ಸಾಹಿತ್ಯ ಸುದ್ದಿ

ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರು ಮತ್ತು ಹಿರಿಯ ಕಥೆಗಾರರಾದ ಚನ್ನಪ್ಪ ಕಟ್ಟಿ ಅವರ “ಬೇರು ಚಿಗುರು” ಮತ್ತು “ರೂಟ್ಸ್ ಅಂಡ್ ಶೂಟ್ಸ್” ಪುಸ್ತಕಗಳ ಬಿಡುಗಡೆ.

ಎರಡು ಕವನ ಸಂಕಲನಗಳ ಲೋಕಾರ್ಪಣೆ:

ದಿನಾಂಕ:  ಏಪ್ರಿಲ್ 5, 2025 ಶನಿವಾರ, ಸಂಜೆ: 5 ಗಂಟೆಗೆ

ಅಧ್ಯಕ್ಷತೆ:
• ನಾಡೋಜ ಪ್ರೊ. ಹಂಪನಾಗರಾಜಯ್ಯ
ಹಿರಿಯ ಸಂಸ್ಕೃತಿ ಚಿಂತಕರು

ಗ್ರಂಥಗಳ ಲೋಕಾರ್ಪಣೆ: ಶ್ರೀ ಕಾ.ತ. ಚಿಕ್ಕಣ್ಣ
ಅಧ್ಯಕ್ಷರು, ಸಂತಕವಿ ಕನಕದಾಸ
ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು

ಗ್ರಂಥಗಳ ಅವಲೋಕನ:
• ಡಾ.ಎನ್.ಆರ್. ಲಲಿತಾಂಬ
ಕನ್ನಡ ಪ್ರಾಧ್ಯಾಪಕರು
ವಿಜಯನಗರ ಸರಕಾರಿ ಪದವಿ ಕಾಲೇಜು, ಬೆಂಗಳೂರು

ಉಪಸ್ಥಿತಿ:
ಡಾ.ಎಂ.ಎಂ.ಪಡಶೆಟ್ಟಿ
ಹಿರಿಯ ಸದಸ್ಯರು, ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ.

ಸ್ಥಳ:
ಕ್ಲಬ್ ಹೌಸ್, ಎಸ್.ಜೆ.ಆರ್. ಬ್ಲೂವಾಟರ್ಸ್
ಸಿಲ್ವರ್ ಕೌಂಟಿ ರೋಡ್, ಬೆಂಗಳೂರು.

ನೆಲೆ ಪ್ರಕಾಶನ ಸಂಸ್ಥೆಯ ಸರ್ವ ಸದಸ್ಯರು.
೯೪೦೧೦೮೨೫೧೮, ೯೯೭೨೭೭೯೨೨೨, ೯೬೨೦೦೦೭೫೧೮

SHANKAR G

View Comments

  • jljl7 - jljl7 Casino Philippines: Login, Register & App Download for Top Online Slots.Experience the best online gaming at jljl7 Casino Philippines! Secure your jljl7 login, complete your jljl7 register, and get the jljl7 app download to enjoy top-rated jljl7 slot games. Join the leading jljl7 casino today for exclusive rewards and big wins! visit: jljl7

  • 82jili, might give this one a try after work. Hopefully, it has some good bonuses. Wish me luck! Give it a shot at 82jili

  • I've been playing at mk7kcasino for a minute now, and it's honestly a solid choice. Nice variety of games. I am happy with it. Check it out if you want a new one! Look here: mk7kcasino

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago