ಎರಡು ಕವನ ಸಂಕಲನಗಳ ಲೋಕಾರ್ಪಣೆ:
ದಿನಾಂಕ: ಏಪ್ರಿಲ್ 5, 2025 ಶನಿವಾರ, ಸಂಜೆ: 5 ಗಂಟೆಗೆ
ಅಧ್ಯಕ್ಷತೆ:
• ನಾಡೋಜ ಪ್ರೊ. ಹಂಪನಾಗರಾಜಯ್ಯ
ಹಿರಿಯ ಸಂಸ್ಕೃತಿ ಚಿಂತಕರು
ಗ್ರಂಥಗಳ ಲೋಕಾರ್ಪಣೆ: ಶ್ರೀ ಕಾ.ತ. ಚಿಕ್ಕಣ್ಣ
ಅಧ್ಯಕ್ಷರು, ಸಂತಕವಿ ಕನಕದಾಸ
ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು
ಗ್ರಂಥಗಳ ಅವಲೋಕನ:
• ಡಾ.ಎನ್.ಆರ್. ಲಲಿತಾಂಬ
ಕನ್ನಡ ಪ್ರಾಧ್ಯಾಪಕರು
ವಿಜಯನಗರ ಸರಕಾರಿ ಪದವಿ ಕಾಲೇಜು, ಬೆಂಗಳೂರು
ಉಪಸ್ಥಿತಿ:
ಡಾ.ಎಂ.ಎಂ.ಪಡಶೆಟ್ಟಿ
ಹಿರಿಯ ಸದಸ್ಯರು, ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ.
ಸ್ಥಳ:
ಕ್ಲಬ್ ಹೌಸ್, ಎಸ್.ಜೆ.ಆರ್. ಬ್ಲೂವಾಟರ್ಸ್
ಸಿಲ್ವರ್ ಕೌಂಟಿ ರೋಡ್, ಬೆಂಗಳೂರು.
ನೆಲೆ ಪ್ರಕಾಶನ ಸಂಸ್ಥೆಯ ಸರ್ವ ಸದಸ್ಯರು.
೯೪೦೧೦೮೨೫೧೮, ೯೯೭೨೭೭೯೨೨೨, ೯೬೨೦೦೦೭೫೧೮
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…