ಕವಿತೆಗಳು

ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

ಈಗೀಗ ಅಪ್ಪ
ಮೌನವನ್ನು ಹೊದ್ದುಕೊಂಡು
ಧ್ಯಾನಿಯಾಗಿದ್ದಾನೆ
ಥೇಟ್ ಬುದ್ದನಂತೆ
ನೊಂದ ಬೆಂದ ಕಥೆಗಳನ್ನೆಲ್ಲಾ
ತನ್ನೊಡಲ ಮನೆಯಲಿ
ಕಾಪಿಟ್ಟುಕೊಂಡು ಮುಗುಳ್ನಗುತಿರುವನು

ಮೊದಲೆಲ್ಲಾ ಹಾದಿ ತಪ್ಪಿ ನಡೆದರೆ
ಬೈಯ್ಯುತ್ತಿದ್ದ ಬೆದರಿಸುತ್ತಿದ್ದ
ಸಾಧನೆಯ ಹಾದಿ ತುಳಿ ಎನ್ನುತ್ತಿದ್ದ
ಬೆನ್ಮ ಹಿಂದಿನ ಬೆಳಕಾಗಿ
ನೀರನೆರಳಿನಂತೆ ಜತೆ ನಿಲ್ಲುತ್ತಿದ್ದ

ಪ್ರೋತ್ಸಾಹದ ಬೆನ್ನು ಚಪ್ಪರಿಸಿ
ತನ್ನ ಕನಸಿನ ಗೋಪುರವನು
ಭರವಸೆಯ ಗೋಡೆಯನು
ಮಗನಲಿ ಕಟ್ಟಿ
ಓದಲೇಬೇಕೆಂದು ಎಂದೂ ಗದರಿಸಲಿಲ್ಲ

ನೆಚ್ಚಿದ ನೆಲಕೆ ಬೆವರು ಹರಿಸಿ
ಸಾಧನೆಗೆ ಸಾತ್ ನೀಡಿದ
ಅಪ್ಪ ಈಗೀಗ ಮೌನಿಯಾಗಿದ್ದಾನೆ.

SHANKAR G

View Comments

  • I've been dabbling on 56dbetcom recently. Decent selection of sports bets as well as your standard games. Their payout rate seems okay based on my limited experience. So far, I'm enjoying it 56dbetcom.

  • Dlrbet caught my eye because of their promotions. They seem to have some solid deals going on, so I figured I'd give it a try. Might be worth checking out if you're looking to get a little extra bang for your buck: dlrbet

  • Downloading the peso888app now. Hope it's smooth and doesn't drain my battery like crazy. Mobile gaming is the way to go when you're stuck in traffic! Anyone else using it? Get peso888app and start playing.

    • ತುಂಬಾ ಧನ್ಯವಾದಗಳು ತಮಗೆ

  • ತಂದೆಯ ಮಹಿಮೆಯನ್ನು ತುಂಬಾ ಸುಂದರವಾಗಿ ನಿರೂಪಿಸಿದ್ದೀರಾ ಸರ್. ಅರ್ಥಾತ್, ನಿಮ್ಮ ವಿವರಣೆ ಎಲ್ಲರ ಹೃದಯವನ್ನೂ ಸ್ಪರ್ಶಿಸುವಂತಿದೆ.
    🤝 ಸರ್.

    • ತುಂಬಾ ಧನ್ಯವಾದಗಳು ಸಂದೇಶ

  • ನನ್ನ ಕವಿತೆ ಪ್ರಕಟಿಸಿದ ಮಿಂಚುಳ್ಳಿ ಬಳಗಕ್ಕೆ ತುಂಬಾ ಧನ್ಯವಾದಗಳು

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

57 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

57 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

57 years ago