ಕವಿತೆಗಳು

ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ “ನಲುಗಿದ ಹೆಣ್ಣಿನ ಅಂತರಾಳ”

ಓ.. ದೇವಾ..
ಎಲ್ಲವನ್ನು ನನ್ನಿಂದ
ಕಸಿದುಕೊಂಡ ಮೇಲೆ
ನನಗಾಗಿ ಉಳಿಸಿದ್ದಾದರೂ ಏನು..?
ಬರೀ ಶೂನ್ಯ
ನೋವುಗಳ ಹೊರತೂ

ಅಷ್ಟು ಅವಸರವೇನಿತ್ತು..?
ಆ ಜವರಾಯನಿಗೆ
ಹೆತ್ತವರ ಮೇಲೆ ಕಣ್ಣು ತಾಕಿಸಿ
ಅನಾಥಳೆಂಬ ಹೊದಿಕೆ ಹೊದಿಸಿ
ಪ್ರೀತಿ,ವಾತ್ಸಲ್ಯಗಳಿಂದ
ದೂರವಾಗಿಸಿಬಿಟ್ಟ

ಬಯಸಿದ ಬಯಕೆಗಳಿಗೆ
ಇಲ್ಲಿ ಬೆಲೆಯೇ ಇಲ್ಲ
ಆಸೆಗಳನ್ನು ಮೂಟೆ ಕಟ್ಟಿ
ಅಟ್ಟಕ್ಕೇರಿಸಿ ವರುಷಗಳೇ ಉರುಳಿವೆ

ಒಬ್ಬಬ್ಬರಾಗಿ ಮೆಲ್ಲಗೆ
ಸರಿದು ದೂರಾಗುತಿಹರು
ನೆರೆಹೊರೆಯವರು ಮಾತಿಗಷ್ಟೇ ಸೀಮಿತ
ಬಂಧುಗಳನ್ನಂತೊ ಕೇಳಲೇಬೇಡಿ
ವ್ಯಾಪ್ತಿ ಪ್ರದೇಶದಿಂದ ಬಹುದೂರ
ನೊಂದು ಬೆಂದ ಜೀವಕೆ
ಸಾಂತ್ವನದ ನುಡಿಗಳಿಗೂ ಬರ

ಸಿರಿತನವೇನು ಬೇಡ ದೇವಾ..
ಅತ್ತಾಗ ಕಣ್ಣೊರೆಸುವ
ಸಿರಿವಂತಿಕೆಯ ಕೈಗಳೇ ಸಾಕು
ಆಂತರ್ಯದ ಬೇಗುದಿಯ ನುಡಿಗಳಿಗೆ
ಕಿವಿಯಾಗುವವರು ಬೇಕು
ಜೊತೆಗೆ ದನಿಯಾಗುವವರಿದ್ದರೆ ಸಾಕು
ಈ ದೀನಳ ಬದುಕು ಹಸನಾದೀತು…

SHANKAR G

View Comments

  • [4011]Betslot88: Login Resmi Link Alternatif & Slot Gacor Hari Ini,Betslot88 menyediakan akses mudah lewat link alternatif terbaru dengan deposit Dana tanpa potongan. Temukan panduan cara main slot online dan daftar sekarang juga. visit: betslot88

  • PK92 is alright, I've seen it around. Not my go-to, but it's got some interesting things. Worth a look! You can find them here: pk92

  • Hey, jljl73download is pretty cool for finding stuff. I always seem to end up there when I'm looking for downloads. Check it out at jljl73download

  • Tried 88okbet, not bad to be honest! Got a good variety of betting options. If you want to put some bets, you might like it. Let me know what you think!! Click here!! 88okbet

  • Órale! Betmex, I gave you a shot and was pleasantly surprised! Registration was easy, and I found a game I really enjoyed fast. Hope to keep winning. ¡Que sigan los premios! betmex

  • Nh88h? A new one in a sea of options. Looks interesting. Is it fun? Is it fair? That's what I need to know! Let me see what's on nh88h.

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

57 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

57 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

57 years ago