ಬೇಸಿಗೆ ಕಾಲ ಕಷ್ಟ ಕಷ್ಟ
ಬಿಳಿ ಬಟ್ಟೆ ತೊಡಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಬಹಳ ನೀರು ಕುಡಿಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಹಿತಮಿತ ಊಟ ಉಣಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ತಲೆಗೆ ಟೋಪಿ ಹಾಕಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ನಿಂಬೆ ಪಾನಕ ಇರಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಬಿಸಿಲಿಗೆ ಛತ್ರಿ ಹಿಡಿಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಹಕ್ಕಿಗೆ ನೀರು ಇಡಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಮರದ ನೆರಳಡಿ ಇರಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ನೆರಳಿಗೆ ಮರಗಳ ನೆಡಬೇಕು..
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…