ಸಾಹಿತ್ಯ ಸುದ್ದಿ

ಸಂಗಂ ಸಾಹಿತ್ಯ ಪುರಸ್ಕಾರ 2023 ಮೊದಲ ಶಾರ್ಟ್ ಲಿಸ್ಟ್

ಇಲ್ಲಿ ಅನುಕ್ರಮಣಿಕೆ ರಹಿತವಾಗಿ ಹೆಸರುಗಳನ್ನು ನೀಡಲಾಗಿದೆ.

1)ಪ್ರಜ್ಞಾ ಮತ್ತಿಹಳ್ಳಿ
ಕೃತಿ: ಬಿಟ್ಟ ಸ್ಥಳ

2)ಕೃತಿ: ಬೆನ್ನೇರಿದ ಬಯಲು
ಶಂಕರ ಸಿಹಿಮೊಗ್ಗೆ

3) ಸಂಪತ್ ಸಿರಿಮನೆ
ಕೃತಿ: ಲೆಟ್ಸ್ ಬ್ರೇಕಪ್

4) ಅಮರೇಶ್ ಗಿಣಿವಾರ
ಕೃತಿ: ಬಾಂಗ್ಲಾದ ಹಕ್ಕಿಗಳು

5) ಕೃತಿ: ಕಲ್ಲು ಹೂವ್ವಿನ ನೆರಳು
ಲೇಖಕರು: ಅನಿಲ್ ಗುನ್ನಾಪುರ

6) ಕೃತಿ: ಭೂಮಿಯ ಋಣ
ಲೇಖಕರು: ಶೋಭಾ ಗುನ್ನಾಪುರ

7) ಶಶಿ ತರಿಕೆರೆ
ಕೃತಿ: ತಿರಾಮಿಸು

8) ದಯಾನಂದ
ಕೃತಿ: ಬುದ್ಧನ ಕಿವಿ

9) ಮುನಾವರ್ ಜೋಗಿಬೆಟ್ಟು
ಕೃತಿ: ಜಿನ್ನ್

10) ರಮೇಶ್ ಹೆಚ್ ಆರ್
ಕೃತಿ: ಯಾಬ್ಲಿ

11) ದಾದಾಪೀರ್ ಜೈಮನ್
ಕೃತಿ: ನೀಲಕುರಂಜಿ

12) ಟಿ. ಗೋವಿಂದ ರಾಜ
ಕೃತಿ: ನಾನೂ ಇರುವೆ

13) ನಾಗರಾಜ ಕೋರಿ
ಕೃತಿ: ಕಳವಳದ ದೀದೀಗಿ

14) ಮಂಜಯ್ಯ ದೇವರಮನಿ
ಕೃತಿ: ದೇವರ ಹೊಲ

15) ಶರಣಬಸವ ಕೆ ಗುಡದಿನ್ನಿ
ಕೃತಿ: ಏಳು ಮಲ್ಲಿಗೆ ತೂಕದವಳು

16) ಮಲ್ಲಿಕಾರ್ಜುನ ಪಿ ಶೆಲ್ಲಿಕೇರಿ
ಕೃತಿ: ದೀಡೆಕರೆ ಜಮೀನು

17) ಕೃತಿ: ಚೋದ್ಯ
ಕರ್ತೃ – ಅನುಪಮ ಪ್ರಸಾದ್

18) ಕೃತಿ: ಡೂಡಲ್ ಕಥೆಗಳು
ಕರ್ತೃ : ಪೂರ್ಣಿಮಾ ಮಾಳಗಿಮನಿ

19) ಇಂದ್ರಕುಮಾರ್ ಹೆಚ್ ಬಿ
ಕೃತಿ: ಕಾಣದಿರೆ ಕಾಂಬೋದು ಹಂಬಲು

20) ಫಾತಿಮಾ ರಲಿಯಾ
ಕೃತಿ: ಒಡೆಯಲಾರದ ಒಡಪು

21) ಡಾ. ಚಿದಾನಂದ ಸಾಲಿ
ಕೃತಿ: ಹೊಗೆಯ ಹೊಳೆಯಿದು ತಿಳಿಯದು

22) ಲಿಂಗರಾಜ ಸೊಟ್ಟಪ್ಪನವರ
ಕೃತಿ: ಮಾರ್ಗಿ

23) ರಾಜಕುಮಾರ ವ್ಹಿ ಕುಲಕರ್ಣಿ
ಕೃತಿ: ದೂಕಾಚೆ ಮೇಷ್ಟ್ರ ಶಾಂತಿ ಕ್ರಾಂತಿ

24) ಕೃತಿ: ಮಾಕೋನ ಏಕಾಂತ – ಕಾವ್ಯ ಕಡಮೆ

25) ಸ್ವಾಮಿ ಪೊನ್ನಾಚಿ
ದಾರಿ ತಪ್ಪಿಸುವ ಗಿಡ

ಅರಿವು ಟ್ರಸ್ಟ್ ಮತ್ತು
ಸಂಗಂ ಸಮಿತಿ, ಬಳ್ಳಾರಿ.

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago