ಸಾಹಿತ್ಯ ಸುದ್ದಿ

ಹಿರಿಯ ಸಾಹಿತಿ ಡಾ. ರಹಮತ್ ತರೀಕೆರೆ ಸೇರಿದಂತೆ ಒಟ್ಟು 12 ಜನರಿಗೆ ಶಿವಮೊಗ್ಗ ಕರ್ನಾಟಕ ಸಂಘ 2023ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆ.

 

1 ಕುವೆಂಪು (ಕಾದಂಬರಿ) – ಕೊಳ್ಳ – ಡಾ ಕೆ.ಬಿ. ಪವಾರ
2 ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) – ಎಂ. ಡಾಕ್ಯುಮೆಂಟ್ – ಶ್ರೀ ರಾಜಾರಾಂ ತಲ್ಲೂರು
3 ಶ್ರೀಮತಿ ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ) – ಇರವಿನ ಅರಿವು – ಡಾ. ಕಾತ್ಯಾಯನಿ ಕುಂಜಿಬೆಟ್ಟು
4 ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು) – ಸಂಪಿಗೆಯ ಪರಿಮಳ – ಶ್ರೀ ಅದೀಬ್ ಅಕ್ತರ್
5 ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ) – ಒದ್ದೆಗಣ್ಣಿನ ದೀಪ – ಶ್ರೀ ಚಾಂದ್ ಪಾಷ ಎನ್. ಎಸ್.
6 ಡಾ. ಹಾ.ಮಾ. ನಾಯಕ (ಅಂಕಣ) – ಹಸಿರು ಮಂಥನ – ಶ್ರೀ ಗುರುರಾಜ್ ಎಸ್. ದಾವಣಗೆರೆ
7 ಡಾ. ಯು.ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ) – ನಕ್ಶತ್ರಕ್ಕಂಟಿದ ಮುತ್ತಿನ ನೆತ್ತರು – ಶ್ರೀ ಗೋವಿಂದರಾಜು ಎಂ. ಕಲ್ಲೂರು
8 ಡಾ. ಕೆ.ವಿ. ಸುಬ್ಬಣ್ಣ (ನಾಟಕ) – ಒಂದು ಕಾನೂನಾತ್ಮಕ ಕೊಲೆ – ಶ್ರೀ ಶಿವಕುಮಾರ ಮಾವಲಿ
9 ಶ್ರೀ ಕುಕ್ಕೆ ಸುಬ್ರಮಣ್ಯ ಶಾಸ್ತ್ರೀ (ಪ್ರವಾಸ ಸಾಹಿತ್ಯ) – ಜೆರುಸಲೆಮ್ – ಡಾ. ರಹಮತ್ ತರೀಕೆರೆ
10 ಶ್ರೀ ಹಸೂಡಿ ವೆಂಕಟಶಾಸ್ತ್ರೀ (ವಿಜ್ಞಾನ ಸಾಹಿತ್ಯ) – ಜೀವವೈವಿಧ್ಯ ವನ್ಯಜೀವಿಗಳು ಮತ್ತು ಸಂರಕ್ಷಣೆ – ಡಾ. ಎನ್.ಎಸ್. ಹೆಗಡೆ
11 ಡಾ. ನಾ. ಡಿಸೋಜ (ಮಕ್ಕಳ ಸಾಹಿತ್ಯ) – ಬ್ಯುಟಿ ಹಕ್ಕಿ – ಡಾ. ಲಲಿತಾ ಕೆ. ಹೊಸಪ್ಯಾಟಿ
12 ಡಾ. ಎಚ್.ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ) – ಕಣ್ಣ ಬೆರಗು ಬವಣೆ – ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್

ವಿಜೇತರಿಗೆ ತಲಾ 1೦,೦೦೦ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ ಕಾರ್ಯಕ್ರಮವು ದಿನಾಂಕ 22/09/2024 ಭಾನುವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ, ಇದಕ್ಕೂ ಮೊದಲು ಮಧ್ಯಾಹ್ನ 3 ಗಂಟೆಗೆ ವಿಜೇತ ಸಾಹಿತಿಗಳೊಂದಿಗೆ ಸಂವಾದ ಇರಲಿದೆ.

 

SHANKAR G

View Comments

  • 639jl75 is where it's at! Great selection of games and the interface is smooth. Had a couple of good wins! Definitely a keeper. Try it here: 639jl75

  • Struggling to get into my Nova88 Maxbet account! Anyone else having trouble with the login? Website keeps redirecting. Let me know if you've got a workaround. Annoyed! nova88maxbetlogin

  • Alright, downloaded the BetLabelAPK. Installation was simple, and the app runs smoothly on my phone. Plenty of betting options too. Check it out if you're into mobile betting. Download the APK here: betlabelapk.

  • Citibet88login is where I log in to potentially increase my daily budget for Starbucks. A man can make a little. I am all about the login and quick fun. citibet88login

  • ಎಷ್ಟೊಂದು ಹಳೆಯ ಕರ್ನಾಟಕ ಸಂಘ. ಸಾವಿರಾರು ಜನ ಪುಸ್ತಕಗಳನ್ನು ಕಳಿಸಿರುತ್ತಾರೆ. ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿದೆ, ಆದರೆ ತೀರ್ಪುಗಾರರ ಟಿಪ್ಪಣಿಗಳು ಇರದೆ ಹೋದರೆ ಬಹುಮಾನಗಳಿಗೆ ಇರುವ ಘನತೆ ಕಡಿಮೆಯಾಗುತ್ತದೆ. ಇನ್ನೂ ಮುಂದೆ ಕರ್ನಾಟಕ ಸಂಘ ಘೋಷಣೆಯ ಸಮಯದಲ್ಲಿ ತೀರ್ಪುಗಾರರ ಟಿಪ್ಪಣಿಯನ್ನು ಹೇಳಿದರೆ ಈ ಬಹುಮಾನಗಳು ಪಾರದರ್ಶಕವಾಗಿವೆ ಎನ್ನಬಹುದು.

    • ಸಾವಿರಾರು ಜನ ಪುಸ್ತಕಗಳನ್ನು ಕಳಿಸಿರುತ್ತಾರೆ.

  • ರಹಮತ್ ತರೀಕೆರೆ ಇವರೇ ಒಂದು ಜ್ಞಾನ ನಿಧಿ ಆಗಿದ್ದು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಬೇಕಿರಲಿಲ್ಲ. ಅವರೇ ಇದನ್ನು ಏರ್ಪಡಿಸಿ ಬಹುದಿತ್ತು

    • ಅವರು ಕಳುಹಿಸಿರಲಿಕ್ಕಿಲ್ಲ. ಪ್ರಕಟಿಸಿದ ಪ್ರಕಾಶಕರು ಕಳುಹಿಸಿರಬಹುದು

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago