ಸಾಹಿತ್ಯ ಸುದ್ದಿ

ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ ಕಾರ್ಯಕ್ರಮ. ಚಿಕ್ಕಮಗಳೂರಿನ ಕಡೆಯೋ, ಕೊಟ್ಟಿಗೆಹಾರದ ಕಡೆ ಬರುತ್ತಿದ್ದರೆ ಒಂದು ಸಣ್ಣ ಭೇಟಿ ನೀಡಿ. ನಿಮ್ಮ ಇರುವಿಕೆಯೇ ನಮಗೆ ಧೈರ್ಯ, ನಂಬಿಕೆ, ಭರಸವೆ.

ಪ್ರೀತಿಯಿಂದ
ಪೃಥ್ವಿ ಸೂರಿ
ಕನಸುಗಳ ಇನ್ಫಿನಿಟಿ

SHANKAR G

View Comments

  • Really impressed with the payout speed here. It is hard to find a platform that doesn't make you jump through hoops. Great experience so far with brzerumbet!

  • Solid platform with great customer support. They helped me out with my account issue in minutes. Trustworthy service at br23bet42.

  • [6254]111bet Official Login | বিকাশ দিয়ে অনলাইনে ক্যাসিনো গেম খেলুন,111bet অফিসিয়াল লগইন করে সেরা স্লট গেম খেলার নিয়ম জানুন। অ্যাপ ডাউনলোড করে বিকাশ দিয়ে দ্রুত লেনদেনের সুবিধা নিন। আজই জয়েন করুন। visit: 111bet

  • [3721]77cuci Official Login | Trusted Online Slots & Live Casino Malaysia,77cuci provides a seamless experience for online slots in Malaysia. Download the official app for fast payouts and secure access to live games. Join now! visit: 77cuci

  • x1111game.com? That's a LOT of ones! Could be a lucky hit or a total miss! Gonna check it out and make my own judgement. x1111game

  • Okay, let's talk about VESOVN12. I signed up recently and I'm liking what I see. The promotions are enticing, and the customer support was surprisingly quick to respond when I had a question. Give vesovn12 a look, it might be your new go-to!

  • Give yourself a win with mmoowin. You miss 100% of the shots you don't take, and mmoowin looks like a great place to take a good shot. See mmoowin! mmoowinmmoowin

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

57 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

57 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

57 years ago