ಕವಿತೆಗಳು

ಚೇತನ ಭಾರ್ಗವ ಅವರು ಬರೆದ ಕವಿತೆ “ಮೂರು ಗಂಟಿನ ನಂಟು”

ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು
ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು
ನೋವು ನಲಿವು ನೂರೆಂಟು
ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು

ಗಂಡು ಕಟ್ಟುವನು ಹೆಣ್ಣಿಗೆ ಮೂರು ಗಂಟು
ಏಳೇಳು ಜನುಮದ ಅನುಬಂಧದ ನಂಟು
ಪ್ರೀತಿ ಪ್ರೇಮ ಸ್ನೇಹ ನಂಬಿಕೆ ಉಂಟು
ಮನಸುಗಳು ಅರಿತರೆ ನೆಮ್ಮದಿಯುಂಟು

ಬದುಕಲಿ ಕಷ್ಟ ಸುಖದ ತಿರುವುಂಟು
ಅರಿತು ನಡೆದರೆ ಜೀವನದಲ್ಲಿ ಸೊಗಸುಂಟು
ಹೊಂದಾಣಿಕೆ ಇದ್ದರೆ ಬಾಳಲಿ ಸಾಮರಸ್ಯವುಂಟು
ಸಮರಸದ ಸಂಗೀತ ಮದುವೆ ಎಂಬ ಬಂಧನದಲುಂಟು

ಸಂಬಂಧವಾಗದಿರಲಿ ಕಗ್ಗಂಟು
ನೆಮ್ಮದಿಯ ಬದುಕಲ್ಲಿ ಹಿತವುಂಟು

SHANKAR G

View Comments

  • [8481]Nustar Cebu login at legit na online slots via GCash,Mag-nustar cebu login na para sa legit na online slots gcash. I-download ang nustar cebu app at alamin kung paano maglaro ng baccarat. Sali na rito! visit: nustar cebu

  • [1810]JYA9 বাংলাদেশ: লগইন, রেজিস্টার এবং অ্যাপ ডাউনলোড করে সেরা ক্যাসিনো গেম ও বোনাস পান,JYA9 বাংলাদেশ-এ যোগ দিন এবং উপভোগ করুন সেরা ক্যাসিনো গেম ও আকর্ষণীয় বোনাস। আজই JYA9 লগইন বা রেজিস্টার করে অ্যাপ ডাউনলোড করুন এবং নিরাপদ বেটিং অভিজ্ঞতার সাথে আপনার জয় নিশ্চিত করুন। visit: jya9

  • [9859]Yumetoto | Login Resmi & Link Alternatif Situs Slot Gacor Hari Ini,Yumetoto menyediakan link alternatif terbaru dengan kemudahan deposit pulsa tanpa potongan serta pola slot pragmatic terpercaya. Daftar dan mainkan sekarang juga! visit: yumetoto

  • Mega777casino has a HUGE selection of games. You could spend hours just browsing all the different slots and table games. Definitely worth a look if you're looking for variety -> mega777casino

  • Win222casino is a solid choice for online casino gaming. Good selection of games, reasonable payouts, and a pretty responsive customer service. Can't complain -> win222casino

  • 78betvip, hopped in for a quick look. Eh, the VIP perks are alright, but not life-changing. Could use an update to their website design, to be honest. Test your luck at 78betvip.

  • Hey guys, I just tried jilibbb and it's pretty cool! Smooth gameplay and some interesting games. Definitely worth checking out if you're looking for something new. Check it out here: jilibbb

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

57 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

57 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

57 years ago