ಅಪ್ಪ ನಿಲುಕದ ಆಕಾಶ
ನಾ ಕಣ್ಣ ಬಿಟ್ಟ ದಿನದಿಂದ
ಕಾಣದ ಕೈಲಾಸ
ಒಮ್ಮೆಯೂ ಬರಲಿಲ್ಲ ಮನದಲ್ಲಿ
ಅಮ್ಮನ ವಿನಃ ಬೇರೆ ದೇವರು
ತಪ್ಪು ನನ್ನದಲ್ಲಾ
ತಪ್ಪು ಅಮ್ಮನದಲ್ಲಾ
ಆದರೂ ಈ ಘೋರ ವಿಧಿ ಆಟಕ್ಕೆ
ನಾವೂಗಳು ದೂರ
ಆ ಕಾಣದ ಕೈಲಾಸಕೆ
ಭಾವವೆ ಮೂಡಲಿಲ್ಲ
ಬಾನು ಬೇಕೆಂದು ಯಾವಾಗಲೂ
ಅನಿಸಲಿಲ್ಲ
ಅಮ್ಮನ ಮಡಿಲೆ ಕೈಲಾಸ ನನಗೆ
ಅಮ್ಮನ ಹೆಗಲೆ ವೈಕುಂಠವೂ
ತಪವಿಟ್ಟು ಸಾಕುತ್ತಿದ್ದಾಳೆ
ತಲುಪಲು ನನ್ನ ಗುರಿಯನ್ನು
ನನ್ನಲ್ಲಿ ಅವಳಿಗೆ ಜೀವನ ಸಾರವೂ
ಕೈಯಾ ಮುಗಿಯುವೇ ಓ ಭಗವಂತ
ಈ ದೇವರು ಇರಲಿ ಎಲ್ಲರ ಗುಡಿಯಲ್ಲಿ
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
👌👌👌
👌👍