ಕವಿತೆಗಳು

ರವಿ ಅಗ್ರಹಾರ ಅವರು ಬರೆದ ಕವಿತೆ “ಕೃಷ್ಣ ಕಾಯ”

ಕಲ್ಪನೆಗೆ ಎಟುಕದ ಎತ್ತರ
ಊಹೆಗೆ ನಿಲುಕದ ವಿಸ್ತಾರ
ಬೆಳಕನ್ನು ಸೆಳೆವ ಚುಂಬಕ
ಅಭೇಧ್ಯ ಕೃಷ್ಣ ಕಾಯ

ವೇಷ ಕಳಚಿ ಅಸ್ತಿತ್ವ ಅಳೆಸಿ ಕಾಯುತಿಹ
ಶೃಷ್ಟಿಯ ಗರ್ಭಕ್ಕೆ ಹಿಂದಿರುಗುವ ದಾರಿ
ಕೃಷ್ಣ ಕಾಯ

ಕಪ್ಪು ಬಾಗಿಲ- ಬಿಳಿ ಹಿತ್ತಲು -ಮಹಾಮಾಯ

ಚಲನೆಗೆನೋ ಹುರುಪು
ಶಾಂತಿ ಕದಡುವ ಧಾರಣೆ

ಹುಟ್ಟು ಎಡವಟ್ಟು ಸಾವು ಇದರ ಗುಟ್ಟು
ಹೃದಯ ಗುಹೆಯಲ್ಲಿಹ ರಹಸ್ಯ
ಅಭಯ ನಿಶ್ಚಲ ಕೃಷ್ಣ ಕಾಯ

SHANKAR G

View Comments

  • Hey! Full88vnz just came across my radar. Gave it a whirl and I'm kinda digging it. Plenty to explore and keep ya busy. Give it a try see what you think full88vnz!

  • Royalxcasino222? Yeah, I've seen it around. Seems like your standard online casino fare. Could be a fun time if you're into that sort of thing. Give it a look: royalxcasino222

  • MB88vipcode looks pretty promising, good welcome bonus! The site layout is clean and easy to navigate. Give them a try, can't hurt! Find them here: mb88vipcode

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago