ಹದಿಹರೆಯದ ಬಯಕೆಗಳೇ
ಪ್ರೀತಿಯೆಂದರು ಕೆಲವರು
ಉಕ್ಕಿ ಬರುವ ಆಸೆಗಳೇ
ಕನಸುಗಳಿಗೆ ಪ್ರೇರಣೆಯೆಂದರು.
ಮುಸ್ಸಂಜೆಯ ಸೆಳೆತಕೆ ಮನಸೋತ
ಮನಸಿಗೆ ಸೋಕಿದ ಗಾಳಿಯೂ ನಿನ್ನದೇ
ಒಮ್ಮೆಯೂ ಕೇಳದ ನಿನ್ನ ಧನಿಯ
ಕಲ್ಪಿಸಿದ ಭಾವನೆ ಪ್ರೀತಿಯಲ್ಲವೇ
ಯಾರೆಂದೂ ತಿಳಿಯದೇ ಸೋತ ಹೃದಯ
ಪರವಶವಾಗಿದೆ ನಿನಗೇನೇ
ಅಕ್ಷರದಲ್ಲೇ ಕಾಣುವ ಕಾಳಜಿಗೆ
ಮಿಗಿಲಾದ ಪ್ರೀತಿ ಇರಬಹುದೇ ಸೃಷ್ಟಿಯೊಳಗೆ
ಪೋಣಿಸಿದ ಸಾಲುಗಳಲ್ಲಿ
ಭಾವನೆಗಳ ತೇಲಿಬಿಟ್ಟರೆ ಸಾಲದೇ
ಈ ಓಲವಿನೊಲೆಗೂ ಮಿಗಿಲಾಯಿತೇ
ಭೇಟಿಯ ಕಾತುರತೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…