ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಅಭಿಪ್ರಾಯಗಳು

56 years ago

ಯಾವುದೇ ಒಂದು ವಿಶ್ವವಿದ್ಯಾಲಯ ಮಾಡಬೇಕಾಗಿದ್ದಂತಹ ಜವಾಬ್ದಾರಿ ಕೆಲಸವನ್ನು ನಮ್ಮ ಎರಡು ದಿನಗಳ ಕಮ್ಮಟ ಮಾಡಿ ಮುಗಿಸಿದೆ. ಆಯೋಜಕರಿಗೆ ಧನ್ಯವಾದಗಳು. ಡಾ. ಜಗದೀಶ್ ಬಾಬು ಬಿ.ವಿ. ಕನ್ನಡ ಸಹಾಯಕ…

ಕನ್ನಡ ಅನ್ನದ ಭಾಷೆಯಾಗಬೇಕು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅಗತ್ಯ – ನಂಜುಂಡಪ್ಪ. ವಿ

56 years ago

ನಂಜುಂಡಪ್ಪ. ವಿ, ಹಿರಿಯ ಪತ್ರಕರ್ತರು ಕಾಸ್ಮೋಪಾಲಿಟಿನ್ ನಗರ ಸಂಸ್ಕೃತಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ, ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಜೊತೆಗೆ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು…

‘ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ’ ಪುಸ್ತಕದ ಬಗ್ಗೆ ಲೇಖಕ ಉದಂತ ಶಿವಕುಮಾರ್ ಅವರು ಬರೆದ ವಿಮರ್ಶೆ

56 years ago

ಡಾ. ಶಿವರಾಜ್ ಬ್ಯಾಡರಹಳ್ಳಿ ರವರು ಬರೆದಿರುವ "ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ" ಕವನ ಸಂಕಲನದಲ್ಲಿ ಒಟ್ಟು 37 ಕವಿತೆಗಳಿವೆ. ಇದು ಇವರ ಮೊದಲ ಕವನ ಸಂಕಲನವಾಗಿದೆ. ಬದಲಾಗುತ್ತಿರುವ ಸಮಾಜದ ಕಾಲ…

ಉದಂತ ಶಿವಕುಮಾರ್ ಅವರು ಬರೆದ ಲೇಖನ ‘ಧರ್ಮಕ್ಕೊಂದು ಧಾರ್ಮಿಕ ಸಾಹಿತ್ಯ, ತಿಳಿವುದೇನು?’

56 years ago

ಪ್ರಪಂಚದಲ್ಲಿ ಅನೇಕ ಧರ್ಮಗಳು ಹುಟ್ಟಿ ಬೆಳೆದಿವೆ. ಒಂದೊಂದು ಧರ್ಮಕ್ಕೆ ಸಂಬಂಧಿಸಿದಂತೆ ಪವಿತ್ರ ಗ್ರಂಥಗಳಿವೆ. ಮನುಷ್ಯನ ನಂಬಿಕೆಗಳನ್ನು, ದೇವರು ಮತ್ತು ಮಾನವ ಹಾಗೂ ಮಾನವ-ಮಾನವರ ಪರಸ್ಪರ ಸಂಬಂಧಗಳನ್ನು ನಿರೂಪಿಸುವುದು…

ಸಂತೋಷ್ ಟಿ ಅವರು ಬರೆದ ಲೇಖನ ‘ಕನ್ನಡ ಪರಿಚಾರಕನ ಕೊನೆಯ ದಿನ’

56 years ago

ಕಣ್ಣಾ ಮುಚ್ಚೇ ಕಾಡೇ ಗೂಡೇ ಉದ್ದಿನ ಮೂಟೇ ಹುರುಳಿ ಹೋಯ್ತು ನಮ್ಮಯ ಹಕ್ಕಿಯ ಹಕ್ಕಿಯ ನಿಮ್ಮಯ ಗೂಡಿಗೆ ಬಿಟ್ಟೇ ಬಿಟ್ಟೇವು ಮಕ್ಕಳು ಕಣ್ಣಮುಚಾಲೆ ಜನಪದ ಆಟದಲ್ಲಿ ಹಾಡುವ…

ಚೇತನ ಭಾರ್ಗವ ಅವರು ಬರೆದ ಕತೆ ‘ಜೀವ ಉಳಿಸಿದ ಸುಳ್ಳು’

56 years ago

ಸರಳಾ ಒಬ್ಬ ಮಧ್ಯ ವಯಸ್ಸಿನ ಗೃಹಿಣಿ. ಗಂಡ ರೋಷನ್ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ . ಮಗ ಮಗಳು ಇಬ್ಬರೂ ಕಾಲೇಜು ಓದುತ್ತಿದ್ದರು . ಸುಖೀ ಸಂಸಾರ…

ಅರ್ಚನ ಹೊನಲು ಅತ್ತಿಬೆಲೆ ಅವರು ಬರೆದ ವಿಮರ್ಶೆ ‘ಕನ್ನಡ ಲೇಖನ ರೂಪದಲ್ಲಿ ವಿಜ್ಞಾನದ ವಿಸ್ಮಯ’

56 years ago

ಪುಸ್ತಕದ ಹೆಸರು:- 'ಸದ್ಧು! ಸಂಶೋಧನೆ ನಡೆಯುತ್ತಿದೆ' ಲೇಖಕರು:- ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನವನ್ನು ಸರಳವಾಗಿ ಕನ್ನಡ ಲೇಖನಗಳ ಮೂಲಕ ಓದುಗರಿಗೆ ಪ್ರೇರಣೆಯಾದ ಪುಸ್ತಕ ಸದ್ದು! ಸಂಶೋಧನೆ ನಡೆಯುತ್ತಿದೆ. ವಿಜ್ಞಾನ…

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಆಗಸ ಮತ್ತು ಅವಳು’

56 years ago

ಆಗಸಕ್ಕೆ ಏಣಿ ಹಾಕಬೇಡ ಆಗಾಗ ಕೇಳಿ ಬರುವ ಗೊಣಗಾಟ ಕಿವಿಗೊಡುವವಳಲ್ಲ ಅವಳು ಕನಸುಗಳಿಗೆಲ್ಲಿಯ ನಿರ್ಬಂಧ...!! ತನ್ನದೇ ಭಾವಪ್ರಪಂಚದಲ್ಲಿ ತಾನೇ ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ?? ಕತ್ತಲಿನ ಇತಿಹಾಸದ ಕರಾಳತೆಗೆ ಕಂಗೆಡುವವಳಲ್ಲ…

ಡಾ|| ನೀತಾ ಕಲಗೊಂಡ ಅವರು ಬರೆದ ಕವಿತೆ ‘ಎಲ್ಲಿ ಹೋದೆ ಗುಬ್ಬಚ್ಚಿ?’

56 years ago

ನನ್ನ ಮನೆಯ ಸೂರಿನಡಿ ಬೆಚ್ಚನೆಯ ಸಂದಿನಲಿ ಹುಲ್ಲಕಡ್ಡಿಯ ತಂದು ಗೂಡು ಕಟ್ಟುವ ಗುಬ್ಬಚ್ಚಿ . ಅಂಗಳದ ಕಾಳುಗಳ ಹೆಕ್ಕಿ ತಿನ್ನುತ ಬಳಿಗೆ ಬಂದೊಡನೇ ರೆಕ್ಕೆ ಬಿಚ್ಚಿ ಗಗನಕ್ಕೆ…

ತ್ರಿವೇಣಿ ಆರ್. ಹಾಲ್ಕರ್ ಅವರು ಬರೆದ ಕವಿತೆ ‘ಗೌರವದ ಬಳೆ’

56 years ago

ಸುಮ್ಮನಲ್ಲ ತೋಡುವ ಬಳೆ, ತಿಳಿ ನೀ ಹಿರಿದಿದೆ ಅದರ ಬೆಲೆ, ಹೀಯಾಳಿಸಿದರೆ ಸುರಿವುದು ಕಷ್ಟಗಳ ಸುರಿಮಳೆ. ಹೀಯಾಳಿಸಿ ಕಡೆಗಣಿಸಬೇಡ ನೀನದಕ್ಕೆ ಅಗೌರವ ತೋರಬೇಡ, ಶಕ್ತಿಯ ರೂಪ ಅದು…

ಗೌತಮ್ ಹಾರೋಹಳ್ಳಿ ಅವರು ಬರೆದ ಕವಿತೆ ‘ನಾನೂ ಬರೆಯುತ್ತೇನೆ’

56 years ago

ಗಂಡು ಹೆಣ್ಣುಗಳೇ ನಿಮ್ಮ ತರಹ ನಾನೂ ಬರೆಯುತ್ತೇನೆ ಶತಶತಮಾನಗಳಿಂದ ನನ್ನೊಳಡಗಿದ ಕವಿತೆಗಳು ಹಾಳೆಯಲ್ಲಿ ಹರಿಯಲೇ ಇಲ್ಲ ನಿಮ್ಮಗಳ ಸ್ವರಮೇಳದಲ್ಲಿ ನನ್ನ ಹಾಡಿಗೆ ಅವಕಾಶವೆ ದೊರೆಯಲಿಲ್ಲ ನಿಮ್ಮ ಭಾಷೆಯ…

ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಬರೆದ ಕವಿತೆ ‘ಕಳಪೆ ಡಾಂಬರು ರಸ್ತೆ’

56 years ago

ಎಂದೋ ಹಾಕಿದ ಡಾಂಬರಿನ ನಿಶಾನೆ ಉಳಿಸಿಕೊಂಡ ರಸ್ತೆಯಲ್ಲಿ ಮುರಿದು ಬಿದ್ದ ಸಂಬಂಧಗಳ ತೇಪೆ ಎದ್ದು ಕಾಣುತಿದೆ ಅಲ್ಲಲ್ಲಿ ಗುಂಡಿ ಗುದುಕಲು ಲೆಕ್ಕಿಸದೆ ನಾ ನೀ ಮೇಲೆಂಬ ಜಿದ್ದಿಗೆ…

ಸಂತೋಷ್ ಟಿ ಅವರು ಬರೆದ ಕವಿತೆ ‘ಮಾತು ಮುತ್ತಿನ ಹಾಗೆ’

56 years ago

ಮಾತು ಮುತ್ತಿನ ಹಾಗೆ ತುಟಿಗಳ ಬಿರಿಯುವ ನಿನ್ನ ನಗೆಯ ಚುಂಬನ ಮೈ ನವಿರೇಳುವ ರೋಮಾಂಚನ ಪುಳಕಂತೆ ನೀ ದಂತದ ಬೊಂಬೆಯಂತೆ ರಂಜಿಸಿ ನಡೆವ ನಿನ್ನ ನಡೆ ನಾಜೋಕಾ…

ಮರುಳಸಿದ್ದಪ್ಪ ದೊಡ್ಡಮನಿ ಅವರು ಬರೆದ ಕವಿತೆ ‘ಬಯಕೆಗಳ ಬಂಧಿ’

56 years ago

ಒಲವ ಬಿತ್ತಿ ಎದೆಯ ತುಂಬಾ ಕನಸು ಹರವಿ ನನ್ನೆದೆಯ ಆಸರೆಗೆ ಕಾದು ಬಯಕೆಗಳ ಬಂಧನದಿ ಸುಂದರ ಕನಸುಗಳಿಗೆ ಜೀವ ತುಂಬಿ ನಗು ಮೊಗದಲಿ ಹೂವರಳಿಸಿ ನಲ್ಮೆಯ ಮಾತು…

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಒಲವೆಂದರೆ ಹಾಗೆ’

56 years ago

ಒಲವೆಂದರೆ ಹಾಗೆ... ಅರಳಿ ನಗುವ ಮೋಹಕ ಗುಲಾಬಿಯಂತೆ ತನ್ನ ಬಣ್ಣ ಮೃದು ದಳಗಳಿಂದಲೇ ಚಿತ್ತವ ಸೆಳೆಯುವಂತೆ, ಪ್ರೀತಿಯ ರಂಗು ಎಲ್ಲರ ಆಕರ್ಷಿಸುತ್ತದೆ. ಒಮ್ಮೊಮ್ಮೆ ಮುಳ್ಳಿನಿಂದ ಚುಚ್ಚಿ ಸಹಿಸಲಾಗದ…

ರಾಘವೇಂದ್ರ ಮಂಗಳೂರು ಅವರು ಬರೆದ ಚುನಾವಣಾ ವಿಡಂಬನೆ ಬರಹ ‘ಕರ್ಮ ಮತ್ತು ಜಾತಕ ಫಲ’

56 years ago

  ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಇರುವ ' ಹೈ ಪ್ರೊಫೈಲ್ ' ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರ ಆಶ್ರಮದಲ್ಲಿ ಒಂದು ಸಂಜೆ ದೊಡ್ಡ ಜನಜಂಗುಳಿ.  ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ದ್ರೌಪದಿಯ ಸ್ವಗತ’

56 years ago

ಗಂಡರೈವರಿಗೂ ಗಂಡೆದೆ ಇತ್ತು! ಜಗತ್ತೇ ಬಲ್ಲದದನು. ಬಿಟ್ಟರೆ ಎದೆಯನು ಸೀಳುವ ಕಲಿಗಳು ಚಿತ್ತವನರಿಯದೆ ತೆಪ್ಪಗೆ ಕೂತರು ದುರಾಳನೊಬ್ಬ ಮುಂದಲೆಗೆ ಕೈಯಿಟ್ಟು ಸೆಳೆದಾಗ ಅದೇ ಕೈಗಳು ಸೆರಗಿಗೆ ಜಾರಿದಾಗ!…

ಸರೋಜಾನಂದನ ಅವರು ಬರೆದ ಕವಿತೆ ‘ಮುದುಕಿಯ ಬಯಕೆ’

56 years ago

ಹೊರೆಯಾಗಲೊಲ್ಲೆ ಬಾಳಿನಲಿ ಕೊನೆಯುಸಿರು ಕೈ ಬಿಡುವ ತನಕ ಸೆರೆಯಾಗಲೊಲ್ಲೆ ಋಣಗಳಲಿ ಎನುತಲಿದೆ ಜೀವನದ ತವಕ ಹರಸಿರಲು ಭಗವಂತ ಒಲವ ಹಂಚಿಹುದು ಮಡಿಲ ಮರಿಗಳಲಿ ಮುಪ್ಪಿನಲಿ ಒಬ್ಬೊಂಟಿ ಜೀವ…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ತಾಯ್ನೆಲದ ಬಿಕ್ಕಳಿಕೆಯಲಿ’

56 years ago

ದನಿ ಕ್ಷೀಣಿಸುತ್ತಿದೆ ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ ಗಾಳಿ ಉಪದೇಶಿಸುವ ಹೊತ್ತಲ್ಲಿ ದಾರಿಗೆ ಕತ್ತಲಾವರಿಸಿದೆ ದನಿ ಕ್ಷೀಣಿಸುತ್ತಿದೆ ದಿಕ್ಕೆಟ್ಟ ಉಸಿರಿಗೆ ಉಸಿರುಗಟ್ಟಿಸುವ ಗೀಜಗನ ಗೂಡಿನ ನೆರಳಲ್ಲಿ ದನಿ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಬಹುಕೋಶದೊಳಗೆ ನೀ ಬಂದಾಗ’

56 years ago

ಏಕಾಂಗಿಯ ಸರಳತೆಯಲ್ಲಿ ಏಕಕೋಶವಾಗಿ ಕಾಮನ ಬಿಲ್ಲ ಬಣ್ಣಗಳ ರಂಗೇರಿಸಿ ಬಹುಮುಖವಾಗಿ ಛಾಪನ್ನು ಮೂಡಿಸಿದ ನಿನ್ನ ಅವತಾರ ಮೆಚ್ಚಲೇಬೇಕು... ಕೊಳೆಯದ ಕಸವಾಗಿ ಹಾರಾಡಿ, ತೂರಾಡಿ ಚೂರಾಗಿ ಜಠರದಲ್ಲಿ ನೋವಿಗೂ…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಹೆಣ್ಣಾಗಬೇಡ..’

56 years ago

ನನ್ನೊಡಲೊಳು ಚಿಗುರೊಡೆಯುತ್ತಿರುವ ಗರ್ಭವೇ ನೀ ಹೆಣ್ಣಾಗಿರಬೇಡ... ಭಾರತಾಂಭೆಯೇ ನಲಗುತ್ತಿರುವ ಈ ಘಳಿಗೆಯಲಿ ನೀ ಹೆಣ್ತನವ ತಾಳಬೇಡ ಕೂಸೇ.. ಮೊನ್ನೆ ಮೊನ್ನೆ ಮಣಿಪುರದಲಿ ಪುರುಷ ಅಹಂಕಾರಕೆ ಸ್ತ್ರೀಯತ್ವ ಬೆತ್ತಲಾಗಿ…

ಸಾಮಾಜಿಕ ಸಂಕಟಗಳ ನಿವಾರಣೆಗಾಗಿ ಬುದ್ಧ ಬೆಳಕಿನ ಮದ್ದು – ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ

56 years ago

"ಒಮ್ಮೆ ಆರಂಭಿಸಿದ ಯುದ್ಧ ನಿಲ್ಲದೆ ನಿರಂತರವಾಗಿಬಿಡುತ್ತೆ.  ಕೊಂದವನನ್ನು ಕೊಲ್ಲಲು ಮತ್ತೊಬ್ಬನು ಹುಟ್ಟುತ್ತಾನೆ.  ಯುದ್ಧವೆಂದರೆ ಕಿಡಿಗೆ ಕಾಯುತ್ತಿರುವ ಕೆಂಡ.  ಯುದ್ಧವೆಂಬುದು ಗೆದ್ದವನನ್ನೂ ಸೋಲಿಸುತ್ತದೆ".  ಚಿಂತನಾರ್ಹ ಈ ಮಾತುಗಳು ಕೇಳಿ…

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥೆ ಮತ್ತು ಕಾವ್ಯ ಸಂಕಲನಗಳ ಹಸ್ತಪ್ರತಿ ಆಹ್ವಾನ

56 years ago

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಈ ಹೊತ್ತಿಗೆ ಸಂಸ್ಥೆ ಆಹ್ವಾನಿಸುತ್ತಿದೆ. ವಿಜೇತ ಕಥಾಸಂಕಲನ ಮತ್ತು…

ಪರಶುರಾಮ್ ಎಸ್ ನಾಗೂರ್ ಅವರು ಬರೆದ ಕವಿತೆ ‘ದೇವನು ಹುಡುಗನಂತೆ’

56 years ago

ದೇವನು ಹುಡುಗನಂತೆ ...... ಆಡಲು.... ಆಟಿಕೆ ಬೇಕಂತೆ ನಾನು ನೀನು ಆಟಿಕೆಯಂತೆ ಒಂದೊಂದು ಗೊಂಬೆಯೊಡನೆ ಒಂದೊಂದು ಆಟ ದಣಿವಾಗಿದೆ ಎಂದರು ಬಿಡನು ಆಟ ಹಿಡಿದು ಹಠ ಮುರಿದು…

ಅಳುತ್ತಾ ಹೋದ ಮುರವ ಉತ್ತು ಬಂದಾನೇ? – ಸೂರ್ಯಕೀರ್ತಿ

56 years ago

ಆಡೋ ವಯಸ್ಸಲ್ಲಿ ಗದ್ದೆ ಉಳೋದು,ಹುಲ್ಲು ಕೊಯ್ಯೋದು,ಬದ ಕಡಿಯೋದು,ಕೂಲಿ ನಾಲಿ ಮಾಡೋಕೆ ಹೋಗೋದು, ಕಣ ಮಾಡಿ ರೋಣು ಹೊಡೆಯೋದು,ಕಳೆ ಕಿತ್ತು ಗೊಬ್ಬರ ಗೊಡ್ಡು ಸುರಿಯೋದು,ತೂರೋದು ಕೆರೋದು ಒಂದೇ ಎರಡೆ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುದ್ಧ’

56 years ago

ಮತ್ತೆ ಮತ್ತೆ ಮೌನ ಮುರಿದು ಕೆಣಕದಿರು ನಿನಗಿದು ಕೊನೆಯೆಚ್ಚರಿಕೆ! ದುಡಿದು ಬಾಳಲಿ ಮೌನದಿ ಬದುಕು ಬಂಗಾರವಾಗಲಿ ಎಂದರೂ ಬಡಿದು ತಿನ್ನುವ ನಿಮ್ಮ ಹರಕೆ ನಿಮ್ಮ ತಲೆಗೆ ತಲೆಯಲಿಟ್ಟು…

ವಿಶ್ವ ವಿಖ್ಯಾತ ಮೈಸೂರು ದಸರಾ 2023 ಕವಿಗೋಷ್ಠಿಗಳ ವೇಳಾಪಟ್ಟಿ

56 years ago

ಚಿಗುರು ಕವಿಗೋಷ್ಠಿ, ಹಾಸ್ಯ-ಚುಟುಕು ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಯುವ ಕವಿಗೋಷ್ಠಿ ಮತ್ತು ಪ್ರದಾನ ಕವಿಗೋಷ್ಠಿ ಸೇರಿದಂತೆ ಒಟ್ಟಾರೆ ಈ ಬಾರಿ ಏಳು…

ವಿಶ್ವ ವಿಖ್ಯಾತ ದಸರಾ 2023 ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ

56 years ago

ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ ಮಾಡಿದ ಕವಿಗೋಷ್ಠಿಯ ವಿಶೇಷ ಅಧಿಕಾರಿ ಡಾ. ದಾಸೇಗೌಡ ಮತ್ತು ಕಾರ್ಯಾಧ್ಯಕ್ಷರಾದ ಶ್ರೀಮತಿ ವಿಜಕುಮಾರಿ ಎಸ್. ಕರಿಕಲ್

ಶೋಭಾ ರಾಮಮೂರ್ತಿ ಅವರು ಬರೆದ ಕತೆ ‘ಬೇಲಿಯಾಚೆ ಇದೆ ಬದುಕು’

56 years ago

"ಲೇ ಜಾನಕಿ, ಕಾಫಿ ತೊಗೊಂಡ್ಬಾ." ಗಂಡನ ಅಬ್ಬರದ ಧ್ವನಿ ಕೇಳುತ್ತಲೇ ಗಡಿಬಿಡಿಯಿಂದ ಕಾಫಿ ತಯಾರಿಸಿಕೊಂಡು, ಹಿತ್ತಾಳೆಯ ಲೋಟದಲ್ಲಿ ಕಾಫಿ ತಂದು ಪ್ರಭಾಕರನ ಮುಂದಿಟ್ಟಳು ಜಾನಕಿ. ಅವಳತ್ತ ಕಣ್ಣೆತ್ತಿಯೂ…

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕಪ್ಪೆಗಳಿಗೌತಣ’

56 years ago

ಊರ ಸಣ್ಣಕೆರೆಯದು ತುಂಬಿತ್ತು ಕಪ್ಪೆಗಳೆಲ್ಲವು ಸೇರಿದವು ಕೆರೆಯಲ್ಲೀಜುತ, ಗ್ವಟರ್ - ಗ್ವಟರ್ ದನಿತೆಗೆದ್ಹಾಡುತ ನಲಿತಿದ್ವು ಕಪ್ಪೆಗಳಾಟವ ನೋಡುತ, ಶಾಲೆಯ ಚಿಣ್ಣರೆಲ್ಲ ಕುಣಿದಾಡಿದರು ಕಪ್ಪೆಗಳಿಗೊಂದು ಔತಣ ಕೂಟವ ಏರ್ಪಡಿಸಲು…

ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

56 years ago

ಈಗೀಗ ಅಪ್ಪ ಮೌನವನ್ನು ಹೊದ್ದುಕೊಂಡು ಧ್ಯಾನಿಯಾಗಿದ್ದಾನೆ ಥೇಟ್ ಬುದ್ದನಂತೆ ನೊಂದ ಬೆಂದ ಕಥೆಗಳನ್ನೆಲ್ಲಾ ತನ್ನೊಡಲ ಮನೆಯಲಿ ಕಾಪಿಟ್ಟುಕೊಂಡು ಮುಗುಳ್ನಗುತಿರುವನು ಮೊದಲೆಲ್ಲಾ ಹಾದಿ ತಪ್ಪಿ ನಡೆದರೆ ಬೈಯ್ಯುತ್ತಿದ್ದ ಬೆದರಿಸುತ್ತಿದ್ದ…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಹಗುರ ಮನ’

56 years ago

ಹಗುರಾಗೂ ಮನವೇ, ನೀ ಹಗುರವಾಗು, ಅಹಂ ಭಾರ ಕಳೆದು, ಎಲ್ಲರೊಳಗೊಂದಾಗು, ಮಣ್ಣಿಗಂಟಿದ ಹುಲ್ಲಾಗಬೇಡ ಮನವೇ, ಮಣ್ಣ ಕಳಚಿ, ನೀ ಹಗುರಾಗು ಮನವೇ ಹುಲ್ಲಿಗಂಟಿದ ಮುಂಜಾವಿನ ಇಬ್ಬನಿಯಾಗು, ರವಿ…

ಅಚಲ ಬಿ ಹೆನ್ಲಿ ಅವರು ಬರೆದ ಲೇಖನ ‘ದೇಹವೇ ದೇಗುಲವಯ್ಯಾ..!’

56 years ago

ಮಾನವನ ಶರೀರ ಭೂಮಂಡಲದಷ್ಟೇ ನಿಗೂಢ. ಎಷ್ಟೇ ಕೆದಕಿದರೂ, ಎಷ್ಟೇ ಅದನ್ನು ಅರಿತರೂ ಮೊಗೆದಷ್ಟು ಒಂದಾದರೊಂದರ ಮೇಲೆ ಹೊಸ ವಿಷಯಗಳು ತಿಳಿಯುತ್ತಲೇ ಹೋಗುತ್ತವೆ. ಇಂತಹ ಮಾನವನ ದೇಹದಲ್ಲಿ ಚಿತ್ರ…

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ಅಪ್ಪ ಅಳುತ್ತಿದ್ದ!’

56 years ago

  ಅವ್ವ ಯಾವಾಗಲೂ ಹೇಳುತ್ತಿದ್ದಳು : "ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!" ನನಗದು ಅರ್ಥವಾಗಲಿಲ್ಲ, ಆತ ಬದುಕಿರುವವರೆಗೂ ! ಖರ್ಚಿಗೆ ಕಾಸು ಬೇಕಾದಾಗಲೆಲ್ಲಾ ಆತನೆದೆರು ಗೋಳಿಡುತ್ತಿದ್ದೆ; ಪರೀಕ್ಷೆ,…

ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕಾಲಚಕ್ರ’

56 years ago

ಕತ್ತಲಾದರೆ ಯಾರಿಗ್ಯಾರು ಶಿವಾ ಎಡ ಬಲ ಬಲ ಎಡ ಅವರವರ ಮನೆಬಾಗಿಲು ಅವರವರಿಗೇ ಚಂದ ಎಲ್ಲಾ ಹಗಲುಗಳೂ ಹೀಗೇ ದಿನಾ ಸಾವ ಬಯಸುತ್ತವೆ ಹಗಲೆಂದರೆ ಅದು ಹಗಲಷ್ಟೇ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಒಲವಿನ ಓಲೆ’

56 years ago

ಹದಿಹರೆಯದ ಬಯಕೆಗಳೇ ಪ್ರೀತಿಯೆಂದರು ಕೆಲವರು ಉಕ್ಕಿ ಬರುವ ಆಸೆಗಳೇ ಕನಸುಗಳಿಗೆ ಪ್ರೇರಣೆಯೆಂದರು. ಮುಸ್ಸಂಜೆಯ ಸೆಳೆತಕೆ ಮನಸೋತ ಮನಸಿಗೆ ಸೋಕಿದ ಗಾಳಿಯೂ ನಿನ್ನದೇ ಒಮ್ಮೆಯೂ ಕೇಳದ ‌ನಿನ್ನ ಧನಿಯ…

ಖಾದರ್ ಮುಲ್ಲಾ ಅವರು ಬರೆದ ಮಕ್ಕಳ ಕವಿತೆ “ಬಿಂಬ ಪ್ರತಿಬಿಂಬ”

56 years ago

ಪುಟ್ಟ ಗುಬ್ಬಿ, ಪುಟ್ಟ ಗುಬ್ಬಿ ನೋಡುವೆ ನೀ ಏನಲ್ಲಿ? ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ ಕೇಳು ನೀನಿಲ್ಲಿ, ನೋಡುತಿರುವೆ ಏಕೆ ನಿನ್ನದೇ ಬಿಂಬ,ಪ್ರತಿಬಿಂಬ ಕನ್ನಡಿಯಲಿ. ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ…

ಶ್ರೀ ಎಂ ಎಚ್ ಲಷ್ಕರಿ ಅವರು ಬರೆದ ಕವಿತೆ ‘ಮರೆತು ಬಿಡು ಮರುಳಾ’

56 years ago

ಬಾಲ್ಯದಾ ಮರುಳ ಪೋರನು ನಾನು ಕಾಲದಾ ಹುಸಿ ದುಂಬಾಲಕೆ ಬಿದ್ದು ಬಾಲವನೆತ್ತಿ ಕರು ಪುಟಿದಂತಿತ್ತು ನಯನಗಳ ಹರುಳೊಂದು ನೆಟ್ಟಂತಿತ್ತು ಸ್ವರ ವ್ಯಂಜನಗಳೂ ಬಾರದಾ ಸಮಯವದು ಸರಸ್ವತಿ ಜ್ಞಾನದ…

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಎದ್ದೇಳು ಮಾರಾಯ’

56 years ago

ಎದ್ದೇಳು ಮಾರಾಯ ಕಣ್ಣಿಗೆ ಕಪ್ಪುಕನಸುಗಳ ದಾಹವೇ! ಹೃದಯಕ್ಕೆ ಧರ್ಮದ ಜೂಜಾಟವೇ? ಹೆಜ್ಜೆಹೆಜ್ಜೆಗೂ ಒಳಕಣ್ಣ ತೆರೆದಿಡು ಎದ್ದೇಳು ಮಾರಾಯ ಅವರೇನು ಮಾಡುವರು! ಚಚ್ಚಿಬಿಡು ಎಲ್ಲ ಧರ್ಮಗಳ ಕಲ್ಲಾದ ಹೃದಯದ…

ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ ‘ಸಂಭಾಷಣೆ’

56 years ago

ಶುರುವಾಗಿದೆ ಮುಂಗಾರಿನ ಹನಿಗಳ ಪಯಣ ಬಿಸಿಯಾದ ನೆಲಕೆ ನೀಡಲು ತಂಪಿನ ಚುಂಬನ ಆ ಧಾರೆಗೆ ದಾರಿಯಲ್ಲಿ ಸಿಲುಕಿದೆ ಎರಡು ಮೌನ ಕೊಡೆಯಡಿಯಲ್ಲಿ ಸೆರೆಯಾಗಿದೆ ಅವರಿಬ್ಬರ ಗಮನ ಕಾಯುತಿವೆ…

ಲಕ್ಷ್ಮೀಪುರ ಜಿ ಶ್ರೀನಿವಾಸ ಅವರು ಬರೆದ ಕವಿತೆ ‘ಮನವು’

56 years ago

ಜನನ ಮರಣದ ನಡುವೆ ಜೀವನದ ಪಾರಮಾರ್ಥವ ಅರಿಯಲಾರದ ಅಂಧಕಾರ ಆವರಿಸಿ ಅಳಿಸುತಿದೆ ಮನವು || ಮಾನವೀಯ ಮೌಲ್ಯಗಳ ಮರೆತು ಮೆರೆಯುತಿದೆ ಮತಿಯು ಕಾಮಕ್ರೋಧಲೋಭ ಗಳ ಬಲೆಗೆ ಸಿಕ್ಕಿ…

ಸವಿತಾಮುದ್ಗಲ್ ಗಂಗಾವತಿ ಅವರು ಬರೆದ ಕವಿತೆ ‘ಜೋಳದರೊಟ್ಟಿ’

56 years ago

  ಎರಿಹೊಲದಾಗ ಬಿತ್ತಿದಾರ ಮುಂಗಾರುಜೋಳ ಎಲ್ಲಡೆ ಹಚ್ಚಹಸಿರಿನಲ್ಲಿ ಕಂಗೊಳಿಸಿ ನಿಂತೈತೆ ಮುತ್ತಿನ ತೆನೆಗಳು ತೆನೆಬಾಗಿದ ಸಾಲುಗಳಲಿ ಅಡ್ಡಾಡಿ ಬರಲು ಹಿತವು ಉಪ್ಪುಪ್ಪು ಮೆತ್ತುವುದು ಮೈಗೆ ಮರೆಯದ ಸಿಹಿನೆನಪು…

ಪ್ರೀತಿ ಕನ್ನಡತಿ ಅವರು ಬರೆದ ಕವಿತೆ ‘ನಗುವಿನ ಒಡತಿ’

56 years ago

ವಯಸ್ಸು ಮಾಗಿ ತನುವು ಬಾಗಿ ಕೂದಲೆಲ್ಲ ಬಿಳಿ ಮೋಡದಂತೆ ಹೊಳೆಯುತ್ತಿದೆ ಮಿರಿ ಮಿರಿಯಾಗಿ ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ ಕೋಲೊಂದೇ ಆಸರೆಯಾಗಿ ನಿಂತಿದೆ ನನ್ನಯ ಬಾಳಿನ ಜೊತೆಯಾಗಿ ಆದರೂ…

ಸರಸ್ವತಿ ವಿ.ಎಸ್. ಅಯೋನಿಜೆ ಅವರು ಬರೆದ ಕವಿತೆ ‘ಕಾಡಿದ ಕಂಗಳು’

56 years ago

ತನ್ನವಳ ನಯನ ಕವಿತಾ ದುಂದುಬಿಗೆ, ಮುಖಾರವಿಂದದೆ ಕಮಲದೆಸಳಂಥಾ ಅಕ್ಷಿಗಳೆಂಬ ಬಿಂಬ ಬಾವಿಯಲಿ, ಸನ್ಮೋಹನದಿಳಿದ ಅವಳ ಸೌಂದರ್ಯಕೆ ಶರಣಾದ ದಾಸ ಪದಪುಂಜಾಸ್ತ್ರದೆ, ಪ್ರಕೃತಿಯ ಮೇಲೆ ಸಮರ ಸಾರಿದ್ದ ತನ್ನವಳ…

ಅರವಿಂದ ಜಿ. ಜೋಷಿ ಮೈಸೂರು ಅವರು ಬರೆದ ಕವಿತೆ ‘ಓರ್ವ ವಿರಹಿಯ ಕೂಗು’

56 years ago

ಓ, ಎನ್ನ ಮನದನ್ನೆ... ಒಲವಿನ ನೋಟ ಬೀರಿ ನೀ, ಹೀಗೆ ಬಂದು ಹಾಗೆ ಹೋಗುವುದ್ಯಾತಕೆ? ಕುಗ್ಗಿದ ಮನವ ಅರಳಿಸಿ ಮತ್ತೆ ಗೆಲುವು ಮೂಡಿಸಲು ನೀ- ಬರಬಾರದೇತಕೆ? ಜನಕೆ…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಕತ್ತಲೆಯ ಹಾಡು ಕೇಳುವರಾರು?’

56 years ago

ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ ಇಲ್ಲಿ ಇವರು ಹೆಸರು ಬದಲಿಸಲು ನಿಂತಿದ್ದಾರೆ ಅಲ್ಲಿ ಅವರು ಮಾನಕ್ಕಾಗಿ…

ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಸಂಚಲನೆ’

56 years ago

ಅದುರ ಬೇಡ ಮನವೇ ನೀನು ಬಿಡದೀ ಮೋಹ ಜೀವ ನದಿ ಹಾಡು ಹರಿವ ತೊರೆಯಲಿ ಮಿಂದು ಬರುವ ಕಸವನು ದೂಡಿ ಕನುಸುಗಳ ಗೋಪುರವ ಕಟ್ಟಿ ಬಣ್ಣದ ಬಾವುಟಗಳು…

ಶ್ರೀಕಾಂತ ಮಡಿವಾಳ ಅವರು ಬರೆದ ಕವಿತೆ ‘ಮಳೆ-ಮನಸ್ಸು’

56 years ago

ಮನಸ್ಸಿನ ಗೂಡು ಮಳೆಯ ಹಾಡು ಸಂದ್ಯಾಕಾಲದಿ ಸುರಿವ ಮಳೆ ಹನಿ ಹನಿ ಜೋರಾಗಿ ಅಲ್ಲೆಲ್ಲಾ ನೀರಿನ ತೋಡು ಕಪ್ಪನೆಯ ಮುಗಿಲು ಭಯಾನಕ ಸಿಡಿಲು-ದಿಗಿಲು ಅಲ್ಲಲ್ಲಿ ಪ್ರೇಮ...? ಚಿತ್ತಾರ…

ಅಚ್ಚೇರು ಅಕ್ಕಿ ಗಂಡ! – ಸೂರ್ಯಕೀರ್ತಿ

56 years ago

ನಮ್ಮ ಮನೆ ತುಂಬಿದ ಕುಟುಂಬ, ಸುಮಾರು ಇಪ್ಪತ್ತು ಜನ ಗಿಜಿಗಿಜಿನೆ ಮಾತನಾಡಿಕೊಂಡು ಇರೋರು. ಹಾಗೆಯೇ ಮನೆಗೆಲಸ, ಗದ್ದೆ ಹೊಲದ ಕೆಲಸವನ್ನು ಕೂಡಾ ಹಂಚಿಕೊಂಡು ಮಾಡೋವು.ಒಬ್ರು ಹೊಲದ ಕಡೆ…

ಕಥೆಗಿಣಿಚ – ಇದು ಕಥೆಗಳ ಚಿಂತನ-ಮಂಥನ

56 years ago

ದಿನಾಂಕ: ಅಕ್ಟೋಬರ್ 1, 2023, ಭಾನುವಾರ ಸಮಯ: ಸಂಜೆ 4 ರಿಂದ 7 ರವರೆಗೆ ಸ್ಥಳ: ಡಾಲೊರ್ಸ್ ಕಾಲೋನಿ, ಬೆಂಗಳೂರು

ಅಧಿನಾಯಕಿ : ಸ್ತ್ರೀ ಸಂವೇದನೆಯ ಏಕ ವ್ಯಕ್ತಿ ಪ್ರಯೋಗ – ನಂಜುಂಡಪ್ಪ ವಿ.

56 years ago

ಏಕ ವ್ಯಕ್ತಿ ನಾಟಕ: ಅಧಿನಾಯಕಿ ಪಾತ್ರಧಾರಿ: ಲಕ್ಷ್ಮಿ ಕಾರಂತ್ ಇದು ಆಧುನಿಕ ಮಹಿಳಾ ಕಾವ್ಯ. ಅನಾದಿ ಕಾಲದಿಂದಲೂ ಮಹಿಳೆಯರನ್ನು ನೋಡುವ, ಮಹಿಳೆಯರ ಸ್ವಾತಂತ್ರ್ಯ ಧಿಕ್ಕರಿಸುವ, ಮಹಿಳೆಯರನ್ನು ನಡೆಸಿಕೊಳ್ಳುವ…

ಅನುಸೂಯ ಯತೀಶ್ ಅವರು ಬರೆದ ಕವಿತೆ ‘ಗುರುವಿನ ಪಾತ್ರ ಹಿರಿದು ಜಗದಲಿ’

56 years ago

ಗುರುವಿನ ಪಾತ್ರ ಹಿರಿದು ಜಗದಲಿ ಅಂಧಕಾರದ ಪರದೆಯ ತೆರೆಯಬೇಕು ಶಿಷ್ಯರಲಿ ಸಮಾಜದ ಅಂಕು ಡೊಂಕುಗಳನು ತಿದ್ದುತ ಮಾದರಿಯಾಗಬೇಕು ಸನ್ನಡತೆ ಸನ್ಮಾರ್ಗದಲಿ ದ್ವೇಷ ಅಸೂಯೆ ಮತ್ಸರಗಳ ದೂಡುತಲಿ ಪ್ರೀತಿ…

ಹರಿಶ್ಚಂದ್ರ ಕಾವ್ಯದಲ್ಲಿ ಧ್ಯಾನ ಮತ್ತು ಮೌನ – ಸುಮಾವೀಣಾ

56 years ago

ವೇದಪುರಾಣ ಸಾಹಿತ್ಯಗಳಲ್ಲಿ ನಿರಂತರ ವಸ್ತುವಾಗಿರುವ ಹರಿಶ್ಚಂದ್ರನ ಕಥೆ ಅತ್ಯಂತ ಪ್ರಾಚೀನವೂ ಜನಪ್ರಿಯವೂ ಹೌದು. ರಾಘವಾಂಕ ಇದನ್ನು ಸೊಗಸಾದ ನಾಟಕ ಕಾವ್ಯವನ್ನಾಗಿಸಿದ್ದಾನೆ. ಮೌಲ್ಯಗಳು ಅಂದರೆ ಇದು ಹೀಗೆ ಅನ್ನುವ…

ಸುಮಾವೀಣಾ ಅವರು ಬರೆದ ಲೇಖನ ‘ಚಂದ್ರಯಾನಾನಂತರ ರವಿಯಾನ’

56 years ago

ಅಮೆರಿಕಾ,ರಷ್ಯಾದಂತ ದೈತ್ಯರನ್ನು ಹಿಂದಿಕ್ಕಿ ಯಶಸ್ವಿ ಚಂದ್ರಯಾನವನ್ನು ಭಾರತೀಯ ಬಾಹ್ಯಾಕಾಶ ಸಮಸ್ಥೆ ಇಸ್ರೋ ಮಾಡಿ ಮುಗಿಸಿದೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ದುಡಿದ ಎಲ್ಲಾ ಮಹನೀಯರಿಗೆ ಅಭಿನಂದನೆಗಳು. ಓಡು ಮೋಡಗಳ ಹಿಂದೆ…

ರಾಘವೇಂದ್ರ ಮಂಗಳೂರು ಅವರು ಬರೆದ ನ್ಯಾನೋ ಕಥೆಗಳು

56 years ago

ನಾಸ್ತಿಕ ==== " ನಾನು ನಾಸ್ತಿಕ ಗೊತ್ತಾ?..." ಹೇಳಿದ ಆತ. "ಅಂದರೆ ದೈವ ಶಕ್ತಿಯನ್ನು ನಂಬುವುದಿಲ್ಲವೇ..?" ಕೇಳಿದೆ. " ದೈವಶಕ್ತಿಗೆ ಕೂಡ ಆಧಾರವಾದ ಮಹಾಶಕ್ತಿಯನ್ನು ಮಾತ್ರ ನಾನು…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಹರಿವ ನದಿ ತೀರದಲ್ಲಿ’

56 years ago

ಹರಿವ ನದಿ ತೀರದಲ್ಲಿ ಕಾದು ಕುಳಿತಿಹ ರಾಧೆ, ಕೃಷ್ಣನ ಮುರಳಿಯ ರಾಗಕ್ಕೆ, ಸೋತು ಮೈ ಮರೆತಳು ಅಲ್ಲೇ.. ಮಾಧವನ ಮುರಳಿಯ ಗಾನಕೆ, ಪ್ರಾಣಿ ಪಕ್ಷಿಗಳು ಮೈ ಮರೆತು,…

ಭುವನೇಶ್ವರಿ ರು. ಅಂಗಡಿ ಅವರು ಬರೆದ ಲೇಖನ ‘ಮಕ್ಕಳಿಗೊಂದು ತಾಯಿಯ ಪತ್ರ’

56 years ago

ಮುದ್ದು ಮಕ್ಕಳೇ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನಪಟ್ಟು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಮಗೆ ಮೊದಲನೆಯದಾಗಿ ಅಭಿನಂದನೆಗಳು. ನಿಮ್ಮ ಹಾಸ್ಟೆಲ್ ಜೀವನ ಸುಮಧುರವಾಗಿರಲಿ ಎಂದು ನಿಮ್ಮ ತಾಯಿಯಾದ ನಾನು…

ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು ವೈ.ಕೆ.ಆರ್. – ಉದಂತ ಶಿವಕುಮಾರ್

56 years ago

ಕೃತಿ : ಜನಪರ ರಾಜಕಾರಣಿ ವೈ.ಕೆ. ರಾಮಯ್ಯ ಲೇಖಕರು: ಡಾ.ಹಿ.ಚಿ. ಬೋರಲಿಂಗಯ್ಯ ಬೆಲೆ: 180 ರೂಪಾಯಿ ಪ್ರಕಾಶಕರು: ವಿಕಸನ ಪ್ರಕಾಶನ ಡಾ. ಹಿ. ಚಿ. ಬೋರಲಿಂಗಯ್ಯ ಅವರು…

ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ನನ್ನರಸಿ’

56 years ago

ಕುಣಿಯುವಾಗ ಹೆಜ್ಜೆಗಳ ಲೆಕ್ಕ ಏತಕೆ ಮಣಿದಿರಲು ಒಲವಿಗೆ ಸಾಕ್ಷಿಯು ಬೇಕೆ ಋಣವಿರಲು ಭಾಗ್ಯದಿ ಅನುಮಾನವೇಕೆ ಹಣತೆಯಲಿ ಪ್ರೇಮದ ತೈಲವನು ಹಾಕೆ ಒಲವ ಗೆಜ್ಜೆಯಲಿ ಹೆಜ್ಜೆಯನು ಇಟ್ಟು ಚೆಲುವ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಆಸರೆ’

56 years ago

ಮಳೆಯೇ ಆಸರೆ ಪೈರಿಗೆ ಭುವಿಯ ಆಸರೆ ನದಿಗಳಿಗೆ ಬಳ್ಳಿಯ ಆಸರೆ ಹಣ್ಣಿಗೆ ಒಲವಿನ ಆಸರೆ ಹೆಣ್ಣಿಗೆ ಸುತ್ತಲೂ ಕವಚದಂತೆ ಕಾಯಲು ರಕ್ತ ಸಂಬಂಧಿಗಳ ಆಸರೆ ಹುಟ್ಟಿನಿಂದ ಜೋಪಾನ…

ಸುರೇಶ ತಂಗೋಡ ಅವರು ಬರೆದ ಕವಿತೆ ‘ಮಳೆ ಬರಬೇಕು’

56 years ago

ಇನ್ನೇನು ಜೂನ್ ತಿಂಗಳು ಬರುವ ಹೊತ್ತು, ಕಾದು ಹಂಚಾದ ಭೂವಿಗೆ ತಂಪೆರೆಯಲು, ಇಳೆಗೆ ಹಸಿರ ಕಳೆ ಕಟ್ಟಲು ಮಳೆ ಬರಬೇಕು. ವಂಡರಲಾದಂತಹ ನಿಂತ ನೀರಲ್ಲೆ ಬಿದ್ದು ಒದ್ದಾಡುವ…

ಮಂಜುಳಾ ಗೌಡ ಕಾರವಾರ ಅವರು ಬರೆದ ಲೇಖನ ‘ಒಲವ ಧಾರೆ ಜಿನುಗುತಿರಲು…’

56 years ago

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಮಳೆ ಸುರಿದೀತು ಹೇಗೆ? ನೆಲಕ್ಕೆ ಹಸಿರು ಮೂಡೀತು ಹೇಗೆ? ಬೆಳಕು ಹರಿದೀತು ಹೇಗೆ? ಗಾಳಿ…

ಪ್ರಜ್ಞಾ ರವೀಶ್ ಅವರು ಬರೆದ ಕವಿತೆ ‘ಗುರು’

56 years ago

ಕತ್ತಲೆಂಬ ಅಂಧಕಾರವನ್ನು ದೂರ ಮಾಡಿ ಬೆಳಕಿನ ಸುಜ್ಞಾನ ದೀಪವನ್ನು ಕೃಪೆ ಮಾಡಿ ನಂಬಿ ಬಂದ ಶಿಷ್ಯರನು ಸತತವಾಗಿ ಕಾಪಾಡಿ ಸನ್ಮಾರ್ಗವನು ತೋರಿಸುವ ಗುರುವಿನ ಕೈ ಹಿಡಿ ಗುರುವಿನ…

ಸಂತೋಷ್ ಹೆಚ್ ಜಿ ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಅನ್ನದಾತ’

56 years ago

ಹರಿದ ಬಟ್ಟೆ ಹಸಿದ ಹೊಟ್ಟೆ ತಿಂಗಳಾದರೂ ತಂಗಳೇ ಮೃಷ್ಟಾನ್ನ ಜಗಕೆಲ್ಲ ಅನ್ನ ನೀಡುವವನಿತ ಹಿಡಿ ಅನ್ನಕ್ಕೆ ಪರದಾಡುವನೀತ ಇವ ನಮ್ಮ ರೈತ. ಭರವಸೆಯಲ್ಲಿ ಹೊಲ ಹಸನವ ಮಾಡಿ…

ಅಚಲ ಬಿ ಹೆನ್ಲಿ ಅವರು ಬರೆದ ಲೇಖನ ‘ನಾವು, ಮಾತು ಮತ್ತು ಗಾದೆ ಮಾತು..!’

56 years ago

"ಮಾತೇ ಮುತ್ತು, ಮಾತೇ ಮೃತ್ಯು" ಎಂಬ ನಾಣ್ಣುಡಿಯಲ್ಲಿಯೇ ಮಾತು ಮನುಷ್ಯನಿಗೆ ಎಷ್ಟು ಮುಖ್ಯವೆಂದು ಗೊತ್ತಾಗಿಬಿಡುತ್ತದೆ. ಈ ಪ್ರಪಂಚದಲ್ಲಿ ಸರಿಯಾದ ಮಾತುಗಳನ್ನಾಡುವವ ಗೆಲ್ಲುತ್ತಾನೆ, ಇಲ್ಲಾ ತನ್ನ ಅಸ್ತಿತ್ವಕ್ಕಾಗಿ ಪರಿತಪಿಸುತ್ತಾನೆ.…

ಶ್ರೇಯಸ್ ಪರಿಚರಣ್ ಅವರು ಬರೆದ ಕವಿತೆ ‘ಪರದೆಗಳು’

56 years ago

ಹಾಗೇ ನೋಡಿದ್ರೆ ತಕ್ಷಣ ಏನೂ ಗೊತ್ತಾಗೋಲ್ಲ- ಜರೂರು ಬೇಕು ಒಂದು ಸೂಕ್ಷ್ಮಾವಲೋಕನ ಒಂದು ಕನ್ನಡಕ + ಜೊತೆಗೆ ಅಂತರ್ದೃಷ್ಟಿಯು ಪ್ಲಸ್ಸು-ಮಜಬೂತಾದ ಜೀವನ-ದರ್ಶನವೂ ಇದೇ ರಸ್ತೆ ಏಳನೇ ಮನೆಯಲ್ಲೇ…

ಸುಜಾತಾ ರವೀಶ್ ಅವರು ಬರೆದ ಲೇಖನ ‘ಸ್ವಾತಂತ್ರ್ಯೋತ್ಸವ _ಕಾವ್ಯ ದೃಷ್ಟಿ_ಸೃಷ್ಟಿ’

56 years ago

ಪ್ರತಿವರ್ಷ ಆಗಸ್ಟ್ ಹದಿನೈದರಂದು ಭಾರತದಲ್ಲಿ ಸ್ವಾತಂತ್ರ್ಯ ದಿನೋತ್ಸವ ಆಚರಿಸಲ್ಪಡುತ್ತದೆ.  ೧೫.೦೮.೧೯೪೭ ರಂದು ಬ್ರಿಟಿಷರ ಅಧಿಕಾರ ದಾಸ್ಯದಿಂದ ಹೊರಬಂದು ಸರ್ವತಂತ್ರಸ್ವತಂತ್ರ ವಾಗಿ ಹೊರಹೊಮ್ಮಿದ ಸುದಿನ . ಅಂದಿನ ಸವಿನೆನಪಿಗೆ…

ಗೌತಮ್ ಹಾರೋಹಳ್ಳಿ ಅವರು ಬರೆದ ಕವಿತೆ ‘ಕವಿತೆ ಹುಟ್ಟುವುದಿಲ್ಲ’

56 years ago

ಯಾರನ್ನಾದರು ಪ್ರೀತಿಸದಿದ್ದರೆ. ವಿರಹ ವೇದನೆಯಲ್ಲಿ ಬೇಯದಿದ್ದರೆ. ಮೋಹ, ಕಾಮಗಳಲ್ಲಿ ತೊಳಲದಿದ್ದರೆ ಕವಿತೆ ಹುಟ್ಟುವುದಿಲ್ಲ. ರೂಢಿಗತ ಹಾದಿಬಿಟ್ಟು ಹೊಸಹಾದಿ ಹುಡುಕದಿದ್ದರೆ. ನಿರ್ಲಿಪ್ತತೆಯಿಂದ ಜಾರಿ ಏರಿಳಿತಗಳಲ್ಲಿ ಹಾರದಿದ್ದರೆ ಕವಿತೆ ಹುಟ್ಟುವುದಿಲ್ಲ…

ಎನ್ ಆರ್ ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಅವರು ಬರೆದ ಕವಿತೆ ‘ಸಂಕರ’

56 years ago

ಉರಿಗಟ್ಟದಿದು ಪ್ರೇಮ ಉರಿಗೊಳಿಸುವ ತನಕ ಬರೀ ಭ್ರಾಂತು, ನಿಸ್ತಂತು ಅಗೋಚರವಿದು ಭಾವ ತಂತು ಮನಃಪಟಲದಿ ಹಂಚಿ ಅರಡಿದುದು ನೂರ್ಮಡಿಯಾಗುತ್ತಲೇ ಇದೆ ಬಂಧ. ಉಸಿರಿಗುಸಿರು ತಾಗಿ ಸಲ್ಲಾಪದಾಟ ಈ…

ಹಿರಿಯ ಕಥೆಗಾರರಾದ ಡಾ. ಚನ್ನಪ್ಪ ಕಟ್ಟಿ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

56 years ago

ಮಿಂಚುಳ್ಳಿ ಸಂದರ್ಶನ: ಶಂಕರ್ ಸಿಹಿಮೊಗ್ಗೆ ಡಾ.ಚನ್ನಪ್ಪ ಕಟ್ಟಿ ಅವರ ಬದುಕು ಬರೆಹ: ಅಂದಿನ ಧಾರವಾಡ ಜಿಲ್ಲೆಯ, ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಕೃಷಿಕ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

56 years ago

ಇತಿಹಾಸದ ಪ್ರತಿಪುಟಗಳು ಸಾರಿ ಹೇಳಲು, ನಡೆಯುತ್ತಿದೆ ಪಿತೂರಿ ಸೂರ್ಯ ಚಂದ್ರರ ಸುಳ್ಳು ಕಥೆಗಳು ಹೇಳಲು, ನಡೆಯುತ್ತಿದೆ ಪಿತೂರಿ. || ಹರಿದ ಬೆವರಲ್ಲಿ ಸುರಿದ ನೆತ್ತರು ನೋಡಿ ಮೌನ…

ಶ್ರೀನಿವಾಸ್ ಕೆ. ಎಂ. ಅವರು ಬರೆದ ಕವಿತೆ ‘ಮಾತು ಮುಂದುವರೆದಿತ್ತು..’

56 years ago

ಮಾತು ಮುಂದುವರೆದಿತ್ತು.. ತಮ್ಮ ತಮ್ಮ ಪಾಡಿಗೆ ತಮ್ಮದೇ ಆಲೋಚನೆಯಲಿ ತಲ್ಲೀನ ಯಾರೋ ಕೂಗಿ ಕರೆದರು ನೀವು, ನೆನ್ನಯ ಪ್ರಶ್ನೆಗೆ ಉತ್ತರ ಸಿಕ್ಕಿತೆ ಎಂದು ಕೇಳಿದರೆ ಮೂಕರಾದರಲ್ಲ ಅಯ್ಯೋ!…

ಹಾಸ್ಟೆಲ್ ಅಂದ್ರ ಜೈಲಲ್ಲ, ಜೀವ್ನದ ಪಾಠ ಕಲಿಸೋ ಗುಡಿ – ಭುವನೇಶ್ವರಿ.ರು.ಅಂಗಡಿ

56 years ago

'ಅಯ್ಯೋ! ಇರೋದೊಂದ್ ಮಗ ಅಲ್ಲಾ ನಿಂಗೆ? ಅವನ್ ಹಾಸ್ಟೆಲ್ ನ್ಯಾಗ ಓದಾಕ್ ಬಿಟ್ ನೀ ಹೆಂಗ್ ಇರ್ತಿ? ನಾ ಅಂತೂ ನನ್ ಮಗನ್ ಬಿಟ್ ಒಂದ್ ದಿನಾನೂ…

ದೊಡ್ಡಬಸಪ್ಪ ಯಾದಗಿರಿ ಅವರು ಬರೆದ ಕವಿತೆ ‘ಮನದ ನೋವು’

56 years ago

ಜಾರಿ ಹೋದ ಮಧುರ ಬಯಕೆ ಹೃದಯ ನೆನೆದು ಹಾಡಿದೆ ನಿನ್ನ ಮನದ ನೋವನರಿತ ಕನಸಿಗಿಂದು ನೆನಪಿದೆ ಮನದ ಭಾವ ಮಿಲನದೊಳಗೆ ಕಳೆದ ಗಳಿಗೆ ನೋವಿದೆ ನನ್ನೊಲವೇ ಪ್ರೇಮ…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಅರಿವೇ ಗುರು’

56 years ago

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು" ಎಂಬಂತೆ ಎಲ್ಲಾ ಮಕ್ಕಳಿಗೂ ಹೆತ್ತ ತಂದೆ ತಾಯಿಯೇ ಮೊದಲ ಗುರುವಿನ ಸ್ಥಾನವನ್ನು ತುಂಬಿರುತ್ತಾರೆ. ನಂತರ ಮನೆಯಲ್ಲಿರುವ ಇತರ…

ಮೀನು ಕುಡಿದ ಕಡಲು ‘ನಮ್ಮೊಳಗಿನ ಭೂತ-ವರ್ತಮಾನಗಳನ್ನು ತೆರೆದಿಡುವ ಕವಿತೆಗಳು’ – ಉದಂತ ಶಿವಕುಮಾರ್

56 years ago

ಪುಸ್ತಕ: ಮೀನು ಕುಡಿದ ಕಡಲು ಕವಿ: ಸೂರ್ಯಕೀರ್ತಿ ಪ್ರಕಾಶನ: ಅಲ್ಲಮ ಪ್ರಕಾಶನ ಬೆಲೆ: 100 ರೂಪಾಯಿಗಳು ಪುಸ್ತಕ ಬೇಕಾದವರು ವಾಟ್ಸಪ್ಪ್ ಮಾಡಿ: 9591367320 ಕವಿ ಸೂರ್ಯಕೀರ್ತಿ ಬರೆದಿರುವ,…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕವಿತೆ ‘ಧರೆ ಹತ್ತಿ ಉರಿದಡೆ’

56 years ago

ಓ ಮಳೆರಾಯ, ನೀನೆಲ್ಲಿ ಇರುವೆ...? ದೂರದ ಆಕಾಶದಲ್ಲಿ ಮೇಘರಾಜನೊಳಗೆ ಅವಿತು ಕುಳಿತಿರುವಿಯಾ...? ದೇವಲೋಕದ ಅಪ್ಸರೆಯರ ಚೆಲುವಿಗೆ ಮನಸೋತು ಅವರ ಬೆನ್ನತ್ತಿ ಓಡುತ್ತಿರುವಿಯಾ...? ಅಥವಾ ಅವರ ತೆಕ್ಕೆಯೊಳಗೆ ಸೇರಿಕೊಂಡು…

ಕೆ.ಮಹಾಂತೇಶ್ ಅವರು ಬರೆದ ಕವಿತೆ ‘ನನ್ನಪ್ಪ…’

56 years ago

ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ ಆ ಪರಿಯ ವ್ಯಕ್ತಿತ್ವದ ಚಹರೆಗಳು…

ಮುಂಬಯಿ ಕನ್ನಡ ಪರಿಸರ – ವಿಮರ್ಶಕಿ ಅನುಸೂಯ ಯತೀಶ್

56 years ago

ಕರುನಾಡಿನಲ್ಲಿ ಕನ್ನಡ ಪಸರಿಸುತ್ತಿರುವುದು ನಮ್ಮ ನಾಡು ನುಡಿಗೆ  ಹೆಮ್ಮೆಯ ಸಂಗತಿ . ಕನ್ನಡ ಭಾಷೆ  ಕನ್ನಡಿಗರ ಉಸಿರು. ಅದು ಉಸಿರೊಳಗೆ ಬೆರೆತಿರುವ ಭಾವ ಬಂಧುರವಾಗಿದೆ. ಕನ್ನಡಿಗರು ಕರುನಾಡಿನಲ್ಲಿ…

ಕಾಡುವ ಕಿರಂ 2023 – ನೆನಪಿನ ಪುಟಗಳು – ಫೋಟೋ ಆಲ್ಬಮ್

56 years ago

ದಿನಾಂಕ 07 ಆಗಸ್ಟ್ 2023 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಡುವ ಕಿರಂ 2023, ದಶಮಾನೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಇದೆ ಕಾರ್ಯಕ್ರಮದಲ್ಲಿ 'ಕಿರಂ ಹೊಸ ಕವಿತೆ…

ಕಿರಂ ಎಂಬ ಸಾಹಿತ್ಯ ವಿಚಾರೋದ್ಧಾರಕ ಮತ್ತು ಕಾವ್ಯ ರೂಪಕ – ರಾಜ್ ಆಚಾರ್ಯ

56 years ago

ವಿದ್ವತ್ತು ಮತ್ತು ವಿಚಾರವಂತಿಕೆ ಎರೆಡನ್ನೂ ತಮ್ಮ ಬರಹಗಳ ಮೂಲಕ ಓದುಗರ ಭಾವ ಬುದ್ದಿಗಳಿಗೆ ಉಣಬಡಿಸಿದ ಬಾಣಸಿಗ ಕಿರಂ ಕನ್ನಡ ಕಾವ್ಯ ಪರಂಪರೆಯೊಂದಿಗಿನ ಅನುಸಂಧಾನಕ್ಕೆ ಕಿರಂ ನಿರ್ದೇಹಿಯಾಗಿದ್ದುಕೊಂಡೇ ನಿರ್ಮೋಹಿಯಂತೆ…

ನಾಳೆ ಉಡುಪಿಯಲ್ಲಿ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಮತ್ತು ಕೇಶವ ಪ್ರಶಸ್ತಿ ಪ್ರದಾನ ಸಮಾರಂಭ

56 years ago

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರು ಕೊಡಮಾಡುವ ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಮತ್ತು ಕೇಶವ ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿಯ ಎಂ.ಜಿ.ಎಂ.…

ನೂರು ಕವಿಗಳ ಅಭಿಪ್ರಾಯ: ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮ

56 years ago

ಜನ ಸಂಸ್ಕೃತಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನಾಡಿನ ಬಹುತೇಕ ಜಿಲ್ಲೆಗಳ ಒಟ್ಟು ಒಂದುನೂರು ಕವಿಗಳ…

೨೦೨೩ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಗೆ ಪ್ರೊ. ನರೇಂದ್ರ ನಾಯಕ್ ಸೇರಿದಂತೆ ಒಟ್ಟು ಆರು ಜನ ವಿವಿಧ ಕ್ಷೇತ್ರಗಳ ಸಾಧಕರು ಆಯ್ಕೆ.

56 years ago

ಜನ ಸಂಸ್ಕೃತಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಕೊಡಮಾಡುವ ಕಿರಂ ನಾಗರಾಜ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಒಟ್ಟು ಆರು…

ಅಮ್ಮು ರತನ್ ಶೆಟ್ಟಿ ಅವರು ಬರೆದ ಕತೆ ‘ಸೋತು ಗೆದ್ದವನು’

56 years ago

"ಮಿ.ರಾಕೇಶ್ ನೀವು ಒಳಗೆ ಹೋಗಬಹುದು" ಸ್ವಾಗತಕಾರಿಣಿ ಹೇಳಿದಾಗ , ಭಯ ಮಿಶ್ರಿತ ಧನಿಯಲ್ಲೇ 'ಓಕೆ' ಸೀದಾ ಕ್ಯಾಬಿನ್ ನತ್ತ ನಡೆದ. ಸುತ್ತಲೂ ಗಾಜಿನ ಪರದೆಯಿಂದ ರಚಿಸಲ್ಪಟ್ಟ ಆ…

ಅಮುಭಾವಜೀವಿ ಮುಸ್ಟೂರು ಅವರು ಬರೆದ ಕವಿತೆ ‘ಆ ಋಣ’

56 years ago

ನೀನಿರುವವರೆಗೆನ್ನ ಗೆಲುವಿಗಿಲ್ಲ ಕೊರತೆ ನಿನ್ನ ಜೊತೆಯೆನಗೆ ನೀಡಿತು ಈ ಪೂಜ್ಯತೆ ನೀ ತೋರಿದೆಡೆ ನಡೆವುದೆನ್ನ ಗುರಿ ನೀನೆಳೆದ ಗೆರೆಯೇ ನನ್ನ ದಾರಿ ಒಲವಿನಲಿ ನೀನಾಡುವ ಪ್ರತಿ ಮಾತು…

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಗ್ರಂಥಾಲಯದಲ್ಲಿ ಒಂದು ದಿನ’

56 years ago

ಗ್ರಂಥಾಲಯಕ್ಕೆ ಹೋಗಿದ್ದೆ ನಾ ಇಂದು, ಅಲ್ಲೇ ಕಪಾಟಿನಲ್ಲಿ ಅವಿತು ಕುಳಿತಿದ್ದ ಪುಸ್ತಕಗಳು ಮಾತಾಡುತ್ತಿದ್ದವು ಒಂದಕ್ಕೊಂದು, ಪಿಸು ಪಿಸು ಗುಸು ಗುಸು ಅದನ್ನು ಕೇಳಿ ಬೆರಗಾದೆ!! ನಾ ಇಂದು…

ಮೃಗಶಿರಮಳೆಗೆ ಮಿಕ್ಕ ಎಳ್ಳು ಚೆಲ್ಲು – ಸೂರ್ಯಕೀರ್ತಿ

56 years ago

ರೋಹಿಣಿ ಮಳೆಯಾದ ನಂತರ ಮಿರುಗ, ಮಿರಗ, ಮಿರ್ಗ, ಮಿಕ್ಸರೆ, ಮೃಗೆ, ಮುರುಗಸಿರೆ ಮುಂತಾದ ರೀತಿಯಲ್ಲಿ ಕರೆಯುವ ಮೃಗಶಿರ ಮಳೆಯಿದು. ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿ ಆಕಾಸದಲ್ಲಿನ ನಕ್ಷತ್ರಗಳನ್ನೆ ಭೂಮಿಗೆ…

ಶ್ರೀ ಎಂ. ಎಚ್. ಲಷ್ಕರಿ ಅವರು ಬರೆದ ಕವಿತೆ ‘ಮಡದಿಯ ಮನದಾಳ’

56 years ago

ಕಸಿ ವಿಸಿಗೊಂಡಾ ಹೆಂಡತಿ ಗಂಡ ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ ಹಸಿ ಬಿಸಿ ಉಂಡಾ ಇವ ಬಲು ಭಂಡಾ ಬಂಡಿಯ ಮೇಲೆ ಹೆಂಡತಿ ಕಂಡಾ ಕೆಂಡವ ಹೊತ್ತಾ…

ಸರೋಜಾ ಶ್ರೀಕಾಂತ್ ಅಮಾತಿ ಕಲ್ಯಾಣ್ ಮುಂಬೈ ಅವರು ಬರೆದ ಕವಿತೆ ‘ಅವಳೆಂದರೆ!’

56 years ago

ಅವಳೆಂದರೆ ಭಾವನೆಗಳ ತೇರು ಪದಗಳಂದವ ಮುಡಿಸೊ ಸೊಗಸು ತಿಳಿವೆನೆಂದರೆ ಸಾಗರದಾಳದ ಮುತ್ತು ಒಲವಿನಂಗಳದ ಮೊಗ್ಗಿನ ಮನಸ್ಸು ಬೆರೆಯುವಳು ಮನದಾಳದಿ ಕುಳಿತು ಕಣ್ಮುಚ್ಚಿದರೂ ಎದೆಯಪ್ಪುವ ಕೂಸಂತಿವಳು ಶಬುದದೊಳಗೊಮ್ಮೆ ಹೀಗೆಯೇ…

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಸಂಘರ್ಷ ಏಕೆ?’

56 years ago

ಭತ್ತ ಬೆಳೆಯುವ ಭೂಮಿ , ನೀರಿಗೂ ಇರದ ಸಂಘರ್ಷ, ನಾಡಿನ ದೊರೆಗಳಿಗೇಕೆ; ಬೀಜ ಹಾಕಿ,ನೀರು ಹರಿಸಿ ಕೆಲಸ ಮಾಡಿದ ರೈತನಿಗೂ ಇರದ ಸಂಘರ್ಷ ದೊರೆಗಳಿಗೇಕೆ; ಮಳೆ ಸುರಿಸಿದ…

ಪ್ರಜ್ಞಾ ರವೀಶ್ ಅವರು ಬರೆದ ಲೇಖನ ‘ವಾರ್ತಾ ಮಾಧ್ಯಮಗಳು’

56 years ago

ಕಾಲ ಸರಿಯುತ್ತಾ ಹೋದಂತೆ ತಂತ್ರಜ್ಞಾನವು ಕೂಡ ಬದಲಾಗುತ್ತಾ ಹೋಗುತ್ತಿದೆ. ಅಂದಿನ ಕಾಲದಲ್ಲಿ ಟಿವಿ, ಫೋನ್, ವೃತ್ತ ಪತ್ರಿಕೆಗಳ ಮಾಧ್ಯಮಗಳು ಇಲ್ಲದೇ ಇದ್ದ ಕಾರಣ ಯಾವುದೇ ಸುದ್ದಿ ಸಮಾಚಾರಗಳು…

ವೈಲೆಟ್ ಪಿಂಟೋ ಅರಸೀಕೆರೆ ಅವರು ಬರೆದ ಕವಿತೆ ‘ಜೋಡಿ ಪಯಣ’

56 years ago

ಸಂಜೆ ಪಯಣದ ದಾರಿಯಲ್ಲಿ ಯಾರಿಲ್ಲದಿದ್ದರೂ ಜೊತೆಯಲ್ಲಿ ನಿನಗೆ ನಾನು ನನಗೆ ನೀನು ! ಮುಂದಿನ ದಾರಿ ಗೊತ್ತಿಲ್ಲ ಗುರಿಯೂ ತಿಳಿದಿಲ್ಲ ಪಯಣದುದ್ದಕ್ಕೂ ಜೊತೆಯಿರುವೆ ನಾನು ಇಷ್ಟು ಸಾಕಲ್ಲವೇನು…

ಕೆ. ಮಹಾಂತೇಶ್ ಅವರು ಬರೆದ ಕವಿತೆ ‘ನನ್ನಪ್ಪ’

56 years ago

ನನ್ನಪ್ಪ ನನಗೊಂದು ಸದಾ ನೆನಪಿಕೊಳ್ಳಬೇಕೆನಿಸುವ ಸ್ಪೂರ್ತಿಯ ಪ್ರತಿಬಿಂಬ ನನ್ನಪ್ಪನ್ನೊಳಗಿದ್ದ ಆ ಚುರುಕುತನ ಆ ಓಡಾಟದ ಲವಲವಿಕೆ ದೊಡ್ಡವನಾದರೂ ಸಣ್ಣವರೊಂದಿಗೆ ಬೆರೆತು ಮಕ್ಕಳಾಗಿರುತ್ತಿದ್ದ ಆ ಪರಿಯ ವ್ಯಕ್ತಿತ್ವದ ಚಹರೆಗಳು…

ವಿಮರ್ಶಕರಾದ ಡಾ. ಎಚ್. ಎಸ್. ಸತ್ಯನಾರಾಯಣ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

56 years ago

ಸಂದರ್ಶನ: ಸೂರ್ಯಕೀರ್ತಿ ಡಾ. ಎಚ್. ಎಸ್. ಸತ್ಯನಾರಾಯಣ ಅವರ ಬದುಕು-ಬರೆಹ: ಡಾ. ಎಚ್. ಎಸ್. ಸತ್ಯನಾರಾಯಣ, ಚಿಕ್ಕಮಗಳೂರು (ಆಗಸ್ಟ್ ೦೧, ೧೯೬೯) ಇವರು ಕನ್ನಡದ ವಿಮರ್ಶಕ ಮತ್ತು…

ಸಂತೋಷ್ ಟಿ ಅವರು ಬರೆದ ಕವಿತೆ ‘ನೀಲ ತಡಿಯಲಿ’

56 years ago

ಸಂಜೆ ಬಾನಿನ ಕೆಂಪು ನೇಸರ ನೀಲ ತಡಿಯಲಿ ಇಳಿಯುವಾಗ ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ ಎಳೆದರು ಬಾರದಾಗ ನೇಸರ ಮರು ಮಾತಿಲ್ಲದೆ ಮೌನ ಉಕ್ಕುಕ್ಕುವುದು ನೀಲ ಕಡಲ…

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ ‘ಹೆಜ್ಜೆಯ ಗುರುತುಗಳು’

56 years ago

ಹೆಜ್ಜೆಯ ಜಾಡು ಹಿಡಿದು ನೀ ನಡೆದು ಬಂದುಬಿಡು ಅಲ್ಲಿ ನಿನಗಾಗಿ ಕಾದ ಹೃದಯವೊಂದಿಹುದು ಹೆಜ್ಜೆಯ ಗುರುತುಗಳೆಲ್ಲ ಅಳಿಸಿ ಹೋಗುವ ಮುನ್ನ ಸೇರಿಬಿಡು ಒಲವಿನೂರಿಗೆ ಅಲ್ಲಿ ನಿನ್ನದೇ ಜಪವಿಹುದು…

ಅಶೋಕ ಹೊಸಮನಿ ಅವರು ಬರೆದ ಕವಿತೆ ‘ಎದೆಗುಂಟ ಹಬ್ಬಿರೊ ಗೋರಿಗಳು’

56 years ago

ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ ಸದ್ದಡಗಿಸಿದ ಈ ಉಸಿರು ಹಾಗೆ ಇದೆ ಶಬ್ಧಗಳೆಲ್ಲ ಹಾರಾಡುತ್ತಿವೆ ಹಕ್ಕಿಗಳಂತೆ ಹುಟ್ಟು ಸಾವಿನ ನೆರಳಲ್ಲಿ ಗುದುಮುರುಗಿ ಗೀತ ಸಾಗುತ್ತಿದೆ ಯಾವುದೇ ಅಡೆತಡೆಯಿಲ್ಲದೇ…

ದೀಪಕ್ ಬೀರ ಪಡುಬಿದ್ರಿ ಅವರು ಬರೆದ ಕವಿತೆ ‘ರಹದಾರಿ’

56 years ago

ಅಲ್ಲೊಂದು ಕಟ್ಟಡ ಇಲ್ಲೊಂದು ಕಟ್ಟಡ ನಡುವೆ ಒಂದು ದಾರಿ ಅಂಚಿನಲ್ಲೊಂದು ಪುಸ್ತಕ ಭಂಡಾರ ದೂರದಲ್ಲೊಂದು ಘೋರಿ ದಾರಿ ಅಂತಿಂತದ್ದಲ್ಲ ಸಹಸ್ರ ಸಹಸ್ರ ಮಂದಿಯ ಬದುಕಿಗೆ ರಹದಾರಿ ನಿತ್ಯ…

ಶ್ರೀಪ್ರಿಯಾ ಅವರು ಬರೆದ ಕವಿತೆ ‘ಅರಿತೋ, ಅರಿಯದೋ’

56 years ago

ಅರಿತೋ ಅರಿಯದೋ ನಾ ಮಾಡಿದೆ ನಿನ್ನ ಸ್ನೇಹಾ ತಿಳಿದೋ ತಿಳಿಯದೋ ನನ್ನ ಕಣ್ಣಲ್ಲಿ ನೀ ಚಿತ್ರಿಸಿ ಬಿಟ್ಟೆ ನಿನ್ನ ಒಲವ ನೇಹಾ ಅದೇಕೋ ನಾ ಪ್ರತಿಕ್ಷಣ ಬಯಸಿರುವೆ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಪ್ರಶ್ನೆ’

56 years ago

ಕಿರುದೀಪವೊಂದ ಬೆಳಗಿ, ನನ್ನಿಂದಲೇ ಕತ್ತಲಳಿದು ಬೆಳಕು ಮೂಡಿತೆಂದು ಬೀಗುವ ಜನರ ಕಂಡು, ದಿನದ ಇಪ್ಪತ್ತನಾಲ್ಕು ಗಂಟೆ ನೀನೇ ಉರಿದು ಜಗವ ಬೆಳಗುವುದ ನೆನೆದು ನೀ ನಗುತ್ತಿರುವೆಯಾ ?…

ದರ್ಶಿನಿ ಪ್ರಸಾದ್ ವನಗೂರು ಅವರು ಬರೆದ ಕವಿತೆ ‘ವ್ಯಾಮೋಹ’

56 years ago

ನವಮಾಸ ನೋವುಂಡು ನಗುತಲೇ ಹೆತ್ತು ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ ಬಾಲ್ಯವ ವ್ಯಯಿಸದೆ ಸಾಗಿದ ಯಶಸ್ಸಿನತ್ತ ಸೆಳೆಯಿತು ಸಾಗರದಾಚೆ ಮಳೆಬಿಲ್ಲ…

ಬಸವರಾಜ ಎಂ ಕಿರಣಗಿ ಅವರು ಬರೆದ ಕವಿತೆ ‘ಕೇಶಾಂಬರಿ’

56 years ago

ಉಡತಡಿಯಿಂದ ಉಡಿಯ ಜಾಡಿಸಿ ವಿವಸ್ತ್ರಳಾಗಿ.. ಅಕ್ಕ ದಿಗ್ಗನೆದ್ದು ಹೊರಟೆಬಿಟ್ಟಳು.! ಹತ್ತಿರದ ಗೊಮ್ಮಟನ ದಿಗಂಬರತೆ ಪ್ರಭಾವವೋ.. ಆತ್ಮ ಲಿಂಗಾತೀತ ಎಂಬ ಜ್ಞಾನದ ಅರಿವೋ..ಕಾಣೆ ಅಕ್ಕ ದಿಗ್ಗನೆದ್ದು ಹೊರಟೆ ಬಿಟ್ಟಳು..!…

ಪುಷ್ಪಾ ರಾಠೋಡ ಅವರು ಬರೆದ ಕವಿತೆ ‘ಉಳಿದ ಮಾತು’

56 years ago

' ಮನವಿದು ರೌದ್ರವಾದಂತೆಲ್ಲ, ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ. ಮುಡಿದ ಸಿಂಧೂರ ಅವನಿಂದ ನೊಂದು ರುಧಿರದಂತೆ ಗೋಚರಿಸುತ್ತಿದೆ. ಮೂರುಗಂಟಿನ ನಂಟಿನಾಚೆಗೆ ಅಂಟದಿಹ‌ ಭಾವ ನೂರು, ಮೌನದ ಮೊರೆಹೋಗಿ ಆಡದೇ…

ಡಾ.ಸದಾಶಿವ ದೊಡಮನಿ ಅವರಿಗೆ ದ.ಸಾ.ಪ “ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ”

56 years ago

ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ, ಕವಿ ಡಾ.ಸದಾಶಿವ ದೊಡಮನಿ ಅವರ 'ಇರುವುದು ಒಂದೇ ರೊಟ್ಟಿ'…

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ದಾಳ’

56 years ago

ಯಾರೋ ಉರುಳಿಸಿದ ದಾಳಕೆ ಬಲಿಯಾಗದಿರು ಮರುಳೇ ಬೀಸಿ ಎಸೆದ ದಾರ ಸುತ್ತಿ ತಿರುಗಿಸಿತು ಗರಗರನೆ ಎತ್ತಿ ಅತೃಪ್ತ ಮನಸ್ಸುಗಳಿಗೆ ದಾಸನಾಗದಿರು ಆಯುಧವಾಗಿ ಸಿಪ್ಪೆಯಂತೆ ತಿಪ್ಪೆಗೆಸೆದು ತಿರುಳ ತಿಂದು…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕತೆ ‘ಅವಿನಾಭಾವ’

56 years ago

"ಯುವ್ ಚೀಟ್! ಯುವ್ ಬ್ಲಡೀ ಸ್ಕೌಂಡ್ರೆಲ್! ಯುವ್ ಅನ್‌ಗ್ರೇಟ್‌ಫುಲ್ ಚಾಪ್! ಯುವ್ ಡರ್ಟಿ ಮ್ಯಾನ್! ಯುವ್ ಅನ್‌ಬಿಲಿವೇಬಲ್ ಮ್ಯಾನ್! ಯುವ್ ಸ್ಟುಪಿಡ್ ಫೆಲೋ! ಯುವ್ ರ‍್ಯಾಸ್ಕಲ್! ಯುವ್…

ಉಮಾದೇವಿ ಬಾಗಲಕೋಟೆ ಅವರು ಬರೆದ ಎರಡು ಕವಿತೆಗಳು

56 years ago

1 ಕೊನೆಯಿರದ ಪ್ರಶ್ನೆ ಒಂದೊಮ್ಮೆ ಆಗಸದಿ ಸರಿರಾತ್ರಿ ಬಾನಿನಲಿ ಅರಳುತಿಹ ಬಾಲ್ಯದಲಿ ಎಣೆಸುತ್ತ ಕೇಳಿದೆ ಚುಕ್ಕೆಗಳೆಷ್ಟೊ? ಕಣ್ಣರಳಿಸಿ ಹುಬ್ಬೇರಿಸಿ ಮೈದಡವಿ ಕೈಹಿಡಿದು ಹೇಳಿದೆ ನೀನು ಲಕ್ಷ ಕೋಟಿ.…

ಗಿರಿಮನೆ ಶ್ಯಾಮರಾವ್ ಅವರ ‘ಮೂರು ತಲೆಮಾರು’ ಕೃತಿಯ ಬಗ್ಗೆ ಗೀತಾ ಬಾಲು ಅವರು ಬರೆದ ವಿಮರ್ಶೆ

56 years ago

ಕೃತಿ : #ಮೂರು_ತಲೆಮಾರು (ಭಾಗ - ೧೪ ) ಲೇಖಕ : #ಗಿರಿಮನೆ_ಶ್ಯಾಮರಾವ್ ಪ್ರಕಟಣೆ : #ಗಿರಿಮನೆ_ಪ್ರಕಾಶನ ಬೆಲೆ : ₹ ೨೫೦/- ಗಿರಿಮನೆ ಶ್ಯಾಮರಾವ್ ಅವರ…

ಕೃಪಾನ್ ಶ್ರೀನಿವಾಸಪುರ ಅವರು ಬರೆದ ಕವಿತೆ ‘ನಾನು ಮತ್ತು ಮೊಬೈಲ್’

56 years ago

(1) ರಿಂಗಣಿಸುವಾಗ ಹುಡುಕಾಡುತ್ತದೆ ಕೈ ಜೇಬಿನಿಂದ ಬಾರದ ಶಬ್ದಕೆ! ಒಮ್ಮೆ ತಡವರಿಸಿ ಮೇಲೆ ಎಡ ಬಲ ಮುಟ್ಟಿ ಪುಸ್ತಕ ಹಿಡಿಯುವ ಕರದೊಳು ಜಪಮಣಿ ಮಂಪರಿನಲ್ಲೂ ಸಂಶೋಧನೆ! ಮನಸ್ಸಿನ…

ರವೀಂದ್ರ ಕುಮಾರ್ ಅವರು ಬರೆದ ಕವಿತೆ ‘ಅಮರವಿದು ಒಲವು’

56 years ago

ವರುಷಗಳಿಂದ ದೂಳು ಬಿದ್ದಿದ್ದ ಹೃದಯದ ಕೋಣೆಯನೊಮ್ಮೆ ತೆರೆದೆ ಅಲ್ಲಿ ಕಂಡದ್ದು ನೋವಿನ ಅಲೆದಾಟ ಅಸುನೀಗದೆ ನರಳುತಿಹ ವಿರಹದ ಚೀರಾಟ ಅಲ್ಲೆಲ್ಲೋ ಮೂಲೆಯಲ್ಲಿ ಕೇಳಿಸಿತು ಅಗಲಿದ ಪ್ರೇಮಿಯ ಹೆಸರಿನ…

ಡಾ. ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಅಪ್ಪ’

56 years ago

ಅಪ್ಪನ ಕೈಯ ಮ್ಯಾಲೆ ಎಷ್ಟೊಂದು ಬಾವಿ-ಕೆರೆ, ಒಡ್ಡು-ಬಾಂದಾರ್- ಗಳು ತಲೆ ಎತ್ತಿದವು! ಅಪ್ಪ ತೋಡಿದ ಬಾವಿ-ಕೆರೆ ಎಂದೂ ಬತ್ತಲಿಲ್ಲ ಹಾಕಿದ ಒಡ್ಡು-ಬಾಂದಾರ ಎಂದೂ ಒಡೆಯಲಿಲ್ಲ ಇಡೀ ಊರಿಗೇ…

ಜ್ಯೋತಿ ಕುಮಾರ್.ಎಂ ಅವರು ಬರೆದ ಸಣ್ಣಕತೆ ‘ಕನವರಿಕೆ’

56 years ago

ಅವನು, ಅವಳ ಬರುವಿಕೆಗಾಗಿ, ತುಂಬ ಹೊತ್ತಿನಿಂದ ಕಾಯುತ್ತಿದ್ದ. ಚಡಪಡಿಕೆಯಿಂದಾಗಿ,ಶತಪಥ ತುಳಿಯುತ್ತಿದ್ದ. ಅವಳು ಬಂದ ಹಾಗೆ ಮಾಡುತ್ತಿದ್ದಳು,  ಆದರೆ ಬರುತ್ತಿರಲಿಲ್ಲ. ಕರೆದರೆ, "ಈಗ ಬಂದೆ", "ಇಗೋ ಬಂದೆ", "ಬಂದೆ…

ಕನ್ನಡದ ಲೇಖಕಿಯರು ಧೈರ್ಯಶಾಲಿಗಳು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಮತ

56 years ago

ಬೆಂಗಳೂರು,ಜು-23 ಕರ್ನಾಟಕದಲ್ಲಿ ಅತ್ಯಂತ ಧೈರ್ಯಶಾಲಿ ಮಹಿಳಾ‌‌ ಲೇಖಕಿಯರ ಕೊರತೆ ಇಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಮತ ವ್ಯಕ್ತಪಡಿಸಿದ್ದಾರೆ. ಕರ್ನಾಟಕ‌…

ಚನ್ನಪ್ಪ ಅಂಗಡಿ ಅವರು ಬರೆದ ಕವಿತೆ ‘ಹಾದಿಗಂಜಿ’

56 years ago

೧ ಇಡುವೆರಡು ಹೆಜ್ಜೆ ಬಗಲಲಗಲಿ ಹಾದಿಗೇಡಾಗುತಿದೆ ಬಾಳು ಹಾಡಹಗಲೆ ಹಾದಿಕಾರನಿಗೆ ಬೀದಿಯಲಿ ಮೋಕ್ಷ ಕದಕಿಂಡಿಯಲಿ ತೂರುವುದು ರೂಕ್ಷ ಹೆಜ್ಜೆಯೊಂದಿಗೆ ಹೆಜ್ಜೆ ಹಚ್ಚಿಕೊಂಡು ನಡೆಯುತ ಬರುತಿದೆ ಒಜ್ಜೆ ನಡಿಗೆ…

ಸಾಹಿತಿಗಳಾದ ಪ್ರೊ. ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

56 years ago

ಸಂದರ್ಶನ: ಸೂರ್ಯಕೀರ್ತಿ ಪ್ರೊ. ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರ ಬದುಕು-ಬರೆಹ: ವಿಮರ್ಶಕ, ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು…

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವಾಗಲಿ..! – ವಿಜಯಲಕ್ಷ್ಮೀ ಹೊಸಪೇಟೆ

56 years ago

ಬಡವರ ಮಕ್ಕಳು ಶಿಕ್ಷಣ ಕಲಿಯುವ ಸರ್ಕಾರಿ ಶಾಲೆಗಳ ಸ್ಥಿತಿ ರಾಜ್ಯದಲ್ಲಿ ಅಯೋಮಯವಾಗಿದೆ. ಏಕೆಂದರೆ ಸರ್ಕಾರಿ ಶಾಲೆಗಳು ಎಂದಾಗಲೆಲ್ಲಾ ಜನರು ಭಾವಿಸುವುದು ಮುರಿದ ಛಾವಣಿ, ಕಳಪೆ ಮೂಲಸೌಕರ್ಯ, ಅಸ್ಥಿರ…

ಪ್ರತುಮ್ ಸಾಗರ್ ಅವರು ಬರೆದ ಕವಿತೆ ‘ಅವ್ವ’

56 years ago

ನೀ ಊದಿದ್ದು ಒಲೆಯಲ್ಲಿದ್ದ ಬಡತನದ ಬೂದಿಯ ಬದುಕಿಗೆ ಬೆಳಕಾದ ಉರಿ ಕೆಂಡವಾ ನೀ ಇಂಗಿಸಿದ್ದು ಬೇಯಿಸಿದ್ದು ಗಂಜಿಯ ನೀರಲ್ಲ ಒಪ್ಪತ್ತಿನ ಕೂಳು ಅನ್ನದ ಅಗಳು ಹೊಗೆಯಾಗಿ ಮೋಡವಾಗಿ…

ಅನಿತಾ ಪರಮೇಶ್ವರ್ ಹೊಸನಗರ ಅವರು ಬರೆದ ಕವಿತೆ ‘ಭಾವಗಳು ಭೋರ್ಗರೆದಿವೆ’

56 years ago

ಮನದ ತುಂಬಾ ಭಾವನೆಗಳು ಮಧು ತುಂಬಿದ ಜೇನಿನ ಕಡಲಾಗಿಹುದು.. ಪ್ರೀತಿಯಲಿ ಹೊಳೆಯು ತುಂಬಿರಲು ಉಕ್ಕಿ ಹರಿದಿದೆ ಭಾವಗಳು ಭೋರ್ಗರೆದು ... ಕತ್ತಲು ಕಳೆದು ಬೆಳಕು ಹರಿಯುತಿದೆ ಇರುಳಿಗೆ…

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಕ್ಷಮಿಸಿ ಬಿಡೇ ಅಮ್ಮ’

56 years ago

ನನ್ನಮ್ಮನಿಗೆ ಅದೆಂಥದ್ದೂ...ಮರಳು ನಾ ಅವಳ ಬದುಕ ಬರಹವಾಗಿಸಬೇಕಂತೆ... ಬಯಲಾದ ಪದಗಳಲಿ ಅವಳು ಕುಣಿಯುತ್ತಾಳಂತೆ.. ಅವಳೆದುರಿಗೆ ನನ್ನದೊಂದೇ ಪ್ರಶ್ನೆ.. ಅಕ್ಷರಗಳಿಗೆ ನಿಲುಕದಂತೆ ಜೀವಿಸಿದ ನಿನ್ನ ಅದ್ಯೇಗೆ ಬಂಧಿಸಲಿ.. ನೀ…

ನಾವೆಂಕಿ ಕೋಲಾರ ಅವರು ಬರೆದ ಕವಿತೆ ‘ಕಣ್ಮಣಿ’

56 years ago

ನನಗೆ ನಿನ್ನ ಹಾಗೆ ಬರೆಯಲು ಬರುವುದಿಲ್ಲ ನಿನ್ನ ಹಾಗೆ ಹಾಡಿ ನರ್ತಿಸಿ ನಟಿಸಲು ಬರುವುದಿಲ್ಲ ಮಾತನಾಡಲು ಮೊದಲೇ ಬರುವುದಿಲ್ಲ ಕಾವ್ಯಕಣ್ಮಣಿ - ಎಷ್ಟು ಹೇಳಿದರೂ ಕೇಳಿಸಿಕೊಳ್ಳರು ಒತ್ತಿ…

ಧೀರ್ಘ ಕಾಲದ ಕಥೆಗಳಾಗಿ ಉಳಿಯಬೇಕು : ಅಮರೇಶ ನುಗಡೋಣಿ

56 years ago

ಜಿಲ್ಲಾ ಕಸಾಪ ಕಥಾ ಕಮ್ಮಟ ರಾಯಚೂರು ಜು 16 ಕಥೆಗಳನ್ನು ಬರೆಯುವ ಮೊದಲು ಅದರ ಸಾರಾಂಶ ಅರಿತು, ಕೇಡುಗಳನ್ನು ವರ್ತಮಾನದ, ವಿದ್ಯಮಾನಗಳ ಪ್ರವೃತರಾಗಬೇಕು, ಸುಳ್ಳು ಸುದ್ದಿ, ವದಂತಿಗಳನ್ನು…

ಚೇತನ ಭಾರ್ಗವ ಅವರು ಬರೆದ ಕವಿತೆ ‘ಜಗದ ಬೆಳಕು’

56 years ago

ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ ಆಯಿತು ಧರೆಗೆ ಭಗವಾನ್ ಶ್ರೀ ಕೃಷ್ಣನ…

ಶಾರದಾ ಶ್ರಾವಣಸಿಂಗ ರಜಪೂತ ಅವರು ಬರೆದ ಕವಿತೆ ‘ಮೌನದಿಂದ ಶಬ್ದದೆಡೆಗೆ..’

56 years ago

ಮೌನ ಹೆಜ್ಜೆ ಇಟ್ಟಿತು ಶಬ್ದದೆಡೆಗೆ ತನ್ನೋಡಲಾಳದ ಭಾವ ಹೆಕ್ಕಿ ತೆಗೆದು ಕಾಲಗರ್ಭದ ಕತ್ತಲೆಯಲಿ ಹೂತೋದ ಸತ್ಯಾಸತ್ಯತೆಗಳಿಗೆ ಕರಿ ಕಬ್ಬಿಣದ ಮುಖವಾಡ! ತೊಡಿಸಿದವರು ತೊಟ್ಟರು'ಸುವರ್ಣ ಮೊಗ' ಫಳಫಳನೆ ಹೊಳೆದು…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಏನೆನ್ನಲಿ ಗೆಳೆಯ’

56 years ago

ಏನೆನ್ನಲಿ ಗೆಳೆಯ ನಿನ್ನ ಬಗ್ಗೆ, ಒಳ್ಳೆಯವನೆಂದೊ ಕೆಟ್ಟವನೆಂದೊ, ಬದುಕು ನಿನ್ನ ಒಳ್ಳೆಯತನವನ್ನು ಕಸಿಯಿತೆಂದೋ.. ನೀನು ಕತ್ತಲೆಯ ಕೆಳಗೆ ನಿಂತು, ಬೆಳಕಿನ ಪ್ರಪಂಚವನ್ನು ನೋಡುತ್ತಿರುವೆ. ಹಾಗಾಗಿ ನೀನು ಯಾರಿಗೂ…

ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮ ಆಗಸ್ಟ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ!

56 years ago

ಜನ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಸಂಸ್ಥೆ ಮತ್ತು ಬೆಂಗಳೂರು ಆರ್ಟ್ ಫೌಂಡೇಷನ್ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮವು ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಕಾಡುವ ಕಿರಂ 2023…

ಶಾಂತಲಿಂಗ ಪಾಟೀಲ ಅವರು ಬರೆದ ಕವಿತೆ ‘ಏನು ಫಲ’

56 years ago

ಮೇದಿನಿಯನಿನಿಯನೇ,  ಮರೆತೆ ಏನು ನಿನ್ನ ನೀನು? ತನ್ನತನವ ಮರೆತರೇನು? ಭಿನ್ನ ಭಿನ್ನ ರೂಪ ತಾಳಿದರೇನು? ಸುರಿಯಲೊಲ್ಲದೆ ಸಾಗಿದರೇನು? ಕಿರಿದು ಹನಿಯ ಕಚಗುಳಿಯನಿಕ್ಕಿ, ಇಳೆಯ ಮಲೆಗಳ ತಬ್ಬಿ ,…

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಕರುಣೆಯಿಲ್ಲದ ಕಾಂಚಾಣ’

56 years ago

ಕರುಣೆಯಿಲ್ಲದ ಕಾಂಚಾಣ ಲೋಕವನಾಡಿಸುವುದೀ ಕಾಂಚಾಣ ನಗಿಸಿ ಅಳಿಸುವುದು ಜನರನ್ನ ದುಡಿಸಿ ದಂಡಿಸುವುದಿದರ ಗುಣ ಬಡವ ಬಲ್ಲಿದ ಭೇದವ ಬಿತ್ತುತ ಬಂಧಗಳಲಿ ಬಿರುಕು ಮೂಡಿಸುತ ಮೆರೆವುದು ತನ್ನಿಚ್ಚೆಯಂತೆ ಕಾಂಚಾಣ…

ಚಿದಾನಂದ ಶಿ ಮಾಯಾಚಾರಿ ಅವರು ಬರೆದ ಕವಿತೆ ‘ದೇವರ ಚಿತ್ರ’

56 years ago

ಗೋಡೆಯ ಮೇಲಿನ ದೇವರ ಚಿತ್ರ ನಗುತಿದೆ ಎಂದಿನ ಹಾಗೇ ಇಂದು ನಕ್ಕರೂ ನಗುವದು ಅತ್ತರೂ ನಗುವದು ಅರಿಯೆನು ಏತಕೆ ಹೀಗಿದೆ ನಿರ್ಭಾವ ನೋಡಿದ ಕೂಡಲೆ ಒಳಗಿನ ಮನವಿದು…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಯೋಗ’

56 years ago

ಹುಟ್ಟೊಂದು ಸುಯೋಗ, ಬಾಲ್ಯದ ಆಟ ಪಾಠಗಳು ಸುಯೋಗ, ವಯಸ್ಕರಿಗೆ ಸಹಜ,ರೋಗದಭಿಯೋಗ, ರೋಗದ ತಡೆಗೆ,ಯೋಗದುಪಯೋಗ. ರೋಗ ನಿರೋಧಕ ಶಕ್ತಿಗೆ, ದೈಹಿಕ ಯೋಗ, ಮನಸು ಬುದ್ಧಿ ಸ್ಥಿಮಿತಕೆ ಧ್ಯಾನದ ಯೋಗ,…

ಚೇತನ ಭಾರ್ಗವ ಅವರು ಬರೆದ ಲೇಖನ ‘ಯೋಗ’

56 years ago

ಯೋಗವು ಅತ್ಯಂತ ಪ್ರಾಚೀನವಾದುದು. ಇದಕ್ಕೆ 5000 ವರ್ಷಕ್ಕಿಂತಲೂ ಹಿಂದಿನ ಇತಿಹಾಸವಿದೆ. ಯೋಗವು ಋಗ್ವೇದದಲ್ಲಿ ಮಂತ್ರಗಳ ಮೂಲಕ ಪರಿಚಯಿಸಲ್ಪಟ್ಟಿದೆ. ಕತ್ತಲೆಯಿಂದ ಕೂಡಿದ್ದ ಜಗತ್ತಿಗೆ ಬೆಳಕು ಆಗಮಿಸಿ ಓಂ ಕಾರ…

ಲೀಲಾವತಿ ವಿಜಯಕುಮಾರ ಹಗರಿಬೊಮ್ಮನಹಳ್ಳಿ ಅವರು ಬರೆದ ಲೇಖನ ‘ಕುಪ್ಪಳಿಯ ಕವಿಮನೆಯಲ್ಲೊಂದು ಸುತ್ತು’

56 years ago

"ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಕಲೆಯ ಬಲೆಯು", ಎಂದು‌ ರಸ ಋಷಿ ಕುವೆಂಪು ಅವರು,ಹೊಯ್ಸಳರ ಸೂಕ್ಷ್ಮ ಕಲೆಗೆ ವರ್ಣಿಸಿದ್ದು,ಇಲ್ಲಿ ಪ್ರಸ್ತುತವಾದಂತೆ,ರಸ ಋಷಿ ಕುವೆಂಪು…

ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕವಿತೆ ‘ನಗರವಾಸಿಗಳು ನಾವು’

56 years ago

ನಗರ ವಾಸಿಗಳು ನಾವು ನಗೆಯನೇ ಮರೆತು ಹೊಗೆಯನು ಸೇವಿಸುತ ರೋಗಿಗಳಾಗಿ ಬದುಕುತಿಹೆವು ನಾವು. ನಗರ ವಾಸಿಗಳು ನಾವು ಹಗಲಿರುಳನೇ ಮರೆತು ಹಣ ಗಳಿಕೆಯಲೇ ಬೆರೆತು ಹಳವಿಸುತ ಬದುಕುತಿಹೆವು…

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಸುಮ್ಮನೆ ಸಾಯುವುದಷ್ಟೇ ನಮ್ಮ ಕೆಲಸ’

56 years ago

ಅಲ್ಲಿ ಅದರಾಚೆಗೆ ಹೂ ಅರಳಿ ನಗುತ್ತಿದೆ ಸುಮ ಬೀರಿ ಇಲ್ಲಿ ಇದರಾಚೆಗೆ ಕಣ್ಣು ಮೂಗು ಅರಳಿ ಸವಿಯುತ್ತಿದೆ ಸುಮ ಹೀರಿ ಕಪ್ಪಿಟ್ಟ ಕಾರ್ಮೊಡದಿ ಸುರಿದ ಮಳೆ ಅದೆಷ್ಟು…

ಬಡಿಗೇರ ಮೌನೇಶ್ ಹೊಸಪೇಟೆ ಅವರು ಬರೆದ ಕವಿತೆ ‘ಮರಳಿ ಬರಲಾರ ಅಪ್ಪ’

56 years ago

ಹಗಲಿಡೀ ಉರಿದು ಬೆಳಕ ಹೊತ್ತೊಯ್ದು ಮತ್ತೆ ಮರಳುವ ಸೂರ್ಯನ ಹಾಗೆ ಮರಳಿ ಬರಲಾರ ಅಪ್ಪ ನನ್ನ ಎಳೆಯ ಕಣ್ಣುಗಳಾಳದಲಿ ಚಿರ ನಿಂತು ಹೊಂಗನಸು ತುಂಬುವ ಮೊದಲೆ ನಕ್ಷತ್ರ…

ಜಯಪ್ರಕಾಶ ಹಬ್ಬು ಶಿರಸಿ ಅವರು ಬರೆದ ಕವಿತೆ ‘ಕಲ್ಲು ಮಾತಾಡಿತು’

56 years ago

ಮಳೆಗಾಳಿ ಚಳಿಯೆನ್ನದೇ ಹಾಸುಲ್ಲಾಗಿ ಪವಡಿಸಿದ್ದೆ ನಾನು ಸಹ್ಯಾದ್ರಿಬೆಟ್ಟದಲಿ ಬೆಚ್ಚನೆಯ ತಾಣದಲಿ ಹುದುಗಿಕೊಂಡಿದ್ದೆ ಸುತ್ತೆಲ್ಲ ಕಾನು ಅನಾಮಿಕ ಶಿಲ್ಪಿಯೋರ್ವ ಬಂದನಲ್ಲಿ ಮುಟ್ಟಿ ಮುಟ್ಟಿ ನೋಡಿದ ನನ್ನ ಮೇಲ್ಮೈಯನ್ನು ಪ್ರಕೃತಿಯ…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಮಾಯವಾದ ಮುಂಗಾರು’

56 years ago

ಇನ್ನೂ ಮುಂಗಾರಿನ ಗುಡುಗಿಲ್ಲ, ಮಿಂಚು ಕಾಣಲೇ ಇಲ್ಲ. ಜೂನ್ ಹದಿನೈದು ಕಳೆದರೂ ಮಳೆರಾಯನ ಸುಳಿವಿಲ್ಲ, ಮುಂಗಾರಿನ ಆಗಮನ ಸರಿಯಾಗಿ ಆಗಲೇ ಇಲ್ಲ, ಅಲ್ಲೆಲ್ಲೋ ಚಂಡಮಾರುತದ ಹಾವಳಿ, ಬಿರುಗಾಳಿಯ…

ಮಂಜುಳಾ ಗೌಡ ಕಾರವಾರ ಅವರು ಬರೆದ ಲೇಖನ ‘ದುಃಖದಗ್ನಿಯ ದಾಟುವ ಕಲೆಯ ಕಲಿಯಿರಿ’

56 years ago

ಸುತ್ತ ನಾವಿರುವ ಪ್ರಕೃತಿಯನ್ನೊಮ್ಮೆ ಆಳವಾಗಿ ಅವಲೋಕಿಸಿದಾಗ ನಮಗೆ ಗೋಚರವಾಗುತ್ತದೆ ಅವುಗಳಿಂದ ನಾವು ಕಲಿಯಬೇಕಾದ ಹಲವು ವಿಷಯಗಳು, ಉದಯಿಸುವ ಸೂರ್ಯನ ಕಾರ್ಯ ತತ್ಪರತೆ, ಅರಳುವ ಹೂಗಳ ಉತ್ಸಾಹ, ಝರಿತೊರೆಗಳ…

ಬೆದೆ ಹೊಲನ ಆದ್ರಿಮಳೆಗೆ ಬಿತ್ತೋ! – ಸೂರ್ಯಕೀರ್ತಿ

56 years ago

ಮೃಗಶಿರ ಮಳೆ ಮುಗಿದ ಮೇಲೆ ಆರಿದ್ರಮಳೆ ಶುರುವಾಗುತ್ತದೆ,ಇದು ಗುಡುಗು ಮಿಂಚು,ಸಿಡಿಲು ಯಾವುದನ್ನು ಮಾಡದೆ ಸಲೀಶಾಗಿ ಬಂದು ಮಳೆ ಹುಯ್ದು ಹೋಗುತ್ತದೆ. ನಮ್ಮ ಮನೆಯಲ್ಲಿ ಅಜ್ಜ ಗದ್ದೆಗೆ ಹೆಸರು,ಉದ್ದು,ಕಾರಮಣಿಕಾಳು,ಎಳ್ಳು,ಕೊತ್ತಂಬರಿ,ಕಡ್ಲೆ…

ಕೀರ್ತನ ಒಕ್ಕಲಿಗ ಬೆಂಬಳೂರು ಅವರು ಬರೆದ ಕವಿತೆ ‘ನನ್ನ ಅಮ್ಮ’

56 years ago

ಕೀರ್ತನ ಒಕ್ಕಲಿಗ ಬೆಂಬಳೂರು ನವಮಾಸ ಗರ್ಭದ ನೋವು ನುಂಗಿದವಳು ಉಸಿರಿಗೆ ಉಸಿರು ಬೆರೆಸಿ ಜೀವ ನೀಡಿದವಳು ತೊದಲು ನುಡಿಯ ಮೊದಲ ಪದವಾದವಳು ಅಂಬೆಗಾಲಿಡುವಾಗ ಕೈ ಹಿಡಿದು ನಡೆಸಿದವಳು…

ಪರಶುರಾಮ ಎಸ್ ನಾಗೂರ್ (ಜೊನ್ನವ) ಅವರು ಬರೆದ ಗಜಲ್

56 years ago

ಹೊಲದಲ್ಲಿ ಸುರಿದ ರೈತನ ಬೆವರ ಹನಿಗಿಂತ ಜಾಸ್ತಿ ಬೆಲೆ ದಲ್ಲಾಳಿ ಬಾಯಿಗೆ ಬಜಾರಿನಲ್ಲಿ ಅವಶ್ಯಕತೆಗಿಂತ ಆಸೆಯೆ ಜಾಸ್ತಿ ಕೊಳ್ಳುವರಿಗೆ ಬಜಾರಿನಲ್ಲಿ ಬಿತ್ತಿ ಬೆಳೆದವನೆ ಹೊತ್ತುಮಾರಬೇಕೆಂದೇನಿಲ್ಲ ಯಾರದೊ ಕನಸುಗಳು;…

ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕತೆ ‘ಹೆಣ್ಣೆಂದು ಹಳಿಯದಿರಿ’

56 years ago

ಸೀತಮ್ಮ ಮಗನ ಮನೆಗೆ ಬಂದು ಎರಡು ದಿನವೂ ಕಳೆದಿರಲಿಲ್ಲ, ಮೂರನೇಯ ದಿನವೇ ತಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ವಾಪಸ್ ಊರಿಗೆ ಹೋಗುವ ತಯಾರಿಯಲ್ಲಿದ್ದರು. ಸೀತಮ್ಮನೇನು ಅಲ್ಲಿ ಸುಮ್ಮನೇ…

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ಪಂಜರದ ಗಿಳಿ’

56 years ago

ಕೇಳದೆ ಈ ಒಂಟಿ ಮನಸಿನ ರೋಧನೆ ಅರಿಯದೆ ಸೋತು ಕುಳಿತಿಹ ಹೆಣ್ಣಿನ ವೇದನೆ ಪಂಜರದ ಕಂಬಿಯೊಳಗೆ ನಂಬಿಕೆ ಸತ್ತಿದೆ ಬೆಳಕು ಸುಳಿಯದೆ ಕಗ್ಗತ್ತಲು ಸುತ್ತಿದೆ ಉಸಿರಾಡುತ್ತಿದ್ದರೂ ಕೊಸರಾಡಲು…

ಮಂಜುಳಾ ಪ್ರಸಾದ್ ಅವರು ಬರೆದ ಲೇಖನ ‘ಸ್ತ್ರೀ ಮತ್ತು ನಾಲ್ಕು ಹಂತಗಳ ಬದುಕು!’

56 years ago

ಲೇಖಕಿ ಮಂಜುಳಾ ಪ್ರಸಾದ್ ಸ್ತ್ರೀ ಎಂದರೆ ಸಮಾಜದ ಕಣ್ಣು. ಆಕೆ ಮಮತಾಮಯಿ, ತ್ಯಾಗಮಯಿ, ಸಹನಾಮೂರ್ತಿ, ದಯಾಮಯಿ ಎಲ್ಲವೂ ಹೌದು. ಅವಳು ಎಲ್ಲರನ್ನೂ ಪ್ರೀತಿಯಿಂದ ಪೊರೆಯುತ್ತಾಳೆ. ತನಗೇ ಎಲ್ಲಾ…

ಸೌಮ್ಯ ಜೆ ರಾವ್ ಅವರು ಬರೆದ ಲೇಖನ ‘ಸ್ಪ್ರೇಯರಾಯಣ’

56 years ago

ಸಣ್ಣಂದಿನಿಂದಲೂ ಹಳ್ಳಿ ಮನೆ ತೋಟ, ಗದ್ದೆ, ಮರಗಿಡಗಳು,ಪ್ರಾಣಿ-ಪಕ್ಷಿಗಳ ಮಧ್ಯೆ ಅವುಗಳನ್ನು ನೋಡುತ್ತಾ ಬೆಳೆದಿರುವ ನನಗೆ ಪರಿಸರ ಪ್ರೇಮ ತಾನಾಗಿ ಬಂದಿರುವ ಬಳುವಳಿ.ಅದನ್ನು ಪುಷ್ಟೀಕರಿಸಿದ್ದು ತಂದೆಯವರು ಎಂದರೆ ತಪ್ಪಾಗಲಾರದು.…

ಶ್ರೀನಿವಾಸ ಜಾಲವಾದಿ ಸುರಪುರ ಅವರು ಬರೆದ ಕವಿತೆ ‘ಅಪ್ಪ’

56 years ago

ಸ್ವಾಮಿರಾಚಾರ್ಯರೆಂಬೋ ಕಲ್ಪವೃಕ್ಷವೇ ನನ್ನಪ್ಪ ನನ್ನ ಗುರು ಪ್ರೀತಿ ವಾತ್ಸಲ್ಯದ ಬೇರು ಶಕುಂತಲಾ ತುಪ್ಪಸಕ್ರಿಯ ಪ್ರೀತಿಯ ಅಪ್ಪ ಎಲ್ಲರ ಮನದ ಆರಾಧ್ಯ ಮೂರುತಿ ನನ್ನಪ್ಪ! ಸರಸ್ವತಿಬಾಯಿ ತಾಯಿ ಕುಟುಂಬದ…

ರಾಘವೇಂದ್ರ ಪಟಗಾರ ಯಲ್ಲಾಪುರ ಅವರು ಬರೆದ ಕತೆ ‘ಒಂದು ಮೊಬೈಲ್ ಪುರಾಣ”

56 years ago

ಸುಕನ್ಯಾ ಹೆಸರಿಗೆ ತಕ್ಕಂತೆ ಸುಸಂಸ್ಕೃತಳು, ಚಂದದ ಚೆಲುವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡೊ ತರ ಇದ್ದವಳು. ಆದರೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಇತ್ತೇ! ವಿನಃ,…

ಕವಿತ ವಿ. ಅವರು ಬರೆದ ಕವಿತೆ ‘ವರ್ಷಧಾರೆ’

56 years ago

ವರ್ಷಧಾರೆ ನಿನ್ನಿಂದ ಪುಳಕಿತಗೊಂಡಿದೆ ಈ ಧರೆ ಹರಿಯುತಿಹೆ ನೀ ಎಲ್ಲಿಗೆ ಒಂಚೂರು ನಿಲ್ಲದೆ ಎಲ್ಲವ ಹೊತ್ತೊಯ್ಯುತಿಹೆ ಏಕೆ ಒಮ್ಮೆಗೆ ಬಿಡುವಿಲ್ಲದೆ ಇಳೆಗೆ ಸುರಿಯುತಿಹೆ ಏಕೆ ಪ್ರೇಮಿಗಳ ಮನ…

ಲೀಲಾವತಿ ವಿಜಯಕುಮಾರ ಅವರು ಬರೆದ ಲೇಖನ ‘ಮಣ್ಣೆತ್ತಿನ ಅಮವಾಸ್ಯೆ’

56 years ago

ಆಷಾಡ ಅಮವಾಸ್ಯೆ. ನಾವೆಲ್ಲಾ ಕರೆಯುವುದು,"ಮಣ್ಣೆತ್ತಿನ ಅಮವಾಸ್ಯೆ"ಎಂದು. ಜರಡಿ ಹಿಡಿದ ನುಣುಪಾದ ಮಣ್ಣಿನಿಂದ ತಿದ್ದಿ ತೀಡಿದ ಬಸವಣ್ಣನನ್ನು ಮಾಡಿ,ಕಡ್ಡಾಯವಾಗಿ ಮೇವು‌(ಇಲ್ಲಿ ಪೂಜೆಯಲ್ಲಿ ಜೋಳ) ಹಾಕುವ,ಗೋದಲಿ ಮಾಡಿ.ಪೂಜಿಸುವುದು.ಆ ಮೂಲಕ,ರೈತರ ಬಂಧು,ನಿಜಮಿತ್ರ,ಬಸವಣ್ಣ…

ಮಧುಕರ್ ಬಳ್ಕೂರು ಅವರು ಬರೆದ ಲೇಖನ ‘ಹೆಚ್ಚು ಸಮಯ ತೆಗೆದುಕೊಂಡಾಕ್ಷಣ ಒಳ್ಳೇ ನಿರ್ಧಾರಕ್ಕೆ ಬರ್ತಿವಿ ಅನ್ನೊ ಭ್ರಮೆ’

56 years ago

"ಯಾಕೋ ನೀನು ಬಹಳ ಆತುರ ಪಟ್ಟೆ. ಒಂದಷ್ಟು ದಿನ ವಿಚಾರ ಮಾಡಿ ನಿರ್ಧಾರಕ್ಕೆ ಬಂದಿದ್ರೆ ಚೆನ್ನಾಗಿರೋದು" ಹಾಗಂತ ಗೆಳೆಯ ಅನ್ನುತ್ತಾನೆ. ನಿಮಗೂ ಎಲ್ಲೊ ಒಂದು ಕಡೆ ಹಾಗೆಯೇ…

ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

56 years ago

ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. || ಜಗದ ಸುತ್ತ ಹುತ್ತ ಚಾಚಿದೆ,…

ನಿರಂಜನ ಕೇಶವ ನಾಯಕ ಅವರು ಬರೆದ ಕವಿತೆ ‘ಬಾಮಿಯನ ಬುದ್ಧ’

56 years ago

  ಜಗಕೆ ಆನಂದವ ಉಣಿಸಿದವನ ಉಳಿಸದಾಯ್ತು ಈ ಜಗತ್ತು ದ್ವೇಷದ ಕೂಪದೊಳಗೆ ಸಿದ್ಧಿಯು ಕೂಡ ಶವವಾಯ್ತು ಅವಸಾನ ಅವಕಾಶದ ಬೆನ್ನೇರಿ ಎದುರು ಶೂಲವಾಗಿ ನಿಂತಿತ್ತು ಆ ನಿರ್ಮಲ…

ಪುನೀತ್‌ ತಥಾಗತ ಅವರು ಬರೆದ ಕವಿತೆ ‘ಅಮರ ಕಾವ್ಯ’

56 years ago

  ಕಿಲುಬಿಡಿದ ರಕ್ತದ ನಾಳದಲ್ಲೆಲ್ಲಾ ಧರ್ಮದ ದುರ್ನಾತ ಸೇರಿ ಗಲ್ಲಿಗಲ್ಲಿಗೆಲ್ಲ ಮೈಕು ಜಾಡಿಸಿ ವಯಸ್ಕರ ಬಣ್ಣವೆಲ್ಲ ಚರ್ಮದ ಸ್ಪರ್ಶಕ್ಕೆ ಆಲ ತುಂಬಿ ದಕ್ಷನ ಯಜ್ಞಕ್ಕೆ ಬಲಿಕೇಳುತ್ತಿದೆ ಬಣ್ಣ…

ಜಿ. ಹರೀಶ್ ಬೇದ್ರೆ ಅವರು ಬರೆದ ಕತೆ ‘ಧನಿಷ್ಠ ಪಂಚಕ ನಕ್ಷತ್ರ’

56 years ago

ಕಥೆಗಾರ ಜಿ. ಹರೀಶ್ ಬೇದ್ರೆ ಸರ್ ನೀವು ಹೇಳೊ ದಿನಾಂಕ ಮತ್ತು ಸಮಯ ನೋಡಿದ್ರೆ, ನಿಮ್ಮ ತಾಯಿಯವರು ಹೋಗಿರುವುದು ಧನಿಷ್ಠ ಪಂಚಕ ನಕ್ಷತ್ರದಲ್ಲಿ. ಇದು ಅಷ್ಟು ಒಳ್ಳೆಯ…

ಸುರೇಶ್ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ಗುರು-ಮೇರು’

56 years ago

ನಾ ಕಂಡ ಕನಸಿಗೆ ಜೋಡಿ ಕಣ್ಣುಗಳಾಗುತ ಎತ್ತರದ ಗುರಿಗೆ ಏಣಿಯಾದವರೇ ನನ್ನ ಗುರುಗಳೇ ಸದ್ಗುರುಗಳೇ ಎರಗುವೆ ಶಿರಬಾಗಿ ಬಡತನದ ಭವಣೆಯ ಕ್ಷಣದಲ್ಲಿ ಮರೆಸುತ ಗುರಿಯತ್ತ ಚಿತ್ತ ಇರಿಸಬೇಕೆಂದವರೇ…

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಲೇಖನ ‘ಮಕ್ಕಳ ಮನಸ್ಥಿತಿ’

56 years ago

ಮಕ್ಕಳು ತುಂಬ ಸೂಕ್ಷ್ಮ ಮನಸ್ಥಿತಿಯವರು ಬೆಣ್ಣೆಯಂತೆ. ಅದು ಯಾವ ಆಕಾರ ಕೊಟ್ಟರೂ ಅದರಂತೆ ತಯಾರಾಗುತ್ತದೆ, ಅಂತೆಯೇ ಮಕ್ಕಳು ಕೂಡ ತಿಳಿಯಾದ ಮನಸ್ಥಿತಿಯವರು, ಅವರಿಗೆ ಕೆಟ್ಟದ್ದು , ಒಳ್ಳೆಯದು…

ಹರ್ಷಿತ ಎಂ ಸಿದ್ದೇಶ್ ಅವರು ಬರೆದ ಕತೆ ‘ಸುಗುಣಾಳ ಮದುವೆ’

56 years ago

ಸುಗುಣ ಬಡಹುಡುಗಿ ಹೈಸ್ಕೂಲ್ ಅಲ್ಲಿ ಓದುತ್ತಿದ್ದಳು, ತುಂಬಾ ಬುದ್ದಿವಂತೆ ಅಲ್ಲದಿದ್ದರೂ ದಡ್ಡಿಯಂತೂ ಆಗಿರಲಿಲ್ಲ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದಳು,ಅವಳ ತಂದೆತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು, ಸುಗುಣ ಮೈನೆರೆದು…

ಅಚಲ ಬಿ ಹೆನ್ಲಿ ಅವರು ಬರೆದ ಕವಿತೆ ‘ಅಪ್ಪನ ಹೆಗಲು’

56 years ago

ಅಪ್ಪನ ಹೆಗಲು ಜೊತೆಗಿರಲು ಹಗಲು-ರಾತ್ರಿ ಮರುಕಳಿಸುತ್ತಿರಲು ನಿನ್ನ ಅಕ್ಕರೆಯೊಂದೇ ಸಾಕಲ್ಲವೇ... ಈ ಜಗವನ್ನು ಗೆಲ್ಲಲು..! ದೂರದಿ ಕೆಂಡದಂತೆ ಸುಡುವ ಸೂರ್ಯನಿರಲು, ರಕ್ಕಸದಂತೆ ಅಲೆಗಳು ನನ್ನ ಮೈಮನ ರಾಚಲು,…

ತಿಲಕಾ ನಾಗರಾಜ್ ಹಿರಿಯಡಕ ಅವರು ಬರೆದ ಕತೆ ‘ಕಡಲೂರಿನ ಗೆಳೆಯರು’

56 years ago

"ಮನಸ್ಸಿನ ತೊಳಲಾಟಗಳಿಗೆ ಸಾಂತ್ವಾನ ಸಿಗದೆ ಇಲ್ಲಿಂದ ಓಡಿ ಹೋಗಿದ್ದು ನಿಜ, ಆದ್ರೆ ಯಾರದ್ದೋ ತಲೆ ಉರುಳಿಸಿ ಇಲ್ಲಿಂದ ಓಡಿ ಹೋದೆ, ಅನ್ನೋ ಮಾತು ಸುಳ್ಳು... ನೀನು ಅದನ್ನು…

ನಾನು ಅವನಲ್ಲ ಅವಳು ಪುಸ್ತಕದ ಬಗ್ಗೆ ಪ್ರೀತಿಸಾನ್ವಿ ಅವರು ಬರೆದ ವಿಮರ್ಶೆ

56 years ago

ಪುಸ್ತಕ-ನಾನು ಅವನಲ್ಲ ಅವಳು(ಅನುವಾದಿತ) ಅನುವಾದಿತ ಲೇಖಕಿ- ಡಾ.ತಮಿಳ್ ಸೆಲ್ವಿ ಮೂಲ ಲೇಖಕಿ-ಲಿವಿಂಗ್ ಸ್ಮೈಲ್ ವಿದ್ಯಾ ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ನಾನು ಈ ಪುಸ್ತಕ ಓದುವ ಮುಂಚೆ ನೋಡುವ…

ಕಲ್ಲನಗೌಡ ಪಾಟೀಲ ಅವರು ಬರೆದ ಗಜಲ್

56 years ago

ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು ಮಳೆ ಗಾಳಿಯಿಂದಲ್ಲ ನೋಟ ಸ್ಥಾವರಗಳ…

ನಾಗರಾಜ ಕೋರಿ ಅವರು ಬರೆದ ಕತೆ ‘ಕೊನೆ ರಿಪೋಟ್’

56 years ago

ಕಥೆಗಾರ ನಾಗರಾಜ ಕೋರಿ ಅದು ಇಳಿಸಂಜೆ. ವಿಶ್ವವಿದ್ಯಾಲಯದ ಕ್ಯಾಂಪಸ್ಸು ಗಿಡಮರಗಳಿಂದ ಕಂಗೊಳಿಸುತಿತ್ತು. ಎಲ್ಲೆಲ್ಲೋ ಅಡವಿಅರಣ್ಯ ಸೇರಿದ ಹಕ್ಕಿಪಕ್ಕಿಗಳು ಬಂದು ಜಾತ್ರಿ ನಡೆಸಿದ್ದವು. ಒಣ ಗುಡ್ಡ ಗವ್ವಾರಿನಲ್ಲಿ ಬದುಕುಳಿದ…

ರಂಗನಾಥ ಕ ನಾ ದೇವರಹಳ್ಳಿ ಅವರು ಬರೆದ ಕವಿತೆ ‘ಬೆಳಕು ನಿಮ್ಮದೇ’

56 years ago

ಆಗಸವೇ ಮೋಡಗಳ ಬಾಡಿಗೆಗೆ ಪಡೆವಾಗ ನಾವಿರುವ ನೆಲವು ನಮ್ಮದೇನು, ಕಂತು ಕಂತಲಿ ಮಳೆಯ ಗಾಳಿ ಸುರಿಸುತಲಿರಲು ನಾನೊಬ್ಬ ನಿಜಬಾಡಿಗೆಯವನು ಆಸೆಗಳ ಆಮಿಷಕೆ ಬದುಕು ಮಾರಿರುವಾಗ ಹಾಸಿಗೆಯೇ ಹರಿದು…

ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ಸಂಜೆ ಮಲ್ಲಿಗೆ’

56 years ago

ಬಣ್ಣ ಬಣ್ಣದ ಸಂಜೆ ಮಲ್ಲಿಗೆ ಗಮನ ಸೆಳೆದಿದೆ ಇಂದು ಮೆಲ್ಲಗೆ ಕಂಪು ಸೂಸುತ ನಗೆಯ ಬೀರಿದೆ ತಂಪಿನಂಗಳದ ತುಂಬಾ ಹರಡಿದೆ ಬಾಡಿ ಹೋಗುವ ಚಿಂತೆಯು ಇಲ್ಲ ಸಾಲು…

ಸಿದ್ದನಗೌಡ ಬಿಜ್ಜೂರ ಮುದ್ದೇಬಿಹಾಳ ಅವರು ಬರೆದ ಮಕ್ಕಳ ಕತೆ ‘ಪಕ್ಷಿಶಿಲ್ಪ’

56 years ago

ಅಂದಿನ ಆ ಸಮಾರಂಭದಲ್ಲಿ ರಾಮರಾಯರನ್ನು ಗೌರವಿಸಿ ಸುಂದರ ಸ್ಮರಣಫಲಕ ಒಂದನ್ನು ನೀಡಿದ್ದರು. ಆ ಸ್ಮರಣಫಲಕದಲ್ಲಿ ಒಂದು ಪಕ್ಷಿಯ ಅದ್ಬುತ ಶಿಲ್ಪವಿತ್ತು, ರಾಮರಾಯರು ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆಯಲ್ಲಿ ವಿಶೇಷ…

ಸುಧಾಮೂರ್ತಿಯವರ ಋಣ ಕಾದಂಬರಿಗೆ, ಲೀಲಾವತಿ ವಿಜಯಕುಮಾರ ಅವರು ಬರೆದ ವಿಮರ್ಶೆ ‘ಸ್ತ್ರೀ ಪ್ರಧಾನ ಕಾದಂಬರಿ’

56 years ago

ಇತ್ತೀಚಿಗೆ ನಾನು ಓದುತ್ತಿರುವ ಅನೇಕ ಲೇಖನ,ಪುಸ್ತಕಗಳಲ್ಲಿ ಲೇಖಕಿ ಶ್ರೀಮತಿ ಸುಧಾಮೂರ್ತಿ ಕೃತಿಗಳೇ ಬಹುಪಾಲು.ಅವರ ಬಹುಪಾಲು ಕೃತಿಗಳು ಸಾಮಾಜಿಕ ಕಳಕಳಿಯ ಜೊತೆ,ಮಹಿಳೆಯರ ಬವಣೆಗಳ ಮೇಲೆ ಬೆಳಕು ಚೆಲ್ಲುವಂತಹವು.ಅವರ ಅನುಭವ…

ಸುವರ್ಣಾ ಭಟ್ಟ ಶಿರಸಿ ಅವರು ಬರೆದ ಕತೆ ‘ವೃತ್ತಿ’

56 years ago

ರಜನಿ ಇಂದು ಭಾನುವಾರ. ಇವತ್ತಾದರೂ ಮನೆಯಲ್ಲಿ ಇದ್ದು ನನ್ನ ಜೊತೆ ದಿನ ಕಳೆಯ ಬಹುದಲ್ಲ ಮಗಳೇ, ಎಂದು ತಾಯಿ ಸರಸ್ವತಿಯವರು ಹೇಳಲು, ಅಮ್ಮ! ನನಗೂ ನಿಮ್ಮ ಜೊತೆ…

ಪ್ರಜ್ಞಾ ರವೀಶ್ ಅವರು ಬರೆದ ಕವಿತೆ ‘ನಾಶ’

56 years ago

ನೀರ ಮೇಲಿನ ಗುಳ್ಳೆಯಂತಿನ ಬದುಕಿನಲಿ ನಿನ್ನ ಸ್ವಾರ್ಥಕ್ಕಾಗಿ ಕಾಡುಗಳ ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡ, ಅಣೆಕಟ್ಟು, ಬಂಗಲೆಗಳಲಿ ಸುಖವಾಗಿ ಜೀವಿಸಲು ಸಾಧ್ಯವೇ ಮನುಜ?! ಕಾಡಿನಿಂದಲೇ ಉಸಿರು,…

ಗೀತಾ ಜಿ ಹೆಗಡೆ ಕಲ್ಮನೆ ಅವರು ಬರೆದ ಕವಿತೆ ‘ಗೊತ್ತಿಲ್ಲದಂತೆ ಇದ್ದುಬಿಡಬೇಕು’

56 years ago

ಮೀಟರ್ ತಿರುಗಿಸುತ್ತ ಆಟೋದವನು ಕೇಳುತ್ತಾನೆ ಯಾವ ಕಡೆಗೆ ಹೋಗಬೇಕು ಹೇಳಿ ಸೈಡ್ ಮಿರರ್ ಸರಿಪಡಿಸಿಕೊಳ್ಳುತ್ತ ಕಿಕ್ ಹೊಡೆದು ಓಡಿಸುತ್ತಾನೆ ಗ್ರಾಹಕರನ್ನು ಗಮನಿಸುತ್ತ. ಓಟಿಪಿ ಪಡೆದ ವೋಲ್ವೊ ಆಟೋದವನು…

ಸುರೇಶ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ನೇಸರ ಸೊಬಗು’

56 years ago

ಕತ್ತಲೋಡಿತು ಬೆಳಕು ಮೂಡಿತು ದಿನಪ ಮೂಡಿದ ಸೂಚನೆ ಮೃಗ ಖಗ ಸಕಲ ಕುಲಕೆ ಹೊಟ್ಟೆ ತುಂಬುವ ಯೋಚನೆ ರಂಗುರಂಗಿನ ಕಿರಣ ಹಾಸಿ ಬೆಳಕ ನಗೆಯನು ಚೆಲ್ಲಿದ ಜಗದ…

ಚೇತನ ಭಾರ್ಗವ ಅವರು ಬರೆದ ಲೇಖನ ‘ಗೃಹಿಣಿಯ ಆದಾಯ’

56 years ago

"ಗೃಹಿಣಿ ಗೃಹಮುಚ್ಯತೆ" ಎಂಬ ಸಂಸ್ಕೃತ ನಾಣ್ಣುಡಿಯಂತೆ ಗೃಹಕ್ಕೆ ಗೃಹಿಣಿಯೇ ಭೂಷಣ. ಒಂದು ಮನೆ ಉತ್ತಮ ಗೃಹವೆನ್ನಿಸಿಕೊಳ್ಳಬೇಕಾದರೆ ಆ ಮನೆಯಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಇರಬೇಕು. ಗೃಹದಲ್ಲಿ ಸದ್ಗೃಹಿಣಿಯಿದ್ದರೆ…

ಪ್ರಥ್ವಿಶ್ ರಾವ್ ಅವರು ಬರೆದ ಕವಿತೆ ‘ಮರಳಿ ಸೇರಬೇಕು ನನ್ನೂರ’

56 years ago

ಮಣ್ಣಸೇರುವ ಮುನ್ನ ಸೇರಬೇಕು ನನ್ನೂರ ಸಾಕಾಗಿ ಹೋಗಿದೆ ಪರದೇಸಿ ಬದುಕಿನ ಭಾರ ದುಡಿಮೆಗಾಗಿ ತೊರೆದೆ ನಾ ಅಂದು ನನ್ನೋರ ನನ್ನೂರ! ನಗರ ಸುಖದ ಮುಂದೆ ನಾ ಮರೆತಿದ್ದೆ…

ಡಾ.ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಮಾಂಸದಂಗಡಿಯ ನವಿಲು ನೆನಪಿನಲ್ಲಿ’

56 years ago

ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ ಶತಮಾನದ ನೋವಿಗೆ ಮದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿ ಹಗಲು…

ಈರಪ್ಪ ಕಾಲೇಕಾಯಿ ಅವರು ಬರೆದ ಕವಿತೆ ‘ಇವರಂತಾಗಬೇಕು’

56 years ago

ಬಹುದಿನಗಳ ಆಸೆ ಸಿದ್ದಾರ್ಥನ ವಾಕ್ಯದಂತೆ ಆಸೆಗಳ ಆಸರೆಯಿಲ್ಲದೆ ಬದುಕಿನುದ್ದಕ್ಕೂ ಬದುಕಬೇಕೆನ್ನುವುದು! ಇತಿಹಾಸದ ಪುಟಗಳಲ್ಲುಳಿಯಬೇಕು ಯುದ್ಧ ಗೆದ್ದರು ಬಾಹುಬಲಿಯಂತೆ ತುಂಡು ಬಟ್ಟೆಯಿಲ್ಲದ ಜಾತಿ - ಧರ್ಮವನ್ನು ತ್ಯಜಿಸಿ ಮಾನವೀಯತೆಯಿಂದ…

ಕರ್ನಾಟಕ ಲೇಖಕಿಯರ ಸಂಘದಿಂದ ದತ್ತಿನಿಧಿ ಪುಸ್ತಕ ಬಹುಮಾನಗಳಿಗಾಗಿ, ಲೇಖಕಿಯರಿಂದ ಕೃತಿಗಳ ಆಹ್ವಾನ

56 years ago

ಗಮನಿಸಿ: ಕೃತಿಗಳನ್ನು ಕಳುಹಿಸುವವರು ಆಯಾ ವರ್ಷದಲ್ಲಿ ಪ್ರಕಟವಾದ ಪುಸ್ತಕಗಳನ್ನು ಕಳುಹಿಸಬೇಕು. ಉದಾಹರಣೆಗೆ: 2020 ಅಂತ ಇದ್ದರೆ 2020 ಜನವರಿಯಿಂದ ಡಿಸೆಂಬರ್ ವರೆಗೆ ಪ್ರಕಟಗೊಂಡಿರಬೇಕು‌. 2021 ಅಂತ ಇದ್ದರೆ…

ಸಂತೋಷ್ ಹೆಚ್.ಜಿ. ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಮನ್ನಿಸು’

56 years ago

ಮನದಲ್ಲಿ ಮೂಡಿದ ಕಲಹ ತೊಲಗಲಿ, ನಿನ್ನ ಒಲವ ಹಾಡಿದ ಕಾವ್ಯವಿಲ್ಲ ಹನಿ ಕರಗಿ ನೀರಾಯಿತಲ್ಲ ಕಂಬನಿಧಾರೆ ಇದೇಕೆ ಒಲವೆಂಬ ಒಲವೇ ಮರಿಬೇಡ ನನ್ನ ನಿಜ ಪಾಪಿ ನಾನು…

ದ್ವಾರನಕುಂಟೆ ಪಿ.ಚಿತ್ತಣ್ಣ ಅವರು ಬರೆದ ಕಥನ ಕವಿತೆ ‘ನವಿಲು ಕುಣಿದಾಗ’

56 years ago

ಅಯ್ಯೋ! ಭುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೆ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ…

ವಿಜಯ ಅಮೃತರಾಜ್ ಅವರು ಬರೆದ ಕವಿತೆ ‘ಮುಂಗಾರು’

56 years ago

ಏನೋ ತಕರಾರು ? ಮುಂಗಾರು ತಡವಾಯಿತು, ರೈತನಿಗೆ ಹದ ಹೊಲದ ಹೊಕ್ಕುಳಾಳದಿ ಬೀಜ ಬಿತ್ತುವ ತವಕ, ಭೂಮಿಗೆ ನೀರೆರದುಕೊಂಡು ಮೊಳಕೆ ಹೊಡೆದು ಬಸಿರಾಗುವ ಬಯಕೆ, ಯಾರದೋ ಬಯೆಕೆ…

ಶಾರದಾ ರಾಮಚಂದ್ರ ಅವರು ಬರೆದ ಕವಿತೆ ‘ಒಲವ ಲತೆ’

56 years ago

ಒಲವ ಬಳ್ಳಿಯು ನೀನು ನಿಂತಮರವದು ನಾನು ತಬ್ಬಿ ಹಬ್ಬುತಲಿ ನನ್ನ ಬದುಕ ಪೂರ್ಣತೆ ಗೊಳಿಸು.. ಬಿಡಿಸಿ ಚಾಚಿಹೆ ನಾನು ನನ್ನೆಲ್ಲ ತೋಳುಗಳ ಅಲಂಗಿಸು ನನ್ನ ಮಧುರ ಲತೆಯಲಿ…

ಡಿ ಎಸ್ ರಾಮಸ್ವಾಮಿ ಅವರು ಬರೆದ ಕವಿತೆ

56 years ago

ಗೆ; ನೀನು ನಡೆಸಿಕೊಡಬಹುದಾದ ಒಂದು ಮಾತು ನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ. ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋ ವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋ ಆ ಉಳಿದು ಹೋದ…

೨೦೨೩ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ

56 years ago

ಮಂಗಳೂರಿನ ಕಾಂತಾವರ ಕನ್ನಡ ಸಂಘವು ೨೦೨೩ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗು ಫಲಕವನ್ನು ಒಳಗೊಂಡಿದೆ. ಆಸಕ್ತರು kannadasanghakanthavara@gmail.com…

ದಾಕ್ಷಾಯಣಿ ಎಚ್.ಎನ್. ಶಿಕಾರಿಪುರ ಅವರು ಬರೆದ ಲೇಖನ ‘ಬಂಡಾಯದ ಗಟ್ಟಿ ದನಿ ಬರಗೂರು’

56 years ago

  ಬರಗೂರು ರಾಮಚಂದ್ರಪ್ಪ ಎಂದೊಡನೆ ಬಂಡಾಯದ ಸಾಹಿತಿಯಾಗಿ,ಬಂಡಾಯದ ಮಾತುಗಾರರಾಗಿ, ಕನ್ನಡ ಪರ ಚಳುವಳಿ ಹೋರಾಟಗಾರರಾಗಿ, ಶೋಷಣೆಯ ವಿರುದ್ಧದ ದನಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಸಾಹಿತ್ಯ ಕ್ಷೇತ್ರವಷ್ಟೆ ಅಲ್ಲದೆ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಕಲ್ಲು ಹಾದಿ’

56 years ago

ಎಲ್ಲೋ ಒಂದು ಕಡೆ ಗಟ್ಟಿಯಾಗಿ ನೆಲೆಯೂರಿದ್ದೆ ಸಿಡಿಮದ್ದುಗಳ ಸಿಡಿಸಿ ತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕು ಸಮತಟ್ಟಾದೆ ನಾಜೂಕುತನದಿ ಮನೆ, ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳು ಉಳಿಯ ಅಳತೆಯೊಳಗೆ…

ಶ್ರೀ ಎಮ್ ಎಚ್ ಲಷ್ಕರಿ ಅವರು ಬರೆದ ಲೇಖನ ‘ಬಹುವರ್ಗ ಬೋಧನೆ’

56 years ago

"ಒಂದೇ ಅವಧಿಯಲ್ಲಿ ವಿವಿಧ ವಯೋಮಾನದ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ತರಗತಿಗಳ ಮಕ್ಕಳನ್ನು ಒಂದೇ ಅಥವಾ ವಿವಿಧ ವಿಷಯಗಳನ್ನು ಒಬ್ಬನೇ ಶಿಕ್ಷಕ ನಿಗದಿತ ಅವಧಿಯಲ್ಲಿ ಒಂದೇ ವರ್ಗ…

ಸಾಹಿತಿಗಳಾದ ಟಿ. ಯಲ್ಲಪ್ಪ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

56 years ago

ಸಂದರ್ಶನ: ಸೂರ್ಯಕೀರ್ತಿ ಟಿ. ಯಲ್ಲಪ್ಪ ಅವರ ಬದುಕು-ಬರೆಹ: ತಾಯಪ್ಪ ಯಲ್ಲಪ್ಪ ಇವರು ೨.೧೦.೧೯೭೦ ರಂದು ಜನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ ಮುನಿಯಮ್ಮ ಹಾಗು ತಾಯಪ್ಪ ಎಂಬ…

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ಮುನಿಯದಿರು ಬದುಕಿಗೆ’

56 years ago

ಯಾಕಿಷ್ಟು ನಿನಗೆ ಅವಸರ ಜೀವದ ಅಂತ್ಯಕೆ ಆತುರ ಯಾರ ಮೇಲೆ ಮುನಿಸು ಒಂದಿಷ್ಟು ಕಾಲ ನೆಲೆಸು ಕಹಿಯ ಕಾರಣ ಉಸುರದೆ ಮೌನದಿ ಬಾಡಿ ಹೋಗುವೆ ಸಿಹಿಯ ಜೇನನು…

ವಿಜಯಲಕ್ಷ್ಮಿ ಹೊಸಪೇಟೆ ಅವರು ಬರೆದ ಲೇಖನ ‘ಸಿದ್ಧಿ ಜನಾಂಗ ಜೀವನ’

56 years ago

ಸಿದ್ದಿ ಜನಾಂಗ ಕರ್ನಾಟಕದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲೊಂದು. ಆಪ್ರಿಕಾ ಮೂಲದ ಇವರು ಪೋರ್ಚುಗೀಸರ ಗುಲಾಮರಾಗಿ ಭಾರತವನ್ನು ಪ್ರವೇಶಿಸಿದರು. ಅರಣ್ಯ ಪ್ರದೇಶದಲ್ಲಿ ಬದುಕುವುದನ್ನೇ ಹೆಚ್ಚು ಪ್ರೀತಿಸುವ ಇವರು ಮೊದಲು…

ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಮುಸ್ಸಂಜೆ ಬಾನು’

56 years ago

ಬಾನಲ್ಲಿ ರವಿಯ ರಂಗಿನಾಟ ಬಾನಂಚಿನಲ್ಲಿ ಮೂಡಿದೆ ಬಣ್ಣಗಳ ಸವಿನೋಟ, ಬಾನಾಡಿಗಳ ಪಯಣ, ಹೊರಟಿದೆ ಗೂಡಿನತ್ತ. ನಿಶೆ ಮೂಡುತ್ತಿರುವ ಈ ಹೊತ್ತು, ಕ್ಷಣ ಕ್ಷಣಕ್ಕೂ ಬದಲಾಗುವ, ರಂಗಿನೋಕುಳಿಯ ಆಟದ…

ವೈಲೆಟ್ ಪಿಂಟೋ ಅವರು ಬರೆದ ಲೇಖನ ‘ಅವಕಾಶಗಳೆಂಬ ಆಕಾಶ’

56 years ago

ಬದುಕು ಅವಕಾಶಗಳ ಸಂತೆ ! ಇಲ್ಲಿ ಅವಕಾಶಗಳನ್ನು ಕೊಡುವ, ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ ನಿರಂತರ ! ಅವಕಾಶಗಳು ಲಭಿಸುವುದು ಅದೃಷ್ಠದಿಂದ ಎಂದಾದರೆ, ಅದು ಅಪರೂಪ! ಅವಕಾಶಗಳು ಅದೃಷ್ಠದ ಮೇಲೇಯೇ…

ದೇಸಿತನದಲಿ ಗ್ರಾಮ್ಯ ಬದುಕಿನ ಸಂವೇದನೆಗಳ ಅನುಸಂದಾನ – ವಿಮರ್ಶಕಿ ಅನುಸೂಯ ಯತೀಶ್

56 years ago

ಮಲ್ಲಿಕಾರ್ಜುನ ಶೆಲ್ಲಿಕೇರಿ' ಅವರು 'ದೀಡೆಕರೆ ಜಮೀನು' ಕಥಾಸಂಕಲನದ ಮೂಲಕ ಕನ್ನಡ ಕಥಾ ಲೋಕ ಪ್ರವೇಶಿಸಿ ಉತ್ತಮ ಕಥೆಗಾರ ಎಂಬ ಭರವಸೆಯನ್ನು ಹುಟ್ಟು ಹಾಕಿದ್ದಾರೆ. ಈ ಸಂಕಲನ ಭಾರತದ…

2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಕಟ

56 years ago

  ಯುವ ಕಥೆಗಾರ ಮಂಜುನಾಯಕ ಚಳ್ಳೂರು ಅವರ 'ಫೂ ಮತ್ತು ಇತರ ಕಥೆಗಳು' ಕಥಾ ಸಂಕಲನ ಆಯ್ಕೆ.   ಶ್ರುತಿ ಬಿ.ಆರ್. ಅವರ ಜೀರೋ ಬ್ಯಾಲೆನ್ಸ್, ನದೀಮ್ ಸನದಿ…

ಶಿವಕೀರ್ತಿ ಅವರು ಬರೆದ ಕವಿತೆ ‘ಕಾಡು ಹೂವು’

56 years ago

ಕಾಡ ಹೂವು ನಾನು ನಾ ಹೂವು ಎಂದರೆ ಆಶ್ಚರ್ಯವೇನು!? ಮುದವಿಲ್ಲ ಎನಗೆ ಮಂದಾರದಂತೆ ಸುಗಂಧವಿಲ್ಲ ಮಲ್ಲಿಗೆಯಂತೆ ಹೆಣ್ಣಿನ ಮುಡಿಗು ಸೇರಲಾರೆ, ದೇವರ ಅಡಿಗು ಬೀಳಲಾರೆ, ಮಸಣದ ಹಾದಿಯನ್ನು…

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕೆಂಬೆಳಗಿನ ಮೂಡಣದಲಿ’

56 years ago

ಕೆಂಬೆಳಗಿನ ಮೂಡಣದಲಿ ಕಂಡ ರವಿಯ ಚಿತ್ರಿಕೆ ಕಾಲ್ಚೆಂಡಿನ ರೂಪತಾಳಿ ಬರುವುದೇನು? ಸ್ನಾನಕೆ ||ಪ|| ಅರಬ್ಬೀ ಸಮುದ್ರ ತಟದಿ ಉಡುಪಿ 'ಮಲ್ಪೆಬಂದರು' ಮೀನುಗಾರಿಕೆಗೆ ಅಲ್ಲಿದೆ - ದೊಡ್ಡ ಮಾರುಕಟ್ಟೆಯು…

ಕಿರಣ್ ಶಿವಪುರ ಹೊಳಲ್ಕೆರೆ ಅವರು ಬರೆದ ಕತೆ ‘ನನಗೂ ಹಸಿವಿದೆ…ಚೂರು ಅನ್ನ ಕೊಡಿ..!’

56 years ago

ದೃಶ್ಯ - ೧ ಕಾಲುಗಳಿಲ್ಲದ ಹೆಳವನೊಬ್ಬ ತನ್ನ ಊರುಗೋಲಿನ ಸಹಾಯದಿಂದ ಅವಸರವಸರವಾಗಿ ಕುಂಟುತ್ತಾ ಬರುತ್ತಿದ್ದ.... ದೃಶ್ಯ - ೨ ಗೂನು ಬೆನ್ನಿನ ನಡು ವಯಸ್ಸಿನ ಹೆಂಗಸೊಬ್ಬಳು ಕಂಕುಳಲ್ಲಿ…

ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಬರೆದ ಪ್ರಬಂಧ ‘ಪೇಪರಿನವರ ಪುರಾಣ’

56 years ago

ಪ್ರಬಂಧದ ಶೀ಼ರ್ಷಿಕೆ ನೋಡಿದ ಕೂಡಲೇ ಪೇಪರಿನವರು ಎಂದೊಡನೆ ಎಲ್ಲರ ಮನಸ್ಸಿನಲ್ಲಿ ಮೂಡಿಬರುವುದು ಪ್ರಪಂಚದ ದಶ ದಿಕ್ಕುಗಳಿಂದಲೂ ಮಾಹಿತಿಯನ್ನು ಕಲೆ ಹಾಕಿ ಅದನ್ನು ಆಕರ್ಷಕವಾಗಿ ಪ್ರಕಟಿಸುವ ವರದಿಗಾರರು, ಸಂಪಾದಕರನ್ನು…

ಸುಮಾವೀಣಾ ಹಾಸನ ಅವರು ಬರೆದ ಲೇಖನ ‘ಮುದ ನೀಡುವ ಮುಂಗಾರು’

56 years ago

ಹೊಸ ಮಳೆ ಬಾನಿನ ಬಿಸಿಲ ಧಗೆಗೆ ಬಾಯಾರಿದ ಭೂಮಿಗೆ ಮಳೆ ಬಂದಿತೆಂದರೆ ಅದೇನೋ ಖುಷಿ ಘನರೂಪಿ ಮೋಡಗಳು ಹನಿಯಾಗಿ ಇಳೆಗಿಳಿಯುತ್ತಿದ್ದರೆ ಮೈಮನ ಪುಳಕಗೊಳ್ಳುತ್ತದೆ. ಮಳೆಬಿಲ್ಲಿನ ಸೌಂದರ್ಯದಿಂದೊಡಗೂಡಿ ವಸಂತ…

ಶಾಂತಲಿಂಗ ಪಾಟೀಲ ಅವರು ಬರೆದ ಅನುಭವ ಕಥನ “ಅನ್ಸರ್ ಮಾ”

56 years ago

ಅಡ್ಡಲಾಗಿ ಹಾಸಲಾದ ಎರಡು ಎಳೆ ದಾರದ ಮಧ್ಯೆ ಒಂದು ಪ್ರಣತೆ ಇಟ್ಟು ಅದನ್ನು ಬೆಳಗಿ ಎರಡು ಧೂಪದ ಕಡ್ಡಿಯನ್ನು ಹೊತ್ತಿಸಿ ಪ್ರಣತೆಗೆ ಬೆಳಗಿ ಬದಿಯಲ್ಲಿ ಸಿಕ್ಕಿಸಿ ಕರ…

ಮೂರು ದಿನಗಳ ರಾಷ್ಟ್ರ ಮಟ್ಟದ ‘ಬುದ್ಧ, ಬಸವ, ಗಾಂಧಿ ಸಮನ್ವಯ ತತ್ವಗಳು’ ಕಾರ್ಯಾಗಾರ

56 years ago

ಆತ್ಮಿಯರೇ, ಸಂತ ಫ್ರಾನ್ಸಿಸ್ ಕಾಲೇಜು ಕೋರಮಂಗಲ, ಬೆಂಗಳೂರು, ಕನ್ನಡ ವಿಭಾಗ ಮತ್ತು ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ-ಕನ್ನಡ ವಿಭಾಗ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು…

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕತೆ ‘ಆಸ್ತಿ’

56 years ago

"ಯಾಕ್ರೀ ಒಂಥರ ಇದ್ದೀರಲ್ಲ...? ಆರಾಮ ಇದ್ದೀರಿ ತಾನೇ...?" "ನಾನು ನಿನ್ಗೆ ಒಂಥರ ಕಾಣಾಕತ್ತಿನೇನು? ಆರಾಮಾಗೇ ಇದ್ದೀನಿ ನೇತ್ರಾ." "ಯಾಕೋ ಒಂಥರ ಡಲ್ಲಾಗಿ ಕಾಣಾಕತ್ತೀರಿ. ಮುಖದಾಗ ಕಳೆನೇ ಇಲ್ಲ.…

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಓ ಮಳೆಯೇ’

56 years ago

ಓ ಮಳೆಯೇ ನೀ ಸುರಿಯೇ.. ನಬೆಯ ಕಪ್ಪಾದ ಮೋಡದಿ, ಗುಡುಗು ಮಿಂಚಿನ ರೌದ್ರ ನತ೯ನದ, ದಶ೯ನವ ತೋರು ಇಳೆಯು ಬಿರು ಬಿಸಿಲಿಗೆ ಬೆಂದು ಬೆಂಡಾಗಿ ಹೋಗಿಹಳು, ನಿನ್ನ…

ಸುಜಾತಾ ರವೀಶ್ ಅವರು ಬರೆದ ಅನುಭವ ಕಥನ ‘ಬೆಳದಿಂಗಳೂಟ’

56 years ago

ಹೆಸರು ಕೇಳಿದರೆ ಮನಸ್ಸು ಅಯಾಚಿತವಾಗಿ ಬಾಲ್ಯದ ನೆನಪುಗಳ ದಿಬ್ಬಣಕ್ಕೆ ಕರೆದೊಯ್ದುಬಿಡುತ್ತದೆ. ಚಿಕ್ಕಂದಿನಲ್ಲಿ ರಜೆಯ ದಿನಗಳು ಬಂದಾಗ ಮನೆಗೆ ನೆಂಟರು ಬಂದಾಗ ಮಧ್ಯೆ ಹುಣ್ಣಿಮೆ ಬಂತೆಂದರೆ ಅಂದು ಬೆಳದಿಂಗಳೂಟ…

ಸತ್ಯಮಂಗಲ ಮಹಾದೇವ ಅವರು ಬರೆದ ಕವಿತೆ ‘ಮಹಾನಗರ’

56 years ago

1 ಇಲ್ಲಿ ಕೆಲಸವು ಮೈಮುರಿದು ಬಿದ್ದಿದೆ ದುಡಿದಷ್ಟು ಹೊಟ್ಟೆ ತುಂಬತ್ತದೆ ಬಣ್ಣ ಬಣ್ಣದ ಕನಸುಗಳು ಕಣ್ಣಿಗೆ ಹೂತೋಟಗಳಿಂದ ಬಣ್ಣ ಬಣ್ಣದ ಸೌಧಗಳಿಂದ ಕಣ್ಮನ ಸೆಳೆಯುವುದನ್ನು ಯಾರು ಅಲ್ಲಗೆಳೆಯಲಾಗುವುದಿಲ್ಲ…

ವಿದ್ಯಾ ಗಾಯತ್ರಿ ಜೋಶಿ ಅವರು ಬರೆದ ಕವಿತೆ ‘ನಿಗೂಢ ಸುಂದರಿ’

56 years ago

ಅವಳು ಸುಂದರಿ... ಬಳುಕುವ ವಯ್ಯಾರಿ ಕಣ್ಣ ನೋಟದಲ್ಲೇ ಕೊಂದು ಬಿಡುವಳಲ್ಲೆ? ಬಾರಿ ಬಾರಿ ಸತ್ತು ಮತ್ತೆ ಚೇತರಿಸಿ ಎದ್ದು ಅವಳಲ್ಲಿ ಯಾಚಿಸುವೆ ಪ್ರೇಮಭಿಕ್ಷೆಯ ಮದ್ದು ಅದೇ ತೀಕ್ಷ್ಣ…

ಡಿ.ಎ. ರಾಘವೇಂದ್ರ ರಾವ್ ಅವರು ಬರೆದ ಕತೆ ‘ರತ್ನ’

56 years ago

"ಅಭಿನಂದನೆಗಳು ಮಿಸ್ಟರ್ ಧನುಸ್ಸ್" ಎಂದು ಕೈ ಕುಲುಕಿದರು, 'ವಿಜಯ ಕೇಸರಿ' ಪತ್ರಿಕೆಯ ಸಂಪಾದಕರಾದ ಕೇಸರಿ ಶರ್ಮರವರು. "ಧನ್ಯವಾದಗಳು ಸಾರ್ " ಎಂದೆ ಮುಗುಳು ನಗುತ್ತಾ. "ಇಂದೆ ನಿಮ್ಮ…

ಮಂಜುಳಾ ಗೌಡ ಕಾರವಾರ ಅವರು ಬರೆದ ಗಜಲ್

56 years ago

ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ ಹಾದಿಯ…

ಕೀರ್ತನ ವಕ್ಕಲಿಗ ಬೆಂಬಳೂರು ಅವರ ಚೊಚ್ಚಲ ಬರೆಹ ‘ನನ್ನ ನಡಿಗೆ, ಶಿರಾಡಿ ಘಾಟಿನ ಕಡೆಗೆ’

56 years ago

ಮೊದಲ ಪಯಣದ, ಮೊದಲ ಅನುಭವ ಕೊಡಗಿನ ಹುಡುಗಿಯಾದ ನಾನು, ನನ್ನ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯತ್ತ ಪಯಣ ಬೆಳೆಸಿರುವೆ. ಅಷ್ಟು ದೂರದ ಪಯಣ ನನಗೆ ಮೊದಲ ಅನುಭವ.…

ಎ. ಎಸ್. ಮಕಾನದಾರ ಅವರು ಬರೆದ ಕವಿತೆ ‘ಹೇಗಾಗಬಲ್ಲ ಅವ ಗೆಣೇಕಾರ’

56 years ago

ರಾತ್ರಿ ಬೆಲೆಯ ಗುಣಿಸುವ ಗುಣಿಕಾರ ಹೇಗಾಗ ಬಲ್ಲ ಅವ ನನ್ನ ಗೆಣೆಕಾರ ? ಉಬ್ಬು ತಗ್ಗು ಮುಟ್ಟಿ ಸವರಿ ಕಚ್ಚಿ ಕಲೆ ಉಳಿಸಿ ದುರ್ನಾತ ಬೀರಿ ಕಕ್ಕುವವ…

ಸವಿತಾ ಮುದ್ಗಲ್ ಅವರು ಬರೆದ ಲೇಖನ ‘ಅಪ್ಪಂದಿರ ದಿನ’

56 years ago

ಜವಾಬ್ದಾರಿಯೊತ್ತ ಪ್ರತಿಯೊಬ್ಬ ತಂದೆ ಸ್ಥಾನದಲ್ಲಿರುವವರಿಗೆ "ಅಪ್ಪಂದಿರ ದಿನದ ವಿಶೇಷ ಅಭಿನಂದನೆಗಳು". ಪ್ರಪಂಚಕ್ಕೆ ಜೀವವೊಂದು ಕಾಲಿಡಲು ಅಪ್ಪ,ಅಮ್ಮ ಇಬ್ಬರು ಇರಬೇಕು. ಉಸಿರು ನೀಡಲು ಒಬ್ಬರಾದರೆ, ಹೆತ್ತುಹೊತ್ತು ಸಾಕಲು ಇನ್ನೊಂದು…

ಹಿರಿಯ ಸಾಹಿತಿಗಳಾದ ಎಂ.ಆರ್. ಕಮಲ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ..

56 years ago

ಸಂದರ್ಶನ: ಸೂರ್ಯಕೀರ್ತಿ ಎಂ.ಆರ್.ಕಮಲ ಅವರ ಬದುಕು-ಬರೆಹ: ಪೂರ್ಣ ಹೆಸರು: ಮೇಟಿಕುರ್ಕೆ ರಾಮಸ್ವಾಮಿ ಕಮಲ ವೃತ್ತಿ: ಕನ್ನಡ ಪ್ರಾಧ್ಯಾಪಕರು ೧೯೫೯ರಲ್ಲಿ ಹುಟ್ಟಿದ ಎಂ.ಆರ್.ಕಮಲ ಅವರು ಮೂಲತಃ ಹಾಸನ ಜಿಲ್ಲೆಯ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಮುಖವಾಡ’

56 years ago

ದಾರಿಯಲ್ಲೊಂದು ಪರಿಚಿತ ಮುಖವ ಕಂಡು ನಾ ನಗಲು, ಮುಖಗಂಟಿಕ್ಕಿ ನಡೆವ ಅವರು ಹೀಗೇಕೆಂದು ನಾ ಪೆಚ್ಚಾಗುತ್ತೇನೆ. ಮತ್ತೊಂದು ಮುಖ ಎದುರಾಗೆ, ನಾ ಮುಖ ತಿರುವಿದಾಗ, ಆ ಮುಖದಲ್ಲಿ…

ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಪ್ರಕೃತಿ ಹಾಗೂ ನೆರಳು’

56 years ago

ನೆರಳಾಗಿ ಬದುಕೆಂದು ಹಾರೈಸಿದಾ ದೇವ ಬದಕು ನೆರಳಾಗಿಸುವ ಕಾಯಕವು ನನದಾಯ್ತು ಗಿಡವಾಗಿ ಬೆಳೆದೆ ಮುಗುದ ಮಗುವಿನಂತೆ ಮರವಾಗಿ ಬೆಳೆದೆ ಶ್ರೀರಾಮನಂತೆ ವರವಾಗಿ ಕೊಟ್ಟೆ ಹಣ್ಣು ಹಂಪುಗಳನು ಶಿರಬಾಗಿ…

ನೂರಅಹ್ಮದ ನಾಗನೂರ ಅವರು ಬರೆದ ಗಜಲ್

56 years ago

ಆ ಕನಸು ಈ ದೀಪ ಇಲ್ಲಿಯೇ ಉರಿಯುತಿರಲಿ ಪ್ರೀತಿಯ ಪ್ರಣಾಳಿಕೆಯಿದು ಇಲ್ಲಿಯೇ ಬಿಡುಗಡೆಗೊಳ್ಳಲಿ ನೀನು ಸದಾ ಸಂಧಿಸುತಿರು ಬಿಸಿಲು ಕಿರಣಗಳನಪ್ಪಿ ಮೋಡಮೇಣದ ಬತ್ತಿಯು ಹೀಗೆಯೇ ಬೇಳಗುತಿರಲಿ ನಿನ್ನ…

ವಿಷ್ಣು ಆರ್. ನಾಯ್ಕ ಅವರು ಬರೆದ ಕವಿತೆ ‘ಸಾಧನೆಯ ದಾರಿ’

56 years ago

ಏಳು.. ಎದ್ದೇಳು ಚಾತಕ ಪಕ್ಷಿ ಮೊದಲ ಮಳೆ ಹನಿಗೆ ಬಾಯ್ದೆರೆದು ಜಾಡ್ಯಗಳ ಕಿತ್ತೆಸೆದು ಪುಚ್ಚ ಬಿಚ್ಚು ಗರಿಗರಿಯ ಗೂಡು ಬಿಟ್ಟು ಕನಸುಗಳ ಕಣ್ಣುಕಟ್ಟು ಸಿಡಿಲು, ಮಿಂಚುಗಳ ವಾದ್ಯ,…

ಮಲ್ಲಿಕಾರ್ಜುನ ಕೊಳ್ಳುರ ಅವರು ‘ಡೇಟಾ ದೇವರು ಬಂದಾಯ್ತು’ ಪುಸ್ತಕದ ಬಗ್ಗೆ ಬರೆದ ವಿಮರ್ಶೆ

56 years ago

  ಡೇಟಾ ಮತ್ತು ಮಾನವರ ಸಂಬಂಧ ಸಮೀಪ ಇದ್ದರು ಬಹಳ ದೂರ. ಗುರುರಾಜ್ ಅವರು ಬರೆದಿರುವ ಡೇಟಾ ದೇವರು ಬಂದಾಯ್ತು ಎಂಬ ಪುಸ್ತಕವು ತನ್ನದೇ ಆದ ವಿಶೇಷ…

ನೀರುನಾಯಿಗಳಿಗೆ ನೆಲೆಯಾಗುವವೇ ಹಾವೇರಿ ಜಿಲ್ಲೆಯ ನದಿಪಾತ್ರಗಳು.. – ಮಾಲತೇಶ ಅಂಗೂರ

56 years ago

ವನ್ಯಜೀವಿ ಛಾಯಾಗ್ರಾಹಕ, ಲೇಖಕ  ಮಾಲತೇಶ ಅಂಗೂರ ಅವರು ತೆಗೆದ ಫೋಟೋ ಇತ್ತೀಚಿನ ದಿನಗಳಲ್ಲಿ ಹಾವೇರಿಜಿಲ್ಲೆಯ ತುಂಗಭದ್ರಾ ಹಾಗೂ ವರದಾನದಿಯಪಾತ್ರದಲ್ಲಿ "ನೀರುನಾಯಿ"ಗಳು ಹೆಚ್ಚಾಗಿ ಪ್ರತ್ಯಕ್ಷವಾಗುತ್ತಿದ್ದು, ಇವುಗಳು ವನ್ಯಜೀವಿ ಅಧ್ಯಯನಾಸಕ್ತರ…

ನಾರಾಯಣಸ್ವಾಮಿ .ವಿ ಮಾಲೂರು ಅವರು ಬರೆದ ಗಜಲ್

56 years ago

ಕಿತ್ತೋದ ಚಪ್ಪಲಿಯನು ತಂದು ಹೊಲಿ ಎಂದ ಸೆವೆದೋದ ಬೂಟನು ಎಸೆದು ಹೊಲಿ ಎಂದ ದಾರ ಖಾಲಿಯಾಗಿದೆ ಸ್ವಾಮಿ ತರುವೆ ಎಂದಾಗ ನಿನ್ನ ನರವನೇ ಕಿತ್ತು ದಾರವಾಗಿಸಿ ಹೊಲಿ…

ಲಕ್ಷ್ಮೀದೇವಿ ಪತ್ತಾರ ಗಂಗಾವತಿ ಅವರು ಬರೆದ ಕವಿತೆ ‘ಬಂಧಿ’

56 years ago

ಬೆನ್ನು ಹತ್ತಿವೆ ನೆನಪುಗಳ ನೆರಳು ನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುವೆ ನಾನು ಮತ್ತೆ ಆಶೆಗಳ ಬಿಸಿಲ್ಗುದುರೆ ಓಡುತ್ತಿದೆ ಮುಂದೆ ಮುಂದೆ ಬಂಗಾರದ ಜಿಂಕೆಗೆ ಮರುಳಾದ ಸೀತೆಯಂತೆ ಓಡುವೆ…

ಪು.ತಿ. ನರಸಿಂಹಾಚಾರ್ಯ ಅವರ ಕಾವ್ಯದ ಬಗ್ಗೆ, ಸಂತೋಷ್ ಟಿ ಅವರು ಮಾಡಿರುವ ವಿಶ್ಲೇಷಣೆ

56 years ago

ಭಾರತೀಯ ಕಲಾ ಲೋಕದ ಚಿಂತನೆಯಲ್ಲಿ ಆನಂದಾನೂಭೂತಿಯ ಕಾವ್ಯನ್ವೇಷಣೆಯಲ್ಲಿ ಭಾಗವತ ಪ್ರಜ್ಞೆಯನ್ನು ಹರಿಸಿದ ಕವಿ ಪು.ತಿ ನರಸಿಂಹಾಚಾರ್ಯ. ನವೋದಯದ ನವಿರಾದ ಭಾವಗಳ ಶೈಲಿಯಲ್ಲಿ ಭಾವಗೀತಾತ್ಮಕ ರಚನೆಯಲ್ಲಿ ಮರು ಮೌಲ್ಯಗಳ…

ಅಣ್ಣ-ತಮ್ಮ ಮಳೆಗಳು ಪುನರ್ವಸು ಹಾಗೂ ಪುಷ್ಯ! – ಸೂರ್ಯಕೀರ್ತಿ

56 years ago

ಬೆಳ್ ಬೆಳ್ಗೆಯೇ ಆಷಾಢದ ಮಳೆ ತೂತಾದ ಆಕಾಶದಿಂದ 'ಜುಳ್'ನೆ ಸುರಿಯುತ್ತಲೇ ಇತ್ತು. ಹದವಾಗಿದ್ದ ಹೊಲ ಗದ್ದೆಗಳು ಮತ್ತೆ ನೀರು ತುಂಬಿಸಿಕೊಂಡು ಕಾಳುಕಡ್ಡಿ ಬಿತ್ತದಂತೆ ಹಾಳು ಮಾಡಿತ್ತಲ್ಲ ಎಂದು…

ಪರಶುರಾಮ್ ಎಸ್. ನಾಗೂರು ಅವರು ಬರೆದ ಕವಿತೆ ‘ಮುದಿ ನದಿ’

56 years ago

ನದಿ ನಡುವಲ್ಲೊಂದು ಕಲ್ಲುಗುಂಡು ಕುಳಿತಾವದರ ಮೇಲೆ ಬೆಳ್ಳಕ್ಕಿ ಹಿಂಡು ಬೇಸಿಗೆಯ ಮುದಿ ನದಿಗೆ ಮುತ್ತಿದೆ ಬೆಸ್ತರ ದಂಡು ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ ಹೋಗಿರಿ ಉಂಡು ಬೆದರಿದವು ಚದುರಿದವು…

ಅಚಲ ಬಿ ಹೆನ್ಲಿ ಅವರು ಬರೆದ ಮಕ್ಕಳ ಎರಡು ಕವಿತೆಗಳು

56 years ago

1 ಪುಟ್ಟನ ಆಲೋಚನೆ ಪುಟ್ಟ ಕಂದ ಗೀರಿದ ಗೋಡೆಯ ಮೇಲೊಂದು ಉದ್ದವಾದ ಗೆರೆ ಅಮ್ಮ ಬಂದೇಟಿಗೆ ಜಾಗ ಕಿತ್ತ ಮೆಲ್ಲನೇ...! ಬಂದು ನೋಡಲು ಅಮ್ಮ ಕಂದನ ರಚನೆ…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಸಮಯದ ಮಹತ್ವ’

56 years ago

ಸಮಯ ಯಾರಿಗೂ ಯಾವುದಕ್ಕೂ ಕಾಯುವುದಿಲ್ಲ, ನನ್ನ ಸಮಯ ಬರುತ್ತದೆ, ಎಂದು ಕಾಯುತ್ತಾ ಕುಳಿತರೆ, ಸಮಯ ಕಳೆದು ಹೋಗುತ್ತದೆ. ಅದಕ್ಕೆ ಸಮಯದ ಹಿಂದೆ ನಾವು ಓಡುತ್ತಲೇ ಇರಬೇಕು, ಬೆಂಬಿಡದೇ.…

ಜ್ಯೋತಿ ಕುಮಾರ್ ಎಂ. ಅವರು ಬರೆದ ಕವಿತೆ ‘ಹೇಗೆ ಸಾಧ್ಯ?’

56 years ago

ಬರವಣಿಗೆಗೂ ಬೇಲಿ ಹಾಕಿರುವಾಗ ಬರೆದಿದ್ದೆಲ್ಲ ನಿಜವಾಗಲು ಹೇಗೆ ಸಾಧ್ಯ? ಕಣ್ಣಿಗೆ ಹಳದಿ ಪೊರೆ ಕವಿದಿರುವಾಗ ನೋಡಿದ್ದೆಲ್ಲ ಸತ್ಯವಾಗಲು ಹೇಗೆ ಸಾಧ್ಯ? ಮನದಲ್ಲೊಂದು ಬಿಂಬವಿರುವಾಗ ಸಂಬಂಧ ನೈಜವಾಗಿರಲು ಹೇಗೆ…

ಚೇತನ ಭಾರ್ಗವ ಅವರು ಬರೆದ ಲೇಖನ ‘ಬಾಲ್ಯದ ನೆನಪು’

56 years ago

  ಬಾಲ್ಯವೆಂಬುದು ಒಂದು ಮಧುರವಾದ ಸವಿನೆನಪು. ಪ್ರತಿಯೊಬ್ಬ ವ್ಯಕ್ತಿಗೂ ಬಾಲ್ಯವೆಂಬುದು ತಮ್ಮ ಜೀವನದ ಮೊದಲ ಹಂತ. ಬಾಲ್ಯಾವಸ್ಥೆಯಲ್ಲಿ ನಮಗೆ ಯಾವುದೇ ತೆರನಾದ ಚಿಂತೆಯಾಗಲಿ ಒತ್ತಡವಾಗಲಿ ಇರುವುದಿಲ್ಲ. ಮನಸ್ಸು…

ಭುವನೇಶ್ವರಿ ರು. ಅಂಗಡಿ ಅವರು ಬರೆದ ಲೇಖನ ‘ನಮ್ ಸರ್ಕಾರಿ ಸಾಲಿ ಹುಡುಗ್ರು ನಿಜವಾಗ್ಲೂ ಗ್ರೇಟ್ ಕಣ್ರೀ..’

56 years ago

ನಾನ್ ಇವತ್ ಹೇಳೋಕ್ ಹೊರಟಿದ್ದು ಯಾರೋ ಕಣ್ಣಿಗೆ ಕಾಣದೇ ಇರುವ ಪರಿಚಯಾನೇ ಇರದೇ ಇರೋ ಮಹಾನ್ ಸಾಧಕರ ಸ್ಟೋರಿ ಅಲ್ಲ. ನಮ್ ಕಣ್ ಮುಂದೇನೇ ಕಿಡಿಗೇಡಿತನ ಮಾಡ್ಕೊಂಡು…

2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

56 years ago

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-2023' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ…

ಆರ್. ಪವನ್‌ಕುಮಾರ್ ಶ್ರೀರಂಗಪಟ್ಟಣ ಅವರು ಬರೆದ ಕತೆ ‘ರಾಮಿ’

56 years ago

ಊರು ಇನ್ನೂ ನಿದ್ದೆಯ ಮಂಪರಿನಲ್ಲಿತ್ತು. ಆಗಾಲೇ ರಾಮಿ ಕೊಲೆಯಾದ ಸುದ್ದಿ ಬೀದಿಗಳಲ್ಲಿ ಓಡಾಡುತ್ತಿತ್ತು. ಯಾರ ಮನೆ ಕದ ತೆರೆದರು ಅದೇ ಮಾತು. ರಾಮಿ ಏನು ಕಡಿಮೆಯವನಲ್ಲ. ಅವನು…

ಚಂದ್ರಗೌಡ ಕುಲಕರ್ಣಿ ಅವರು ಬರೆದ ಕವಿತೆ ‘ಅಮೃತ ಸುಧೆಯ ಮಣ್ಣು’

56 years ago

ಜೀವಿಯ ಉಸಿರಿಗೆ ಹಸಿರನು ತುಂಬುವ ಅಮೃತ ಸುಧೆಯೆ ಮಣ್ಣು! ಪ್ರಕೃತಿ ಮಾತೆಯು ಲೋಕಕೆ ನೀಡಿದ ಜಡಚೇತನಗಳ ಕಣ್ಣು! ಅನಂತ ಗರ್ಭದ ಕಣಕಣದಲ್ಲು ಅಡಗಿದೆ ಹೊಳಪಿನ ಹೊನ್ನು! ಕೋಟಿ…

ಮಂಜುಳಾ ಪ್ರಸಾದ್ ಅವರು ಬರೆದ ಕವಿತೆ ‘ಅಂತರಾಳ’

56 years ago

ಲೋಕದ ದೃಷ್ಟಿಯಲಿ ನನ್ನ ಮನಸೊಂದು ವಿಶಾಲ ಸಾಗರ, ಅದರ ಅಡಿಯ ಅಂತರಾಳದಿ ಸಹಸ್ರ ಭಾವನೆಗಳ ಸಂಚಾರ, ಆದರೂ ಆ ಅಂತರಾಳದ ಬಗ್ಗೆ ನೀ ತಿಳಿದಿಲ್ಲವೆಲ್ಲ ವಿಚಾರ, ಅದು…

ಕುಮಾರಿ ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಕವಿತೆಯೆಂದರೆ..’

56 years ago

ಕವಿತೆಯೆಂದರೆ; ಮುಂಜಾನೆ ಕಿಟಕಿಯ ತೂರಿ, ಗಲ್ಲಕ್ಕೆ ಮೆಲ್ಲನೆ ಮುತ್ತಿಡುವ ಶರತ್ಕಾಲದ ಗಾಳಿ. ಕವಿತೆಯೆಂದರೆ; ಮುಗಿಲಾಳದ ಹನಿಸಿಡಿದು, ಹಠಾತ್ತನೆ ಇಳೆಗೊಲಿದು, ಶುಭ್ರ ಮಜ್ಜನಗೈಯ್ಯುವ ವಸಂತದ ಭೋರ್ಮಳೆ. ಕವಿತೆಯೆಂದರೆ; ಎಳೆ…

ಕವಿತಾ ಹೆಗಡೆ ಅಭಯಂ ಅವರು ಬರೆದ ಕವಿತೆ ‘ಈ ಮಣ್ಣಿನ ಸೊಕ್ಕೆ!’

56 years ago

ಅರೆ ಕ್ಷಣ ಇವಳ ಮೇಲೆ ಕುಳಿತರೂ ಸಾಕು ಅರಿವೆ ತುಂಬ ಅರಳುವ ಚಿತ್ತಾರ ಮೊದಲ ಪ್ರೇಮಿ ಎದೆಯಲ್ಲಿ ಕೊರೆದಿಟ್ಟು ಹೋದ ಗಾಯದ ಹಾಗೆ ಎಷ್ಟು ಝಾಡಿಸಿದರೂ ಅದೆಲ್ಲೋ…

ಶ್ರೀ ಎಂ ಎಚ್ ಲಷ್ಕರಿ ಅವರು ಬರೆದ ಲೇಖನ ‘ಇರುವೆ ಹೊತ್ತ ಭಾರ’

56 years ago

ಇದು ಕಥೆಯಲ್ಲ ; ಹಕೀಕತ್ತು ಬಡತನದ ಬೇಗೆಯಲ್ಲಿ ಬೆಂದು , ಇಲಾಖೆ ಕೊಟ್ಟ ಸಮವಸ್ತ್ರ ಧರಿಸಿ , ಬಹುದಿನಗಳಿಂದ ತಲೆಗೆ ಎಣ್ಣೆಯೂ ಕಾಣದೆ ಅತ್ತಿತ್ತ ಹಾರಾಡುತ್ತಿರುವ ಚಿತ್ರ-ವಿಚಿತ್ರ…

ಬಸವರಾಜ ಕಿರಣಗಿ ಇಂಡಿ ಅವರು ಬರೆದ ‘ಕಂಗ್ಲಿಷ್ ಹನಿಗಳು’

56 years ago

earth-ಹೀನ ------------------ ಮಾನವೀಯತೆ ಇಲ್ಲದ ಭೂಮಿಯ ಮೇಲಿನ ಬದುಕು..!   sun-ಮಾರ್ಗ ------------------ ಭೇದವಿಲ್ಲದೆ ಬೆಳಕ ನೀಡುವ ಸೂರ್ಯನ ಸಂದೇಶ..!   pray-ರಕ --------------- ದಿನದ ಬದುಕಿಗೆ…

ಖಾದರ್ ಮುಲ್ಲಾ ಅವರು ಬರೆದ ಕವಿತೆ ‘ಅಹಂ ಕಾಯ’

56 years ago

ಅಹಂಕಾರದ ಮಾಯೆ ಈ ಕಾಯ, ಗತ್ತಿಂದ ಬೀಗ ಬೇಡ,ತಾತ್ಕಾಲಿಕ ಈ ಕಾಯ, ಅತಿ ಸೂಕ್ಷ್ಮ,ನಿಗೂಢ ಮಣ್ಣ ಈ ಕಾಯ. ಮಣ್ಣ ಧೂಳು ಕಣ,ಈ ಕಾಯ, ಜೋರು ಗಾಳಿ…

ದ್ವಾರನಕುಂಟೆ ಪಿ ಚಿತ್ತಣ್ಣ ಅವರು ಬರೆದ ಕವಿತೆ ‘ಸಾಲುಹನಿಗಳ ದಾರಿ’

56 years ago

ಮಳೆ ಹನಿಯ ಜಾಡಿನಲಿ ಹೆಜ್ಜೆಯ ಗುರುತುಗಳು ಕೆನ್ನೆಯ ಮೇಲೆ. ಅವಳು ಬಹು ಮಾಗಿದ್ದಾಳೆ ಒಳಗೊಳಗೆ ಅದಕ್ಕೆ ಮೌನವಾಗಿದ್ದಾಳೆ. ಕೊಂಚ ನಗುವುದಕ್ಕೂ ಮುನ್ನ ತೂಗುತ್ತಾಳೆ ಮನದಲ್ಲಿ ಅರಳೆಯ ಬೆಟ್ಟದಷ್ಟು.…

ಈ ವಾರದ ಸಂದರ್ಶನದಲ್ಲಿ ಲೇಖಕಿ, ವಿಮರ್ಶಕಿ ಎಲ್.ಜಿ. ಮೀರಾ ನಮ್ಮೊಂದಿಗೆ..

56 years ago

ಸಂದರ್ಶನ: ಸೂರ್ಯಕೀರ್ತಿ ಎಲ್.ಜಿ.ಮೀರಾ ಅವರ ಬದುಕು-ಬರೆಹ: ಪೂರ್ಣ ಹೆಸರು: ಲಕ್ಷಣಸಂದ್ರ ಗುರುರಾಜರಾವ್ ಮೀರಾ ವೃತ್ತಿ: ಕನ್ನಡ ಪ್ರಾಧ್ಯಾಪಕರು, ಮಹಾರಾಣಿ ವಿಜ್ಞಾನ ಕಾಲೇಜು, ಬೆಂಗಳೂರು. ಮೇ ೫, ೧೯೭೧ರಂದು…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಖಗದ ತುಡಿತ’

56 years ago

ಸಾಲು ಮರವು ಸಾಲದಾಗಿದೆ ನಾಕು ದಿಕ್ಕಿಗೂ ಒಣಮರವೇ ಭಾಗವಾಗಿದೆ ಹೆಜ್ಜೆ ಹೆಜ್ಜೆಗೂ ಚಿಗುರ ಒಗರ ಸವಿದುಕೊಂಡು ಲಾಲಿ ಹಾಡಿದೆ ದೂರಮರದ ಸವಿಯನುಂಡು ಬದುಕ ಎಣಿಸಿದೆ ಟಿಸಿಲು ಒಡೆದು…

ಸುಮಾವೀಣಾ ಅವರು ಬರೆದ ಪ್ರಬಂಧ ‘ಶೀತದ ಸಮರ ಸಿಂಬಳನಾದ’

56 years ago

ಶೀತಲ ಸಮರ ಪದ ಎಲ್ಲರಿಗೂ ಪರಿಚಿತವೆ ಹಾಗಂತ ಇದು ಇತಿಹಾಸದ ಶೀತಲ ಸಮರವಲ್ಲ ಅದೇ….. ಮಳೆಗಾಲದಲ್ಲಿ ಹವಾಮಾನ ವೈಪರೀತ್ಯವಾದಾಗ ನಾವು ಕಷಾಯ, ಸ್ಟೀಮ್,ಔಷಧಿ ತೆಗೆದುಕೊಂಡು ಮಾಡುವ ಹೋರಾಟ…

ಶಾರದಾಸಿಂಗ್ ಶ್ರಾವಣಸಿಂಗ್ ರಜಪೂತ ಅವರು ಬರೆದ ಕವಿತೆ ‘ನಾಳೆಗಳು ನಮ್ಮವು!’

56 years ago

ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು ನೆನಪುಗಳ ಗೋರಿ ಮೇಲೆ ನಿರ್ಮಿಸು ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ ಏಕೆಂದರೆ ಕಳೆದದ್ದು ನಮ್ಮದಲ್ಲ; ನಾಳೆಗಳು ನಮ್ಮವು! ಇಲ್ಲದ್ದರ ಬಗ್ಗೆ ಚಿಂತೆ…

ಸಿದ್ದನಗೌಡ ಬಿಜ್ಜೂರ. ಸರೂರ ಅವರು ಬರೆದ ಮಕ್ಕಳ ಕವಿತೆ ‘ಬೇಸಿಗೆ ಕಾಲ ಕಷ್ಟ ಕಷ್ಟ’

56 years ago

ಬೇಸಿಗೆ ಕಾಲ ಕಷ್ಟ ಕಷ್ಟ ಬಿಳಿ ಬಟ್ಟೆ ತೊಡಬೇಕು ಬೇಸಿಗೆ ಕಾಲ ಕಷ್ಟ ಕಷ್ಟ ಬಹಳ ನೀರು ಕುಡಿಬೇಕು ಬೇಸಿಗೆ ಕಾಲ ಕಷ್ಟ ಕಷ್ಟ ಹಿತಮಿತ ಊಟ…

ಸದಾನಂದ ಗಂಗನಬೀಡು ಅವರು ಬರೆದ ಕತೆ ‘ನಾಲೆ’

56 years ago

ಮುಂಗಾರು ಮಳೆ ಅಬ್ಬರಿಸಿ ಧರೆಗಿಳಿಯುತ್ತಿತ್ತು. ನೆಹರೂ ನಗರ ಹಾಗೂ ಸರಸ್ವತಿಪುರವನ್ನು ವಿಭಜಿಸಿದ್ದ ನಾಲೆ ಮಳೆಯ ರಭಸಕ್ಕೆ ಉಕ್ಕೇರಿ ರಸ್ತೆಯ ಮೇಲೆ ಮಳೆ ನೀರು ಧಾರಾಕಾರವಾಗಿ ಹರಿಯತೊಡಗಿತು. ಇತ್ತ…

ಸಂತೋಷ್ ಟಿ ಅವರು ಬರೆದ ಕವಿತೆ ‘ನಿನ್ನ ಮೋಹದ ಕೆಂಡರಾಶಿ’

56 years ago

ನಿನ್ನ ಮೋಹದ ಕೆಂಡರಾಶಿಯ ಮೇಲೆ ನಿಲ್ಲಿಸಿ ಸುಡುವುದೆಂದು ಕೇಳಿದರೆ ಏನು ಹೇಳಲಿ ನಾನು ದಹಿಸುವುದಾದರೆ ದಹಿಸಿ ಬಿಡು ಒಮ್ಮೆ ಸುಟ್ಟು ಬೂದಿಯಾಗುತ್ತೇನೆ ನಿನ್ನ ಮಾತಿನ ಮಾದಕ ಮುತ್ತಿನ…

ಚಂದ್ರಗೌಡ ಕುಲಕರ್ಣಿ ಅವರು ಬರೆದ ಮಕ್ಕಳ ಕವಿತೆ ‘ಪಂಚ ತಂತ್ರದ ಪ್ರಶ್ನೆ’

56 years ago

  ಗಾಳಿ ಬಂದರೆ ಮಣ್ಣಿನ ಹೆಂಟೆ ತರಗೆಲೆ ಮೇಲೆ ಕುಳಿತು ! ಜೀವದ ಗೆಳೆಯನ ರಕ್ಷಿಸುತಿದ್ದಿತು ಅನುಪಮ ಪ್ರೀತಿಗೆ ಸೋತು ! ಮಳೆಯು ಸುರಿದರೆ ಗಿಡದ ತರಗೆಲೆ…

ಡಾ.ವೈ.ಎಂ.ಯಾಕೊಳ್ಳಿ ಅವರು ಬರೆದ ಕವಿತೆ ‘ಗುರಿಯಿಲ್ಲದ ದಾರಿಯಲ್ಲಿ’

56 years ago

ನಡೆಯುತ್ತಿದ್ದೇನೆ ಗುರಿ ಇರದ ದಾರಿಯಲ್ಲಿ ಈಗ ನಡೆಯೂ ಬೇಸರವಾಗಿದೆ ಸೋಲು ನಡೆವ ಕಾಲಿಗೆ ಹೊರತು ಹೋಗುವ ದಾರಿಗಲ್ಲ ಅವರು ತಮ್ಮ ಗೆಲವಿನ ಸಂಭ್ರಮದಲಿದ್ದಾರೆ ನನಗೆ ಗೆಲುವೆ ಬೇಡ…

ಎಸ್.ಪಿ. ಮಹದೇವ ಹೇರಂಬ ಅವರು ಬರೆದ ಕವಿತೆ ‘ಮನುಜ ಕುಲ’

56 years ago

ಕುಲವಾವುದಾದರೇನು ಮನವ ಅರಿತರೇ ಸಾಕು ಮಾನವೀಯತೆಯ ನೆಲೆಯಲ್ಲಿ ನಾವಿರಬೇಕು ಕುಲದಗೊಡವೆಯು ಬೇಡ ಕಲ್ಮಶದ ಕಸವ ಎಸೆದು ಕಾಯಕದ ಎದೆಯಬೆಸೆದು ಕದವ ತೆರೆಯಲೇಬೇಕು ಸಮಾಜದ ಸ್ವಾಸ್ಥ್ಯವ ಕದಡುವವರ ಕೆನ್ನೆಗೆರಡು…

ಡಾ.ರತ್ನಾಕರ ಸಿ ಕುನುಗೋಡು ಅವರು ಬರೆದ ಕವಿತೆ ‘ನೋವುಂಡ ಪದಗಳು’

56 years ago

ಸುಟ್ಟ ಬೂದಿಯಲ್ಲಿ ಹುಟ್ಟಿದ ಕವಿತೆಗಳು ತೊಟ್ಟು ಕಳಚಿ ತೊಟ್ಟು ಬಣ್ಣಬಣ್ಣದ ರೆಕ್ಕೆ ನಿರ್ದಿಗಂತ ಏರುತಿಹವು ಮೃಷ್ಟಾನ್ನ ಮುಷ್ಟಿಯಲ್ಲಿ ಮೊಗ್ಗಾದ ಕವಿತೆಗಳು ರತ್ನಗಂಬಳಿಹೊದ್ದು ತೂಕಡಿಸುತಿಹವು ಮೊಗಸಾಲೆಯಲ್ಲೇ ಬೊಜ್ಜುಬಂದು ಜನರ…

ಡಾ.ಎಚ್.ಎಸ್. ಸತ್ಯನಾರಾಯಣ ಅವರು ಬರೆದ ವಿಮರ್ಶೆ ‘ಟ್ರಂಕು ತಟ್ಟೆ ಓದಿದಾಗ’

56 years ago

ಗುರುಪ್ರಸಾದ್ ಕಂಟಲಗೆರೆಯವರ 'ಟ್ರಂಕು ತಟ್ಟೆ' ಎಂಬ ಹಾಸ್ಟೆಲ್ ಅನುಭವದ ಕಥನ ಇತ್ತೀಚಿನ ಮುಖ್ಯ ಕೃತಿಗಳಲ್ಲೊಂದು. ದಟ್ಟವಾದ ತಾಜ ಮಾದರಿಯ ಅನುಭವಗಳಿಗೆ ಅಕ್ಷರದ ಪರಿವೇಷ ತೊಡಿಸಿರುವ ಈ ಪುಸ್ತಕ…

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕತೆ ‘ಫಾತಿಮಾ ಮತ್ತು ಇತರ ಗೋರಿಗಳು’

56 years ago

ಕರ್ಕಶವಾದ ಧ್ವನಿಯೊಂದು ,ತಲೆಯ ಮೇಲೆ ಮೊಟಕುತ್ತಾ.. "ನೀರವ ರಾತ್ರಿಯಲ್ಲೇಕೆ ಮುಸು ಮುಸು ಮುಸಲಧಾರೆ. ನಡೆ ಎದ್ದು. ನಾವೀಗ ವಾಯುವಿಹಾರ ಮಾಡುವ ಸಮಯ. ಎಲ್ಲಾದರೂ ನಾಲಗೆಯ ರುಚಿಗಿಷ್ಟು ರುಧಿರ…

ರಾಹುಲ್ ಸರೋದೆ ಅವರು ಬರೆದ ಕವಿತೆ ‘ಏನಾದರು ಕೊಡಿ?’

56 years ago

ಸ್ವಾಮ್ಯಾರಾsss ಊಟಮಾಡಿ ಮೂರು ದಿನಾತು ಬೇಡಿ ಕಾಡಿದೆ ಅವರಿವರ ಒಂದು ತುತ್ತು ಅನ್ನ ಸಿಗದಾತು... ಏನಾದರು ಕೊಡಿ ? ಬಡಪಾಯಿಯ ಹೊಟ್ಟೆಗೆ. ಎದುರು ಬೀದಿಯ ಶ್ರೀಮಂತರ ಕೇಳಿದೆ…

ಮಾಸ್ತಿ ಎಂಬ ಹಿರಿಯಜ್ಜ – ಡಾ.ಎಚ್.ಎಸ್. ಸತ್ಯನಾರಾಯಣ

56 years ago

ಮಾಸ್ತಿಯವರನ್ನು ನೆನೆಯುವುದೆಂದರೆ ಕನ್ನಡದ ಸಂಸ್ಕೃತಿಯು ರೂಪಿಸಿದ ಮಹಾಪುರುಷನೊಬ್ಬನನ್ನು ನೆನಪು ಮಾಡಿಕೊಂಡಂತೆ. ಜೂನ್ ೬ ಅವರು ಹುಟ್ಟಿದ ದಿನವೂ ಹೌದು, ತೀರಿಕೊಂಡ ದಿನವೂ ಹೌದು. ಮಾಸ್ತಿಯವರು ಜನಿಸಿದ್ದು ಮಧ್ಯರಾತ್ರಿ…

ಜಬೀವುಲ್ಲಾ ಎಂ. ಅಸದ್ ಅವರು ಬರೆದ ಕವಿತೆ ‘ನಾನೊಮ್ಮೆ ಮಹಾವೃಕ್ಷವಾಗಿದ್ದೆ’

56 years ago

ಅಂದು... ಒಂದು ಸಣ್ಣ ಬೀಜವಾಗಿ ಮಣ್ಣಿನ ಕಣಕಣಕಣಗಳ ನಡುವೆ ಅಡಗಿ ಕಾಲಾಂತರದಿ ಧ್ಯಾನಿಸಿ ಮುಗಿಲ ಮೇಘ ತುಡಿದು ಹನಿಹನಿದು ಮಳೆಯಾಗಿ ಇಳೆಗೆ ಸುರಿದು ಜೀವ ಅಂಕುರಿಸಿ, ಮೊಳಕೆಯಾಗಿ…

ಕೆ. ಪಿ. ಮಹಾದೇವಿ ಅರಸೀಕೆರೆ ಅವರು ಬರೆದ ಕವಿತೆ ‘ಮುಂಗಾರ ಕನಸು’

56 years ago

ಮಿಕ್ಕಿದ್ದನ್ನೆಲ್ಲಾ ಮೃಗಶಿರಕ್ಕೆ ಬಿತ್ತಿ, ಹಸನಾದ ಮೇಲೆ ಭರಣಿ ತುಂಬದ ಮುಂಗಾರ ಕನಸುಗಳು... ಆರ್ಭಟಿಸುವ ಆರಿದ್ರಕ್ಕೆ ಕಂಪಿಸುತ್ತಾ, ಹಿಂಗಾರ ಕನಸುಗಳ ಮೂಟೆಯನು ಬಿತ್ತನೆಗೆ ಬಿಚ್ಚುವಾಗ, ಎದೆನೆಲವೆಂಬುದು ಹದಗೊಂಡ ಹರೆಯ.…

‘ಹಾಲಕ್ಕಿಯ ನೈಟಿಂಗೇಲ್’ ಸುಕ್ರಜ್ಜಿಯೊಂದಿಗೆ ಮಾತು-ಕಥೆ – ರೇಣುಕಾ ಹನ್ನುರ್

56 years ago

ಸುಕ್ರಜ್ಜಿಯೊಂದಿಗೆ ಮಾತುಕತೆಯಲ್ಲಿ ವಿದ್ಯಾರ್ಥಿಗಳು.. ಕಲಿಕೆಯ ಹಂತದಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಭಾಗವಾಗಿ ನಾವು ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಭೇಟಿಕೊಟ್ಟಿದ್ದೆವು. ಅಲ್ಲಿ ವಾಸಿಸುತ್ತಿರುವ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ…

ಸಾಹಿತಿಗಳಾದ ಜ. ನಾ. ತೇಜಶ್ರೀ ಅವರೊಂದಿಗೆ ಮಿಂಚುಳ್ಳಿ ವಿಶೇಷ ಸಂದರ್ಶನ

56 years ago

ಸಂದರ್ಶನ: ಸೂರ್ಯಕೀರ್ತಿ ಜ.ನಾ. ತೇಜಶ್ರೀ ಅವರ ಬದುಕು-ಬರೆಹ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಯವರೊಂದಿಗೆ.. ಜ.ನಾ.ತೇಜಶ್ರೀಯವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರದಲ್ಲಿ ಡಿಪ್ಲೊಮೊ ಪದವಿ…

ಸಿ. ಎಸ್. ಭೀಮರಾಯ (ಸಿಎಸ್ಬಿ) ಅವರು ಬರೆದ ವಿಮರ್ಶೆ ‘ಕಾಂತಾಮಣಿಯ ಕನಸುಗಳು: ಕೌಟುಂಬಿಕ ದೃಷ್ಟಿಕೋನದ ಕಥೆಗಳು’

56 years ago

ಕಾಂತಾಮಣಿಯ ಕನಸುಗಳು: ಕೌಟುಂಬಿಕ ದೃಷ್ಟಿಕೋನದ ಕಥೆಗಳು ಕಾಂತಾಮಣಿಯ ಕನಸುಗಳು ಲೇ: ಪ್ರೊ. ಕೃಷ್ಣ ನಾಯಕ ಪುಟ:೯೬, ಬೆಲೆ:೧೦೦/- ಪ್ರಕಾಶನ: ಕನ್ನಡನಾಡು ಲೇಖಕರು ಮತ್ತು ಓದುಗರ ಸಹಕಾರ ಸಂಘ,…

ಸುವರ್ಣಾ ಭಟ್ಟ ಅವರು ಬರೆದ ಕತೆ ‘ಮದುವೆ ಮತ್ತು ಹೊಂದಾಣಿಕೆ’

56 years ago

ಮನೆಯ ಕರೆಗಂಟೆಯ ಸದ್ದಾದಾಗ ಅಡುಗೆ ಮನೆಯಲ್ಲಿದ್ದ ಜನನಿ, ಬೆಳಿಗ್ಗೆ ಬೆಳಿಗ್ಗೆ ಯಾರು ? ಬಂದಿರಬಹುದು! ಎಂದು ಯೋಚಿಸುತ್ತಾ! ಹೊರಗಡೆ ಬಂದು ಬಾಗಿಲು ತೆಗೆದರು. ಎದುರುಗಡೆ ಇರುವ ವ್ಯಕ್ತಿಯ…

ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಬಯಲಲ್ಲಿ ಬಿದ್ದ ಬಣ್ಣ’

56 years ago

ಸಿಟ್ಟುಸುಣ್ಣ ಬಯಸಿ ಬಂದು ನಾಲಿಗೆಗೆ ತಗುಲಿ ಸುಟ್ಟು ಕೊಂಡಿದೆ ಜಗಳಕ್ಕಿಳಿದ ಅಹಂಕಾರವೆಲ್ಲ ಹರಿದು ಬಂದು ರುಚಿ ಇಲ್ಲದ ಸತ್ಯವ ಬೇಯಿಸಿಕೊಂಡಿದೆ ಬಯಲಲ್ಲಿ ಬಿದ್ದ ಬಣ್ಣ ಮುಪ್ಪಾಗಿ ದೇಹವ…

ಶೋಭಾ ರಾಮಮೂರ್ತಿ ಅವರು ಬರೆದ ಲೇಖನ ‘ಒಲವಿನೋಲೆ ಅಂದು-ಇಂದು’

56 years ago

'ಪಲ್ ಪಲ್ ದಿಲ್ ಕೇ ಸಾಥ್ ತುಮ್ ರಹತೀ ಹೋ...' ಚಲನಚಿತ್ರದಲ್ಲಿ ನಾಯಕ ಬರೆದ ಪತ್ರಗಳನ್ನೋದುತ್ತಾ...ನಾಯಕಿ ತನ್ನ ಇರುವನ್ನೇ ಮರೆತು ಪ್ರೇಮಲೋಕದಲ್ಲಿ ವಿಹರಿಸುವ ದೃಶ್ಯದಲ್ಲಿ ತಮ್ಮಿಬ್ಬರನ್ನು ಕಲ್ಪಿಸಿಕೊಂಡು…

ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಬರೆದ ಕವಿತೆ ‘ವಿಪರ್ಯಾಸ’

56 years ago

ಕಣ್ಣೀರು ಹಾಕುವ ಮೊಸಳೆಗಳು ಹೆಗಲು ಏರಿ ಹಾರಿವೆ ಬಾನೆತ್ತರ ಬಾಯಲ್ಲಿ ಪಾಸಿಟಿವ್ ಬೆಣ್ಣೆ ಹಿಡಿದ ಗೋಸುಂಬೆಗಳು ಮಿಂಚಿವೆ ಮಿರಮಿರ ಗುಂಪಿಗೆ ಸೇರದ ವಿಜಾತಿ ಜಾಣ ನರಿಗಳ ಕೊಳೆತ…

ಅಭಿಷೇಕ ಬಳೆ ಮಸರಕಲ್ ಅವರು ಬರೆದ ‘ಗಜಲ್’

56 years ago

ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ ಸಂಜೆಯ ತಂಗಾಳಿಗೆ ಏನು ಗೊತ್ತು ನಿನ್ನ ಮೈ…

ವಿಶ್ವ ಪರಿಸರ ದಿನ – ಅತಿಥಿಯಾಗಿ ಸಾಲುಮರದ ತಿಮ್ಮಕ್ಕನವರು..

56 years ago

ವಿಶ್ವ ಪರಿಸರ ದಿನದ ಅಂಗವಾಗಿ ಸಂತ ಫ್ರಾನ್ಸಿಸ್ ಕಾಲೇಜು ಕೋರಮಂಗಲ ಬೆಂಗಳೂರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಈ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಮಂಜುಳಾ ಜಿ. ಎಸ್. ಪ್ರಸಾದ್ ಅವರು ಬರೆದ ಎರಡು ಕವಿತೆಗಳು

56 years ago

1) ನೆಪ..! ನೆಪಗಳೇ ಹಾಗೆ.. ಹೊಳೆಯಲ್ಲಿ ಮುಳುಗುವವನಿಗೆ ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ! ನೆಪಗಳೇ ಹಾಗೆ.. ಬರುವುದು ಭೀಕರ ಬರಗಾಲದಲ್ಲಿ ಅಕಾಲಿಕ ಮಳೆಯಂತೆ ತಂಪು ಚೆಲ್ಲಿ!…

ಮನೋಜ್. ಎನ್. ಜವಳಿ ಅವರು ಬರೆದ ಕತೆ ‘ಬೈಕಿನ ಭೂತ’

56 years ago

ಕಾವೇರಿ ಕಲ್ಲೇಶನಿಗೆ "ರೀ ಆ ಸುಬ್ಬಣ್ಣನ ಕಥೆ ಏನ್ರೀ ಮಾಡಿದ್ರಿ? ಕೊಟ್ಟಿರೋ ದುಡ್ಡು ಕೇಳಿದ್ರಾ ಇಲ್ಲಾ ?" ಎಂದಳು.  "ಏ ನಾನು ದುಡಿದು ತಂದು ಹಾಕೋಲ್ವಾ ಮನೆ…

ಈ ಭಾನುವಾರದ ಅತಿಥಿಯಾಗಿ ಹಿರಿಯ ಸಾಹಿತಿಗಳಾದ ಜ. ನಾ. ತೇಜಶ್ರೀ

56 years ago

ಇ-ಮೇಲ್: editor@minchulli.com ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟ ಮತ್ತು ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. Email: editor@minchulli.com Website: https://minchulli.com Link: https://minchulli.com/visheshasandarshana/ Facebook Page: https://www.facebook.com/minchullisahityapatrike/ Twitter: https://twitter.com/MinchulliBooks Instagram: https://www.instagram.com/minchullisahityapatrike/ Pinterest: https://in.pinterest.com/minchulliSahityaPatrike/…

ಪ್ರಕಾಶ ರಾಜಗೋಳಿ ಅವರು ಬರೆದ ಕವಿತೆ ‘ಅಂದಿನಿಂದ ಇಂದಿನವರೆಗೆ’

56 years ago

ನೋಡಿದ್ದೀರಿ ನೀವು, ಬ್ರಿಟಿಷರ ದುರಾಡಳಿತ,ಕಿಂಗ್ ಜಾರ್ಜರ ರಾಜಪ್ರಭುತ್ವ ನೋಡಿದಿರಲ್ಲ ನೆಹರುನಿಂದ ಮೋದಿವರೆಗೆ ಸ್ವರಾಜ್ಯ, ಪ್ರಜಾಪ್ರಭುತ್ವ ಅಂದು ಹೇಳದಿದ್ರೆ "ಕಿಂಗ್ ಇಸ್ ಗಾಡ್" ಬೀಳುತಿದ್ವು ಏಟು ಇಂದು ನಮಗೆ…

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಬರೆದ ಕವಿತೆ ‘ಎದೆಯೊಳಗಿನ ನದಿ’

56 years ago

ಸಿಕ್ಕಾಪಟ್ಟೆ ಇದ್ದವು ಮಾತುಗಳು ಎಷ್ಟೆಂದರೆ ಸಂಖ್ಯೆಯಲ್ಲಿ ಎಣಿಸಲಾಗದಷ್ಟು ಆಕಾಶದ ನಕ್ಷತ್ರಗಳನ್ನಾದರೂ ಎಣಿಸಬಹುದು ಎದೆಯ ಮಾತುಗಳನ್ನಲ್ಲ ಎದೆಯೊಳಗೆ ಅಡ್ಡಾಡಿದವು ತುಂಬಿಕೊಂಡವು ನದಿಯಂತೆ ಸಂಯಮದ ಅಣೆಕಟ್ಟು ಕಟ್ಟಿದ್ದೇ ತೀವ್ರ ನೋವನ್ನು…

ರವಿಕುಮಾರ ಜಾಧವ ಅವರು ಬರೆದ ಕವಿತೆ ‘ಮಾತೃತ್ವ ಪ್ರೇಮ’

56 years ago

ನನ್ನೊಳಗಿನ ಜಡಗೊಂಡ ಕತ್ತಲನ್ನು ಕದಲಿಸುವ, ಪ್ರೀತಿ ಪ್ರೇಮದ ಮೋಹದ ಬೆಳಕನ್ನು ನಿಂದಿಸುವ, ಜೀವಂತ ಪ್ರೇಮವನ್ನು ಹದಗೆಡಿಸುವ ಸಂಬಂಧ, ಅವ್ವನ ಇರುವಿಕೆಯ ಹೆಣ್ತನವನ್ನು ಹೀಯಾಳಿಸುತ್ತಿದೆ ಯಾರಿಲ್ಲದ ಹೊತ್ತಲ್ಲಿ ಹಾವಿನಂತೆ…

ಊದು ದಾಸಯ್ಯ ನಿನ್ನ ಶಂಖ ಜಾಗಟೆಯ! – ಸೂರ್ಯಕೀರ್ತಿ

56 years ago

ಶ್ರಾವಣದ ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮುಸ್ಸಂಜೆಯ ದೀಪವ ಹಚ್ಚಿ 'ಶ್ರೀಮದ್ ನಾರಯಣ ಗೋವಿಂದೋ, ಗೋವಿಂದ' ಎಂದಳು. ಕೋಣೆಯಲ್ಲಿ ಮಲಗಿದ್ದವನಿಗೆ ವಾಂತಿ ಭೇದಿಯಾಗುತ್ತಲೇ ಇತ್ತು,ಅಜ್ಜಿ 'ವಾರ' ಮಾಡುತಿದ್ದಳು.…

ಕೌಂಡಿನ್ಯ ಕೊಡ್ಲುತೋಟ ಅವರು ಬರೆದ ಕತೆ ‘ನಿರ್ಬಾಧ್ಯ’

56 years ago

"ಚಿನ್ನದ್ ತಟ್ಟೆ ಮಾಡೋ ಅಕ್ಕಸಾಲಿಗೆ ಅದ್ರಲ್ ಉಣ್ಣೋ ಭಾಗ್ಯ ದಕ್ಕೋದುಂಟೇನು ಗೋವಿಂದಣ್ಣಾ?" ಲಚ್ಚನ ಈ ಮಾತಿನಲ್ಲಿ ದಶಮಾನಗಳಿಂದ ಹುದುಗಿದ್ದ ನೋವಿನ ಗುರುತು ಎದ್ದು ಕಾಣುತ್ತಿತ್ತು. ಎಂದಿನಂತೆ ಅಂದೂ…

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ರಾಧೆಗೊಂದು ಪ್ರಶ್ನೆ!’

56 years ago

ಇಂದೇಕೋ.. ನನ್ನಲ್ಲಿ ನೀನು, ನಿನ್ನಲ್ಲಿ ನಾನು ಬೆರೆತಿದ್ದರೂ ಬೇರೆಯಾಗಲು ಜೀವ ತಲ್ಲಣಿಸಿದೆ. ದೂರಮಾಡದೆ ನಿನ್ನ ಹಾಗೆಯೇ ತಬ್ಬಿರಲು ಈ ಸಂಜೆಯ ಮಬ್ಬು ಬೆಂಬಿದ್ದಿದೆ ಮುಡಿಯಲ್ಲಿರೋ ಹೂವು ನನ್ನ…

ಅಚಲ ಬಿ ಹೆನ್ಲಿ ಅವರು ಬರೆದ ಲೇಖನ ‘ಗಿಫ್ಟ್ ಸೆಲೆಕ್ಷನ್ ಎಂಬ ಮಾಯಾಲೋಕ’

56 years ago

ಈಗಂತೂ ಎಲ್ಲಿ ನೋಡಿದರೂ ಗಿಫ್ಟ್ಗಳದ್ದೇ ಹವಾ ಎನ್ನಬಹುದು. ಮದುವೆ, ಮುಂಜಿ, ಹುಟ್ಟುಹಬ್ಬ, ಗೃಹಪ್ರವೇಶ, ಹಬ್ಬ ಹರಿದಿನ ಹೀಗೆ... ಒಂದೇ ಎರಡೇ ಗಿಫ್ಟ್ ಅಥವಾ ಉಡುಗೊರೆಯನ್ನು ಕೊಡಲು ಆ…

‘ನೆರಳಿಗಂಟಿದ ನೆನಪು’ ಪುಸ್ತಕದ ಬಗ್ಗೆ ಅಬ್ದುಲ್ ಹೈ.ತೋರಣಗಲ್ಲು ಅವರು ಬರೆದ ವಿಮರ್ಶೆ

56 years ago

ವಿನಯ ಮತ್ತು ವಿವೇಕವನ್ನ ಮೈಗೂಡಿಸಿಕೊಂಡ ಗಜಲ್ಕಾರ ಗಜಲ್ ಸಂಕಲನ : 'ನೆರಳಿಗಂಟಿದ ನೆನಪು' ಕವಿ : ಶಿವಕುಮಾರ ಕರನಂದಿ ಬೆಲೆ : 99 ರೂಪಾಯಿಗಳು ಪ್ರಕಾಶನ :…

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಮೇ ಫ್ಲವರ್ ಎಂದರೆ..’

56 years ago

  ಮೇ ತಿಂಗಳು ಎಂದರೆ ಮರೆಯಲಾಗದಂತಹ ನೂರಾರು ನೆನಪುಗಳ ಸಾಲು, ಶಾಲೆಗೆ ರಜೆ.. ತೋಟ ಕಾಡು ಬೆಟ್ಟ ಗುಡ್ಡಗಳಲ್ಲಿ ಸುತ್ತಾಟ, ಹರಿವ ನೀರು, ಜಿಗಿಯುವ ಝರಿಯಲ್ಲಿ ನೀರಾಟ,…

ನಿರಂಜನ ಕೇಶವ ನಾಯಕ ಅವರು ಬರೆದ ಮಕ್ಕಳ ಕತೆ ‘ಪುಟ್ಟ ಮತ್ತು ಗಾಂಧಿ’

56 years ago

ಆ ದಿನ ನಾಗರ ಪಂಚಮಿಯ ಸಂಭ್ರಮ. ಪುಟ್ಟನ ಮನೆಯಲ್ಲಿ ಸಡಗರ ಮನೆಮಾಡಿತ್ತು. ಪುಟ್ಟನ ಅಮ್ಮ ಬೇಗ ಎದ್ದು ಪೂಜೆಗೆ ಎಲ್ಲವನ್ನು ಸಜ್ಜು ಮಾಡುತ್ತಿದ್ದರು. ಪುಟ್ಟ ಚೂರು ನಿಧಾನವಾಗೇ…

ಚೇತನ ಭಾರ್ಗವ ಅವರು ಬರೆದ ಲೇಖನ ‘ತಾಯ್ತನದ ಸವಿ’

56 years ago

ತಾಯ್ತನ ಎಂಬುದು ಹೆಣ್ಣಿಗೆ ಭಗವಂತ ನೀಡಿರುವ ಒಂದು ವರ. ಪ್ರತಿಯೊಂದು ಹೆಣ್ಣಿಗೆ ತಾಯ್ತನ ತನ್ನೊಳಗೆ ಇರುತ್ತದೆ. ಅವಳು ತಾಯಿಯಾದಾಗ ಆ ತಾಯ್ತನಕ್ಕೆ ಒಂದು ಆಕಾರ ಬರುತ್ತದೆ. ನನಗೆ…

ಷಣ್ಮುಖಾರಾಧ್ಯ ಕೆ ಪಿ ಅವರು ಬರೆದ ಕವಿತೆ ‘ಸ್ಥಿತ ಪ್ರಜ್ಞ’

56 years ago

ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ ದೂರದಿಂದ ಕಾಣುವುದು ನುಣ್ಣಗಷ್ಟೇ ನಡೆವ ಹಾದಿಯಲ್ಲಿ…

ಲಕ್ಷ್ಮಿ ಕಿಶೋರ್ ಅರಸ್ ಅವರು ಬರೆದ ಕವಿತೆ ‘ಕರುಣೆಯ ಕೊಳ’

56 years ago

ಪ್ರಭುತ್ವದ ಕಾಲದಲ್ಲಿತ್ತು ನನಗೆ ವೈಭವ ಮಳೆ ಸುರಿದು ಉಕ್ಕುತ್ತಿತ್ತು ನನ್ನ ಒಡಲು ಶುದ್ಧವಾಗಿ ನಾನು ಎಲ್ಲರ ಮನೇಸೇರುತ್ತಿದ್ದೆ ಊರಿನ ಆರೋಗ್ಯದ ಮೂಲವಾಗಿದ್ದೆ. ದೇವಳದ ಮುಂದೆ ನಾ ನಳನಳಿಸುತ್ತಿದ್ದೆ…

ಮಿಂಚುಳ್ಳಿ ಪಬ್ಲಿಕೇಷನ್ನಿನ ಹೊಸ ಪುಸ್ತಕ ‘Love is a Divine Fragrance’

56 years ago

'Love is a Divine Fragrance' An anthology of world poetry in gender issues. Publisher: Minchulli Publications Editors: Suryakeerthy Shankar Sihimogge…

‘ಕಾಡು-ಮೇಡು’ ಕೃತಿಯ ಬಗ್ಗೆ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಬರೆದಿರುವ ಟಿಪ್ಪಣಿ

56 years ago

'ಕಾಡು-ಮೇಡು' ಲೇಖನಗಳು ಲೇಖಕರು: ಮಾಲತೇಶ ಅಂಗೂರ ಪುಟ: ೧೩೫, ಬೆಲೆ: ೨೫೦/ ರೂ ಪ್ರಕಾಶಕ: ಶ್ರಮಿಕ ಪ್ರಕಾಶನ , ಕೂಲಿಯವರ ಓಣಿ, ಹಾವೇರಿ. ಮೊ: 9481749440 ಮಾಲತೇಶ…

ಪ್ರಭುರಾಜ ಅರಣಕಲ್ ಅವರು ಬರೆದ ‘ಮಕ್ಕಳ ಮೂರು ಪದ್ಯಗಳು’

56 years ago

(೧) ಗುಂಡನ ಅಂಗಡಿ ಊರಮುಂದಿನ ಶಾಲೆಯ ಎದುರು ಗುಂಡ ಅಂಗಡಿ ತೆರೆದಿದ್ದ ಅಂಗಡಿ ಮುಂದೆ ದೊಡ್ಡದೊಂದು ಬೋರ್ಡು ನೇತುಹಾಕಿದ್ದ "ನಗದಿ ಪ್ರೇಮ ಸಂಗ - ಉದ್ರಿ ಮಾನಭಂಗ"…

ಗೀತಾ ಹೆಗಡೆ ದೊಡ್ಮನೆ ಅವರು ಬರೆದ ಕವಿತೆ ‘ತಾವು ಹುಡುಕುವ ಹಾದಿ’

56 years ago

ಕವನ ನನ್ನದಾಗಿತ್ತೆಂದು ಬೀಗುವಾಗ ತಿಳಿದಿರಲಿಲ್ಲ ಅದು- ನನ್ನದಾಗಿತ್ತೆಂದು? ಮುತ್ತಜ್ಜನ ಅಜ್ಜ ಕಾಳುಣಿಸಿ ಪೊರೆದ ಅಕ್ಷರದ ಹಕ್ಕಿ ಓಲೆಗರಿ ಕೆದರುತ್ತ ಹಾರಿ ಹಾರಿ ತಾವು ಹುಡುಕುವ ಹಾದಿ! ಗೂಡು…

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಬಾಳಲಿ ಭರವಸೆಯಿಡು’

56 years ago

ಮತ್ತೆ ಮತ್ತೆ ನೀ ಅತ್ತು ಕೊರಗದಿರು ಬಾಳಲಿ ಭರವಸೆಯಿಡು ಮನವೆ ಬತ್ತಿದ ಕೆರೆಯಲು ನೀರು ತುಂಬುವುದು ಎಂಬ ಸತ್ಯವ ನೀ ಅರಿ ಮನವೆ ಬಿಸಿಲ ಬೇಗೆಯನು ಸಹಿಸುತ…

ತಿಲಕಾ ನಾಗರಾಜ್ ಹಿರಿಯಡಕ ಅವರು ಬರೆದ ಕತೆ ‘ನಿನ್ನೆ ನಿನ್ನೆಗೆ..’

56 years ago

ಚಪ್ಪಾಳೆಯ ಸದ್ದು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿತ್ತು. ಆ ಚಪ್ಪಾಳೆಯಲ್ಲಿ ನನ್ನವರು ಅಂದುಕೊಂಡ ಯಾರ ಕೈಗಳೂ ಜತೆಯಾಗಿಲ್ಲ ಎಂದುಕೊಂಡಾಗ ಎದೆಯೊಳಗೆಲ್ಲಾ ಸಂಕಟವಾಗಿತ್ತು. ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವಾಗ ನನ್ನವರು ಯಾರಾದರೂ…

ಹರೀಶ ಕೋಳಗುಂದ ಅವರು ಬರೆದ ಕವಿತೆ ‘ಮಾಯಾ ಪೆಟ್ಟಿಗೆ’

56 years ago

ಆಕಾಶದ ತಿರುಗಣೆಯಲ್ಲಿ ಚಂದ್ರನ ಟಾರ್ಚಿನ ಕಣ್ಬೆಳಕು ಕಾಲನ ಕಾಲಿಗೆ ಕಡೆಗೀಲಾಗಿದೆ ಆಟೋಂಬಾಂಬಿನ ತಿದಿಮುರುಕು ಕಾಡಿನ ಕುಸುಮದ ಎದೆಯೂ ಕಲ್ಲು ಮಂಚದ ಮೇಗಡೆ ನೆಗ್ಗಲ ಮುಳ್ಳು ಉಬ್ಬಿದ ಎದೆಗೆ…

ಶಾರದ ಎಸ್ ಬೆಳ್ಳಿ ಅವರು ಬರೆದ ಕವಿತೆ ‘ಅರೆ-ಬರೆ’

56 years ago

ಹರಿದ ಮಾಸಲು ಅಂಗಿ ಮೊಣಕಾಲ್ಮೇಲಿನ ತುಂಡು ಚಡ್ಡಿ ಹೆಗಲ ಮೇಲಿನ ಚೀಲದಿಂದ ಇಣುಕುತ್ತಿದ್ದ ಹಳೆಯ ಪೇಪರ್, ಪ್ಲಾಸ್ಟಿಕ್ಕಿನ ಬಾಟಲಿಗಳು. ಹಗಲೆಲ್ಲಾ ಅಲೆದಲೆದು ತಂದದ್ದೆಲ್ಲಾ ಸಂಜೆಗೆ ಗುಜರಿಯವನ ಹಿತ್ತಲಿಗೆ,…

ಸಂಧ್ಯಾ ಶ್ಯಾಮ ಭಟ್ ಮುಂಡತ್ತಜೆ ಅವರು ಬರೆದ ಲೇಖನ ‘ಬದಲಾವಣೆ ಜಗದ ನಿಯಮ’

56 years ago

ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿಯೇ ಬದಲಾವಣೆ ಕಾಣಿಸುತ್ತದೆ. ಆಯಾಯ ಋತುಗಳಿಗೆ ನಿಸರ್ಗವು ಬದಲಾಗುತ್ತಾ ಇರುವುದು ನಮಗೆ ತಿಳಿದ ವಿಚಾರವೇ ಆಗಿದೆ. ಶಿಶಿರ ಋತುವಿನಲ್ಲಿ ಎಲೆಗಳನ್ನು ಉದುರಿಸಿದ ಮರಗಳು ಬೋಳಾಗಿ…

ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಸಟ್ಟುಗ’

56 years ago

ಒಲೆಯ ಮೇಲಿರಿಸಿ ಬೇಳೆಯ ಬೇಯಿಸುವ ಪಾತ್ರೆಯೊಳಗಿನ ಸಟ್ಟುಗದಂತೆ ನಾವು ಈ ಬದುಕಲಿರಬೇಕು! ಒಲೆಯ ಕೆಳಗಿರುವ ಉರಿಗೆ, ಬೇಳೆಯು ತಾ ಉಕ್ಕುವುದ ತಡೆವ ಸಟ್ಟುಗದಂತೆ, ಕೋಪದಿ ಕುದಿಯುವ ಮನಗಳು…

ಮಂಜುಳಾ ಜಿ ಎಸ್ ಪ್ರಸಾದ್ ಅವರು ಬರೆದ ಲೇಖನ ‘ಬದುಕಿನ ಕೊಳೆ’

56 years ago

ಬದುಕು ಒಬ್ಬರಿಗೆ ಒಂದೊಂದು ತರಹ. ಈ ಜಗದೊಳಗೆ ಎಷ್ಟು ಪ್ರಭೇದಗಳಿವೆಯೋ, ಆ ಪ್ರಭೇದಗಳಲ್ಲಿ ಎಷ್ಟು ವರ್ಗಗಳಿವೆಯೋ, ಆವರ್ಗಗಳಲ್ಲಿ ಎಷ್ಟು ಸಂಕುಲಗಳಿವೆಯೋ, ಆ ಸಂಕುಲಗಳಲ್ಲಿ ಎಷ್ಟು ಜೀವಿಗಳಿವೆಯೋ ಅಷ್ಟೂ…

ಶ್ವೇತಾ ಎಂ ಯು ಮಂಡ್ಯ ಅವರು ಬರೆದ ಕವಿತೆ ‘ದ್ವೇಷ’

56 years ago

ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನು ಉಳಿದಿಲ್ಲ ಆಸೆಗಣ್ಣುಗಳಲ್ಲಿ ನೀವೆನ್ನ ತುಂಬಿ ಕೊಂಡರೆ ನಗಬೇಕು ಎನಿಸುತ್ತದೆ ರಂಜಕ…

ಕೆ.ಮಹಾಲಿಂಗಯ್ಯ ಅವರು ಬರೆದ ಕವಿತೆ ‘ಮರೆಯೋಣ ಕೆಡುಕು’

56 years ago

ಕೊರಗುವುದು ಏಕೋ ಪ್ರೀತಿಯ ಗೆಳೆಯ ಸಂಕಷ್ಟದಿಂದ ನೋಯುವುದು ಹೃದಯ! ನಾವಂದು ಕೊಂಡಂತೆ ಆಗಿಲ್ಲ  ಎಂದು ನರಳುವುದು ಏಕೆ ಅರಿಯೋ ಬಂಧು ದೈವದ ನಿಯಮ ಮೀರಲಹುದೆ ನಾವು ತಾಳ್ಮೆಯಿಂದೆಲ್ಲ…

‘ಮರೆಯಾದ ಕನ್ನಡದ ವಿನಯ ವಿಮರ್ಶಕ ಜಿ.ಎಚ್. ನಾಯಕ’ – ಡಾ.ಎಚ್.ಎಸ್. ಸತ್ಯನಾರಾಯಣ

56 years ago

ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು ಜಿ.ಎಚ್. ನಾಯಕರು ನಿಧನರಾಗಿದ್ದಾರೆ. ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತ ಈ ಬರೆಹದ ನೆನಪನ್ನು ಅರ್ಪಿಸುವೆ. “ವಿನಯ ವಿಮರ್ಶೆಗೆ ಮಾದರಿ- ಜಿ ಎಚ್ ನಾಯಕ”…

ಜಿ ಎಚ್ ನಾಯಕ ಎಂದೇ ಪ್ರಸಿದ್ಧರಾಗಿರುವ ಕನ್ನಡದ ಹಿರಿಯ ವಿಮರ್ಶಕ ಪ್ರೊ. ಗೋವಿಂದರಾಯ ಹಮ್ಮಣ್ಣ ನಾಯಕ ಇನ್ನಿಲ್ಲ.

56 years ago

1935 ಸೆಪ್ಟಂಬರ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಆತ್ಮಕಥನ…

‘ಮನದೊಳಗಿನ ತಲ್ಲಣಗಳೇ ಕಾವ್ಯವಾಗಿದೆ’ – ನಾರಾಯಣಸ್ವಾಮಿ .ವಿ ಕೋಲಾರ

56 years ago

  ಕೃತಿ: ನಾವಿಬ್ಬರೇ ಗುಬ್ಬಿ ಲೇಖಕರು: ವಿಕ್ರಮ ಬಿ ಕೆ ಪ್ರಕಾಶಕರು :ತ್ರಿಲೋಕ ಬರಹ ಬೆಲೆ:ನೂರು ರೂಪಾಯಿಗಳು ಕವಿತೆ ಎಲ್ಲರೂ ಬರೆಯಬಹುದು ಕವಿತೆ ಕಟ್ಟಬಹುದು ಕವಿತೆ ಕಟ್ಟಬಹುದು…

ಜ್ಯೋತಿ ಕುಮಾರ್ ಎಂ. ಅವರು ಬರೆದ ಕತೆ ‘ಹೆಂಡತಿಗೊಂದು ಪತ್ರ’

56 years ago

ಪ್ರಿಯತಮೆಯಂತಹ ಹೆಂಡತಿಗೆ, ಎಲ್ಲಿದ್ದೀರಾ? ಎಲ್ಲೋ ಇರ್ತಿರಾ ಬಿಡಿ. ಚೆನ್ನಾಗಿದ್ದೀರಾ? ಅಯ್ಯೋ! ಇದೆಂತಹ ಪೆದ್ದು ಪ್ರಶ್ನೆ, ಚೆನ್ನಾಗಿರ ಬೇಕು ಅಂತಾನೆ ಅಲ್ವಾ ಇಷ್ಟೆಲ್ಲಾ ಕಥೆ ಮಾಡಿರೋದು. ತಿಂಡಿ ಆಯ್ತಾ…

ಈ ಭಾನುವಾರದ ಅತಿಥಿಯಾಗಿ ಹಿರಿಯ ಸಾಹಿತಿಗಳಾದ ವೈದೇಹಿ

56 years ago

ಇ-ಮೇಲ್: editor@minchulli.com ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟ ಮತ್ತು ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. Email: editor@minchulli.com Website: https://minchulli.com Link: https://minchulli.com/visheshasandarshana/ Facebook Page: https://www.facebook.com/minchullisahityapatrike/…

ಎನ್ ನಂಜುಂಡಸ್ವಾಮಿ ಅವರು ಬರೆದ ಕವಿತೆ ‘ಹೀಗೊಂದು ಪಶ್ಚಾತಾಪ’

56 years ago

ಭ್ರಮಾಧೀನ ಕನಸುಗಳ ಬೆನ್ನೇರಿ ಹೊರಟ ಆ ದಿನಗಳ ಸಂಭ್ರಮವೇನು? ಜಗವನೆ ಜಯಿಸಬಲ್ಲೆನೆಂಬ ಕೆಟ್ಟ ಆತ್ಮವಿಶ್ವಾಸದಲಿ ಹೊರಟು ಸಿಕ್ಕದಾರಿಯಲಿ ನೂಕಿ ತಳ್ಳಿದ ಪುರಾತನ ಯುಗದ ಕಲ್ಲುಗಳೆಷ್ಟು? ಕಲ್ಲೇಕೆ ಬೆಂಕಿಯನೂ…

ಬಿ.ಟಿ.ನಾಯಕ್ ಅವರು ಬರೆದ ಕವಿತೆ ‘ಸಂಗಾತಿಯ ಮನ’

56 years ago

ಸಂಗಾತಿ ಮನ ಅರಿಯುವುದು ಅವಳಾಳ ಸಂಗತಿ ಅರಿತ ಮೇಲೆ, ಸಂಗದಿ ಸಂಗಾತಿ ಮನವರಿತರೆ ಸಾರ ಅರಿಯುವುದು ಆ ಮೇಲೆ, ಭಂಗದೀ ಸಂಗಾತಿ ಮಾಡುವಳವಳು ಬಲು ಘಾಸಿ ಮೇಲೆ…

ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಉಳಿದು ಬಿಡೋಣ’

56 years ago

  ಒಲವಾಗಿಯೇ ಉಳಿದು ಬಿಡೋಣ ನೀಲ್ಬಾನು ಮತ್ತು ಹಕ್ಕಿಗಳಂತೆ ಬುವಿಯೊಡಲಿಗೆ ತಂಪೆರೆವ ವೃಷ್ಟಿಯಂತೆ ಭಾನ್ಕಿರಣಕೆ ಮುಗುಳ್ನಗುವ ಕಮಲೆಯಂತೆ ಒಲವಾಗಿಯೇ ಉಳಿದು ಬಿಡೋಣ ಸಂಬಂಧವೆಂಬ ಬೇಲಿಯ ಹೊರತಾಗಿ ಸಮಾಜದ…

ಸುಕನ್ಯಾ ಶಿಶಿರ್ ಅವರು ಬರೆದ ಕವಿತೆ ‘ಅವಳು’

56 years ago

ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ ಹೊರಬರಲು ಹವಣಿಸುವ ಕಣ್ಣೀರ ರೆಪ್ಪೆಯೊಳಗೇ ತಡೆದಿದ್ದಾಳೆ ಬಹಳ ಮಾಗಿದ್ದಾಳೆ ಅವಳು....! ಮನದ ಮಾತೆಲ್ಲ ಹೊರಬಂದರೆ ಬದುಕು ಬಂಡೆಯೊಳಗಿನ…

ಪ್ರೊ. ಸಿದ್ದು ಸಾವಳಸಂಗ ಅವರು ಬರೆದ ‘ಹನಿಗವನಗಳು’

56 years ago

ಮದುವೆ ------------- ಒಪ್ಪಿ ಮದುವೆಯಾದವರಿಗಿಂತಲೂ ತಪ್ಪಿ ಮದುವೆಯಾದವರೆ ಜಾಸ್ತಿ !! ಸಂತೋಷ ------------ ಬಟ್ಟೆಯನು ಕೊಂಡಂತೆ ಅರಿವೆಯಂಗಡಿಯಲಿ ಸಂತೋಷ ಕೊಳ್ಳಲಾಗದು !! ಪ್ರೋತ್ಸಾಹ --------------- ನೀವು ನೀಡುವ…

ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರು ಬರೆದ ಕವಿತೆ ‘ಒಂಟಿ ಯಾನದ ಸರಕು..’

56 years ago

  ಗೌಜು ಗದ್ದಲವ ಸೀಳಿದ ನಿಶ್ಯಬ್ದ 'ಮೌನ' ಹಾದಿಯಾಗಿ ಮಲಗಿದೆ ತನ್ನೆದೆಗೆ ತಾ ಸಾಕ್ಷಿಯಾಗಿ ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು ಕಣ್ಣಿಗಂಟಿದ ಬೆಳಕಷ್ಟೇ ಗುರಿ ತೋರುವ ಕಂದೀಲು…

ಪ್ರಕಾಶ್ ಬಾಳೆಗೆರೆ ಅವರು ಬರೆದ ಕವಿತೆ ‘ಕೊರಗು’

56 years ago

ಭಾವದ ಹಂಗಿನಲ್ಲಿ ಸಿಕ್ಕಿಕೊಂಡ ನನಗೆ ನಿನ್ನ ನೆನಪುಗಳು ಉಸಿರುಕಟ್ಟಿಸುತ್ತಿತ್ತು. ಕಾದ ಕಾವಲಿಯ ಮೇಲೆ ಕುಳಿತ ಅನುಭವ. ಹುಚ್ಚೆದ್ದು ಕುಣಿವ ಕಾಮನೆಗಳು ಮನದ ಗೋಡೆಯ ಮೇಲೆ ಚಿತ್ರ ಬರೆಯುತ್ತಿದ್ದವು.…

‘ಮಕ್ಕಳ ಕಲಿಕಾ ಒತ್ತಡ ತಗ್ಗಿಸುವ ಪೊಪೆಟ್ ಶೋ’ – ಶ್ರೀ ಎಂ ಎಚ್ ಲಷ್ಕರಿ

56 years ago

ಶ್ರೀ ಎಂ ಎಚ್ ಲಷ್ಕರಿ ತರಬೇತಿಯಲ್ಲಿ ಪೊಪ್ಪೆಟ್ ಶೋ ವೀಕ್ಷಿಸುತ್ತಿರುವ ಮಕ್ಕಳು  ಲೇಖಕರು ನಲಿ ಕಲಿ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ವಿಜಯಪುರ ಜಿಲ್ಲೆ "ಒಂದು ಚಿತ್ರಪಟ…

ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಅವರೊಂದಿಗೆ ಮಿಂಚುಳ್ಳಿ ವಿಶೇಷ  ಸಂದರ್ಶನ

56 years ago

ಸಂದರ್ಶನ: ಸೂರ್ಯಕೀರ್ತಿ ಎಚ್.ಎಸ್.ಶಿವಪ್ರಕಾಶ್ ಬದುಕು-ಬರೆಹ: ಪೂರ್ಣ ಹೆಸರು: ಹುಲಕುಂಟೇಮಠ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ ವೃತ್ತಿ: ಕವಿ, ಸಂಪಾದಕ, ಅನುವಾದಕ, ಪ್ರೊಫೆಸರ್, ಬರ್ಲಿನ್ ನ ಟಾಗೋರ್ ಕೇಂದ್ರದ ಮಾಜಿ…

ದಿವ್ಯಾ ಪೈ ಅವರು ಬರೆದ ಪ್ರಬಂಧ ‘ಸಂತೆಯೊಳಗೊಂದು ಗಂಟೆ’

56 years ago

"ಬಂಗಾರಿ...ಈಗ ಬರ್ತೀನಿ ಕಣೇ... ಬಾಗಿಲು ಹಾಕಿಕೋ " ಅಂದಾಗ ಮಗಳು " ಮಮ್ಮಾ... ಎಷ್ಟು ಸರಿ ಹೇಳ್ತಿನಿ ನಿಂಗೆ ...ನೀನು ಸಂತೆಗೆ ಯಾಕೆ ಹೋಗೋದು? ಪಕ್ಕದಲ್ಲೇ ಸೂಪರ್…

ಗಿರಿಜಾಶಂಕರ್ ಜಿ ಎಸ್ ಇಡೇಹಳ್ಳಿ ಅವರು ಬರೆದ ಲೇಖನ ‘ಮಕ್ಕಳಿಗೆ ಬೇಕಿರುವುದು ಬದುಕಿನ ಪಾಠ’

56 years ago

ಕಳೆದ ಕೆಲವು ತಿಂಗಳಿಂದ ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಮಕ್ಕಳ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಶಿಕ್ಷಣ ಮತ್ತು ಸಮಾಜದಲ್ಲಿ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ಎಷ್ಟರಮಟ್ಟಿಗೆ ತಲ್ಲಣಗೊಳಿಸಿವೆ ಎಂಬುದನ್ನು ಮನಗಾಣಬಹುದು.…

ಸಂತ ಫ್ರಾನ್ಸಿಸ್ ಕಾಲೇಜು ವಿದ್ಯಾರ್ಥಿಗಳಿಗೆ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಿದೆ.

56 years ago

ವಿಜಯ ಕರ್ನಾಟಕ ಮತ್ತು ಕನ್ನಡ ಚಿನ್ನುಡಿ ಸಂಘದ ಸಹಯೋಗದೊಂದಿಗೆ ಸಂತ ಫ್ರಾನ್ಸಿಸ್ ಕಾಲೇಜು ವಿದ್ಯಾರ್ಥಿಗಳಿಗೆ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಿದೆ.

‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ನಿಲುವು’

56 years ago

ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಶನ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣ.

9ನೇ ಮೇ ಸಾಹಿತ್ಯ ಮೇಳ

56 years ago

ವಿಜಯಪುರದಲ್ಲಿ ನಡೆಯಲಿರುವ 2023ರ 9ನೇ ಮೇ ಸಾಹಿತ್ಯ ಮೇಳದ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ.

ಮಿಂಚುಳ್ಳಿ ವಿಶೇಷ ಸಂದರ್ಶನ

56 years ago

ಪ್ರತಿ ಭಾನುವಾರ ಕನ್ನಡದ ಹಿರಿಯ ಸಾಹಿತಿಗಳ ಸಂದರ್ಶನಗಳನ್ನು ಸೂರ್ಯಕೀರ್ತಿ ಅವರು ನಡೆಸಿಕೊಡಲಿದ್ದಾರೆ. ತಪ್ಪದೇ ಮಿಂಚುಳ್ಳಿ ವಿಶೇಷ ಸಂದರ್ಶನಗಳನ್ನು ಓದಿ.

ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕತೆ ‘ಜಾತಕ’

56 years ago

ಆಕಾಶದಲ್ಲಿ ಯಾರೋ ಬಣ್ಣದೋಕುಳಿ ಆಡುತ್ತಿರುವಂತೆ ಭಾಸವಾಗುತ್ತಿತ್ತು. ಸೂರ್ಯ ತನ್ನನ್ನು ತಾನು ರಕ್ಷಿಸಲೆಂದು ನಿಧಾನವಾಗಿ ಮುಳುಗಲು ಅಣಿಯಾಗುತ್ತಿದ್ದರೂ ಕೆಂಬಣ್ಣದಿಂದ ಯಾರೋ ಅವನ ಮೂತಿ ಕೂಡಾ ರಂಗಾಗಿಸಿದ್ದರು. ಹಕ್ಕಿಗಳ ಕೇಕೇ,…

ಮೊಟ್ಟೆಕೋಳಿಯೇ ಬೇಕೆಂದ ಅಳಿಯರು! – ಸೂರ್ಯಕೀರ್ತಿ

56 years ago

ಶ್ರಾವಣದ ಮಳೆ ಕೈಬಿಡದೆ ಸುರಿಯುತ್ತಲೇ ಇತ್ತು,ಮನೆಯ ಅಂಗಳವೆಲ್ಲ ಕೆಸರಾಗಿ;ಕೈಗೆ ಬಾಯಿಗೆ ಏನಾದರೂ ಖಾರದ ಪದಾರ್ಥಗಳು ಸಿಕ್ಕರೆ ಸಾಕು ಎನ್ನುವ ಮನೋಭಾವನೆಗೆ ತಂದುನಿಲ್ಲಿಸಿತ್ತು. ಆಷಾಢಕ್ಕೆ ಬಂದ ಆರುಜನ ಚಿಕ್ಕಮ್ಮಂದಿರು…

ವಿಜಯಲಕ್ಷ್ಮೀ ಸತ್ಯಮೂರ್ತಿ ಅವರು ಬರೆದ ಕವಿತೆ ‘ರಂಗಾದ ಜಗತ್ತು’

56 years ago

ಒಮ್ಮೊಮ್ಮೆ ನೀನು ಹಿಮಪಾತದಂತೆ ಗೋಚರಿಸುತ್ತಿ, ಒಮ್ಮೊಮ್ಮೆ ಜ್ವಾಲಾಮುಖಿಯಂತೆ ಏಕೆಂದು ಅರಿಯುವ ಹಠ ನನಗಿಲ್ಲ ಹಿಮ ಹಾಗೂ ಬೆಂಕಿ ಎರಡನ್ನೂ ನನ್ನ ಮೇಲೆ ಸುರಿದುಕೊಂಡಿರುವೆ ಅವು ಎಲ್ಲವನ್ನೂ ಸಹಿಸುವ…

ಈ ದಶಕದ ಸಮಕಾಲೀನ ಸಾಹಿತ್ಯ ಪರಂಪರೆ! – ಶಂಕರ್ ಸಿಹಿಮೊಗ್ಗೆ

56 years ago

ಕುಪ್ಪಳಿಯಲ್ಲಿ ನಡೆದ ಕಾಜಾಣ ಕಾವ್ಯ ಕಮ್ಮಟ 'ಸಾಹಿತ್ಯದ ಉದ್ದೇಶ ರಕ್ತವನ್ನು ಶಾಹಿಯನ್ನಾಗಿ ಮಾಡುವುದು', ಇಪ್ಪತ್ತನೆಯ ಶತಮಾನದ ಪ್ರಮುಖ ಇಂಗ್ಲಿಷ್ ಕವಿಗಳಲ್ಲಿ ಒಬ್ಬರಾದ ಟಿ.ಎಸ್. ಎಲಿಯಟ್ ಸಾಹಿತ್ಯದ ಬಗ್ಗೆ…

ಮಹಾದೇವ ಹಳ್ಳಿ ಚಿಕ್ಕಸೂಗೂರು ಅವರು ಬರೆದ ಕವಿತೆ ‘ವೇಶ್ಯೆಯಿವಳಲ್ಲ’

56 years ago

ಮುಪ್ಪಾದ ತಂದೆ ತಾಯಿಯ ತುತ್ತಿನ ಚೀಲ ತುಂಬಿಸಲು ಮೈ ಮಾರಿಕೊಂಡವಳನು ಕರೆಯದಿರಿ ವೇಶ್ಯೆಯಂದು....! ಅಸಹಾಯಕ ತಂಗಿ ತಮ್ಮಂದಿರನು ವಿದ್ಯಾವಂತರನ್ನಾಗಿಸಲು ಬೆತ್ತಲಾದವಳ ಕರೆಯದಿರಿ ವೇಶ್ಯೆಯೆಂದು....! ಬಾಣಲೆಯಲ್ಲಿ ಸುಟ್ಟು ಕರಕಲಾದ…

ಪಾಲಾರ್ ಚಲನಚಿತ್ರದ ಬಗ್ಗೆ ಪೂಜಾ ಎಸ್ ಕಲಬುರಗಿ ಅವರು ಬರೆದ ಸಿನಿಮಾ ವಿಮರ್ಶೆ

56 years ago

ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಬಂದ ಸಾಮಾಜಿಕ ಸಮಸ್ಯೆಯನ್ನು ತೋರಿಸುವ ಚಿತ್ರ ಪಾಲಾರ್. ಇದರ ಕತೆಯ ರಚನೆ ಜತೆಗೆ ಸಿನಿಮಾವನ್ನು ನಿರ್ದೇಶಿಸಿದವರು ಜೀವ ನವೀನ್. ಸಿನಿಮಾದ ನಾಯಕಿಯಾಗಿ…

ಡಾ. ಸುರೇಶ ನೆಗಳಗುಳಿ ಅವರು ಬರೆದ ಕವಿತೆ ‘ಒಕ್ಕೊರಲ ಕರೆ’

56 years ago

ಈಗ ಎಲ್ಲಾ ಕಡೆ ಬಿಸಿಲು ರಣರಣ ಬಿಸಿ ಬಹಳಷ್ಟು ಖಾರ ಮತ ದಾನದ್ದೂ ಕೂಡಾ ತಂಪಿಲ್ಲ ಕಂಪಿಲ್ಲ ಕೆಂಪಾಗಿದೆ ಎಲ್ಲಾ ಮುಖ ಮೈದಾನವಾಗಿ ನೀರೋ ಝಳ ಝಳ…

ಅನುಸೂಯ ಯತೀಶ್ ಅವರು ಬರೆದ ವಿಮರ್ಶೆ ‘ಎದೆಯ ಭಾವ ಕವಿತೆಗಳಾದಾಗ’

56 years ago

ಪುಸ್ತಕ: ಈ ಮಳೆಗಾಲ ನಮ್ಮದಲ್ಲ ಕವಿ: ಚಲಂ ಹಾಡ್ಲಹಳ್ಳಿ ಪ್ರಕಾಶನ: ಹಾಡ್ಲಹಳ್ಳಿ ಪಬ್ಲಿಕೇಷನ್ ಬೆಲೆ: ೧೨೦ ಪುಟಗಳು: ೧೨೦ ಹುಟ್ಟು ಮತ್ತು ಸಾವುಗಳ ನಡುವೆ ನಮ್ಮ ಬಾಳ…

ಜಿ. ಹರೀಶ್ ಬೇದ್ರೆ ಅವರು ಬರೆದ ಕತೆ ‘ತೊಲಗಬಾರದೆ..’

56 years ago

ನೀನು ನಮ್ಮ ಮರ್ಯಾದೆ ತೆಗೆಯಲೆಂದೇ ಹುಟ್ಟಿದ್ದೀಯ ಎಂದು ತಂದೆ ಹೇಳಿದ ಪ್ರತಿಬಾರಿಯೂ ಅಕ್ಷರನಿಗೆ ಇನ್ನಿಲ್ಲದ ನೋವಾಗುತ್ತಿತ್ತು. ಆದರೆ ಏನು ಮಾಡಬೇಕು ಎಂದು ತಿಳಿಯುತ್ತಿರಲಿಲ್ಲ. ಒಡಹುಟ್ಟಿದ ಅಕ್ಕ, ತಮ್ಮ…

ಮೀನು ಕುಡಿದ ಕಡಲು

56 years ago

ಮೀನು ಕುಡಿದ ಕಡಲು ಅಲ್ಲಮ ಪ್ರಕಾಶನ ಕೊಡಮಾಡುವ 'ಅಲ್ಲಮ ಕಾವ್ಯ ಪುರಸ್ಕಾರ' ಪಡೆದ ಕವಿ ಸೂರ್ಯಕೀರ್ತಿಯವರ ಹೊಸ ಪುಸ್ತಕ. ಪ್ರಕಾಶನ: ಅಲ್ಲಮ ಪ್ರಕಾಶನ ಬೆಲೆ:100

ಕಿರಂ ಹೊಸ ಕವಿತೆ 2023

56 years ago

ಮಿಂಚುಳ್ಳಿ ಪ್ರಕಾಶನದ ಹೊಸ ಪುಸ್ತಕ 'ಕಿರಂ ಹೊಸ ಕವಿತೆ 2023 '. ರಾಜ್ಯದ ಕವಿಗಳ ಕವಿತೆಗಳ ಸಂಗ್ರಹ, ಸಂಪಾದಕರು, ಶಂಕರ್ ಸಿಹಿಮೊಗ್ಗೆ, ಸೂರ್ಯಕೀರ್ತಿ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ…

ಪ್ರೇಮ ದೈವಿಕ ಪರಿಮಳ

56 years ago

ಕವಿ ಸೂರ್ಯಕೀರ್ತಿಯವರ ಹೊಸ ಪುಸ್ತಕ 'ಪ್ರೇಮ ದೈವಿಕ ಪರಿಮಳ' ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಬೆಲೆ: 100

‘ಫೋಟೋ’ ಸಿನಿಮಾದ ಬಗ್ಗೆ ರೇಣುಕಾ ಹನ್ನುರ್ ಅವರು ಬರೆದ ಸಿನಿಮಾ ವಿಮರ್ಶೆ

56 years ago

ಕಟುಸತ್ಯವನ್ನು ಅನಾವರಣಗೊಳಿಸಿದ ಫೋಟೋ ಜೈ ಭೀಮ, ವಕೀಲ್ ಸಾಬನಂತಹ ಇನ್ನು ಮುಂತಾದ ಸಿನಿಮಾಗಳನ್ನು ನೋಡಿದಾಗ, ಕಾಡೋದು ಒಂದೇ ಒಂದು ಪ್ರಶ್ನೆ. ಯಾಕೆ ಇಂತಹ ಘಟನೆಗಳ ಆಧಾರಿತ ಸಿನಿಮಾಗಳು…

ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಫಲಿತಾಂಶ’

56 years ago

ಮಾತಿನ ಮಂಟಪ ಕಟ್ಟಿ ಭರವಸೆಗಳ ಗೋಪುರ ಕುಟ್ಟಿ ಹಣದ ಮಳೆಯ , ಮದ್ಯದ ಹೊಳೆಯ ಕರುನಾಡಲಿ ಮೌನದಿ ಹರಿಸಿ; ಎದುರಾಳಿಗೆ ಜಾತೀಯ ಕತ್ತಿಯ ತೋರಿಸಿ, ಧರ್ಮದ ನಶೆಯನು…

ಗೊರೂರು ಶಿವೇಶ್ ಅವರು ಬರೆದ ಸುಲಲಿತ ಪ್ರಬಂಧ ‘ಪಿ .ಆರ್.ಓ ಡೈರಿಯಲ್ಲೊಂದು ಪುಟ’

56 years ago

ಪ್ರತಿ ವರ್ಷ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಸರ್ಕಾರಿ ನೌಕರರು ಅದರಲ್ಲೂ ಅಧ್ಯಾಪಕ ವೃಂದದವರು ಮತ್ತೊಂದು ಹಬ್ಬಕ್ಕೆ ಸಜ್ಜಾಗಲೇಬೇಕು. ಅದುವೇ ಚುನಾವಣಾ ಹಬ್ಬ. ಗ್ರಾಮ ಪಂಚಾಯಿತಿ ,ತಾಲೂಕು, ಜಿಲ್ಲಾ…

ಪುಷ್ಪಾ ನಾಗತಿಹಳ್ಳಿ ಅವರು ಬರೆದ ಕವಿತೆ ‘ಕ್ಷಮಯಾಧರಿತ್ರಿ’

56 years ago

ಇಲ್ಲಿ ಏನೇ ಮಾಡಿದರೂ ಜಯಿಸಬಹುದು.. ಇಲ್ಲಿ ನ್ಯಾಯ ಅನ್ಯಾಯಗಳ ತೂಗುವ ತಕ್ಕಡಿ ಬೇಕಿಲ್ಲ.. ತೂಕದ ಬಟ್ಟುಗಳಲ್ಲಿ ಅಂಕಿಗಳೇ ಇಲ್ಲ.. ತಕ್ಕಡಿ ಹಿಡಿದವನ ಕೈಲಿ ಹೆಬ್ಬೆರಳೇ ಇಲ್ಲ ಭರತಮಾತೆ…

ಅಂಜನ್ ಕುಮಾರ್ ಅಪ್ಪಣ್ಣನಹಳ್ಳಿ ಅವರು ಬರೆದ ಕವಿತೆ ‘ಕಾಸಿನ ಬೀಗ’

56 years ago

ಮನದ ನೋವಿಗೆ ಮಸಣದ ಮೌನವು ಕೂಗಿದೆ ಕನಸಿನ ಬಾಗಿಲಿಗೆ ಕಾಸಿನ ಬೀಗವು ತೂಗಿದೇ ಆಸೆ ಕರಗಿರಲು ಕನಸು ಕಾದಿರಲು ಮನಸಲಿ ನಿನ್ನಯ ನೆನಪಿನ ಹಣತೆಯು ನೋವಿನ ಎಣ್ಣೆಯಲ್ಲಿ…

ಹರೀಶ್ ಎಸ್. ಅವರು ಬರೆದ ಕವಿತೆ ‘ಪ್ರೇಮ ಸಾಂಗತ್ಯ’

56 years ago

ನನಗೆ ಸಾಯುವುದಕ್ಕೆ ಇಷ್ಷವೇ‌‌‌ ನಿನ್ನ ಪ್ರೇಮದ ಮಡಿಲಲ್ಲಿ ಮಾತ್ರ! ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ! ನನಗೆ ಸಾಯುವುದಕ್ಕೆ ಇಷ್ಟವೇ ನಿನ್ನ ಅಂಗಾಲಿನ ನೋವಿಗೆ ಮುಲಾಮಗುತ್ತಾ ಪ್ರೇಮದಲ್ಲಿ ಸಾಯುವುದೆಂದರೆ ಮರಣವಲ್ಲ!…

ವಿಶಾಲ್ ಮ್ಯಾಸರ್ ಅವರು ಬರೆದ ಕವಿತೆ ‘ಮೂರು ತಲೆಮಾರು ಮತ್ತು ಬದುಕ ಬಂಡಿ’

56 years ago

ಸುತ್ತುತ್ತವೆ ಗಾಲಿಗಳು ಕಾಲ ಬದಲಾದಂತೆ ಇಲ್ಲಾ ಬದಲಾಗುತ್ತವೆ ಕಾಲಗಳು ಗಾಲಿ ತಿರುಗಿದಂತೆ ಅಡ್ಡಗಾಲು ಹೊಡೆಯುತ್ತಾ ಸೀಟು ಏರುವ ಸೈಕಲ್ಲು ಕಿರ್ ಕಿಟಾರ್ ಕಿರ್ ಎನ್ನುವ ಟಿವಿಎಸ್,ಲೂನಾ ಬಡ್…

ಅಮ್ಮಂದಿರ ದಿನದ ವಿಶೇಷತೆಗೆ ಮೃಣಾಲಿನಿ ಅವರು ಬರೆದ ಕವಿತೆ ‘ಅವ್ವ’

56 years ago

ಅವ್ವ ಕರುಳ ಬಳ್ಳಿಯನ್ನು ತನ್ನ ಜೀವಕ್ಕಿಂತ ಹೆಚ್ಚಿನ ಕಕ್ಕುಲಾತಿಯನ್ನು ಕೊಟ್ಟು, ಪೋಶಿಸಿ, ಪ್ರೀತಿಸಿ ತನ್ನ ಉಸಿರನ ಕೊನೆಯವರೆಗೂ ಬಿಟ್ಟು ಕೊಡದ ಕೊರಗಿ, ಸೊರಗಿ ಸಾಕಿ ಸಲುಹಿ, ಸಂಬಾಳಿಸುವ,…

ಕೊಟ್ರೇಶ್ ಅರಸೀಕೆರೆಯವರು, ಶ್ರೀದೇವಿ ಕಳಸದ ಅವರ ‘ಯಂಕ್ ಪೋಸ್ಟ್’ ಪುಸ್ತಕದ ಬಗ್ಗೆ ಬರೆದಿರುವ ‘ಒಂದು ಕೃತಿ ಟಿಪ್ಪಣಿ’

56 years ago

ಕೃತಿ: ಯಂಕ್ ಪೋಸ್ಟ್ ಲೇಖಕಿ: ಶ್ರೀದೇವಿ ಕಳಸದ ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ ಬೆಲೆ:140 ಪುಟ: 112 ಈ ಕೃತಿಯನ್ನು ಓದಿ, ಕೃತಿ ಪರಿಚಯ ಮಾಡೋಣ…

ರಾಜೇಂದ್ರ ಕುಮಾರ್ ಅವರ ಕಿರುಕಥೆ ‘ದೇವರು, ದೇವರು,ದೇವರು’

56 years ago

ಒಂದು ಕುಟುಂಬ, ಎಲ್ಲಾ ದೇವಾಲಯಗಳ ದರ್ಶನ ಮಾಡಿಬರಲು ಬಾಡಿಗೆಗೆ ಒಂದು ಟ್ಯಾಕ್ಸಿಕಾರು ಮಾಡಿಕೊಂಡು ಪ್ರವಾಸ ಹೊರಟರು, ತಂದೆ-ತಾಯಿ ಜೊತೆಗೆ ಒಂದು ಹಾಲುಗಲ್ಲದ ಮಗು, ಹೀಗೆ ನಾಲ್ಕೈದು ದಿನಗಳ…

ಅನಿಲ್ ಕುಮಾರ್ ಎನ್. ಅವರ ‘ಕಾಡುವ ಗುರಿ’ ಕವಿತೆ

56 years ago

ಕಾಡುವ ಗುರಿಯ ಸೇರಲು ಬಯಸಿದೆ, ಕತ್ತಲ ರಾತ್ರಿಯಲಿ. ಎತ್ತ ನೋಡಿದರು ನೀರು, ದಾರಿ ತೋಚದು. ಎಷ್ಟು ಹೊತ್ತು ಕಾದು ಕೂರಲಿ, ದಾರಿ ತೋರುವವರು ಬರುವವರೆಂದು. ನಾನೆ ಹಚ್ಚಿದೊಂದು…

ಇದುವರೆಗೂ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದವರ ವಿವರ

56 years ago

1979ರಿಂದ 2023ರವರೆಗೂ, ರಾಷ್ಟಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರು ಕೊಡಮಾಡುವ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು  ಪಡೆದವರ ವಿವರ. ಪ್ರಶಸ್ತಿಯು ಹತ್ತುಸಾವಿರ ನಗದು ಮತ್ತು…

ಡಿ.ಎಮ್.ನದಾಫ್ ಅವರ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಳು’ ಲೇಖನ

56 years ago

    "ಅಮರನಾದ  ಗುಲಾಮನಾಗುವದಕ್ಕಿಂತ ವಿನಾಶವಾಗುವ ಸ್ವತಂತ್ರ ವ್ಯಕ್ತಿಯಾಗುವುದು ಮೇಲು"                    -ಡಾ.ಎಚ್.ನರಸಿಂಹಯ್ಯ. ಕನ್ನಡ ಸಾಹಿತ್ಯ ಪ್ರಾಚೀನ…

ಜಬೀವುಲ್ಲಾ ಎಂ. ಅಸದ್ ಅವರ ಕವಿತೆ ‘ನೀ ಬಂದದ್ದು ಒಳ್ಳೆಯದಾಯಿತು’

56 years ago

ಬಾ ಒಳಗೆ, ......................... ಈ ಏಕಾಂತ, ಕಾಡುವ ಒಂಟಿತನ, ತೀರದ ಬೇಸರ ಸಾಕಾಗಿತ್ತು ಈ ಮೌನ ಅಸಹನೀಯವಾಗಿತ್ತು ನೀ ಬಂದದ್ದು ಒಳ್ಳೆಯದಾಯಿತು ಅದು, ಆ ಆರಾಮ ಕುರ್ಚಿಯಲ್ಲಿ…

ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೨ನೆಯ ಸಾಲಿನ ವಿವಿಧ  ದತ್ತಿ ಪ್ರಶಸ್ತಿಗಳಿಗೆ  ಪುಸ್ತಕಗಳ ಆಹ್ವಾನ

56 years ago

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ  ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದೆ.೨೦೨೨ ಜನವರಿ ೧ ರಿಂದ ಡಿಸೆಂಬರ್ ೩೧ ರೊಳಗೆ…

ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿ ಮುಳ್ಳು’ ಕೃತಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ

56 years ago

ಹಾಡ್ಲಹಳ್ಳಿ ಪ್ರಕಾಶನ ಪ್ರಕಟಿಸಿರುವ ದಯಾ ಗಂಗನಘಟ್ಟ ಅವರ ಉಪ್ಪುಚ್ಚಿ ಮುಳ್ಳು ಕೃತಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕೊಡಮಾಡುವ ಈ ಪ್ರಶಸ್ತಿಯು ಇಪ್ಪತ್ತೈದು…

ಆರಿದ್ರ ಇಲ್ಲಂದ್ರೆ ದರಿದ್ರ! – ಸೂರ್ಯಕೀರ್ತಿ

56 years ago

  ಎಲ್ಲ ಮಳೆಗಳು ಗುಡುಗು,ಸಿಡಿಲು,ಮಿಂಚಿನೊಂದಿಗೆ ಬಂದರೆ ಈ ಮಳೆ ಏನೂ ಸದ್ದು ಮಾಡದೆ ಬಂದು ಸುರಿದು ಹೋಗುತ್ತದೆ. ಯಾವ ಗುಡುಗು,ಸಿಡಿಲು,ಮಿಂಚು ಕೂಡ ಇರದೆ ತಂಪನೆಯ ಗಾಳಿಯ ಬೀಸಿ…

ಸೂರ್ಯಕೀರ್ತಿ (Suryakeerthy)

56 years ago

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ,ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು…

ಶಂಕರ್ ಸಿಹಿಮೊಗ್ಗೆ (Shankar Sihimogge)

56 years ago

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ…

ಕಳೆದು ಹೋದ ಕೊಳಲಿನ ಅಂತರಂಗದ ಧ್ಯಾನ : ಶಂಕರ್ ಸಿಹಿಮೊಗ್ಗೆ

56 years ago

'ಗಜಲ್ ಒಂದು ಕೊಳಲಿನಂತೆ, ಬದುಕಿನ ಜಂಜಾಟಗಳಲ್ಲಿ ಎಲ್ಲಿಯೋ ಕಳೆದು ಹೋಗಿದ್ದ ಆ ಕೊಳಲನ್ನು ಕವಿ ಮತ್ತೆ ಇನ್ನೆಲ್ಲಿಂದಲೋ ಹುಡುಕಿಕೊಳ್ಳುತ್ತಾನೆ ಮತ್ತು ಹೀಗೆ ಹುಡುಕಿಕೊಂಡ ಆ ಗಜಲೆಂಬ ಕೊಳಲಿನ…

ಶಂಕರ್ ಸಿಹಿಮೊಗ್ಗೆ ಅವರು ಬರೆದ ಕತೆ ‘ದೇವರ ಕಾಡು’

56 years ago

'ದೇವರ ಕಾಡಿನ ಜೀವ ಏದುಸಿರು ಬಿಡುತೈತೆ, ನರಮನುಷ್ಯರ ಜೀವಕ್ಕೆ ಮುಂದೆ ಕೇಡು ಕಾದೈತೆ’ ಬಾಯೊಳಗೆ ಪದ ಕಟ್ಟಿಕೊಂಡು, ಕಣ್ಣೊಳಗೆ ಶತಶತಮಾನದ ಕೋಪ ಹೊತ್ತುಕೊಂಡು ತಿಮ್ಮಜ್ಜ ಬರುತ್ತಿದ್ದಾನೆ. ಹೀಗಂತ…

ಶಂಕರ್ ಸಿಹಿಮೊಗ್ಗೆ ಅವರು ಬರೆದ ಕವಿತೆ ‘ಇರುವೆ ಮತ್ತು ಗೋಡೆ’

56 years ago

ಹೊತ್ತು ಹೊತ್ತಿಗೆ ಗಸ್ತಿನ ಕೆಲಸವ ಹೊತ್ತು ಶಿಸ್ತಿನ ಸಿಪಾಯಿಯಂತೆ ನಡೆಯುತ್ತೇನೆ ಹೊರಳುತ್ತೇನೆ ಏಳುತ್ತೇನೆ ಬೀಳುತ್ತೇನೆ ಕುಣಿಯುತ್ತೇನೆ ಒಮ್ಮೊಮ್ಮೆ ಹಿಂದಿನವರನ್ನು ಮತ್ತೊಮ್ಮೆ ಮುಂದಿನವರನ್ನು ತಿವಿಯುತ್ತೇನೆ ಸಾಲುಗಳ ಬಾಲವನ್ಹಿಡಿದು! ಚಲನೆಯ…