ನದಿ ನಡುವಲ್ಲೊಂದು
ಕಲ್ಲುಗುಂಡು
ಕುಳಿತಾವದರ ಮೇಲೆ
ಬೆಳ್ಳಕ್ಕಿ ಹಿಂಡು
ಬೇಸಿಗೆಯ ಮುದಿ ನದಿಗೆ
ಮುತ್ತಿದೆ ಬೆಸ್ತರ ದಂಡು
ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ
ಹೋಗಿರಿ ಉಂಡು
ಬೆದರಿದವು ಚದುರಿದವು
ಜಲಚರ,ವಾಗರಿಕರ ಕಂಡು
ಮೌನ ಮುರಿದ ಧ್ವನಿಗೆ
ಹಾರಿದವು ಹಕ್ಕಿಗಳ ಹಿಂಡು
ಬೀಸಿ ಬೀಸಿ ಎಸೆದರು
ಗಾಳ ನಡುವಳೆಗೆ
ಠಕ್ಕನಂತೆ ಕುಳಿತ
ವಾಗರಿಕ ಮರೆಗೆ
ರಿಣ ಮುಗಿದ ಜಲಚರ
ಹೆಣ ವಾದವು
ವಾಗರಿಕನ ಎದೆಯಲ್ಲಿ
ಗೆಲುವಿನ ನಗೆ ಯಾದವು
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
ಸರಳ ಸುಂದರ
ಪ್ರತಿ ಸಾಲೂ ಮಧುರ ಭೇಷ್
Nice
ಆಸಕ್ತರು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ವಾಟ್ಸಾಪ್ ಗುಂಪನ್ನು ಸೇರಬಹುದು.
https://chat.whatsapp.com/KL90U4wqSPAF01iRxqfcgm
ಅತೀ ಸುಂದರ ಕವನ