ಕಲ್ಪನೆಗೆ ಎಟುಕದ ಎತ್ತರ
ಊಹೆಗೆ ನಿಲುಕದ ವಿಸ್ತಾರ
ಬೆಳಕನ್ನು ಸೆಳೆವ ಚುಂಬಕ
ಅಭೇಧ್ಯ ಕೃಷ್ಣ ಕಾಯ
ವೇಷ ಕಳಚಿ ಅಸ್ತಿತ್ವ ಅಳೆಸಿ ಕಾಯುತಿಹ
ಶೃಷ್ಟಿಯ ಗರ್ಭಕ್ಕೆ ಹಿಂದಿರುಗುವ ದಾರಿ
ಕೃಷ್ಣ ಕಾಯ
ಕಪ್ಪು ಬಾಗಿಲ- ಬಿಳಿ ಹಿತ್ತಲು -ಮಹಾಮಾಯ
ಚಲನೆಗೆನೋ ಹುರುಪು
ಶಾಂತಿ ಕದಡುವ ಧಾರಣೆ
ಹುಟ್ಟು ಎಡವಟ್ಟು ಸಾವು ಇದರ ಗುಟ್ಟು
ಹೃದಯ ಗುಹೆಯಲ್ಲಿಹ ರಹಸ್ಯ
ಅಭಯ ನಿಶ್ಚಲ ಕೃಷ್ಣ ಕಾಯ
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…