ಸಾಹಿತ್ಯ ಸುದ್ದಿ

ಯುವಕವಿಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.

ಕವಿತೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2024.

ಕಂದಾಯ ವಲಯಗಳು;

೧ ಬೆಂಗಳೂರು ವಲಯ;
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು.

೨ ಮೈಸೂರು ವಲಯ;
ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ.

೩ ಕಲಬುರಗಿ ವಲಯ;
ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ.

೪ ಬೆಳಗಾವಿ ವಲಯ;
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ.

SHANKAR G

View Comments

  • Hey, I'm checking on 585bet1. I think its a good choice, have you ever tried it? If not, feel free to check it yourself: 585bet1

  • 007gamepc seems like a hub for pc games. Is it a download site or an online gaming website? Thinking about trying it out. Check it out here 007gamepc

  • 6vinbet, okay, another site to explore. Gonna take a peek and see if anything catches my eye. I'd appreciate a wide variety of deposit options too. Time is of essence! Go to this link to quickly find: 6vinbet

  • Alright folks, stumbled upon yawin. They seem to be focusing on game information and strategy stuff. Looks promising if you're trying to up your game and strategize. Check out yawin for more!

  • ಹಾಳೆ ಅಂತಿದ್ದ ಜೀವನ ಪೆನ್ನೇ ನಮ್ಮ ಹಣೆಬರಹವಾಯಿತು ನೀರಿಗೆ ಬಿದ್ದ ಮೇಲೆ ಒದ್ದೆಯಾಗಿ ಮಣ್ಣು ಪಾಲಾಯಿತು !!!

  • ಒಳ್ಳೆಯ ಪ್ರಯತ್ನ ಹಾಗೂ ಸರೋವರ ಸಮಸ್ಯೆಗಳನ್ನು ಕುರಿತು ಬರೆಯುವ ಲೇಖನ ಜೀವನದ ಉದ್ದಕ್ಕೂ ಕಷ್ಟ ಸುಖ ಸಂತೋಷ ಸಂಭ್ರಮ ಇವೆಲ್ಲವನ್ನು ನಾವು ಅನುಭವಿಸಿದ ಕ್ಷಣಗಳಲ್ಲಿ ನಾವು ಬರೆಯುವ ಕವನ ನಮ್ಮ ಮನದ ಭಾವನೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಈ ಕಥೆ ಕವನ ಮನಸ್ಸಿನ ಒಂದು ನೆಮ್ಮದಿಯನ್ನ ಸೃಷ್ಟಿಸುತ್ತದೆ ಹಾಗೂ ಆ ಮನಸ್ಸಿನ ನೆಮ್ಮದಿಯಲ್ಲಿ ನಾವು ಪಟ್ಟ ಕಷ್ಟವನ್ನು ಕೊಂಚ ನೆನಪಿಗೆ ಕಳುಹಿಸಿಕೊಡುತ್ತದೆ

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago